• All
  • ನಿಧನ
  • ನಮ್ಮೂರ ಸಾಧಕರು
  • ಸಿನೆಮಾ
  • ಸಂತಾಪ
  • ಸಂಪಾದಕೀಯ
  • ಸಂವಾದ
  • ಸುದ್ದಿ
  • ಅಂಕಣ
  • ಅಪಘಾತ
  • ಧಾರ್ಮಿಕ
  • ಶೈಕ್ಷಣಿಕ
  • ಶುಭವಿವಾಹ
  • ಮಾರುಕಟ್ಟೆ ದರ
  • ಉದ್ಯೋಗ ಮಾಹಿತಿ-ಅರ್ಜಿ
  • ಆರೋಗ್ಯಧಾರಾ
  • ಆರ್ಥಿಕತೆ
  • ಆತ್ಮಹತ್ಯೆ
  • ಇ-ಪೇಪರ್
  • ಇತರ ಸುದ್ದಿ
  • ಕರಾವಳಿ
  • ಕಾನೂನು ಕಣಜ
  • ಕಾರ್ಕಳ ಸುದ್ದಿ
  • ಕಾರ್ಕಳ ಮಾರುಕಟ್ಟೆ ದರ
  • ಕ್ಷೇತ್ರ ದರ್ಶನ
  • ಕ್ರೈಂ
  • ಕ್ರೀಡೆ
  • ಕ್ಲಾಸಿಫ್ಲೈಡ್ಸ್
  • ರಾಜಕೀಯ
  • ರಾಜ್ಯ
  • ರಾಜʼಪಥ (ರಾಜೇಂದ್ರ ಭಟ್‌ ಬರಹ)
  • ಬರಹ
  • ದಕ್ಷಿನ ಕನ್ನಡ
  • ದಕ್ಷಿಣ ಕನ್ನಡ
  • ದೇಶ
  • ತಂತ್ರಜ್ಞಾನ
  • ಹೆಬ್ರಿ ಸುದ್ದಿ
  • ಹೊರನಾಡ ಕಾರ್ಕಳದವರು
  • ಲೇಖನ
  • ಲೈವ್ ಲಿಂಕ್
  • ಪೇಟೆ ಧಾರಣೆ
  • ಜಿಲ್ಲಾ
  • ಚುನಾವಣೆ
  • ವಿಡಿಯೋ
  • ವಿದೇಶ
  • ವಾರ ಭವಿಷ್ಯ
  • ವಾರದ ವ್ಯಕ್ತಿ
  • ವಾಣಿಜ್ಯ
  • ವೈರಲ್ ಸುದ್ದಿ
  • Karkala Utsava
  • Uncategorized

ರಾಜʼಪಥ (ರಾಜೇಂದ್ರ ಭಟ್‌ ಬರಹ)

ಇಂದಿನ ಐಕಾನ್ – ಹಾಕಿಯ ಗಾರುಡಿಗ ಮೇಜರ್ ಧ್ಯಾನಚಂದ್

         ಕ್ರಿಕೆಟಿನ ಭರಾಟೆಯಲ್ಲಿ  ಹಾಕಿಯು ಭಾರತದ  ರಾಷ್ಟ್ರೀಯ ಕ್ರೀಡೆ ಎನ್ನುವುದು ಹೆಚ್ಚಿನ ಭಾರತೀಯರಿಗೆ ಮರೆತು ಹೋಗಿದೆ! ಭಾರತ ಒಲಿಂಪಿಕ್ಸ್ ಕೂಟದಲ್ಲಿ ಎಂಟು ಬಾರಿ ಹಾಕಿ ಚಿನ್ನದ ಪದಕಗಳನ್ನು ಪಡೆದಿದ್ದು, ಜಗತ್ತಿನ ಬೇರೆ ಯಾವ ರಾಷ್ಟ್ರ ಕೂಡ ಈ ಸಾಧನೆ ಮಾಡಿಲ್ಲ ಎನ್ನುವುದು ನಮಗೆ ಗೊತ್ತಿರುವ ಹಾಗಿಲ್ಲ! 1975ರ ಹಾಕಿ ವಿಶ್ವಕಪ್ಪನ್ನು ಭಾರತ ಗೆದ್ದಿದ್ದು  ಹಲವರಿಗೆ ಗೊತ್ತಿಲ್ಲ. ಅಂತಹ ಕ್ರೀಡೆಯನ್ನು ವಿಶ್ವಮಟ್ಟಕ್ಕೆ ಬೆಳೆಸಿದ, ಕೇವಲ ಭಾರತದ ಮಾತ್ರವಲ್ಲ ಇಡೀ ಜಗತ್ತಿನ ಅತ್ಯುತ್ತಮ ಹಾಕಿ ಆಟಗಾರ ಎಂದು ಕರೆಸಿಕೊಂಡ ಮೇಜರ್ […]

ಇಂದಿನ ಐಕಾನ್ – ಹಾಕಿಯ ಗಾರುಡಿಗ ಮೇಜರ್ ಧ್ಯಾನಚಂದ್ Read More »

ಸೆಂಟ್ರಲ್ ಸಿನೆಮಾ ಥಿಯೇಟರ್ ಗೆ ಕೊನೆಮೊಳೆ ಹೊಡೆಯುವ ಹೊತ್ತಿನಲ್ಲಿ ನೆನಪುಗಳ ಕನವರಿಕೆ…

      ಒಂದು ಕಾಲದಲ್ಲಿ ಮಂಗಳೂರಿನಲ್ಲಿ 13 ಸಿನೆಮಾ ಮಂದಿರಗಳು ಇದ್ದವು. ಸಿನೆಮಾ ನೋಡುವುದಕ್ಕಾಗಿ ಕಾರ್ಕಳದಿಂದ ಮಂಗಳೂರಿಗೆ ಹೋಗಿ ಎರಡು, ಮೂರು ಸಿನೆಮಾ ನೋಡಿ ಬರುವ ಸಿನೆಮಾ ಹುಚ್ಚಿನ ಹುಡುಗರು ಇದ್ದರು. 1980ರಿಂದ ಆರಂಭವಾದ ಈ ಕ್ರೇಜ್ ಇತ್ತೀಚಿನವರೆಗೂ ಇತ್ತು.   ಜ್ಯೋತಿ ಕನ್ನಡ,ತುಳು ಸಿನೆಮಾಗಳಿಗೆ ಫೇಮಸ್. ಪ್ಲಾಟಿನಂ ಆ ಕಾಲದ ವೈಭವದ ಥಿಯೇಟರ್. ಮಲಯಾಳಂ, ಹಿಂದಿ ಸಿನೆಮಾ ಅಲ್ಲಿ ನೋಡಿದರೆ ಅದ್ಭುತ ಫೀಲ್. ರಮಾಕಾಂತಿ ಮಂದಿರದಲ್ಲಿ ಹೊಡೆದಾಟದ ಸಿನೆಮಾಗಳು ಜನಪ್ರಿಯ.  ರೂಪವಾಣಿ ಸಿನೆಮಾ ಮಂದಿರದಲ್ಲಿ ಬಂಧನ, ಸಾಗರ ಸಂಗಮ,

ಸೆಂಟ್ರಲ್ ಸಿನೆಮಾ ಥಿಯೇಟರ್ ಗೆ ಕೊನೆಮೊಳೆ ಹೊಡೆಯುವ ಹೊತ್ತಿನಲ್ಲಿ ನೆನಪುಗಳ ಕನವರಿಕೆ… Read More »

ಇಂದಿನ ಐಕಾನ್ – ಭಾರತಕ್ಕೆ ಆಧುನಿಕ ದೃಷ್ಟಿಕೋನ ಕೊಟ್ಟ ಪ್ರಧಾನಿ ರಾಜೀವ್ ಗಾಂಧಿ

ಕೇವಲ ನಲ್ವತ್ತನೆಯ  ವಯಸ್ಸಿನಲ್ಲಿ ಭಾರತದ ಪ್ರಧಾನಿಯಾಗಿ ಅಧಿಕಾರ  ಪಡೆದಿದ್ದ ರಾಜೀವ್ ಗಾಂಧಿಗೆ  ಇಂದು( ಆಗಸ್ಟ್ 20) ಹುಟ್ಟಿದ ಹಬ್ಬ. ಅತ್ಯಧಿಕ ಬಹುಮತದ ಸರಕಾರವನ್ನು ಮುನ್ನಡೆಸಿದ ಕೀರ್ತಿ ಕೂಡ ಅವರಿಗೆ ಸಲ್ಲಬೇಕು. 1944 ಆಗಸ್ಟ್ 20ರಂದು ಇಂದಿರಾ ಗಾಂಧಿ ಮತ್ತು ಫಿರೋಜ್ ಗಾಂಧೀ ಅವರ ಹಿರಿಯ ಮಗನಾಗಿ  ಮುಂಬೈಯಲ್ಲಿ ಜನಿಸಿದ ರಾಜೀವ್ ಬಾಲ್ಯದಲ್ಲಿ ನಾಚಿಕೆಯ ಹುಡುಗ ಮತ್ತು ಅಂತರ್ಮುಖಿ ಆಗಿದ್ದರು. ಚಿತ್ರಕಲೆ ಮತ್ತು ಪೈಂಟಿಂಗ್ ಅವರ ಆಸಕ್ತಿಯ ಕ್ಷೇತ್ರಗಳು. ಮುಂದೆ ಡೆಹ್ರಾಡೂನಿನ ಡೂನ್ ಶಾಲೆಯಲ್ಲಿ ಓದಿದ ನಂತರ  ಇಂಜಿನಿಯರಿಂಗ್

ಇಂದಿನ ಐಕಾನ್ – ಭಾರತಕ್ಕೆ ಆಧುನಿಕ ದೃಷ್ಟಿಕೋನ ಕೊಟ್ಟ ಪ್ರಧಾನಿ ರಾಜೀವ್ ಗಾಂಧಿ Read More »

ಇಂದಿನ ಐಕಾನ್ –ವಿಕ್ರಮ್‌ ಎಂಬ ತ್ರಿವಿಕ್ರಮ

ಈ ತಮಿಳು ಸಿನೆಮಾ ನಟನ ಬದುಕೇ ಒಂದು ಅದ್ಭುತ ಹೋರಾಟ. ತನ್ನ ಪ್ರತಿಭೆಯ ಮೇಲೆ ನಂಬಿಕೆ ಇಟ್ಟುಕೊಂಡು  ಸತತವಾದ ಸೋಲು, ಹತಾಶೆ, ನೋವು, ಸವಾಲುಗಳು ಎಲ್ಲವುಗಳನ್ನು ಗೆದ್ದುಬಂದಿರುವ  ವಿಕ್ರಮ್ ಬದುಕಿನಿಂದ ನಾವು ಕಲಿಯುವುದು ಬೆಟ್ಟದಷ್ಟು ಇದೆ! ಆತನಿಗೆ ಹೆತ್ತವರು ಇಟ್ಟ ಉದ್ದವಾದ ಹೆಸರು ಜಾನ್ ಕೆನ್ನೆಡಿ ವಿನೋದ್ ರಾಜ್ ಎಂದು! ಆತನ ತಂದೆ ವಿಕ್ಟರ್ ಕೂಡ ಸಿನೆಮಾ ನಟ ಆಗುವ ಹುಚ್ಚಿನಿಂದ ಮನೆ ಬಿಟ್ಟು ಓಡಿ ಹೋದವರು. ಅದರಿಂದಾಗಿ ಮಗನಿಗೂ ಚಿಕ್ಕಂದಿನಿಂದ ಹೀರೋ ಆಗುವ ಕನಸು! ‘ಓದಿನ

ಇಂದಿನ ಐಕಾನ್ –ವಿಕ್ರಮ್‌ ಎಂಬ ತ್ರಿವಿಕ್ರಮ Read More »

ಇಂದಿನ ಐಕಾನ್-ಸ್ವರ ನಿಲ್ಲಿಸಿದ ಸಂಗೀತ ಮಾರ್ತಾಂಡ ಪಂಡಿತ್ ಜಸರಾಜ್

2020ರ ಈ ವರ್ಷ ಸಾಲು ಸಾಲು ವಿದಾಯ ಮತ್ತು ಶ್ರದ್ಧಾಂಜಲಿಗಳಿಂದ ಹೆಚ್ಚು ನೋವು ಕೊಡುತ್ತಿದೆ! ನಾನು ಪ್ರತ್ಯಕ್ಷವಾಗಿ ಎದುರು ಕುಳಿತು ನೋಡಬೇಕು ಎಂದು ತುಂಬಾ ಆಸೆ ಪಟ್ಟಿದ್ದ ಒಂದು ಸಂಗೀತ ಕಚೇರಿ,ಅದು ಪಂಡಿತ್ ಜಸರಾಜ್ ಅವರದ್ದು! ಆದರೆ ಆ ಕನಸು ಪೂರ್ತಿ ಆಗದೇ ಅವರು ಹೊರಟೇ ಹೋದರು. ಸ್ವರ ನಿಲ್ಲಿಸಿದ ಸ್ವರ ಮಾಂತ್ರಿಕನಿಗೆ ಸಾಯುವಾಗ 90 ವರ್ಷ! 24ನೇಯ ವರ್ಷದಲ್ಲಿ ಕಚೇರಿಯನ್ನು ನೀಡಲು ಆರಂಭಿಸಿದ ಅವರು ಮೊನ್ನೆಯವರೆಗೂ ಹಾಡುತ್ತಲೇ ಇದ್ದರು! ಅವರು ಹುಟ್ಟಿದ್ದು ಹರ್ಯಾನದ ಹಿಸ್ಸಾರ್ ಜಿಲ್ಲೆಯ

ಇಂದಿನ ಐಕಾನ್-ಸ್ವರ ನಿಲ್ಲಿಸಿದ ಸಂಗೀತ ಮಾರ್ತಾಂಡ ಪಂಡಿತ್ ಜಸರಾಜ್ Read More »

ಇಂದಿನ ಐಕಾನ್ – ಗಂಡು ಕಲೆಯಲ್ಲಿ ಮೆರೆಯುತ್ತಿರುವ ಹೆಣ್ಣು ಧ್ವನಿ  ಕಾವ್ಯಶ್ರೀ ಆಜೇರು

ಯಕ್ಷಗಾನದ ಕ್ಷೇತ್ರವು ಇಂದು ಸಾಕಷ್ಟು ಯುವ ಪ್ರತಿಭೆಗಳ ಆಗಮನದಿಂದ ಸಿಂಗಾರಗೊಂಡಿದೆ.  ಅಂತಹ ಯುವ ಪ್ರತಿಭೆಗಳ ಶ್ರೇಣಿಯ ತುತ್ತ ತುದಿಯ ಮತ್ತು ಶ್ರೇಷ್ಟವಾದ ಹೆಸರು ಕಾವ್ಯಶ್ರೀ ನಾಯಕ್ ಆಜೇರು. ಆಕೆ ತನ್ನ ಅಭಿಜಾತವಾದ ಪ್ರತಿಭೆ ಹಾಗೂ ಸ್ವರ ಸಂಪತ್ತಿನಿಂದ ಇಂದು  ಸಾವಿರಾರು ಅಭಿಮಾನಿಗಳನ್ನು ಸಂಪಾದಿಸಿ ಕೊಂಡಿದ್ದಾರೆ. ಬಂಟ್ವಾಳ ತಾಲೂಕಿನ ಪುಣಚ ಅವರ ಹುಟ್ಟೂರು. ತಂದೆ ಶ್ರೀಪತಿ ನಾಯಕರು ಶಿಕ್ಷಕರು ಮತ್ತು ಹವ್ಯಾಸಿ ಭಾಗವತರು. ಅಜ್ಜ  ರಾಮಪ್ಪಯ್ಯ ನಾಯಕರು   ಕೂಡ ಯಕ್ಷಗಾನದ ಭಾಗವತಿಕೆ ಮಾಡುತ್ತಿದ್ದರು ಮತ್ತು ಚೆಂಡೆ, ಮದ್ದಲೆ ನುಡಿಸುತ್ತಿದ್ದರು.

ಇಂದಿನ ಐಕಾನ್ – ಗಂಡು ಕಲೆಯಲ್ಲಿ ಮೆರೆಯುತ್ತಿರುವ ಹೆಣ್ಣು ಧ್ವನಿ  ಕಾವ್ಯಶ್ರೀ ಆಜೇರು Read More »

ಇಂದಿನ ಐಕಾನ್- ಭಾರತೀಯ ಕ್ರಿಕೆಟಿನ ಕೋಲ್ಮಿಂಚು ಎಂ. ಎಸ್. ಧೋನಿ

ಕ್ಯಾಪ್ಟನ್ ಕೂಲ್, ಜಗತ್ತಿನ ಬೆಸ್ಟ್ ಫಿನಿಶರ್, ಮಿಂಚಿನ ಸ್ಟಂಪರ್, ಮಿಡಲ್ ಆರ್ಡರ್ ಆಧಾರ ಸ್ಥಂಭ, ಭಾರತಕ್ಕೆ ಮೂರು ವಿಶ್ವ ಮಟ್ಟದ ಟ್ರೋಫಿ ತಂದುಕೊಟ್ಟ ಕ್ಯಾಪ್ಟನ್, ಭಾರತದ ಅತಿ ಶ್ರೇಷ್ಠ  ಮೂವರು ಕ್ಯಾಪ್ಟನಗಳಲ್ಲಿ ಒಬ್ಬರು, ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಸತತವಾಗಿ ಗೆಲ್ಲಿಸಿದ ಕ್ಯಾಪ್ಟನ್, ವಿಕೆಟ್ ನಡುವಿನ  ಚಿರತೆ…ಹೀಗೆಂದು ಕ್ರಿಕೆಟ್ ಅಭಿಮಾನಿಗಳ ವಲಯದಲ್ಲಿ ಹೆಮ್ಮೆಯಿಂದ ಮತ್ತು ಪ್ರೀತಿಯಿಂದ  ಗುರುತಿಸಿಕೊಂಡಿದ್ದ ಎಂ. ಎಸ್. ಧೋನಿ ಸದ್ದಿಲ್ಲದೆ ನೇಪಥ್ಯಕ್ಕೆ ಸರಿದಿದ್ದಾರೆ. ಕಳೆದ 15 ವರ್ಷಗಳಿಂದ ಭಾರತೀಯ ಕ್ರಿಕೆಟಿನ ಅನಿವಾರ್ಯ ಕ್ರಿಕೆಟರ್ ಆಗಿದ್ದ

ಇಂದಿನ ಐಕಾನ್- ಭಾರತೀಯ ಕ್ರಿಕೆಟಿನ ಕೋಲ್ಮಿಂಚು ಎಂ. ಎಸ್. ಧೋನಿ Read More »

ಕರಾವಳಿ ಕರ್ನಾಟಕದ ಸ್ವಾತಂತ್ರ್ಯದ ಕಿಡಿ ಕಾರ್ಕಳದ ಎಂ.ಡಿ. ಅಧಿಕಾರಿ.

ಎಲ್ಲಾ ಓದುಗರಿಗೂ ನ್ಯೂಸ್‌ ಕಾರ್ಕಳದ ವತಿಯಿಂದ ಭಾರತ ಸ್ವಾತಂತ್ರ್ಯ ಉತ್ಸವದ ಹಾರ್ದಿಕ ಶುಭಾಶಯಗಳು. ಇಡೀ ಭಾರತ ದೇಶದಲ್ಲಿ ಸ್ವಾತಂತ್ರ್ಯ ಹೋರಾಟದ ಕಿಚ್ಚು ಶಿಖರವನ್ನು ಮುಟ್ಟಿದ್ದ ಸಂದರ್ಭದಲ್ಲಿ ಕರಾವಳಿ ಕರ್ನಾಟಕವು ಕೂಡ ಮುಂಚೂಣಿಯ ಪಾತ್ರವನ್ನೇ ವಹಿಸಿತ್ತು. ಅದರಲ್ಲಿ ಕೂಡ ಕಾರ್ಕಳದಲ್ಲಿ ಜನಿಸಿದ ಓರ್ವ ಮಹಾನ್ ರಾಷ್ಟ್ರೀಯವಾದಿ ನಾಯಕ ನಿರ್ಣಾಯಕವಾದ ಪಾತ್ರವನ್ನು ವಹಿಸಿದ್ದು, ಪ್ರತಿಫಲದ ಅಪೇಕ್ಷೆ ಇಲ್ಲದೆ ಸ್ವಾತಂತ್ರ್ಯದ ಕ್ರಾಂತಿ ಪುರುಷನಾದದ್ದು ಸದಾ ಸ್ಮರಣೀಯ. ಇದನ್ನೆಲ್ಲ ಮರೆಯುವುದು ಹೇಗೆ? ಅವರೇ ನಮ್ಮ ಇಂದಿನ ಐಕಾನ್ ಮುದ್ರಾಡಿ ಧರ್ಮರಾಜ ಅಧಿಕಾರಿ. 1942ರ

ಕರಾವಳಿ ಕರ್ನಾಟಕದ ಸ್ವಾತಂತ್ರ್ಯದ ಕಿಡಿ ಕಾರ್ಕಳದ ಎಂ.ಡಿ. ಅಧಿಕಾರಿ. Read More »

ಇಂದಿನ ಐಕಾನ್…  ಭಾರತದ ಜಿಮ್ನಾಸ್ಟಿಕ್ ಮಿರಾಕಲ್ ದೀಪಾ ಕರ್ಮಾಕರ್

ಐದು ಅಡಿಗೂ ಒಂದಿಂಚು ಕಡಿಮೆ ಎತ್ತರವಿರುವ ಆ ಪುಟ್ಟ ಹುಡುಗಿಯ ಪುಟ್ಟ ದೇಹದಲ್ಲಿ ಎಷ್ಟೊಂದು ಎನರ್ಜಿ ಇದೆ  ಎಂದು ಗೊತ್ತಾಗಬೇಕಾದರೆ ಆಕೆ ಜಿಮ್ನ್ಯಾಸ್ಟಿಕ್ ಕಣಕ್ಕೆ ಬರಬೇಕು.  ಜಾಗತಿಕ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಿದ ಮತ್ತು ಪದಕವನ್ನು ಗೆದ್ದ ಮೊದಲ ಮಹಿಳಾ ಜಿಮ್ನ್ಯಾಸ್ಟಿಕ್ ಪಟು ಎಂಬ ಕೀರ್ತಿ ಆಕೆಗೆ ಈಗಾಗಲೇ ದೊರೆತಿದೆ. ಆಕೆ ನಮ್ಮ ಇಂದಿನ ಐಕಾನ್ ದೀಪಾ ಕರ್ಮಾಕರ್. ಇಂದು ಆಕೆಗೆ 27ನೆಯ ಹುಟ್ಟು ಹಬ್ಬ! ಭಾರತದ ಈಶಾನ್ಯ ರಾಜ್ಯಗಳಲ್ಲಿ ಅತೀ  ಸುಂದರವಾದ ಸಿಕ್ಕಿಂ ಅವಳ ರಾಜ್ಯ. ಆಕೆ

ಇಂದಿನ ಐಕಾನ್…  ಭಾರತದ ಜಿಮ್ನಾಸ್ಟಿಕ್ ಮಿರಾಕಲ್ ದೀಪಾ ಕರ್ಮಾಕರ್ Read More »

ಕೋಝಿಕ್ಕೋಡ್‌ : ತಾನು ಉರಿದು ನೂರಾರು ಪ್ರಯಾಣಿಕರ ಪ್ರಾಣ ಉಳಿಸಿದ ಪೈಲಟ್‌

–ತನ್ನ ಪ್ರಾಣ ಹೋದರೂ ಆ ಪೈಲಟ್‌ ನೂರಾರು ಜನರ ಪ್ರಾಣ ಉಳಿಸಿದ್ದು ಹೇಗೆ ? –ವಿಮಾನ ಆಕಾಶದಲ್ಲೇ ಮೂರು ಸುತ್ತು ತಿರುಗಿದ್ದು ಏಕೆ? ಬರಹ : ರಾಜೇಂದ್ರ ಭಟ್‌ ಕೆ. ಕಾರ್ಕಳ : ವಿಂಗ್‌ ಕಮಾಂಡರ್‌ ದೀಪಕ್‌ ವಸಂತ್‌ ಸಾಠೆ  ನಿನ್ನೆ ರಾತ್ರಿ ಕೇರಳದಲ್ಲಿ ನಡೆದ ವಿಮಾನ ಅಪಘಾತದಲ್ಲಿ ನಿಧನರಾದ ಏರ್ ಲೈನ್ಸ್ ಪೈಲಟ್. ಅವರು ಸುದೀರ್ಘ ಅವಧಿಗೆ ಭಾರತೀಯ ವಾಯುಸೇನೆಯ ಸೇವೆಯಲ್ಲಿ ಇದ್ದವರು. ವಾಯು ಸೇನೆಯ ಫೈಟರ್ ವಿಮಾನಗಳನ್ನು ಓಡಿಸುವುದರಲ್ಲಿ ಅವರು ಹತ್ತಾರು ವರ್ಷ ಅನುಭವ

ಕೋಝಿಕ್ಕೋಡ್‌ : ತಾನು ಉರಿದು ನೂರಾರು ಪ್ರಯಾಣಿಕರ ಪ್ರಾಣ ಉಳಿಸಿದ ಪೈಲಟ್‌ Read More »

error: Content is protected !!
Scroll to Top