• All
  • ನಿಧನ
  • ನಮ್ಮೂರ ಸಾಧಕರು
  • ಸಿನೆಮಾ
  • ಸಂತಾಪ
  • ಸಂಪಾದಕೀಯ
  • ಸಂವಾದ
  • ಸುದ್ದಿ
  • ಅಂಕಣ
  • ಅಪಘಾತ
  • ಧಾರ್ಮಿಕ
  • ಶೈಕ್ಷಣಿಕ
  • ಶುಭವಿವಾಹ
  • ಮಾರುಕಟ್ಟೆ ದರ
  • ಉದ್ಯೋಗ ಮಾಹಿತಿ-ಅರ್ಜಿ
  • ಆರೋಗ್ಯಧಾರಾ
  • ಆರ್ಥಿಕತೆ
  • ಆತ್ಮಹತ್ಯೆ
  • ಇ-ಪೇಪರ್
  • ಇತರ ಸುದ್ದಿ
  • ಕರಾವಳಿ
  • ಕಾನೂನು ಕಣಜ
  • ಕಾರ್ಕಳ ಸುದ್ದಿ
  • ಕಾರ್ಕಳ ಮಾರುಕಟ್ಟೆ ದರ
  • ಕ್ಷೇತ್ರ ದರ್ಶನ
  • ಕ್ರೈಂ
  • ಕ್ರೀಡೆ
  • ಕ್ಲಾಸಿಫ್ಲೈಡ್ಸ್
  • ರಾಜಕೀಯ
  • ರಾಜ್ಯ
  • ರಾಜʼಪಥ (ರಾಜೇಂದ್ರ ಭಟ್‌ ಬರಹ)
  • ಬರಹ
  • ದಕ್ಷಿನ ಕನ್ನಡ
  • ದಕ್ಷಿಣ ಕನ್ನಡ
  • ದೇಶ
  • ತಂತ್ರಜ್ಞಾನ
  • ಹೆಬ್ರಿ ಸುದ್ದಿ
  • ಹೊರನಾಡ ಕಾರ್ಕಳದವರು
  • ಲೇಖನ
  • ಲೈವ್ ಲಿಂಕ್
  • ಪೇಟೆ ಧಾರಣೆ
  • ಜಿಲ್ಲಾ
  • ಚುನಾವಣೆ
  • ವಿಡಿಯೋ
  • ವಿದೇಶ
  • ವಾರ ಭವಿಷ್ಯ
  • ವಾರದ ವ್ಯಕ್ತಿ
  • ವಾಣಿಜ್ಯ
  • ವೈರಲ್ ಸುದ್ದಿ
  • Karkala Utsava
  • Uncategorized

ರಾಜʼಪಥ (ರಾಜೇಂದ್ರ ಭಟ್‌ ಬರಹ)

ಇಂದಿನ ಐಕಾನ್ – ಬಾಲಿವುಡ್ಡಿನ ರೆಬೆಲ್ ಸ್ಟಾರ್ ನಟಿ ಕಂಗನಾ ರಣಾವತ್

     ಒಂದು ಕಡೆ ಪ್ರತಿಭಾವಂತ ನಟಿ, ಮತ್ತೊಂದು ಕಡೆ ಸರಕಾರವನ್ನೇ ಎದುರು ಹಾಕಿಕೊಳ್ಳುವ ದಿಟ್ಟತನ, ಇನ್ನೊಂದು ಕಡೆ ಬಾಲಿವುಡ್ಡಿನಲ್ಲಿ ದಶಕಗಳಿಂದ ತಲೆ ಎತ್ತಿರುವ ಸ್ವಜನ ಪಕ್ಷಪಾತದ ವಿರುದ್ಧ  ಧ್ವನಿ ಎತ್ತುವ ದಿಟ್ಟತನ…. ಇವೆಲ್ಲವೂ ಸೇರಿದರೆ ಅದು ಕಂಗನಾ ಎಂದು ಯಾರು  ಬೇಕಾದರೂ ಹೇಳಬಹುದು!  ಹಿಮಾಚಲ ಪ್ರದೇಶದ ಒಂದು ಪುಟ್ಟ ನಗರದಿಂದ ಮುಂಬಯಿಗೆ ಬಂದು ಯಾವ ಗಾಡ್ ಫಾದರ್ ಕೃಪೆ ಇಲ್ಲದೆ ಗಟ್ಟಿಯಾಗಿ ನೆಲೆ ಊರಿದ್ದು ಮಾತ್ರವಲ್ಲ ತನ್ನ ಅಪಾರ ಪ್ರತಿಭೆಯನ್ನು ಒರೆಗೆ ಹಚ್ಚಿದ್ದು, ಸಾಲು ಸಾಲು ಯಶಸ್ವೀ  […]

ಇಂದಿನ ಐಕಾನ್ – ಬಾಲಿವುಡ್ಡಿನ ರೆಬೆಲ್ ಸ್ಟಾರ್ ನಟಿ ಕಂಗನಾ ರಣಾವತ್ Read More »

ಇಂದಿನ ಐಕಾನ್ – ಎಡನೀರು ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿ

      1200 ವರ್ಷ ಇತಿಹಾಸ ಹೊಂದಿರುವ ಮತ್ತು ಶಂಕರಾಚಾರ್ಯರ ಶಿಷ್ಯತ್ವ ಹೊಂದಿ ಜನಪ್ರಿಯವಾಗಿರುವ ಎಡನೀರು ಮಠದ  ಸ್ವಾಮೀಜಿಯವರು ತಮ್ಮ 79 ನೆಯ ವಯಸ್ಸಿಗೆ ಆಧ್ಯಾತ್ಮದ ಯಾತ್ರೆ ಮುಗಿಸಿದ್ದಾರೆ. ಕೇರಳ ರಾಜ್ಯದ ಕಾಸರಗೋಡು ಸಮೀಪದ ಎಡನೀರು ಮಠದ ಯತಿ ಪರಂಪರೆಯಲ್ಲಿ ಬಹು ದೊಡ್ಡ ಹೆಸರು ಪಡೆದ ಕೇಶವಾನಂದ ಭಾರತೀ ಸ್ವಾಮೀಜಿ ಅವರು ಭಾರತೀಯ ಕಲೆ, ಸಾಹಿತ್ಯ, ಯಕ್ಷಗಾನ, ಸಂಸ್ಕೃತಿ, ಸಮಾಜ ಸೇವೆ ಮತ್ತು ಮಾನವೀಯ  ಸೇವೆಗಳಿಂದ ಪ್ರಸಿದ್ಧಿ ಪಡೆದವರು. ಕೇವಲ 19ನೆಯ ವರ್ಷಕ್ಕೆ ಕಾವಿ ತೊಟ್ಟು ಸನ್ಯಾಸಿ ದೀಕ್ಷೆ

ಇಂದಿನ ಐಕಾನ್ – ಎಡನೀರು ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿ Read More »

ಇಂದಿನ ಐಕಾನ್-ಎಡನೀರು ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿ

ಕಾರ್ಕಳ : 1200 ವರ್ಷ ಇತಿಹಾಸ ಹೊಂದಿರುವ ಮತ್ತು ಶಂಕರಾಚಾರ್ಯರ ಶಿಷ್ಯತ್ವ ಹೊಂದಿ ಜನಪ್ರಿಯವಾಗಿರುವ ಎಡನೀರು ಮಠದ ಸ್ವಾಮೀಜಿಯವರು ತಮ್ಮ 79 ನೆಯ ವಯಸ್ಸಿಗೆ ಆಧ್ಯಾತ್ಮದ ಯಾತ್ರೆ ಮುಗಿಸಿದ್ದಾರೆ. ಕೇರಳ ರಾಜ್ಯದ ಕಾಸರಗೋಡು ಸಮೀಪದ ಎಡನೀರು ಮಠದ ಯತಿ ಪರಂಪರೆಯಲ್ಲಿ ಬಹು ದೊಡ್ಡ ಹೆಸರು ಪಡೆದ ಕೇಶವಾನಂದ ಭಾರತೀ ಸ್ವಾಮೀಜಿ ಅವರು ಭಾರತೀಯ ಕಲೆ, ಸಾಹಿತ್ಯ, ಯಕ್ಷಗಾನ, ಸಂಸ್ಕೃತಿ, ಸಮಾಜ ಸೇವೆ ಮತ್ತು ಮಾನವೀಯ ಸೇವೆಗಳಿಂದ ಪ್ರಸಿದ್ಧಿ ಪಡೆದವರು. ಕೇವಲ 19ನೆಯ ವರ್ಷಕ್ಕೆ ಕಾವಿ ತೊಟ್ಟು ಸನ್ಯಾಸಿ

ಇಂದಿನ ಐಕಾನ್-ಎಡನೀರು ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿ Read More »

ಇಂದಿನ ಐಕಾನ್ – ವಿಠ್ಠಲ ಬೇಲಾಡಿ ಎಂಬ ಮಹಾಗುರು

       ನಾನು 30 ವರ್ಷಗಳಿಂದ ಬಹಳ ಗೌರವದಿಂದ  ಆರಾಧಿಸಿಕೊಂಡು ಬಂದಿರುವ ಒಬ್ಬ ಮಹಾಶಿಕ್ಷಕ ವಿಠ್ಠಲ ಬೇಲಾಡಿ. ಅವರು ನಮ್ಮ  ಇಂದಿನ ಐಕಾನ್. 1984-85ರ ಇಸವಿಯಲ್ಲಿ ಅವರು ನನ್ನ ಕಾರ್ಕಳ ತಾಲೂಕಿಗೆ ಶಿಕ್ಷಕರ  ಮೊದಲ ರಾಷ್ಟ್ರಪ್ರಶಸ್ತಿಯನ್ನು  ತಂದು ಕೊಟ್ಟವರು ಎಂಬ  ಹೆಮ್ಮೆ ನಮಗೆ. ಶಿಕ್ಷಣ ಕ್ಷೇತ್ರಕ್ಕೆ ಅವರಷ್ಟು ಸಮರ್ಪಣಾ ಭಾವದಿಂದ ತೊಡಗಿಸಿಕೊಂಡ ಇನ್ನೊಬ್ಬ ಶಿಕ್ಷಕ ನಮಗೆ ಅನ್ಯತ್ರ ದುರ್ಲಭ!         ವಿಠ್ಠಲ ಮಾಸ್ಟ್ರು ಹುಟ್ಟಿದ್ದು  ಕೇರಳ ರಾಜ್ಯದ ಮಂಜೇಶ್ವರ  ಸಮೀಪದ ಒಂದು ಸಣ್ಣ ಹಳ್ಳಿ  ಪಳ್ಳತಡ್ಕದಲ್ಲಿ. ತಂದೆ ಬಿರ್ಮಣ್ಣ

ಇಂದಿನ ಐಕಾನ್ – ವಿಠ್ಠಲ ಬೇಲಾಡಿ ಎಂಬ ಮಹಾಗುರು Read More »

ಇಂದಿನ ಐಕಾನ್ – ಅಪ್ಪನ ಕಾಯಿಲೆ ಮಗನ ಬದುಕಿನ ದಾರಿ ಬದಲಿಸಿತು

          ಗುಜರಾತಿನ ಸೂರತ್ ನಗರದ ಸಮೀಪದ ಒಂದು ಹಳ್ಳಿಯ ಕೃಷಿಕ ಕುಟುಂಬದ  ಕಣ್ಣು ತೆರೆಸಿದ ಕಥೆ ಇದು. ನಮ್ಮ ಬದುಕಿಗೂ ಒಂದಿಷ್ಟು ಪ್ರೇರಣೆ ನೀಡಬಹುದು.          ರಾಮಚಂದ್ರ ಪಟೇಲ್ ಅವರದ್ದು ಕೃಷಿಕ ಕುಟುಂಬ. ಅವರು B.Com ಪದವಿ ಪಡೆದವರು. ಅವರ ಅಪ್ಪ ಕೃಷಿಯ ಸಮಗ್ರ ಹೊಣೆ ಹೊತ್ತು  ಕುಟುಂಬದ ಪೋಷಣೆ  ಮಾಡುತ್ತಿದ್ದರು. ಒಂದು ದಿನ ಅಪ್ಪನಿಗೆ ತೀವ್ರ ಅನಾರೋಗ್ಯ ಕಾಡಿದಾಗ ಅವರನ್ನು ದೊಡ್ಡ ಆಸ್ಪತ್ರೆಗೆ ಸೇರಿಸಬೇಕು ಅಂತ ಡಾಕ್ಟರ್ ಹೇಳಿದರು. ಅಪ್ಪನನ್ನು ಎರಡು ವರ್ಷಗಳ ಅವಧಿಯಲ್ಲಿ  ಹನ್ನೊಂದು

ಇಂದಿನ ಐಕಾನ್ – ಅಪ್ಪನ ಕಾಯಿಲೆ ಮಗನ ಬದುಕಿನ ದಾರಿ ಬದಲಿಸಿತು Read More »

ಇಂದಿನ ಐಕಾನ್ – ಶ್ರೀನಗರದ CRPF ನೂತನ IG ಚಾರು ಸಿನ್ನಾ ಐಪಿಎಸ್

       ಭಾರತದ ಕೀರ್ತಿ ಮುಕುಟ  ಎಂದೇ ಕರೆಯಲ್ಪಡುವ ಜಮ್ಮು – ಕಾಶ್ಮೀರ ಇತ್ತೀಚಿನ ವರ್ಷಗಳಲ್ಲಿ ರಾಷ್ಟ್ರದ  ಗಮನವನ್ನು ಹೆಚ್ಚು ಸೆಳೆಯುತ್ತಿದೆ. ಒಂದು ಕಡೆ ಪ್ರಕೃತಿ ಸೌಂದರ್ಯ, ಇನ್ನೊಂದು ಕಡೆ ಶಾಂತಿ ಸ್ಥಾಪನೆಯ ಬಹು ದೊಡ್ಡ ಕನಸು ಮತ್ತು ನಿರಂತರ ಪ್ರಯತ್ನಗಳು, ಮತ್ತೊಂದು ಕಡೆ ಸೆರಗಿನ ಕೆಂಡವಾಗಿರುವ  ಭಯೋತ್ಪಾದನಾ ಚಟುವಟಿಕೆ, ಅದರೊಂದಿಗೆ ಆಂತರಿಕ ಕ್ಷೋಭೆಗಳು ಎಲ್ಲವೂ ಸೇರಿದರೆ ಅದು ಕಾಶ್ಮೀರ ಆಗುತ್ತದೆ!     ಶ್ರೀನಗರ ಅದರ ರಾಜಧಾನಿ. ಅಲ್ಲಿ ಶಾಂತಿ ಸ್ಥಾಪನೆಯ ಕನಸು ಹೊತ್ತುಕೊಂಡು ನೂತನ CRPF   ಇನ್ಸಪೆಕ್ಟರ್

ಇಂದಿನ ಐಕಾನ್ – ಶ್ರೀನಗರದ CRPF ನೂತನ IG ಚಾರು ಸಿನ್ನಾ ಐಪಿಎಸ್ Read More »

ಇಂದಿನ ಐಕಾನ್ – ಬ್ರಹ್ಮಶ್ರೀ ನಾರಾಯಣಗುರುಗಳ ತತ್ವ ಬೋಧೆಗಳು

ಇಂದು ಶ್ರೀ ನಾರಾಯಣ ಗುರುಗಳ ಜಯಂತಿ. ಎರಡು ಶತಮಾನವನ್ನು ತಮ್ಮ ತಪಸ್ಸಿನ ಶಕ್ತಿಯಿಂದ ಪ್ರಭಾವಿಸಿ, ಮುಂದಿನ ಹಲವಾರು ಶತಮಾನಗಳನ್ನು ತನ್ನ ತತ್ವಗಳ ಬೆಳಕಿನಲ್ಲಿ ಮುನ್ನಡೆಸುವ ಬ್ರಹ್ಮಶ್ರೀ ನಾರಾಯಣ ಗುರುಗಳು ಹಚ್ಚಿದ ಹಣತೆಯ ಬೆಳಕು ಇಂದಿಗೂ ದೆದೀಪ್ಯಮಾನ. ಅವರ ಬೋಧನೆ ಮತ್ತು ತತ್ವಗಳೇ ನಮ್ಮ ಇಂದಿನ ನಿಜವಾದ ಐಕಾನ್!ಮೌಢ್ಯ ಮತ್ತು ಅಂಧಶ್ರದ್ಧೆ ಇವುಗಳಿಂದ ನಲುಗಿ ಹೋಗಿದ್ದ ಕೇರಳವನ್ನು ತಮ್ಮ ಸಾಮಾಜಿಕ ಪರಿವರ್ತನೆಯ ಮೂಲಕ ಹಿಡಿದು ಎತ್ತಿದ್ದು ಗುರುಗಳ ಸಾಧನೆ. ಜಾತಿ ಪದ್ಧತಿ, ಅಸ್ಪೃಶ್ಯತೆ ಮತ್ತು ಅಸಮಾನತೆಯಿಂದ ಬಸವಳಿದ ಕರಾವಳಿ

ಇಂದಿನ ಐಕಾನ್ – ಬ್ರಹ್ಮಶ್ರೀ ನಾರಾಯಣಗುರುಗಳ ತತ್ವ ಬೋಧೆಗಳು Read More »

ಇಂದಿನ ಐಕಾನ್- ಶೂನ್ಯದಿಂದ ಸಾಮ್ರಾಜ್ಯ ಕಟ್ಟಿದ ಸತೀಶ್ (ರಾವ್) ಮರಾಠೆ

( ಭಾಗ 3)         ನಮ್ಮ ಇಂದಿನ ಐಕಾನ್ ಸತೀಶ್ ರಾವ್ ಮಾತಿನಲ್ಲಿ  ಜಗತ್ತನ್ನು ಗೆದ್ದ ಖುಷಿ ಇತ್ತು. ಅವರ ಭಾವನೆಗಳನ್ನು ಅವರ  ಮಾತುಗಳಲ್ಲೇ ಕೇಳೋಣ.        ಅಪ್ಪನ ಅಂತ್ಯಕ್ರಿಯೆಗೆಂದು  ನಾನು ಊರಿಗೆ ಬಂದಾಗ ನಮ್ಮ ಹಿರಿಯಡ್ಕದ ಮನೆಯಲ್ಲಿ ನೀರವ ಮೌನ ನೆಲೆಸಿತ್ತು. ನನ್ನ ಕರ್ತವ್ಯಗಳನ್ನು ಸರಿಯಾಗಿ ನಿಭಾಯಿಸಿ ನಾನು ನನ್ನ ಕರ್ಮಭೂಮಿ ಅಮೇರಿಕಕ್ಕೆ ಹಿಂದಿರುಗುವ ಸೂಚನೆ  ದೊರೆತಂತೆ ಭೂಕಂಪ, ಜ್ವಾಲಾಮುಖಿ ಒಟ್ಟೊಟ್ಟಿಗೆ ಸಂಭವಿಸಿತು. ಮನೆಯವರನ್ನು  ಎದುರು ಕೂರಿಸಿ ಕನ್ವಿನ್ಸ್ ಮಾಡುವುದು ನನಗೆ ತುಂಬಾ ಕಷ್ಟ ಅನ್ನಿಸಿತು.

ಇಂದಿನ ಐಕಾನ್- ಶೂನ್ಯದಿಂದ ಸಾಮ್ರಾಜ್ಯ ಕಟ್ಟಿದ ಸತೀಶ್ (ರಾವ್) ಮರಾಠೆ Read More »

ಇಂದಿನ ಐಕಾನ್ – ಶೂನ್ಯದಿಂದ ಸಾಮ್ರಾಜ್ಯ ಕಟ್ಟಿದ ಸತೀಶ್ (ರಾವ್) ಮರಾಠೆ

( ಭಾಗ 2)         ಸತೀಶ್ ರಾವ್ ಅವರು ಅಮೆರಿಕದಿಂದ ನನ್ನ ಜೊತೆ ತುಂಬಾ ಉತ್ಸಾಹದಿಂದ ಮಾತಾಡುತ್ತಿದ್ದರು. ಅವರೇ ಹೇಳಿದ ಅವರ ಬದುಕಿನ ಕತೆಯ ಎರಡನೇ ಭಾಗವನ್ನು ತಮ್ಮ ಮುಂದೆ ಇಂದು  ಇಡುತ್ತಿದ್ದೇನೆ.          ಇಡೀ ಜಗತ್ತನ್ನು ಬೈಸಿಕಲ್ ಮೇಲೆ ಸುತ್ತುವ ನನ್ನ ಕನಸನ್ನು ಹೊತ್ತುಕೊಂಡು ನಾನು  ಹಡಗನ್ನು ಏರಿದ್ದೆ. ಹಡಗು ಸಮುದ್ರದ ದೈತ್ಯ ಅಲೆಗಳನ್ನು ಸೀಳಿಕೊಂಡು ಮುಂದೆ  ಹೋಗುತ್ತಿತ್ತು. ನಾನು ಮುಂದೆ ಬರಲಿರುವ ಸವಾಲುಗಳನ್ನು ಎದುರಿಸಲು ಮಾನಸಿಕವಾಗಿ ಸಿದ್ಧನಾಗುತ್ತಿದ್ದೆ. ಹಿಂದೆ ಒಮ್ಮೆ ವಿಮಾನದಲ್ಲಿ ಟೆಹ್ರಾನ್ ತನಕ

ಇಂದಿನ ಐಕಾನ್ – ಶೂನ್ಯದಿಂದ ಸಾಮ್ರಾಜ್ಯ ಕಟ್ಟಿದ ಸತೀಶ್ (ರಾವ್) ಮರಾಠೆ Read More »

ಇಂದಿನ ಐಕಾನ್ – ಶೂನ್ಯದಿಂದ ಸಾಮ್ರಾಜ್ಯ ಕಟ್ಟಿದ ಸತೀಶ್ (ರಾವ್) ಮರಾಠೆ

  ( ಭಾಗ 1)          ಕೆಲವರ ಬದುಕು ಅತ್ಯಂತ ರೋಚಕ ಥ್ರಿಲ್ಲರ್ ಸಿನೆಮಾದ  ಹಾಗೆ ನನಗೆ ಭಾಸವಾಗುತ್ತದೆ. ಇಂದಿನ ಐಕಾನ್ ಸತೀಶ್ ರಾವ್ ಅವರ ಬಗ್ಗೆ ಒಂದು ಸುಂದರವಾದ ಪುಸ್ತಕ ಬರೆಯುವಷ್ಟು ಮಾಹಿತಿ ಇಟ್ಟುಕೊಂಡು ಈ ಲೇಖನ ಬರೆಯಲು ಕುಳಿತಿದ್ದೇನೆ. ಅವರು ಅಮೆರಿಕದಿಂದ ನನ್ನ ಜೊತೆಗೆ ಮಾತಾಡಿದ 75 ನಿಮಿಷಗಳಷ್ಟು ಹೊತ್ತು ನಾನು ಮೈಮರೆತು ಅವರ ಮಾತನ್ನು  ಕೇಳುತ್ತಿದ್ದೆ! ಅವರ ಬದುಕಿನ  ರೋಚಕವಾದ ಕತೆಯನ್ನು ಅವರದ್ದೇ ಮಾತುಗಳಲ್ಲಿ ಕೇಳುತ್ತಾ ಹೋಗೋಣ.         ನಾನು ಸತೀಶ್. ಉಡುಪಿ

ಇಂದಿನ ಐಕಾನ್ – ಶೂನ್ಯದಿಂದ ಸಾಮ್ರಾಜ್ಯ ಕಟ್ಟಿದ ಸತೀಶ್ (ರಾವ್) ಮರಾಠೆ Read More »

error: Content is protected !!
Scroll to Top