• All
  • ನಿಧನ
  • ನಮ್ಮೂರ ಸಾಧಕರು
  • ಸಿನೆಮಾ
  • ಸಂತಾಪ
  • ಸಂಪಾದಕೀಯ
  • ಸಂವಾದ
  • ಸುದ್ದಿ
  • ಅಂಕಣ
  • ಅಪಘಾತ
  • ಧಾರ್ಮಿಕ
  • ಶೈಕ್ಷಣಿಕ
  • ಶುಭವಿವಾಹ
  • ಮಾರುಕಟ್ಟೆ ದರ
  • ಉದ್ಯೋಗ ಮಾಹಿತಿ-ಅರ್ಜಿ
  • ಆರೋಗ್ಯಧಾರಾ
  • ಆರ್ಥಿಕತೆ
  • ಆತ್ಮಹತ್ಯೆ
  • ಇ-ಪೇಪರ್
  • ಇತರ ಸುದ್ದಿ
  • ಕರಾವಳಿ
  • ಕಾನೂನು ಕಣಜ
  • ಕಾರ್ಕಳ ಸುದ್ದಿ
  • ಕಾರ್ಕಳ ಮಾರುಕಟ್ಟೆ ದರ
  • ಕ್ಷೇತ್ರ ದರ್ಶನ
  • ಕ್ರೈಂ
  • ಕ್ರೀಡೆ
  • ಕ್ಲಾಸಿಫ್ಲೈಡ್ಸ್
  • ರಾಜಕೀಯ
  • ರಾಜ್ಯ
  • ರಾಜʼಪಥ (ರಾಜೇಂದ್ರ ಭಟ್‌ ಬರಹ)
  • ಬರಹ
  • ದಕ್ಷಿನ ಕನ್ನಡ
  • ದಕ್ಷಿಣ ಕನ್ನಡ
  • ದೇಶ
  • ತಂತ್ರಜ್ಞಾನ
  • ಹೆಬ್ರಿ ಸುದ್ದಿ
  • ಹೊರನಾಡ ಕಾರ್ಕಳದವರು
  • ಲೇಖನ
  • ಲೈವ್ ಲಿಂಕ್
  • ಪೇಟೆ ಧಾರಣೆ
  • ಜಿಲ್ಲಾ
  • ಚುನಾವಣೆ
  • ವಿಡಿಯೋ
  • ವಿದೇಶ
  • ವಾರ ಭವಿಷ್ಯ
  • ವಾರದ ವ್ಯಕ್ತಿ
  • ವಾಣಿಜ್ಯ
  • ವೈರಲ್ ಸುದ್ದಿ
  • Karkala Utsava
  • Uncategorized

ರಾಜʼಪಥ (ರಾಜೇಂದ್ರ ಭಟ್‌ ಬರಹ)

ಇಂದಿನ ಐಕಾನ್ – ಸಾಹಸ ಸಿಂಹ, ಅಭಿನಯ ಭಾರ್ಗವ ಡಾ.ವಿಷ್ಣುವರ್ಧನ್‌

      ಕನ್ನಡ ಚಿತ್ರರಂಗ ಕಂಡ ಅತ್ಯಂತ ಸ್ಫುರದ್ರೂಪಿ ನಟ, ನಿರ್ಮಾಪಕ, ಗಾಯಕ, ಎಲ್ಲಾ ರೀತಿಯ ಪಾತ್ರಗಳಿಗೂ ನ್ಯಾಯ ಸಲ್ಲಿಸಿದ ಡಾಕ್ಟರ್ ವಿಷ್ಣುವರ್ಧನ ಅವರಿಗೆ ಇಂದು 70ನೆಯ ಹುಟ್ಟುಹಬ್ಬ. 2009ರಲ್ಲಿ ಅವರು ಚಂದನವನದಲ್ಲಿ ಬಿಟ್ಟು ಹೋಗಿರುವ ಶೂನ್ಯವನ್ನು ಇದುವರೆಗೆ ಯಾರಿಗೂ  ತುಂಬಿಸಲು ಸಾಧ್ಯವಾಗಿಲ್ಲ ಎನ್ನುವುದು ಅವರ ಪ್ರತಿಭೆಗೆ ಒಂದು ನಿದರ್ಶನ!       1950ರಲ್ಲಿ  ಮೈಸೂರಿನಲ್ಲಿ ಜನಿಸಿದ ಅವರಿಗೆ ಹೆತ್ತವರು ಇಟ್ಟ ಹೆಸರು ಸಂಪತ್  ಕುಮಾರ್. ಕೇವಲ 5 ವರ್ಷ ಪ್ರಾಯದಲ್ಲಿ ಶಿವಶರಣೆ ನಂಬಿಯಕ್ಕ ಮತ್ತು ಕೋಕಿಲ ವಾಣಿ ಎಂಬ […]

ಇಂದಿನ ಐಕಾನ್ – ಸಾಹಸ ಸಿಂಹ, ಅಭಿನಯ ಭಾರ್ಗವ ಡಾ.ವಿಷ್ಣುವರ್ಧನ್‌ Read More »

ಇಂದಿನ ಐಕಾನ್ – ‘ ಥಟ್ ಅಂತ ಹೇಳಿ ‘ ಕೀರ್ತಿ ಪಡೆದ ಡಾಕ್ಟರ್ ನಾ. ಸೋಮೇಶ್ವರ

      ಡಾಕ್ಟರ್ ನಾ. ಸೋಮೇಶ್ವರ ಕರ್ನಾಟಕದಲ್ಲಿ ಯಾರಿಗೆ ಗೊತ್ತಿಲ್ಲ ಹೇಳಿ? ಚಂದನ ವಾಹಿನಿಯಲ್ಲಿ ವರ್ಷಾನುಗಟ್ಟಲೆ ನಿರಂತರವಾಗಿ ಪ್ರಸಾರವಾಗುವ ‘ಥಟ್ ಅಂತ ಹೇಳಿ’ ಜನಪ್ರಿಯ  ರಸಪ್ರಶ್ನೆಗಳ ಕಾರ್ಯಕ್ರಮವನ್ನು ಮರೆಯಲು ಸಾಧ್ಯವೇ ಇಲ್ಲ! ಆ ಕಾರ್ಯಕ್ರಮದ ಮೋಡಿಗೆ ಒಳಗಾಗದವರು ಯಾರೂ ಇಲ್ಲ. ಅದರ ರೂವಾರಿ ಡಾಕ್ಟರ್ ನಾರಪ್ಪ ಸೋಮೇಶ್ವರ.         ಡಾಕ್ಟರ್ ಸೋಮೇಶ್ವರ ಹುಟ್ಟಿದ್ದು ಬೆಂಗಳೂರಿನ ಮಲ್ಲೇಶ್ವರಂನಲ್ಲಿ, 14 ಮೇ 1955ರಲ್ಲಿ. ಬಾಲ್ಯದಲ್ಲಿ ತೀವ್ರವಾದ ಬಡತನ, ಹಸಿವು ಎದುರಿಸಿದ್ದರು. ಅದಕ್ಕೆ ಅವರು ಕಂಡುಕೊಂಡ ಪರಿಹಾರ ಎರಡು. ಪತ್ರಿಕೆಗೆ ಲೇಖನಗಳನ್ನು ಮತ್ತು

ಇಂದಿನ ಐಕಾನ್ – ‘ ಥಟ್ ಅಂತ ಹೇಳಿ ‘ ಕೀರ್ತಿ ಪಡೆದ ಡಾಕ್ಟರ್ ನಾ. ಸೋಮೇಶ್ವರ Read More »

ಇಂದಿನ ಐಕಾನ್ – ಹಿಂದಿ ಸಿನೆಮಾಕ್ಕೆ ಕ್ಲಾಸಿಕಲ್ ಫಿಲ್ಮ್ ನೀಡಿದ ಗುರುದತ್

       ಉಡುಪಿ ಜಿಲ್ಲೆಯ ಒಂದು ಪುಟ್ಟ ಊರು ಪಡುಕೋಣೆ. ಅಲ್ಲಿ ಹುಟ್ಟಿದ ಅನೇಕರು ಲೆಜೆಂಡ್ಸ್ ಆಗಿದ್ದಾರೆ. ಪ್ರಕಾಶ್ ಪಡುಕೋಣೆ, ದೀಪಿಕಾ ಪಡುಕೋಣೆ, ಪಡುಕೋಣೆ ರಮಾನಂದ್ ರಾವ್…ಹೀಗೆ ಪಟ್ಟಿ ಮುಂದುವರೆಯುತ್ತದೆ. ಆ ಪಟ್ಟಿಯಲ್ಲಿ ತುತ್ತತುದಿಯ  ಹೆಸರು ಗುರುದತ್! ಹಿಂದಿ ಸಿನೆಮಾಕ್ಕೆ ಸ್ಮರಣೀಯ ಎಪಿಕ್ ಸಿನೆಮಾಗಳನ್ನು ನೀಡಿದ ಕೀರ್ತಿ ಅವರದ್ದು.        ವಸಂತ್ ಕುಮಾರ್ ಶಿವಶಂಕರ್ ಪಡುಕೋಣೆ ಎಂಬ ಇಷ್ಟುದ್ದ ಹೆಸರು ಅವರದ್ದು. ಕೊಂಕಣಿ ಮಾತೃಭಾಷೆಯ ಸಾರಸ್ವತ ಕುಟುಂಬ. ಅವರ ತಂಗಿ ಲಲಿತಾ ಲಾಜ್ಮಿ ಪ್ರಸಿದ್ದ ಪೈಂಟರ್ ಆಗಿದ್ದರು. ಸೊಸೆ

ಇಂದಿನ ಐಕಾನ್ – ಹಿಂದಿ ಸಿನೆಮಾಕ್ಕೆ ಕ್ಲಾಸಿಕಲ್ ಫಿಲ್ಮ್ ನೀಡಿದ ಗುರುದತ್ Read More »

ಇಂದಿನ ಐಕಾನ್ – ಆಧುನಿಕ ಭಾರತದ ಶಿಲ್ಪಿ ಮೋಕ್ಷಗುಂಡಂ ವಿಶ್ವೇಶ್ವರಯ್ಯ

        ಭಾರತರತ್ನ ಪ್ರಶಸ್ತಿಯನ್ನು ಹೆಮ್ಮೆಯಿಂದ ಪಡೆದ ಕನ್ನಡಿಗ  ಮೋಕ್ಷಗುಂಡಂ ವಿಶ್ವೇಶ್ವರಯ್ಯ ಅವರ ಸಾಧನೆಗಳನ್ನು ಕೆಲವೇ ಶಬ್ದಗಳಲ್ಲಿ ಕಟ್ಟಿ ಕೊಡುವುದು ತುಂಬಾ ಕಷ್ಟ. ಮೈಸೂರು ಸಂಸ್ಥಾನದ ದಿವಾನರಾಗಿ ಹಾಗೂ ಮುಖ್ಯ ಇಂಜಿನಿಯರ್ ಆಗಿ ಅವರು ಹುಟ್ಟು ಹಾಕಿದ ಸಂಸ್ಥೆಗಳು ಅಸಂಖ್ಯ! ಅವರ ಬದುಕೇ ಒಂದು ಅದ್ಭುತ ಯಶೋಗಾಥೆ.       ಅವರು ಮೊದಲು ಓದಿದ್ದು ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಬಿಎ ಪದವಿಯನ್ನು. ಅದರ ನಂತರ ಪೂನಾ ಇಂಜಿನಿಯರಿಂಗ್ ಕಾಲೇಜಿನಿಂದ BE ( civil) ಪದವಿ. ಮೊದಲು ಸೇವೆ ಸಲ್ಲಿಸಿದ್ದು ಮಹಾರಾಷ್ಟ್ರ

ಇಂದಿನ ಐಕಾನ್ – ಆಧುನಿಕ ಭಾರತದ ಶಿಲ್ಪಿ ಮೋಕ್ಷಗುಂಡಂ ವಿಶ್ವೇಶ್ವರಯ್ಯ Read More »

ಇಂದಿನ ಐಕಾನ್ – ಅಸಾಮಾನ್ಯ ಜ್ಞಾನ ಮತ್ತು ಡಿಗ್ರಿಗಳ ಹಸಿವು ಶ್ರೀಕಾಂತ್ ಜೀಚ್ಕಾರ್

        ನಾಗಪುರ ಜಿಲ್ಲೆಯ ಕಾತೊಳ್ ಎಂಬ ಊರಿನಲ್ಲಿ ಜನಿಸಿದ ಶ್ರೀಕಾಂತ್ ಅವರ  ಹೆಸರು ಲಿಮ್ಕಾ ದಾಖಲೆಯ ಪುಸ್ತಕದಲ್ಲಿ ಎರಡು ವಿಶೇಷವಾದ ಕಾರಣಕ್ಕೆ ದಾಖಲಾಗಿದೆ. ಭಾರತದಲ್ಲಿ ಅತಿ  ಹೆಚ್ಚು ಡಿಗ್ರಿಗಳನ್ನು ಪಡೆದ ವ್ಯಕ್ತಿ ಎನ್ನುವುದು ಅವರ  ಹಿರಿಮೆ. ನನ್ನ ಮಟ್ಟಿಗಂತೂ ಅವರು ಒಂದು ಅದ್ಭುತವೇ  ಸರಿ.        ಶ್ರೀಕಾಂತ್ ಅವರ ತಂದೆ ಒಬ್ಬ ಶ್ರೀಮಂತ ರೈತರಾಗಿದ್ದರು. ಮಗನಿಗೆ ಬಾಲ್ಯದಿಂದಲೂ ತೀವ್ರವಾದ ಓದುವ ಆಸಕ್ತಿ.  ಅದರಲ್ಲೂ ಜ್ಞಾನ ಮತ್ತು ಡಿಗ್ರಿ  ಪಡೆಯುವ ಹಂಬಲ. ಅದರಿಂದಾಗಿ 17 ವರ್ಷಗಳ ಅವಧಿಯಲ್ಲಿ ಬರೋಬ್ಬರಿ

ಇಂದಿನ ಐಕಾನ್ – ಅಸಾಮಾನ್ಯ ಜ್ಞಾನ ಮತ್ತು ಡಿಗ್ರಿಗಳ ಹಸಿವು ಶ್ರೀಕಾಂತ್ ಜೀಚ್ಕಾರ್ Read More »

ಇಂದಿನ ಐಕಾನ್ – ಬೆಂಕಿಯಿಂದ ಎದ್ದು ಬಂದ ಕಪ್ಪು ವಜ್ರ ಒಪ್ರಾ ವಿನ್‌ಫ್ರೆ

          ಆಕೆಯ ಬದುಕು ನಮಗೆ ಕೊಟ್ಟ ಸ್ಫೂರ್ತಿಯನ್ನು ಬೇರೆ ಯಾರೂ ಕೊಡಲು ಸಾಧ್ಯವಿಲ್ಲ! ಸಾವಿರಾರು ಸಂಕಷ್ಟಗಳ ನಡುವೆ ಕೂಡ ಆಕೆ ತನ್ನ ಬದುಕನ್ನು ಕಟ್ಟಿಕೊಂಡ ರೀತಿ, ಜಗತ್ತಿನ ಅತ್ಯಂತ ಜನಪ್ರಿಯ ಟಿವಿ ಶೋವನ್ನು 25 ವರ್ಷಗಳ ಕಾಲ ನಿರೂಪಿಸಿದ ರೀತಿ, ಇಂದು ತನ್ನದೇ ಟಿವಿ, ರೇಡಿಯೋ ಕೇಂದ್ರಗಳನ್ನು ಮುನ್ನಡೆಸುವ  ರೀತಿ…ಇವೆಲ್ಲವೂ ಅದ್ಭುತವೇ ಆಗಿದೆ!        ಒಪ್ರಾ ಅಮೆರಿಕಾದ ಒಂದು ನೀಗ್ರೊ ಕುಟುಂಬದಲ್ಲಿ ಜನಿಸಿದವರು. ಅಮೆರಿಕದಲ್ಲಿ ಇಂದಿಗೂ ನೀಗ್ರೊಗಳು ವರ್ಣ ತಾರತಮ್ಯದ ಬಲಿ ಪಶುಗಳೆ ಆಗಿದ್ದಾರೆ. ಸಾಲದ್ದಕ್ಕೆ ತೀವ್ರವಾದ

ಇಂದಿನ ಐಕಾನ್ – ಬೆಂಕಿಯಿಂದ ಎದ್ದು ಬಂದ ಕಪ್ಪು ವಜ್ರ ಒಪ್ರಾ ವಿನ್‌ಫ್ರೆ Read More »

ಇಂದಿನ ಐಕಾನ್ – ರೀಲಲ್ಲಿ ವಿಲನ್, ರಿಯಲಲ್ಲಿ ಹೀರೊ ಸೋನು ಸೂದ್!

     ಇಡೀ ದೇಶವೇ ಇಂದು ಸಾಂಕ್ರಾಮಿಕವಾದ ಕೋವಿಡ್ 19 ಸೋಂಕಿಗೆ ಸಿಲುಕಿ ನಲುಗಿ ಹೋಗುತ್ತಿರುವ ಸಂದರ್ಭದಲ್ಲಿ ಒಬ್ಬ ನಿಜವಾದ ಹೀರೊ  ಮೂಡಿ ಬಂದಿದ್ದಾನೆ. ಸಿನೆಮಾ ರಂಗದಿಂದ ಕೋಟಿ ಕೋಟಿ ಹಣ ಬಾಚಿದ ಸೂಪರ್ ಸ್ಟಾರ್ ನಟರು ಇದ್ಯಾವುದೂ ತನಗೆ ಸಂಬಂಧವೇ ಇಲ್ಲ ಎಂದು ಮನೆಯಲ್ಲಿ ಬೆಚ್ಚಗೆ ಕೂತಿರುವ  ಸಂದರ್ಭದಲ್ಲಿ ಒಬ್ಬ ಸಾಮಾನ್ಯ ನಟ ಫೀಲ್ದಿಗೆ ಇಳಿದು ಜನರ ಕಷ್ಟಗಳಿಗೆ ಅತ್ಯಂತ  ವೇಗವಾಗಿ  ಸ್ಪಂದಿಸುತ್ತ ತನ್ನಿಂದ ಸಾಧ್ಯ ಎಂದು ತೋರಿಸಿಕೊಟ್ಟಿದ್ದಾನೆ.   ಆದಷ್ಟು ಸಹಾಯವನ್ನು  ಮಾಡುತ್ತಾ ಎಲ್ಲರ ಹೃದಯಗಳನ್ನು

ಇಂದಿನ ಐಕಾನ್ – ರೀಲಲ್ಲಿ ವಿಲನ್, ರಿಯಲಲ್ಲಿ ಹೀರೊ ಸೋನು ಸೂದ್! Read More »

ಇಂದಿನ ಐಕಾನ್ – ಸಂಗೀತ ಸಾರ್ವಭೌಮ ಎಸ್. ಪಿ. ಬಾಲಸುಬ್ರಹ್ಮಣ್ಯಂ

 ( ಭಾಗ 3)       ಎಂಬತ್ತರ ದಶಕದಲ್ಲಿ ಕನ್ನಡ ಚಿತ್ರರಂಗದಲ್ಲಿ ಹಂಸಲೇಖಾ ಕ್ರಾಂತಿಯನ್ನೇ ಮಾಡಿದರು. ಹಂಸಲೇಖಾ ತಮ್ಮ ಪ್ರತಿ  ಸಿನೆಮಾದಲ್ಲಿ ಕೂಡ ಬಾಲು ಸರ್ ಹಾಡಬೇಕು ಎಂಬ ಹಠಕ್ಕೆ ಬಿದ್ದವರಂತೆ ಅವರನ್ನು ಕರೆದು ಹಾಡಿಸಿದರು. ಬಾಲು ಅವರಿಗಾಗಿ ಹಂಸಲೇಖಾ ಹಲವು ತಿಂಗಳ ಕಾಲ ಕಾಯಲು ಸಿದ್ಧರಾದರು. ಪ್ರೇಮಲೋಕ, ರಣಧೀರ, ಸಿಬಿಐ ಶಂಕರ್, ಚೈತ್ರದ ಪ್ರೇಮಾಂಜಲಿ, ನಾನು ನನ್ನ ಹೆಂಡತಿ, ದಿಗ್ಗಜರು, ಯುದ್ಧಕಾಂಡ, ಶ್ರೀ ರಾಮಚಂದ್ರ ಮೊದಲಾದ ಸಿನೆಮಾದ ಹಾಡುಗಳನ್ನು ಮರೆಯಲು ಸಾಧ್ಯವೇ ಇಲ್ಲ. ಅದಕ್ಕೆ ಕಾರಣ ಹಂಸಲೇಖಾ

ಇಂದಿನ ಐಕಾನ್ – ಸಂಗೀತ ಸಾರ್ವಭೌಮ ಎಸ್. ಪಿ. ಬಾಲಸುಬ್ರಹ್ಮಣ್ಯಂ Read More »

ಇಂದಿನ ಐಕಾನ್ – ಸಂಗೀತ ಸಾರ್ವಭೌಮ ಎಸ್. ಪಿ. ಬಾಲಸುಬ್ರಹ್ಮಣ್ಯಂ

 ( ಭಾಗ 2)         ದೇವರು ಅವರನ್ನು ಹಾಡುವುದಕ್ಕಾಗಿ ಸೃಷ್ಟಿಸಿರಬೇಕು ಎಂದು ನನಗೆ ಅನ್ನಿಸುತ್ತದೆ! 54 ವರ್ಷಗಳಿಂದ ಅವರ ಧ್ವನಿ, ಸ್ವರ ಸಂಪತ್ತು, ಸಾಹಿತ್ಯ ಪ್ರಜ್ಞೆ, ಸ್ವರ ವೈವಿಧ್ಯ ಒಂದಿಷ್ಟೂ ಮಸುಕಾಗಿಲ್ಲ! ಅವರೊಬ್ಬ ‘ಗಾಡ್ ಗಿವನ್ ಟ್ಯಾಲೆಂಟ್’ ಎಂದು ನನಗೆ ಅನ್ನಿಸುತ್ತದೆ! SPB ಎಂದರೆ ಇಂದಿಗೂ ಅದೇ ಮಾಧುರ್ಯ, ಅದೇ ಮಿಮಿಕ್ ವಾಯ್ಸ್, ಅದೇ ಸೂಪರ್ಬ್ ರೆಂಡರಿಂಗ್! ಯುಗಳ ಗೀತೆಗಳನ್ನು ಹಾಡುವುದರಲ್ಲಿ ಅವರಿಗೆ ಅವರೇ ಸಮ!          ಬಾಲು ಸರ್ ಜನಿಸಿದ್ದು ನೆಲ್ಲೂರು ಎಂಬ ನಗರದಲ್ಲಿ.  ಅವರ

ಇಂದಿನ ಐಕಾನ್ – ಸಂಗೀತ ಸಾರ್ವಭೌಮ ಎಸ್. ಪಿ. ಬಾಲಸುಬ್ರಹ್ಮಣ್ಯಂ Read More »

ಇಂದಿನ ಐಕಾನ್ – ಸಂಗೀತ ಸಾರ್ವಭೌಮ ಎಸ್. ಪಿ. ಬಾಲಸುಬ್ರಹ್ಮಣ್ಯಂ

( ಭಾಗ 1)            ಭಾರತದ ಯಾವ ರಾಜ್ಯದಲ್ಲೂ, ಯಾವ ಭಾಷೆಯಲ್ಲೂ ಒಬ್ಬ ಸಿನೆಮಾದ  ಹಿನ್ನೆಲೆ ಗಾಯಕ ಇಷ್ಟೊಂದು ಜನರ ಪ್ರೀತಿ ಪಡೆದಿರುವ ಉದಾಹರಣೆಯೇ ಸಿಗುವುದಿಲ್ಲ!   ಅದು ಕನ್ನಡಿಗರ ಪ್ರೀತಿಯ ಪರಾಕಾಷ್ಠೆ ಮತ್ತು ಆ ಗಾಯಕ ನಿಸ್ಸಂಶಯವಾಗಿಯೂ ಎಸ್ಪಿಬಿ!      ತೀವ್ರ ಅನಾರೋಗ್ಯದ ಕಾರಣಕ್ಕೆ ಬಾಲು ಸರ್ ಉಸಿರಿಗಾಗಿ ಚಡಪಡಿಸುತ್ತಿದ್ದ  ಕ್ಷಣದಲ್ಲೂ ಕನ್ನಡಿಗರು ಉಸಿರು ಬಿಗಿ ಹಿಡಿದು ಅವರಿಗಾಗಿ ಪ್ರಾರ್ಥನೆ ಮಾಡಿದ್ದರು. ಹೋಮ ಹವನಗಳನ್ನು ಮಾಡಿದ್ದರು. ಎಲ್ಲಾ ಧರ್ಮದ ಅಭಿಮಾನಿಗಳೂ ಅವರಿಗಾಗಿ ಮಿಡಿದಿದ್ದರು. ಲಕ್ಷಾಂತರ ಜನ ಅವರ

ಇಂದಿನ ಐಕಾನ್ – ಸಂಗೀತ ಸಾರ್ವಭೌಮ ಎಸ್. ಪಿ. ಬಾಲಸುಬ್ರಹ್ಮಣ್ಯಂ Read More »

error: Content is protected !!
Scroll to Top