• All
  • ನಿಧನ
  • ನಮ್ಮೂರ ಸಾಧಕರು
  • ಸಿನೆಮಾ
  • ಸಂತಾಪ
  • ಸಂಪಾದಕೀಯ
  • ಸಂವಾದ
  • ಸುದ್ದಿ
  • ಅಂಕಣ
  • ಅಪಘಾತ
  • ಧಾರ್ಮಿಕ
  • ಶೈಕ್ಷಣಿಕ
  • ಶುಭವಿವಾಹ
  • ಮಾರುಕಟ್ಟೆ ದರ
  • ಉದ್ಯೋಗ ಮಾಹಿತಿ-ಅರ್ಜಿ
  • ಆರೋಗ್ಯಧಾರಾ
  • ಆರ್ಥಿಕತೆ
  • ಆತ್ಮಹತ್ಯೆ
  • ಇ-ಪೇಪರ್
  • ಇತರ ಸುದ್ದಿ
  • ಕರಾವಳಿ
  • ಕಾನೂನು ಕಣಜ
  • ಕಾರ್ಕಳ ಸುದ್ದಿ
  • ಕಾರ್ಕಳ ಮಾರುಕಟ್ಟೆ ದರ
  • ಕ್ಷೇತ್ರ ದರ್ಶನ
  • ಕ್ರೈಂ
  • ಕ್ರೀಡೆ
  • ಕ್ಲಾಸಿಫ್ಲೈಡ್ಸ್
  • ರಾಜಕೀಯ
  • ರಾಜ್ಯ
  • ರಾಜʼಪಥ (ರಾಜೇಂದ್ರ ಭಟ್‌ ಬರಹ)
  • ಬರಹ
  • ದಕ್ಷಿನ ಕನ್ನಡ
  • ದಕ್ಷಿಣ ಕನ್ನಡ
  • ದೇಶ
  • ತಂತ್ರಜ್ಞಾನ
  • ಹೆಬ್ರಿ ಸುದ್ದಿ
  • ಹೊರನಾಡ ಕಾರ್ಕಳದವರು
  • ಲೇಖನ
  • ಲೈವ್ ಲಿಂಕ್
  • ಪೇಟೆ ಧಾರಣೆ
  • ಜಿಲ್ಲಾ
  • ಚುನಾವಣೆ
  • ವಿಡಿಯೋ
  • ವಿದೇಶ
  • ವಾರ ಭವಿಷ್ಯ
  • ವಾರದ ವ್ಯಕ್ತಿ
  • ವಾಣಿಜ್ಯ
  • ವೈರಲ್ ಸುದ್ದಿ
  • Karkala Utsava
  • Uncategorized

ರಾಜʼಪಥ (ರಾಜೇಂದ್ರ ಭಟ್‌ ಬರಹ)

DDLJ – ಶತಮಾನದ ಎಪಿಕ್ ಸಿನೆಮಾಕ್ಕೆ ರಜತ ಸಂಭ್ರಮ

ಫಲವತ್ತಾದ ಸೂರ್ಯಕಾಂತಿ ತೋಟದಲ್ಲಿ  ನಡುವೆ ಅಪ್ಪಿಕೊಂಡ ರಾಜ್ ಮತ್ತು ಸಿಮ್ರಾನ್ ಉತ್ಕಟವಾದ ಪ್ರೀತಿಯ ತೂರಿಕೊಂಡು ಬರುವ ‘ತುಜೆ ದೇಖಾ ತೋ ಹಿ ಜಾನಾ ಸನಮ್’ ಹಾಡು! ಇದು ಭಾರತದ ಮಹೋನ್ನತ ಹಾಗೂ ಬಹುಕೀರ್ತಿ ಪಡೆದ ಮತ್ತು ದಾಖಲೆ ಮೇಲೆ ದಾಖಲೆ ಬರೆದ  ಹಿಂದಿ ಸಿನೆಮಾದ ಝಲಕ್. ( ಅಕ್ಟೋಬರ್ 20,1995)  ಆ ಸಿನೆಮಾ ಬಿಡುಗಡೆ ಆಗಿ ಇಂದಿಗೆ 25 ವರ್ಷ!ಅದುವೇ ಲೆಜೆಂಡ್‌ ಎಂಬ ಅಭಿದಾನಕ್ಕೆ ಪಾತ್ರವಾದ ದಿಲ್‌ವಾಲೇ ದುಲ್ಹನಿಯ ಲೇ ಜಾಯೇಂಗೆ. ಕೊರೊನಾ ಆರಂಭವಾಗುವವರೆಗೂ ಆ ಸಿನೆಮಾ […]

DDLJ – ಶತಮಾನದ ಎಪಿಕ್ ಸಿನೆಮಾಕ್ಕೆ ರಜತ ಸಂಭ್ರಮ Read More »

ಕೊರೊನೋತ್ತರ ಯಕ್ಷಗಾನ ಪ್ರದರ್ಶನ ಹೇಗಿರಬಹುದು?

ಇಡೀ ಜಗತ್ತಿಗೆ ಕೊರೊನಾ ಕಂಟಕ ತಟ್ಟಿದಾಗ ಮನರಂಜನಾ ಕಾರ್ಯಕ್ರಮಗಳು, ಆರಾಧನಾ ಕಲೆಗಳು ಹೆಚ್ಚು ತೊಂದರೆಗೆ ಒಳಗಾದವು. ಮಾರ್ಚ್ 15ರ ನಂತರ ಯಕ್ಷಗಾನ ಕಾರ್ಯಕ್ರಮಗಳು ನಡೆದಿಲ್ಲ. ಈ ವರ್ಷ ಮಳೆಗಾಲದ ಪ್ರದರ್ಶನಗಳೂ ನಡೆದಿಲ್ಲ. ಮಳೆ ಸುರಿದ ತಕ್ಷಣ ಮುಂಬೈ, ಬೆಂಗಳೂರಿನ ಕಲಾಭಿಮಾನಿಗಳು ಯಕ್ಷಗಾನದ ಕಾರ್ಯಕ್ರಮಗಳಿಗೆ ಸಿದ್ಧರಾಗುತ್ತಾರೆ. ಒಂದಿಷ್ಟು  ಕಲಾವಿದರು ಮಿಂಚುತ್ತಾರೆ.  ಆದರೆ ಈ ವರ್ಷ ಮಳೆಗಾಲದ ಪ್ರದರ್ಶನಗಳು ಕೂಡ ನಡೆದಿಲ್ಲ. ಯಕ್ಷಗಾನದ ಕಲಾವಿದರಿಗೆ ಸರಕಾರ ಅಥವಾ ಅಕಾಡೆಮಿಗಳ ವತಿಯಿಂದ ದೊಡ್ಡ ಮಟ್ಟದಲ್ಲಿ ಸಹಾಯ ಮತ್ತು ಸಹಕಾರ ದೊರೆತಿಲ್ಲ. ಯಾವಾಗ

ಕೊರೊನೋತ್ತರ ಯಕ್ಷಗಾನ ಪ್ರದರ್ಶನ ಹೇಗಿರಬಹುದು? Read More »

ವಿವಾದ ಸುಳಿಯಲ್ಲಿ 800

ಮುತ್ತಯ್ಯ ಮುರಳೀಧರನ್ ಬದುಕಿನ ಕಥೆ ಆಧಾರಿತ ಸಿನೆಮಾ 800. ಮುತ್ತಯ್ಯ ಟೆಸ್ಟ್ ಕ್ರಿಕೆಟಲ್ಲಿ ಪಡೆದ ಮತ್ತು ಬೇರೆ ಯಾರಿಗೂ ತಲುಪಲು ಸಾಧ್ಯವೇ ಆಗದ ವಿಕೆಟ್ ಸಂಖ್ಯೆ ಅದು. ವಿಜಯ್ ಸೇತುಪತಿ ಎಂಬ ತಮಿಳು ಮಹಾ ನಟ ಮುತ್ತಯ್ಯ ಮುರಳೀಧರನ್ ಪಾತ್ರದಲ್ಲಿ ಮಿಂಚಿದ್ದಾರೆ. ಸಿನೆಮಾ ಶೂಟಿಂಗ್ ಪೂರ್ತಿ ಆಗಿ ಸಿನೆಮಾ ಬಿಡುಗಡೆಗೆ ಕ್ರಿಕೆಟ್ ಅಭಿಮಾನಿಗಳು ಕಾಯುತ್ತಿದ್ದಾರೆ. ಆದರೆ ತಮಿಳುನಾಡಿನಲ್ಲಿ ಸಿನೆಮಾದ ವಿರುದ್ಧ ಆಗಲೇ ಪ್ರತಿಭಟನೆ ಆರಂಭವಾಗಿದೆ. ಮುತ್ತಯ್ಯ ಮುರಳೀಧರನ್ ಶ್ರೀಲಂಕಾದಲ್ಲಿ  ತಮಿಳರ  ವಿರುದ್ಧ ನಡೆದ ದಂಗೆಯಲ್ಲಿ ಭಾಗವಹಿಸಿದ್ದಾರೆ ಎನ್ನುವುದು

ವಿವಾದ ಸುಳಿಯಲ್ಲಿ 800 Read More »

ವಿಶ್ವ ಆಹಾರ ದಿನ – ಹಸಿವು ನೀಗಿಸುವುದು ಪುಣ್ಯ ಕಾರ್ಯ

ಅಕ್ಟೋಬರ್ 16 ವಿಶ್ವ ಆಹಾರ ದಿನ. ಜಗತ್ತಿನ 720 ಕೋಟಿ ಜನಸಂಖ್ಯೆಯಲ್ಲಿ 130 ಕೋಟಿಗೂ ಅಧಿಕ ಜನರಿಗೆ ದಿನಕ್ಕೆ ಒಂದು ಹೊತ್ತಿನ ಊಟಕ್ಕೂ ಗತಿ ಇಲ್ಲ. ಪ್ರತೀ ವರ್ಷ 30 ಲಕ್ಷ ಜನ ಪೌಷ್ಟಿಕ ಆಹಾರದ ಕೊರತೆಯಿಂದ ಸಾಯುತ್ತಿದ್ದಾರೆ. ಭಾರತದಲ್ಲಿ ಈ ಸಮಸ್ಯೆ ಇಂದಿಗೂ ಏರುಗತಿಯಲ್ಲಿ ಸಾಗುತ್ತಿದೆ. ಕೊರೊನ ಕಾರಣಕ್ಕೆ ಎಷ್ಟೋ ಜನ ತುತ್ತಿನ ಚೀಲವನ್ನು ಕಳೆದುಕೊಂಡಿದ್ದಾರೆ. ಬಿಹಾರ, ಉತ್ತರಪ್ರದೇಶ, ರಾಜಸ್ಥಾನ, ಆಂಧ್ರಪ್ರದೇಶ ಮತ್ತು ಕರ್ನಾಟಕ ರಾಜ್ಯಗಳು ಇಂದಿಗೂ ಕೂಡ ಹಸಿವಿನ ಸಂಖ್ಯೆ ಜಾಸ್ತಿ ಇರುವ ರಾಜ್ಯಗಳು.

ವಿಶ್ವ ಆಹಾರ ದಿನ – ಹಸಿವು ನೀಗಿಸುವುದು ಪುಣ್ಯ ಕಾರ್ಯ Read More »

ನಮ್ಮ ಪ್ರೀತಿಯ ಕಲಾಂ ಸರ್ ಅವರೇ…

      ಸರ್, ನೀವು ಗತಿಸಿ ಐದು ವರ್ಷ ಸಂದಿತು. ಆದರೂ ನೀವು   ನಮ್ಮೆಲ್ಲರ ಹೃದಯದಲ್ಲಿ ಚಿರಸ್ಥಾಯಿ. ನಿಮ್ಮ ಬದುಕಿನ  ಸಂದೇಶಗಳಿಗೆ ಮತ್ತು ನೆನಪುಗಳಿಗೆ ಸಾವಿಲ್ಲ. ದೇಶದ  ರಾಷ್ಟ್ರಪತಿ ಆದ ಮೊದಲ ವಿಜ್ಞಾನಿ ನೀವು! ರಾಷ್ಟ್ರಪತಿ ಹುದ್ದೆಗೆ ನಿಮ್ಮಷ್ಟು ಘನತೆಯನ್ನು ತಂದುಕೊಡಲು ಇದುವರೆಗೆ ಯಾರಿಗೂ  ಸಾಧ್ಯವಾಗಿಲ್ಲ. ಮುಂದೆಯೂ  ಕಷ್ಟ. ಏಕೆಂದರೆ ನೀವು ಜನರ ರಾಷ್ಟ್ರಪತಿ. ನಡೆದಾಡುವ ವಿಶ್ವಮಾನವ! ಭಾರತದಲ್ಲಿ ಗಾಂಧಿ ಮತ್ತು ಕಲಾಂ ಆಗುವುದು ತುಂಬಾ ಕಷ್ಟ ಸರ್.      ನಿಮ್ಮೊಳಗೆ ಇದ್ದ ಮುಗ್ಧವಾದ  ಮಗು ಅದೊಂದು ಅದ್ಭುತ! 

ನಮ್ಮ ಪ್ರೀತಿಯ ಕಲಾಂ ಸರ್ ಅವರೇ… Read More »

ಚಿತ್ರಮಂದಿರ ತೆರೆದರೂ ಜನ ಬಂದಾರಾ?

ಚಿತ್ರಮಂದಿರ ತೆರೆದರೂ ಹೊಸ ಸಿನೆಮಾ ಇಲ್ಲ. ಅ. 16ರಿಂದ ಸಿನೆಮಾ ಮಂದಿರ ತೆರೆಯಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಆದರೆ ಕರ್ನಾಟಕದಲ್ಲಿ ಎಲ್ಲಾ ಚಿತ್ರಮಂದಿರಗಳು ತೆರೆಯುತ್ತಿಲ್ಲ. ಮಾರ್ಚ್ 19ರಿಂದ ಮುಚ್ಚಿರುವ ಚಿತ್ರ ಮಂದಿರಗಳು ಕಳೆದ ಏಳು ತಿಂಗಳಿಂದ ತೆರೆದಿಲ್ಲ. ಸಿನೆಮಾಕ್ಕೆ ಸಂಬಂಧಪಟ್ಟ ಎಲ್ಲ  ಮಂದಿ ಕೂಡ ತುಂಬಾ ನಷ್ಟ-ಕಷ್ಟಪಟ್ಟುಕೊಂಡಿದ್ದಾರೆ. ಮೊದಲ ಆರು ತಿಂಗಳು ಸಿನೆಮಾ ಶೂಟಿಂಗ್ ಕೂಡ ಬಂದ್ ಆಗಿತ್ತು. ಈಗ ಒಂದು ತಿಂಗಳಿಂದ ಶೂಟಿಂಗ್ ಆರಂಭ ಆಗಿದೆ. ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಈಗಾಗಲೇ ಆರಂಭ ಆಗಿವೆ.

ಚಿತ್ರಮಂದಿರ ತೆರೆದರೂ ಜನ ಬಂದಾರಾ? Read More »

ಐಪಿಎಲ್‌ ರೋಮಾಂಚನ ಮತ್ತು ಟ್ರೋಫಿಯ ಕನಸು

2020ರ ಐಪಿಎಲ್‌ ಪಂದ್ಯಗಳು ಅರ್ಧಾಂಶ ಮುಗಿದಿದ್ದು, ಸಾಕಷ್ಟು ಪಂದ್ಯಗಳು ರೋಚಕವಾದ ಫಲಿತಾಂಶವನ್ನು ಕೊಟ್ಟಿವೆ. ಸಾಕಷ್ಟು  ಹೊಸ ಪ್ರತಿಭೆಗಳ ಶೋಧ ಆಗಿದೆ. ಎರಡು ಪಂದ್ಯಗಳು ಸುಪರ್‌ ಓವರ್‌ ಹಂತದವರೆಗೂ ಹೋಗಿ ಎಲ್ಲರನ್ನು ತುದಿಗಾಲಲ್ಲಿ ನಿಲ್ಲಿಸಿವೆ. ಕೊರೊನಾ ಕಾರಣಕ್ಕೆ ಕ್ರೀಡಾಂಗಣದಲ್ಲಿ ಪ್ರೇಕ್ಷಕರಿಲ್ಲ ಎಂಬ ಅಂಶವನ್ನು ಹೊರತುಪಡಿಸಿದರೆ ಭಾರತದ ಕೋಟ್ಯಂತರ ಕ್ರಿಕೆಟ್‌ ಪ್ರೇಮಿಗಳಿಗೆ ನಿರಾಶೆಯಂತೂ ಆಗಿಲ್ಲ. ಈ ಬಾರಿ ಐಪಿಎಲ್‌ ಟ್ರೋಫಿಯನ್ನು ಎತ್ತುವ ತಂಡ ಯಾವುದು ಎಂದು ಈಗಲೇ ಹೇಳುವುದು ಕಷ್ಟವಾದರೂ ಕೆಲವು ತಂಡಗಳ ನಿರ್ವಹಣೆ ಸಾಕಷ್ಟು ಆಶಾವಾದವನ್ನು ಹುಟ್ಟಿಸಿದೆ. ಈ

ಐಪಿಎಲ್‌ ರೋಮಾಂಚನ ಮತ್ತು ಟ್ರೋಫಿಯ ಕನಸು Read More »

ಇಂದಿನ ಐಕಾನ್ – ಸುಗಮ ಸಂಗೀತಲೋಕದ ಮಹಾತಾರೆ ಸಿ. ಅಶ್ವತ್ಥ

        ಭಾರತದ ಬೇರೆ ಹಲವು ರಾಜ್ಯಗಳಿಗೆ ಹೋಲಿಸಿದರೆ ಕನ್ನಡದ ಭಾವಗೀತೆಗಳು ಬಹಳ ಎತ್ತರದ ಸ್ಥಾನವನ್ನು  ಪಡೆಯುತ್ತವೆ. ಅದಕ್ಕೆ ಕಾರಣ ಬಹಳ ಸ್ಪಷ್ಟ. ಕವಿಗಳು ಯಾವ ಭಾವನೆಯಿಂದ ತಮ್ಮ ಭಾವಗೀತೆಗಳನ್ನು ಬರೆದರೋ ಅದೇ ಭಾವನೆಯೊಂದಿಗೆ ರಾಗ ಸಂಯೋಜನೆ ಮಾಡಿ ಮತ್ತು ಹಾಡಿ ಜನಸಾಮಾನ್ಯರಿಗೆ ತಲುಪಿಸಿದ ಕೀರ್ತಿಯು ಖಂಡಿತವಾಗಿಯೂ ಸಿ. ಅಶ್ವತ್ಥ ಅವರಿಗೆ ಸಲ್ಲುತ್ತದೆ!  ಅವರು ‘ಸುಗಮ ಸಂಗೀತ ಕ್ಷೇತ್ರದ ಧ್ರುವತಾರೆ’ ಎಂದರೆ ಅದು ಉತ್ಪ್ರೇಕ್ಷೆ ಆಗಲಾರದು.      ಅಶ್ವತ್ಥ ಅವರು ಹುಟ್ಟಿದ್ದು ಚೆನ್ನರಾಯ ಪಟ್ಟಣದಲ್ಲಿ (ಡಿಸೆಂಬರ್  29,1939). ಬಾಲ್ಯದಲ್ಲಿ

ಇಂದಿನ ಐಕಾನ್ – ಸುಗಮ ಸಂಗೀತಲೋಕದ ಮಹಾತಾರೆ ಸಿ. ಅಶ್ವತ್ಥ Read More »

ಇಂದಿನ ಐಕಾನ್ – ಪರರ ಸುಖದಲ್ಲಿ “ಆನಂದ” ಕಾಣುವ ಮಹೀಂದ್ರಾ

      ಭಾರತದಲ್ಲಿ ಮಹಾ  ಉದ್ಯಮಗಳನ್ನು ಹುಟ್ಟು ಹಾಕಿ ಬಹಳ ದೊಡ್ಡ ಮಟ್ಟದಲ್ಲಿ ಸಮಾಜ ಸೇವೆ ಮಾಡುತ್ತಿರುವ ಕೀರ್ತಿ ಟಾಟಾ, ಬಿರ್ಲಾ ಮತ್ತು ಅಂಬಾನಿ ಅವರಿಗೆ ಸಲ್ಲಬೇಕು. ಆದರೆ ಇತ್ತೀಚಿನ ವರ್ಷಗಳಲ್ಲಿ ಉದ್ಯಮಗಳ ಬೆಳವಣಿಗೆ ಮತ್ತು ಚಾರಿಟಿಯಲ್ಲಿ ಇನ್ನೊಂದು  ಹೆಸರು ಗಟ್ಟಿಯಾಗಿ ಕೇಳಿ ಬರುತ್ತಿದೆ. ಆ ಹೆಸರು  ಖಂಡಿತವಾಗಿಯೂ ಆನಂದ್ ಮಹೀಂದ್ರಾ!      ಆನಂದ ಮಹೀಂದ್ರ ಅವರು ಹುಟ್ಟಿದ್ದು ಮೇ 1,1955ರಂದು.  ಅವರ ಅಜ್ಜ ಬಹಳ ಹಿಂದೆ ಸ್ಥಾಪಿಸಿದ  ಮಹೀಂದ್ರ ಕಂಪೆನಿ ಆಗಲೇ ದೊಡ್ಡ ಮಟ್ಟದಲ್ಲಿ ಹೆಸರು ಪಡೆದಿತ್ತು.

ಇಂದಿನ ಐಕಾನ್ – ಪರರ ಸುಖದಲ್ಲಿ “ಆನಂದ” ಕಾಣುವ ಮಹೀಂದ್ರಾ Read More »

ಇಂದಿನ ಐಕಾನ್ – ನಾಟಕ, ಸಿನೆಮಾ ಎರಡನ್ನೂ ಬೆಳೆಸಿದ ರಂಗಋಷಿ ಬಿ. ವಿ. ಕಾರಂತ

     ಇಂದು (ಸೆಪ್ಟೆಂಬರ್ 19) ಬಿ. ವಿ. ಕಾರಂತ ಅವರ ಜನ್ಮದಿನ. ತನ್ನ ಇಡೀ ಜೀವನವನ್ನು ನಾಟಕ ಮತ್ತು ಸಿನೆಮಾಗಳಿಗೆ ಧಾರೆ ಎರೆದ ಬಾಬುಕೋಡಿ ವೆಂಕಟರಮಣ ಕಾರಂತರು ಕನ್ನಡ ಮತ್ತು ಹಿಂದಿ  ರಂಗಭೂಮಿಯನ್ನು ಹಿಮಾಲಯದ ಎತ್ತರಕ್ಕೆ ಬೆಳೆಸಿದವರು. ಅವರು ನಮ್ಮ ಇಂದಿನ ಐಕಾನ್.         ಕಾರಂತರು ಹುಟ್ಟಿದ್ದು ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ಮಂಚಿ ಎಂಬ ಪುಟ್ಟ ಊರಿನಲ್ಲಿ. ಬಾಲ್ಯದಲ್ಲಿ ನಾಟಕದ ಹುಚ್ಚು ಅಧಿಕವಾಯಿತು. 3ನೆ ತರಗತಿಯಲ್ಲಿದ್ದಾಗ “ನನ್ನ ಗೋಪಾಲ” ನಾಟಕದಲ್ಲಿ ಅಭಿನಯಿಸಿದ್ದು ತಿರುವು. ರಾತೋರಾತ್ರಿ

ಇಂದಿನ ಐಕಾನ್ – ನಾಟಕ, ಸಿನೆಮಾ ಎರಡನ್ನೂ ಬೆಳೆಸಿದ ರಂಗಋಷಿ ಬಿ. ವಿ. ಕಾರಂತ Read More »

error: Content is protected !!
Scroll to Top