• All
  • ನಿಧನ
  • ನಮ್ಮೂರ ಸಾಧಕರು
  • ಸಿನೆಮಾ
  • ಸಂತಾಪ
  • ಸಂಪಾದಕೀಯ
  • ಸಂವಾದ
  • ಸುದ್ದಿ
  • ಅಂಕಣ
  • ಅಪಘಾತ
  • ಧಾರ್ಮಿಕ
  • ಶೈಕ್ಷಣಿಕ
  • ಶುಭವಿವಾಹ
  • ಮಾರುಕಟ್ಟೆ ದರ
  • ಉದ್ಯೋಗ ಮಾಹಿತಿ-ಅರ್ಜಿ
  • ಆರೋಗ್ಯಧಾರಾ
  • ಆರ್ಥಿಕತೆ
  • ಆತ್ಮಹತ್ಯೆ
  • ಇ-ಪೇಪರ್
  • ಇತರ ಸುದ್ದಿ
  • ಕರಾವಳಿ
  • ಕಾನೂನು ಕಣಜ
  • ಕಾರ್ಕಳ ಸುದ್ದಿ
  • ಕಾರ್ಕಳ ಮಾರುಕಟ್ಟೆ ದರ
  • ಕ್ಷೇತ್ರ ದರ್ಶನ
  • ಕ್ರೈಂ
  • ಕ್ರೀಡೆ
  • ಕ್ಲಾಸಿಫ್ಲೈಡ್ಸ್
  • ರಾಜಕೀಯ
  • ರಾಜ್ಯ
  • ರಾಜʼಪಥ (ರಾಜೇಂದ್ರ ಭಟ್‌ ಬರಹ)
  • ಬರಹ
  • ದಕ್ಷಿನ ಕನ್ನಡ
  • ದಕ್ಷಿಣ ಕನ್ನಡ
  • ದೇಶ
  • ತಂತ್ರಜ್ಞಾನ
  • ಹೆಬ್ರಿ ಸುದ್ದಿ
  • ಹೊರನಾಡ ಕಾರ್ಕಳದವರು
  • ಲೇಖನ
  • ಲೈವ್ ಲಿಂಕ್
  • ಪೇಟೆ ಧಾರಣೆ
  • ಜಿಲ್ಲಾ
  • ಚುನಾವಣೆ
  • ವಿಡಿಯೋ
  • ವಿದೇಶ
  • ವಾರ ಭವಿಷ್ಯ
  • ವಾರದ ವ್ಯಕ್ತಿ
  • ವಾಣಿಜ್ಯ
  • ವೈರಲ್ ಸುದ್ದಿ
  • Karkala Utsava
  • Uncategorized

ರಾಜʼಪಥ (ರಾಜೇಂದ್ರ ಭಟ್‌ ಬರಹ)

ಇಂದಿನ ಐಕಾನ್ – ನಡುಹಗಲಿನಲಿ ರವಿ ಅಸ್ತಂಗತ

“ನನ್ನ ಬದುಕನ್ನು ಯಾರೂ ಕಾಪಿ ಮಾಡುವುದು ಬೇಡ. ಆದರೆ ನನ್ನ ನವಿರು ಬರವಣಿಗೆಯನ್ನು ಓದಲು ಹಿಂಜರಿಕೆ ಬೇಡ. ರವಿ ಎಂದಿಗೂ ಅಕ್ಷರ ಹಾದರ ಮಾಡುವುದಿಲ್ಲ” ಎಂದು ಹೇಳಿದ ರವಿ ಬೆಳಗೆರೆ ನಡುಹಗಲಿನಲ್ಲಿಯೇ ತನ್ನ ಅಕ್ಷರಯಾತ್ರೆಯನ್ನು ಮುಗಿಸಿದ್ದಾರೆ. ಖಾಸ್ ಬಾತ್ ಮುಗಿದಿದೆ! ಬಾಟಮ್ ಐಟಮ್ ಬಾಕಿ ಉಳಿದಿಲ್ಲ! ರವಿ ಬೆಳಗೆರೆ ಬಾರದ ಲೋಕಕ್ಕೆ ಕಾರಣವನ್ನು ಹೇಳದೆ ತೆರಳಿದ್ದಾರೆ.ನಾನಿಂದು ಅವರ ಪುಸ್ತಕಗಳ ಬಗ್ಗೆ ಹೆಚ್ಚು ಬರೆಯುವುದಿಲ್ಲ. ನಾನು ಓದಿದ್ದು ಅವರ ಬರೋಬ್ಬರಿ 70 ಪುಸ್ತಕಗಳನ್ನು. ಪ್ರತೀ ಪುಸ್ತಕವನ್ನು ಎರಡೆರಡು ಸಲ […]

ಇಂದಿನ ಐಕಾನ್ – ನಡುಹಗಲಿನಲಿ ರವಿ ಅಸ್ತಂಗತ Read More »

ಇಂದಿನ ಐಕಾನ್ – ಐಪಿಲ್ ಚುಟುಕು ಕ್ರಿಕೆಟಿನ ಕಪ್ಪು ವಜ್ರ ನಿಕೋಲಸ್ ಪೂರನ್‌

ಈ ವರ್ಷದ ಐಪಿಲ್ ಪಂದ್ಯಗಳನ್ನು ನೀವು ಗಮನಿಸುತ್ತಾ ಬಂದಿದ್ದೀರಿ ಎಂದಾದರೆ ಪಂಜಾಬ್ ತಂಡದ ಈ ಕ್ರಿಕೆಟರ್ ನಿಮ್ಮ ಗಮನವನ್ನು ಥಟ್ಟನೆ ಸೆಳೆದಿರುತ್ತಾನೆ. ತನ್ನ ಸಾಹಸದ ಆಕ್ರೊಬ್ಯಾಟಿಕ್ ಫೀಲ್ಡಿಂಗ್ ಸಾಮರ್ಥ್ಯದ ಮೂಲಕ, ಸಿಕ್ಸರ್ ಮತ್ತು ಬೌಂಡರಿಗಳ ಸುರಿಮಳೆಯ ಮೂಲಕ, ಅದ್ಭುತವಾದ ಹೀರೋಯಿಕ್ ಇನ್ನಿಂಗ್ಸ್‌ ಗಳ ಮೂಲಕ ಆತ ಜಗತ್ತಿನ ಕ್ರಿಕೆಟ್ ಪ್ರೇಮಿಗಳನ್ನು ತುದಿಗಾಲಿನಲ್ಲಿ ನಿಲ್ಲಿಸಿದ್ದು ಖಂಡಿತವಾಗಿಯೂ ಸುಳ್ಳಲ್ಲ. ಆತನ ಫೀಲ್ದಿಂಗ್ ಬಗ್ಗೆ ಸಚಿನ್ ಹೇಳಿದ ಮಾತುಗಳು – ಇಂತಹ ಸಾಹಸವನ್ನು ನಾನು ಇದುವರೆಗೆ ಕ್ರಿಕೆಟ್ ಕಣದಲ್ಲಿ ನೋಡಿದ್ದೇ ಇಲ್ಲ!

ಇಂದಿನ ಐಕಾನ್ – ಐಪಿಲ್ ಚುಟುಕು ಕ್ರಿಕೆಟಿನ ಕಪ್ಪು ವಜ್ರ ನಿಕೋಲಸ್ ಪೂರನ್‌ Read More »

ಶಿರಾದಲ್ಲಿ ಬಿಜೆಪಿಗೆ ಗೆಲುವಿನ “ಶೀರ” ದಕ್ಕಿದ್ದು ಹೀಗೆ…

ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಈವರೆಗೆ ಬಿಜೆಪಿ ಗೆದ್ದದ್ದೇ ಇಲ್ಲ. ಅದು ಕಟ್ಟಾ ಜೆಡಿಎಸ್ ಕ್ಷೇತ್ರ. ಇತಿಹಾಸವನ್ನು ಗಮನಿಸಿದರೆ ಅಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಗೆದ್ದಿವೆ. ಹೇಳಿ ಕೇಳಿ ಒಕ್ಕಲಿಗರ ಪ್ರಾಬಲ್ಯದ ಕ್ಷೇತ್ರ. ಹಿಂದೆ ಜೆಡಿಎಸ್ ಎಂಎಲ್ಎ ಆಗಿದ್ದ ಸತ್ಯನಾರಾಯಣ ಅವರಿಗೆ ಕ್ಷೇತ್ರದಲ್ಲಿ ಉತ್ತಮವಾದ ಹೆಸರು ಇತ್ತು. ಅವರು ನಿಧನರಾದಾಗ ಜೆಡಿಎಸ್ ಪಕ್ಷ ಅವರ ಧರ್ಮಪತ್ನಿ ಮಲ್ಲಾಜಮ್ಮ ಅವರಿಗೆ ಟಿಕೆಟ್ ನೀಡಿ ಕಣಕ್ಕೆ ಇಳಿಸಿತ್ತು. ಆದರೆ ಅನುಕಂಪ ಇಲ್ಲಿ ಕೂಡ ವರ್ಕ್ ಔಟ್ ಆಗಿಲ್ಲ. ರಾಜಕೀಯದ ಗಂಧ ಗಾಳಿ

ಶಿರಾದಲ್ಲಿ ಬಿಜೆಪಿಗೆ ಗೆಲುವಿನ “ಶೀರ” ದಕ್ಕಿದ್ದು ಹೀಗೆ… Read More »

ಐಪಿಎಲ್‌ ಫೈನಲ್‌ ಗೆ ಕ್ಷಣಗಣನೆ : ಕಪ್‌ಗೆ ಮುತ್ತಿಕ್ಕುವರಾರು?

13 ನೆಯ ಐಪಿಲ್ ಕೂಟದ ಅಂತಿಮ ಹಣಾಹಣಿಗೆ ಇಂದು ಕ್ಷಣ ಗಣನೆ ಆರಂಭ ಆಗಿದೆ. ಬಲಿಷ್ಟ ಮುಂಬೈ ಮತ್ತು ಯುವಪಡೆಯ ಡೆಲ್ಲಿ ನಡುವೆ ಇಂದು ಜಿದ್ದಾಜಿದ್ದಿ ಹೋರಾಟದ ನಿರೀಕ್ಷೆ ಇದೆ. ಹೊರನೋಟಕ್ಕೆ ಮುಂಬೈ ಬಲಿಷ್ಟ ಎಂದು ಅನ್ನಿಸುತ್ತದೆ. ಡಿ ಕಾಕ್, ಇಶಾನ್ ಕಿಶನ್, ಸೂರ್ಯಕುಮಾರ್, ಹಾರ್ದಿಕ ಪಾಂಡ್ಯ, ಪೊಲಾರ್ಡ್ ಇವರಲ್ಲಿ ಒಂದಿಬ್ಬರು ಸಿಡಿದು ನಿಂತರೂ ಮುಂಬೈ ಐಪಿಲ್ ಟ್ರೋಫಿಗೆ ಐದನೆಯ ಬಾರಿ ಮುತ್ತಿಡುವುಡು ಖಂಡಿತ. ಬೌಲಿಂಗ್ ವಿಭಾಗದಲ್ಲಿ ಕೂಡ ಬೌಲ್ಟ್, ಬುಮ್ರಾ, ಕೃಣಾಲ್ ಪಾಂಡ್ಯ, ಪೊಲಾರ್ಡ್ ಎದುರಾಳಿಗಳ

ಐಪಿಎಲ್‌ ಫೈನಲ್‌ ಗೆ ಕ್ಷಣಗಣನೆ : ಕಪ್‌ಗೆ ಮುತ್ತಿಕ್ಕುವರಾರು? Read More »

ಐಪಿಲ್ ರೇಸ್ ನಿಂದ ಆರ್‌ಸಿಬಿ ಹೊರಗೆ

ತನ್ನ ತಪ್ಪುಗಳಿಂದ ಪಾಠ ಕಲಿಯದ ಒಂದು ತಂಡ ಇದ್ದರೆ ಅದು ಆರ್‌ಸಿಬಿ ಮಾತ್ರ. ಅತಿಯಾದ ನಿರೀಕ್ಷೆಯಿಂದ ಆರ್‌ಸಿಬಿ ತಂಡವನ್ನು ಬೆಂಬಲಿಸಿದ ಕೋಟಿ ಕೋಟಿ ಅಭಿಮಾನಿಗಳಿಗೆ ಭಾರೀ ನಿರಾಸೆ ! ಈ ಬಾರಿ ಕಪ್ ನಮ್ದೇ ಎಂದು ಘೋಷಣೆ ಮಾಡಿ ಕೂಟಕ್ಕೆ ಬಂದಿದ್ದ ಬೆಂಗಳೂರು ತಂಡ ಈ ಬಾರಿ ತಪ್ಪ್‌ ನಂದೇ ಎಂದು ವಾಪಸ್ ಹೋಗಬೇಕಾಯಿತು. ಎಲ್ಲವೂ ಸ್ವಯಂಕೃತ ಅಪರಾಧ. ಅತಿಯಾದ ನಂಬಿಕೆ ಮತ್ತು ನಿರೀಕ್ಷೆಗಳು ಯಾವಾಗಲೂ ತುಂಬಾ ನೋವು ಕೊಡುತ್ತವೆ. ಆರ್‌ಸಿಬಿಯ ಸೋಲಿಗೆ ಪ್ರಮುಖವಾದ ಕಾರಣ ಅಂದರೆ

ಐಪಿಲ್ ರೇಸ್ ನಿಂದ ಆರ್‌ಸಿಬಿ ಹೊರಗೆ Read More »

ಐಪಿಲ್ ಅಂತಿಮ ಹಣಾಹಣಿಗೆ ಕ್ಷಣಗಣನೆ

ಈ ವರ್ಷದ ಐಪಿಲ್ ಕೂಟದಲ್ಲಿ ನಾಲ್ಕು ತಂಡಗಳು ಅಂತಿಮ ಹಣಾಹಣಿಗೆ ಸಿದ್ಧವಾಗಿವೆ. ಕೇವಲ ನಾಲ್ಕು ಪಂದ್ಯಗಳು ಬಾಕಿ ಇವೆ. ಬಲಿಷ್ಟ ಮುಂಬೈ ತಂಡವನ್ನು ಯಾರೂ ಊಹೆ ಮಾಡದ ರೀತಿಯಲ್ಲಿ ಹತ್ತು ವಿಕೆಟುಗಳಿಂದ ಸೋಲಿಸಿ ಸನ್ ರೈಸರ್ ಹೈದರಾಬಾದ್ ತಂಡ ಎಲಿಮಿನೇಟರನಲ್ಲಿ ಸ್ಥಾನ ಪಡೆಯಿತು. ಅಷ್ಟೇ ಅಂಕ ಪಡೆದಿದ್ದ ಕೋಲ್ಕತ್ತಾ ತಂಡ ಕಡಿಮೆ ನೆಟ್ ರನ್ ಧಾರಣೆಯಿಂದ ಕೂಟದಿಂದ ನಿರ್ಗಮಿಸಿತು. ಕೆ. ಎಲ್. ರಾಹುಲ್ ಅವರಂಥ ಶ್ರೇಷ್ಟ ಆಟಗಾರನನ್ನು ಹೊಂದಿದ ಪಂಜಾಬ್ ಕೊನೆಯ ಕೆಲವು ಪಂದ್ಯಗಳಲ್ಲಿ ಹೋರಾಟವನ್ನು ಮಾಡಿದರೂ

ಐಪಿಲ್ ಅಂತಿಮ ಹಣಾಹಣಿಗೆ ಕ್ಷಣಗಣನೆ Read More »

ಇಂದಿನ ಐಕಾನ್ – ಭಕ್ತಿ ಸಂಗೀತದ ಮೇರು ಪ್ರತಿಭೆ ಯೋಗೀಶ್ ಕಿಣಿ ಕಾರ್ಕಳ

ನನ್ನ ಕಾರ್ಕಳವು ಸಂಗೀತದ ಅತ್ಯುನ್ನತ ಪರಂಪರೆಯನ್ನು ಹೊಂದಿದೆ. ಮೈಸೂರು ಸಂಸ್ಥಾನದಲ್ಲಿ ಆಸ್ಥಾನ ವಿದ್ವಾಂಸ ಆಗಿದ್ದ ಬಿಡಾರಂ ಕೃಷ್ಣಪ್ಪ, ಹಿಂದುಸ್ಥಾನಿ ಸಂಗೀತದ ಶ್ರೇಷ್ಠ ರಾಯಭಾರಿ ಯೋಗೀಶ್ ಬಾಳಿಗಾ, ಶಾಸ್ತ್ರೀಯ ಸಂಗೀತದ ಗುರು ವ್ಯಾಸಕೃಷ್ಣ ಉಪಾಧ್ಯಾಯ, ಈಗ ಸಂಗೀತ ಕ್ಷೇತ್ರದಲ್ಲಿ ಬೆಳಗುತ್ತಿರುವ ಮಹಾಲಕ್ಷ್ಮಿ ಶೆಣೈ ಇವರೆಲ್ಲರೂ ಕಾರ್ಕಳದವರು. ಕಾರ್ಕಳದ ಹೆಮ್ಮೆಯ ಶಾಸ್ತ್ರೀಯ ಸಂಗೀತ ಸಭಾ ಎಂಬ ಸಂಸ್ಥೆಯು ಶುದ್ಧ ಸಂಗೀತದ ಶ್ರೇಷ್ಠತೆಯನ್ನು ನಾಡಿನಾದ್ಯಂತ ಪಸರಿಸುತ್ತಿದೆ. ಇಂತಹ ಕಾರ್ಕಳದಲ್ಲಿ ಕಳೆದ ಎರಡು ದಶಕಗಳಿಂದ ಒಂದು ಹೆಸರು ಸುಗಮ ಸಂಗೀತ, ಭಕ್ತಿ ಸಂಗೀತದಲ್ಲಿ

ಇಂದಿನ ಐಕಾನ್ – ಭಕ್ತಿ ಸಂಗೀತದ ಮೇರು ಪ್ರತಿಭೆ ಯೋಗೀಶ್ ಕಿಣಿ ಕಾರ್ಕಳ Read More »

ವಿಜಯದಶಮಿ ವಿಶೇಷ – ವಿಜಯಕ್ಕೆ 20 ಮೆಟ್ಟಿಲು

1) ನಗುವನ್ನು ಧರಿಸಿ – ಅದು ಅತ್ಯಂತ ಹಗುರ ಮತ್ತು ಅಗ್ಗ.2) ಸಂಬಂಧಗಳನ್ನು ಗೌರವಿಸಿ – ಆದರೆ ಯಾರಿಗೂ ಸಸಾರ ಆಗಬೇಡಿ!3) ಸರಳವಾದ ಜೀವನ ಶೈಲಿ ನಿಮ್ಮದಾಗಲಿ – ಆದರೆ ಚಿಂತನೆ ಶ್ರೀಮಂತವಾರಲಿ.4)ಮನಸ್ಸನ್ನು ಕಸದ ಬುಟ್ಟಿ ಮಾಡಬೇಡಿ – ಅದು ಬಹಳ ಸುಂದರವಾದ ನೆನಪುಗಳ ಬುಟ್ಟಿ ಆಗಿರಲಿ.5) ಕನಸುಗಳು ನಿಮ್ಮ ಯಶಸ್ಸಿನ ಬೀಜ – ಅದನ್ನು ಒಳ್ಳೆ ಜಾಗದಲ್ಲಿ ಬಿತ್ತಿ!6) ಸತ್ಯ ಹೇಳಲು ತುಂಬಾ ಧೈರ್ಯ ಬೇಕು. ಸುಳ್ಳು ಹೇಳಲು ಮೆಮೊರಿ ಬೇಕು!7)ಎಲ್ಲರನ್ನೂ ಮೆಚ್ಚಿಸಲು ಹೋಗಬೇಡಿ. ನಿಮ್ಮನ್ನು

ವಿಜಯದಶಮಿ ವಿಶೇಷ – ವಿಜಯಕ್ಕೆ 20 ಮೆಟ್ಟಿಲು Read More »

ಐಪಿಎಲ್‌ನಿಂದಾಗಿ ರಾತ್ರಿ ಬೆಳಗಾಗುವುದರಲ್ಲಿ ಹೀರೊ ಅದ ಸ್ಲಂ ಹುಡುಗ

ಐಪಿಲ್ ಪಂದ್ಯಗಳು ಯಾರ್ಯಾರನ್ನೋ ಹೀರೊ ಮಾಡುತ್ತಿವೆ. ಯಾರ್ಯಾರನ್ನೋ ವಿಲನ್ ಮಾಡುತ್ತಿವೆ. ಮೊಹಮದ್ ಸಿರಾಜ್ ಸತತ ಪರಿಶ್ರಮದಿಂದ ತಲುಪಬೇಕಾದ ಗಮ್ಯವನ್ನು ತಲುಪಿದ್ದಾರೆ. RCB ತಂಡದ ಪರವಾಗಿ ಆಡುತ್ತ ಕೋಲ್ಕತ್ತಾ ತಂಡದ ವಿರುದ್ಧ ವಿಜಯದ ರೂವಾರಿ ಆಗಿ ಮೂಡಿ ಬಂದಿದ್ದಾರೆ. 4-2-8-3 ಇದು ಅವರ ಮ್ಯಾಜಿಕಲ್ ಸ್ಪೆಲ್. ಇದುವರೆಗಿನ ಐಪಿಲ್ ಪಂದ್ಯಗಳಲ್ಲಿ ಯಾವ ಬೌಲರ್ ಕೂಡ ಎರಡು ಮೇಡನ್ ಓವರ್ ಎಸೆದ ಉದಾಹರಣೆ ಇರಲಿಲ್ಲ. ಹಿಂದಿನ ಪಂದ್ಯಗಳಲ್ಲಿ ದುಬಾರಿ ಆಗಿದ್ದ ಸಿರಾಜ್ ಸಿಕ್ಕಾಪಟ್ಟೆ ಜಾಲತಾಣಗಳಲ್ಲಿ ಟ್ರೊಲ್ ಆಗಿದ್ದರು.  ಇನ್ನೇನು ಅವರ

ಐಪಿಎಲ್‌ನಿಂದಾಗಿ ರಾತ್ರಿ ಬೆಳಗಾಗುವುದರಲ್ಲಿ ಹೀರೊ ಅದ ಸ್ಲಂ ಹುಡುಗ Read More »

ಇಂದಿನ ಐಕಾನ್ – ಕಳಚಿಹೋಯಿತು ಯಶೋಗಾಥೆಯ ಒಂದು “ಸುವರ್ಣ” ಕೊಂಡಿ

    ಅವರ ಬಗ್ಗೆ ಇಂದಿನ ಐಕಾನ್ ಬರೆಯಲು ತುಂಬಾ ಭಾವುಕನಾಗಿ ಕುಳಿತಿದ್ದೇನೆ.  ಅವರ ಬಗ್ಗೆ ಸಾಕಷ್ಟು ಹಿಂದೆಯೇ  ಬರೆಯಬೇಕು ಎಂದು ಮಾಹಿತಿ ಸಂಗ್ರಹ ಮಾಡಿದ್ದೆ. ಅವರ ಹುಟ್ಟುಹಬ್ಬಕ್ಕೆ ಸಮರ್ಪಣೆ ಮಾಡಲು ಆಸೆ ಪಟ್ಟಿದ್ದೆ.  ಹಲವಾರು ಬಾರಿ ಅವರನ್ನು ವೇದಿಕೆಯಲ್ಲಿ ನೋಡಿದ್ದೆ. ನೂರಾರು ಬಾರಿ ಅವರನ್ನು ಭೇಟಿ ಮಾಡಿದ್ದೆ. ಅವರು ಅತಿಥಿ ಆಗಿದ್ದ  ಕಾರ್ಯಕ್ರಮಗಳ ನಿರೂಪಣೆ ಮಾಡಿದ್ದೆ. ಅವರ ಕೈಯಿಂದ  ಸನ್ಮಾನ ಪಡೆದಿದ್ದೆ. ನನ್ನ ಟಿವಿ ಕಾರ್ಯಕ್ರಮಕ್ಕೆ ಒಮ್ಮೆ ಬರ್ಬೇಕು ಸರ್ ಅಂತ ಪ್ರೀತಿಯಿಂದ ಕರೆದಿದ್ದೆ. “ಕಾಲು ನೋವಿದೆ,

ಇಂದಿನ ಐಕಾನ್ – ಕಳಚಿಹೋಯಿತು ಯಶೋಗಾಥೆಯ ಒಂದು “ಸುವರ್ಣ” ಕೊಂಡಿ Read More »

error: Content is protected !!
Scroll to Top