ಇಂದಿನ ಐಕಾನ್ – ನಡುಹಗಲಿನಲಿ ರವಿ ಅಸ್ತಂಗತ
“ನನ್ನ ಬದುಕನ್ನು ಯಾರೂ ಕಾಪಿ ಮಾಡುವುದು ಬೇಡ. ಆದರೆ ನನ್ನ ನವಿರು ಬರವಣಿಗೆಯನ್ನು ಓದಲು ಹಿಂಜರಿಕೆ ಬೇಡ. ರವಿ ಎಂದಿಗೂ ಅಕ್ಷರ ಹಾದರ ಮಾಡುವುದಿಲ್ಲ” ಎಂದು ಹೇಳಿದ ರವಿ ಬೆಳಗೆರೆ ನಡುಹಗಲಿನಲ್ಲಿಯೇ ತನ್ನ ಅಕ್ಷರಯಾತ್ರೆಯನ್ನು ಮುಗಿಸಿದ್ದಾರೆ. ಖಾಸ್ ಬಾತ್ ಮುಗಿದಿದೆ! ಬಾಟಮ್ ಐಟಮ್ ಬಾಕಿ ಉಳಿದಿಲ್ಲ! ರವಿ ಬೆಳಗೆರೆ ಬಾರದ ಲೋಕಕ್ಕೆ ಕಾರಣವನ್ನು ಹೇಳದೆ ತೆರಳಿದ್ದಾರೆ.ನಾನಿಂದು ಅವರ ಪುಸ್ತಕಗಳ ಬಗ್ಗೆ ಹೆಚ್ಚು ಬರೆಯುವುದಿಲ್ಲ. ನಾನು ಓದಿದ್ದು ಅವರ ಬರೋಬ್ಬರಿ 70 ಪುಸ್ತಕಗಳನ್ನು. ಪ್ರತೀ ಪುಸ್ತಕವನ್ನು ಎರಡೆರಡು ಸಲ […]
ಇಂದಿನ ಐಕಾನ್ – ನಡುಹಗಲಿನಲಿ ರವಿ ಅಸ್ತಂಗತ Read More »










