• All
  • ನಿಧನ
  • ನಮ್ಮೂರ ಸಾಧಕರು
  • ಸಿನೆಮಾ
  • ಸಂತಾಪ
  • ಸಂಪಾದಕೀಯ
  • ಸಂವಾದ
  • ಸುದ್ದಿ
  • ಅಂಕಣ
  • ಅಪಘಾತ
  • ಧಾರ್ಮಿಕ
  • ಶೈಕ್ಷಣಿಕ
  • ಶುಭವಿವಾಹ
  • ಮಾರುಕಟ್ಟೆ ದರ
  • ಉದ್ಯೋಗ ಮಾಹಿತಿ-ಅರ್ಜಿ
  • ಆರೋಗ್ಯಧಾರಾ
  • ಆರ್ಥಿಕತೆ
  • ಆತ್ಮಹತ್ಯೆ
  • ಇ-ಪೇಪರ್
  • ಇತರ ಸುದ್ದಿ
  • ಕರಾವಳಿ
  • ಕಾನೂನು ಕಣಜ
  • ಕಾರ್ಕಳ ಸುದ್ದಿ
  • ಕಾರ್ಕಳ ಮಾರುಕಟ್ಟೆ ದರ
  • ಕ್ಷೇತ್ರ ದರ್ಶನ
  • ಕ್ರೈಂ
  • ಕ್ರೀಡೆ
  • ಕ್ಲಾಸಿಫ್ಲೈಡ್ಸ್
  • ರಾಜಕೀಯ
  • ರಾಜ್ಯ
  • ರಾಜʼಪಥ (ರಾಜೇಂದ್ರ ಭಟ್‌ ಬರಹ)
  • ಬರಹ
  • ದಕ್ಷಿನ ಕನ್ನಡ
  • ದಕ್ಷಿಣ ಕನ್ನಡ
  • ದೇಶ
  • ತಂತ್ರಜ್ಞಾನ
  • ಹೆಬ್ರಿ ಸುದ್ದಿ
  • ಹೊರನಾಡ ಕಾರ್ಕಳದವರು
  • ಲೇಖನ
  • ಲೈವ್ ಲಿಂಕ್
  • ಪೇಟೆ ಧಾರಣೆ
  • ಜಿಲ್ಲಾ
  • ಚುನಾವಣೆ
  • ವಿಡಿಯೋ
  • ವಿದೇಶ
  • ವಾರ ಭವಿಷ್ಯ
  • ವಾರದ ವ್ಯಕ್ತಿ
  • ವಾಣಿಜ್ಯ
  • ವೈರಲ್ ಸುದ್ದಿ
  • Karkala Utsava
  • Uncategorized

ರಾಜʼಪಥ (ರಾಜೇಂದ್ರ ಭಟ್‌ ಬರಹ)

ಅಪ್ಪನೆಂಬ ಮಧುರ ಭಾವಸ್ಪರ್ಷ…

ಈ ಸಂದರ್ಭ ಪ್ರತಿಯೊಬ್ಬ ಹೆಣ್ಣು ಮಗಳ ಜೀವನದಲ್ಲಿ ಬರುವುದೇ ಆಗಿದೆ. ಪ್ರತಿ ಒಬ್ಬ ಹುಡುಗಿಯ ಮೊದಲ ಹೀರೊ ಅಪ್ಪನೇ ಆಗಿರುತ್ತಾನೆ. ಅಪ್ಪನಿಗೂ ಅಷ್ಟೇ ತನ್ನ ಮಗಳು ನಿಜವಾದ ಏಂಜೆಲ್ ಆಗಿರುತ್ತಾಳೆ. ಅತ್ಯಂತ ನವಿರಾದ ಮತ್ತು ಸೂಕ್ಷ್ಮವಾದ ಸಂಬಂಧ ಇದು. ಆಧುನಿಕ ಯುಗದಲ್ಲಿ ಸಂಬಂಧಗಳು ಸವಕಲಾಗಿವೆ ಎಂದು ಹೇಳುವವರಿಗೆ ಕೂಡ ಇಂಥ ಭಾವಸ್ಪರ್ಷಗಳಿಂದ ಹೊರಬರಲು ಸಾಧ್ಯವಾಗುವುದಿಲ್ಲ. ಕರುಳ ಬಳ್ಳಿಯ ಸಂಬಂಧಗಳಿಂದ ಹೊರಬರಲು ಆಗುವುದೇ ಇಲ್ಲ. ಎಷ್ಟೋ ತಾಯಂದಿರು ಹೆಣ್ಣು ಮಗುವನ್ನು ಧಾರೆ ಎರೆದು ಕೊಡುವಾಗ ಈಗಲೂ ಕಣ್ಣೀರು ಹಾಕುವುದನ್ನು […]

ಅಪ್ಪನೆಂಬ ಮಧುರ ಭಾವಸ್ಪರ್ಷ… Read More »

ವಿಶ್ವಸಂಸ್ಥೆಗೆ 75- ಒಂದು ಹಿನ್ನೋಟ

193 ರಾಷ್ಟ್ರಗಳ ಸದಸ್ಯತ್ವ ಹೊಂದಿರುವ ವಿಶ್ವಸಂಸ್ಥೆಯ ಸ್ಥಾಪನೆ ಆಗಿ 75 ವರ್ಷಗಳು ತುಂಬಿದವು. ಕೊರೊನ ಕಂಟಕ ಇಲ್ಲದಿರುತ್ತಿದ್ದರೆ ಅದೊಂದು ಮಹೋನ್ನತ ಜಾಗತಿಕ ಸಂಭ್ರಮದ ವಿದ್ಯಮಾನ ಆಗಬೇಕಿತ್ತು. ಆದರೂ ಸಂತೋಷದ ಆಚರಣೆಯ ಕೊರತೆ ಆಗಿಲ್ಲ ಎನ್ನುವುದು ವಿಶ್ವಸಂಸ್ಥೆಯ ಹೆಗ್ಗಳಿಕೆ.ಅಂದು 1945ರ ಸೆಪ್ಟೆಂಬರ್ ತಿಂಗಳ ಎರಡನೆಯ ತಾರೀಕು. ಆಗ ತಾನೇ ಎರಡನೇ ವಿಶ್ವ ಯುದ್ಧ ಮುಕ್ತಾಯ ಕಂಡಿತ್ತು. ಹಿಟ್ಲರ್, ಮುಸೊಲಿನಿ ಮೊದಲಾದ ಸರ್ವಾಧಿಕಾರದ ಮುಖಗಳು ಸೋತು ಹಿನ್ನೆಲೆಗೆ ಸರಿದಿದ್ದವು. ಆರು ವರ್ಷಗಳ ದೀರ್ಘ ಅವಧಿಯಲ್ಲಿ ರಕ್ತಸಿಕ್ತ ಯುದ್ಧ ನಡೆದಿತ್ತು. ಮಡಿದ

ವಿಶ್ವಸಂಸ್ಥೆಗೆ 75- ಒಂದು ಹಿನ್ನೋಟ Read More »

ವಿಶ್ವ ದಾಖಲೆಯ ಹೊಸ್ತಿಲಲ್ಲಿ ಕೊಹ್ಲಿ

ಭಾರತೀಯ ಕ್ರಿಕೆಟ್ ತಂಡದ ಕ್ಯಾಪ್ಟನ್ ವಿರಾಟ್ ಕೊಹ್ಲಿ ಇಂದು 89 ಬಹುಮೂಲ್ಯ ರನ್ ಗಳಿಸಿ ಔಟಾದರು. ಆ ಮೂಲಕ ಮತ್ತೊಂದು ವಿಶ್ವ ದಾಖಲೆಯ ಸನಿಹ ಬಂದು ನಿಂತಿದ್ದಾರೆ. ಇಂದಿಗೆ ಅವರ ಏಕದಿನ ಪಂದ್ಯಗಳ ಒಟ್ಟು ರನ್‌ 11,977. ಅಂದರೆ ಇನ್ನು 23 ರನ್ ಗಳಿಸಿದರೆ ಅತೀ ಕಡಿಮೆ ಇನ್ನಿಂಗ್ಸ್ ಮೂಲಕ 12000 ರನ್ ಗಳಿಸಿದ ವಿಶ್ವದಾಖಲೆ ಅವರದ್ದು ಆಗಲಿದೆ. ಕೊಹ್ಲಿ ಕೇವಲ 250 ಪಂದ್ಯಗಳಲ್ಲಿ ಈ ರನ್ ಪರ್ವತ ಪೇರಿಸಿದ್ದಾರೆ. ಅವರ ಬ್ಯಾಟಿಂಗ್ ಸರಾಸರಿ 59.29! ಕ್ರಿಕೆಟಿನ

ವಿಶ್ವ ದಾಖಲೆಯ ಹೊಸ್ತಿಲಲ್ಲಿ ಕೊಹ್ಲಿ Read More »

ಇಂದಿನ ಐಕಾನ್ -ಅಲ್ಪ ಕಾಲವೆ ಭೋರ್ಗರೆದ ಅಮೆಜಾನ್ ನದಿ ಶಂಕರನಾಗ್ ಮತ್ತು ಸಾವಿರದ ನೆನಪು

ಎರಡು ವರ್ಷಗಳ ಹಿಂದೆ ಬೆಂಗಳೂರಿನ ಅರಮನೆಯ ಮೈದಾನದಲ್ಲಿ ಏರ್ಪಟ್ಟಿದ್ದ ಒಂದು ಕಾರ್ಯಕ್ರಮವನ್ನು ಆಂಕರ್ ಮಾಡುವ ಭಾಗ್ಯವು ನನಗೆ ಒದಗಿತ್ತು. ಅದು ನನ್ನ ಜೇವನದ ಸ್ಮರಣೀಯ ಕಾರ್ಯಕ್ರಮಗಳಲ್ಲಿ ಒಂದು. ಕನ್ನಡದ ಸ್ಟಾರ್ ನಟ, ನಿರ್ದೇಶಕ, ಕತೆಗಾರ, ನಿರ್ಮಾಪಕ, ಧಾರಾವಾಹಿಗಳ ನಿರ್ದೇಶಕ, ವಿಷನರಿ, ದಾರ್ಶನಿಕ ಮತ್ತು ಮಾನವತಾವಾದಿ ಎಲ್ಲವೂ ಆದ ಶಂಕರನಾಗ್ ಅವರ ಸ್ಮರಣೆಯ ಕಾರ್ಯಕ್ರಮ ಅದು!ಅಂದು ನವೆಂಬರ್ 9. ಅದು ಶಂಕರನಾಗ್ ಹುಟ್ಟಿದ ಹಬ್ಬ. ಅಲ್ಲಿ ಸೇರಿದವರು ಹೆಚ್ಚಿನವರು ರಿಕ್ಷಾ ಡ್ರೈವರಗಳು. ಅದಕ್ಕೆ ಕಾರಣ ಶಂಕರ್ ಅಭಿನಯಿಸಿದ ‘ಆಟೋ

ಇಂದಿನ ಐಕಾನ್ -ಅಲ್ಪ ಕಾಲವೆ ಭೋರ್ಗರೆದ ಅಮೆಜಾನ್ ನದಿ ಶಂಕರನಾಗ್ ಮತ್ತು ಸಾವಿರದ ನೆನಪು Read More »

ಇಂದಿನ ಐಕಾನ್ – ದಕ್ಷಿಣ ಭಾರತದ ಗಾಂಧಿ ಕಾರ್ನಾಡ್ ಸದಾಶಿವ ರಾವ್

ಡಾ. ಸೂರ್ಯನಾಥ ಕಾಮತ್ ಅವರು ಬರೆದ “ತ್ಯಾಗ ವೀರ” ಪುಸ್ತಕವನ್ನು ಓದುತ್ತಾ ಹೋದಂತೆ ಕಣ್ ತುಂಬಾ ನೀರು ಅಣೆಕಟ್ಟೆ ಒಡೆದು ಹರಿಯಿತು. ತನ್ನ ಮಹಾನ್ ದೇಶಕ್ಕಾಗಿ ಸರ್ವಸ್ವವನ್ನೂ ತ್ಯಾಗ ಮಾಡಿದ , ಸ್ವಾತಂತ್ರ್ಯದ ಹೋರಾಟಕ್ಕೆ ಹವಿಸ್ಸಾಗಿ ಸಂಪೂರ್ಣವಾಗಿ ಸಮರ್ಪಣೆ ಆದ ದೇಶಭಕ್ತ ಕಾರ್ನಾಡ್ ಸದಾಶಿವ ರಾವ್ ಅವರ ಬಗ್ಗೆ ಕಾಮತರು ಬರೆದ ಪುಸ್ತಕ ಅದು. ಕಾರ್ನಾಡ್ ಸದಾಶಿವ ರಾವ್ ಅವರನ್ನು ‘ದಕ್ಷಿಣದ ಗಾಂಧಿ’ ಎಂದು ಇತಿಹಾಸವು ಕರೆದಿದೆ.ಅವರು ಜನಿಸಿದ್ದು ಹೆಸರಾಂತ ಮತ್ತು ಆಗರ್ಭ ಶ್ರೀಮಂತರ ಕುಟುಂಬದಲ್ಲಿ. (1881).

ಇಂದಿನ ಐಕಾನ್ – ದಕ್ಷಿಣ ಭಾರತದ ಗಾಂಧಿ ಕಾರ್ನಾಡ್ ಸದಾಶಿವ ರಾವ್ Read More »

ಇಂದಿನ ಐಕಾನ್ – ಕನ್ನಡದ ಮೊದಲ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ

ಕನ್ನಡದ ಆಧುನಿಕ ಸಾಹಿತ್ಯ ಶಿಖರದ ಮೇರುಗಳನ್ನು ಅಧ್ಯಯನ ಮಾಡಲು ನಾವು ಹೊರಟಾಗ ನಮ್ಮ ನಿಲುಕಿಗೆ ಸಿಗುವ ಮೊದಲ ಹೆಸರು ಮಂಜೇಶ್ವರ ಗೋವಿಂದ ಪೈ ಅವರದ್ದು. ಅವರು ಕನ್ನಡ ಸಾಹಿತ್ಯ, ಕಾವ್ಯ, ವಿಮರ್ಶೆ ಮತ್ತು ಅನುವಾದಗಳ ವಿಭಾಗದಲ್ಲಿ ಮಾಡಿದ ಕೆಲಸ ಅತೀ ಶ್ರೇಷ್ಠವಾದದ್ದು. ಅರ್ಹವಾಗಿ ಅಂದಿನ ಮದ್ರಾಸು ಸರಕಾರ ಅವರಿಗೆ 1949ರಲ್ಲಿ ‘ರಾಷ್ಟ್ರಕವಿ’ ಎಂಬ ಗೌರವ ನೀಡಿ ಗೌರವಿಸಿತು.1882 ಮಾರ್ಚ್ 23ರಂದು ತಮ್ಮ ತಾಯಿಯ ಮನೆಯಾದ ಮಂಜೇಶ್ವರದಲ್ಲಿ ಜನಿಸಿದರು. ಅವರ ತಂದೆ ಸಾವ್ಕಾರ ತಿಮ್ಮಪ್ಪ ಪೈ ಅವರು ಮಂಗಳೂರಿನಲ್ಲಿ

ಇಂದಿನ ಐಕಾನ್ – ಕನ್ನಡದ ಮೊದಲ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ Read More »

ಧನಲಕ್ಷ್ಮೀಯ ಕೃಪೆ ನಮ್ಮೆಲ್ಲರಿಗೆ ಇರಲಿ

ಲಕ್ಷ್ಮೀಯು ಸಮುದ್ರ ಮಥನದ ಹೊತ್ತಿನಲ್ಲಿ ಕ್ಷೀರ ಸಾಗರದ ನಡುವಿನಿಂದ ಎದ್ದು ಬಂದವಳು. ತಾವರೆಯ ದಳದಲ್ಲಿ ಕುಳಿತವಳು. ಅವಳ ಸೌಂದರ್ಯಕ್ಕೆ ಮಾರು ಹೋಗಿ ಮಹಾವಿಷ್ಣು ಆಕೆಯನ್ನು ಮದುವೆ ಆದ ಕಾರಣ ಅವಳು ವಿಷ್ಣು ಪತ್ನಿ. ವೈಷ್ಣವಿ. ಆಕೆ ಸಂಪತ್ತು, ಆಯಸ್ಸು, ತೇಜಸ್ಸು, ಸೌಂದರ್ಯ,ಶಕ್ತಿ ಮತ್ತು ಸಂತಾನದ ಅಧಿದೇವತೆ. ಅಷ್ಟ ಲಕ್ಷ್ಮಿಯರು ಅಷ್ಟ ಸಂಪತ್ತನ್ನು ನಮಗೆ ಧಾರೆ ಎರೆಯುವಳು. ಗಜಲಕ್ಷ್ಮಿ, ಆದಿಲಕ್ಷ್ಮೀ, ಧನ ಲಕ್ಷ್ಮಿ, ಧಾನ್ಯಲಕ್ಷ್ಮಿ, ಸಂತಾನ ಲಕ್ಷ್ಮಿ , ವೀರಲಕ್ಷ್ಮೀ, ವಿದ್ಯಾಲಕ್ಷ್ಮೀ, ವಿಜಯಲಕ್ಷ್ಮಿ ಮೊದಲಾದವುಗಳು ಅಷ್ಟಲಕ್ಷ್ಮಿಯ ಎಂಟು ರೂಪಗಳು

ಧನಲಕ್ಷ್ಮೀಯ ಕೃಪೆ ನಮ್ಮೆಲ್ಲರಿಗೆ ಇರಲಿ Read More »

ನಾನಿಂದು ಮಕ್ಕಳ ದಿನ ಆಚರಣೆ ಮಾಡಲಿಲ್ಲ ಏಕೆಂದರೆ…

ಇಂದಿಗೂ ಶಿವಕಾಶಿಯ ಪಟಾಕಿ ಮತ್ತು ಬೆಂಕಿಪೆಟ್ಟಿಗೆಯ ಕಂಪೆನಿಗಳಲ್ಲಿ ದುಡಿದು ತಿನ್ನುವ, ಆಗಾಗ ನಡೆಯುವ ಬೆಂಕಿ ಅವಘಡ ಮತ್ತು ಸ್ಫೋಟಗಳಲ್ಲಿ ಕೈ, ಕಣ್ಣು ಕಳೆದುಕೊಳ್ಳುವ ನತದೃಷ್ಟ ಮಕ್ಕಳು ಇಂದಿಗೂ ನನ್ನ ಕಣ್ಣ ಮುಂದೆ ಇದ್ದಾರೆ!ಶಾಲೆಗಳಿಂದ ಹೊರಗೆ ಉಳಿದು ಇಂದಿಗೂ ಕೂಲಿ ಕೆಲಸ ಮಾಡಿ, ಹೊಟೇಲುಗಳಲ್ಲಿ ದುಡಿದು, ಗದ್ದೆಗಳಲ್ಲಿ ದುಡಿದು ತಮ್ಮ ತಮ್ಮ ಮನೆಗಳ ಅಪ್ರಾಪ್ತ ಯಜಮಾನರು ನನ್ನ ಕಣ್ಣ ಮುಂದಿದ್ದಾರೆ!ಟಿವಿಯ ರಿಯಾಲಿಟಿ ಶೋಗಳಲ್ಲಿ ಬಾಲಕಲಾವಿದ ಆಗಿ, ಶಾಲೆಯನ್ನು ಮರೆತು, ಟಿವಿ ವಾಹಿನಿಗಳ TRP ಮತ್ತು ಹೆತ್ತವರ EGO ಖಜಾನೆಯನ್ನು

ನಾನಿಂದು ಮಕ್ಕಳ ದಿನ ಆಚರಣೆ ಮಾಡಲಿಲ್ಲ ಏಕೆಂದರೆ… Read More »

OTTಯಲ್ಲಿ ದಾಖಲೆ ಬರೆದ ಲಕ್ಷ್ಮೀ

ಅಕ್ಷಯ ಕುಮಾರ್ ಅಭಿನಯದ ಲಕ್ಷ್ಮೀ ಹಿಂದಿ ಸಿನಿಮಾ OTTಯಲ್ಲಿ ಈ ದೀಪಾವಳಿಗೆ ಬಿಡುಗಡೆಯಾಗಿದ್ದು, ಮೊದಲ ದಿನದ ಕಲೆಕ್ಷನ್ ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿದಿದೆ. ಅಷ್ಟು ಹೆವಿ ಬಜೆಟ್ಟಿನ ಮಾಸ್ ಫಿಲ್ಮನ್ನು ಥಿಯೇಟರಿನಲ್ಲಿ ಬಿಡುಗಡೆ ಮಾಡದೆ OTTಯಲ್ಲಿ ಬಿಡುಗಡೆ ಮಾಡಿದ ನಿರ್ಮಾಪಕರ ಧೈರ್ಯವು ಮೆಚ್ಚತಕ್ಕದ್ದೇ ಆಗಿದೆ.“ನನಗೆ ಈ ಸಿನೆಮಾದ ಮೇಲೆ ಅಗಾಧ ವಿಶ್ವಾಸವಿದೆ. ನಾನು ಈವರೆಗೆ ಮಾಡಿದ್ದಕ್ಕಿಂತ ಡಿಫರೆಂಟ್ ಆದ ಪಾತ್ರ ಅದು. ನಾನು ಟ್ರಾನ್ಸ್ ಜೆಂಡರ್ ಪಾತ್ರವನ್ನು ಯಾವತ್ತೂ ಮಾಡಿರಲಿಲ್ಲ. ವಿಮರ್ಶಕರು ನನ್ನ ಫಿಲ್ಮನ್ನು ಇಷ್ಟ ಪಡದೆ

OTTಯಲ್ಲಿ ದಾಖಲೆ ಬರೆದ ಲಕ್ಷ್ಮೀ Read More »

ನಮ್ಮೊಳಗೊಬ್ಬ ನರಕಾಸುರ…

ಪ್ರಾಗ್ಜೋತಿಷ್ಯಪುರ ನಗರವನ್ನು ಆಳುತ್ತಿದ್ದ ನರಕಾಸುರ ಬಹು ದೊಡ್ಡ ದೈವಭಕ್ತ ಆಗಿದ್ದ. ಆದರೆ ತಲೆಗೆ ಅಡರಿದ ಹುಂಬತನ, ದುರಹಂಕಾರ ಮತ್ತು ದುರಭಿಮಾನ ಅವನನ್ನು ಸರ್ವನಾಶ ಮಾಡಿತು.ಅವನು ಬ್ರಹ್ಮ ದೇವರನ್ನು ತಪಸ್ಸಿನಿಂದ ಒಲಿಸಿಕೊಂಡು ಪಡೆದ ವರವೆಂದರೆ ಚಿರಂಜೀವಿತ್ವ. ತಪಸ್ಸಿನ ಫಲವಾಗಿ ಸ್ವಂತಕ್ಕೆ ವರ ಪಡೆಯುವ ದುಷ್ಟ ಮನಸ್ಥಿತಿ ಅದು. ಅತ್ಯಂತ ಅಪಾಯಕಾರಿ. ಋಷಿ ,ಮುನಿಗಳು ತಪಸ್ಸನ್ನು ಆಚರಿಸುವುದು ಲೋಕದ ಕಲ್ಯಾಣಕ್ಕೆ. ನರಕಾಸುರ ತಪಸ್ಸು ಮಾಡಿ ವರ ಪಡೆದದ್ದು ತನ್ನ ಕಲ್ಯಾಣಕ್ಕೆ. ಇದು ಸಜ್ಜನರ ಮತ್ತು ದುರ್ಜನರ ನಡುವಿನ ಪ್ರಮುಖವಾದ ವ್ಯತ್ಯಾಸ.ದೇವರು

ನಮ್ಮೊಳಗೊಬ್ಬ ನರಕಾಸುರ… Read More »

error: Content is protected !!
Scroll to Top