• All
  • ನಿಧನ
  • ನಮ್ಮೂರ ಸಾಧಕರು
  • ಸಿನೆಮಾ
  • ಸಂತಾಪ
  • ಸಂಪಾದಕೀಯ
  • ಸಂವಾದ
  • ಸುದ್ದಿ
  • ಅಂಕಣ
  • ಅಪಘಾತ
  • ಧಾರ್ಮಿಕ
  • ಶೈಕ್ಷಣಿಕ
  • ಶುಭವಿವಾಹ
  • ಮಾರುಕಟ್ಟೆ ದರ
  • ಉದ್ಯೋಗ ಮಾಹಿತಿ-ಅರ್ಜಿ
  • ಆರೋಗ್ಯಧಾರಾ
  • ಆರ್ಥಿಕತೆ
  • ಆತ್ಮಹತ್ಯೆ
  • ಇ-ಪೇಪರ್
  • ಇತರ ಸುದ್ದಿ
  • ಕರಾವಳಿ
  • ಕಾನೂನು ಕಣಜ
  • ಕಾರ್ಕಳ ಸುದ್ದಿ
  • ಕಾರ್ಕಳ ಮಾರುಕಟ್ಟೆ ದರ
  • ಕ್ಷೇತ್ರ ದರ್ಶನ
  • ಕ್ರೈಂ
  • ಕ್ರೀಡೆ
  • ಕ್ಲಾಸಿಫ್ಲೈಡ್ಸ್
  • ರಾಜಕೀಯ
  • ರಾಜ್ಯ
  • ರಾಜʼಪಥ (ರಾಜೇಂದ್ರ ಭಟ್‌ ಬರಹ)
  • ಬರಹ
  • ದಕ್ಷಿನ ಕನ್ನಡ
  • ದಕ್ಷಿಣ ಕನ್ನಡ
  • ದೇಶ
  • ತಂತ್ರಜ್ಞಾನ
  • ಹೆಬ್ರಿ ಸುದ್ದಿ
  • ಹೊರನಾಡ ಕಾರ್ಕಳದವರು
  • ಲೇಖನ
  • ಲೈವ್ ಲಿಂಕ್
  • ಪೇಟೆ ಧಾರಣೆ
  • ಜಿಲ್ಲಾ
  • ಚುನಾವಣೆ
  • ವಿಡಿಯೋ
  • ವಿದೇಶ
  • ವಾರ ಭವಿಷ್ಯ
  • ವಾರದ ವ್ಯಕ್ತಿ
  • ವಾಣಿಜ್ಯ
  • ವೈರಲ್ ಸುದ್ದಿ
  • Karkala Utsava
  • Uncategorized

ಮಾರುಕಟ್ಟೆ ದರ

ತರಕಾರಿ ಬೆಲೆಯಲ್ಲಿ ತುಸು ಇಳಿಕೆ

ಕೋಳಿ ಮಾಂಸ ದರದಲ್ಲಿ ಏರಿಕೆ – ಮೀನಿನ ಬೆಲೆಯಲ್ಲಿ ಯಥಾಸ್ಥಿತಿ ಕಾರ್ಕಳ : ಕಳೆದ ವಾರಕ್ಕೆ ಹೋಲಿಸಿದರೆ ಹೆಚ್ಚಿನ ತರಕಾರಿ ಬೆಲೆಯಲ್ಲಿ ಯಥಾಸ್ಥಿಯಿದ್ದು, ಉಳಿದಂತೆ ನುಗ್ಗೆ, ಬೀನ್ಸ್‌, ಲಿಂಬೆ ಸೇರಿದಂತೆ ಕೆಲ ತರಕಾರಿ ಬೆಲೆಯಲ್ಲಿ ತುಸು ಇಳಿಕೆಯಾಗಿದೆ. ಇನ್ನು ಶುಂಠಿ ಬೆಲೆಯಲ್ಲಿ ಸ್ವಲ್ಪ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಗುಳ್ಳ ಇಳುವರಿ ಕಡಿಮೆಯಾಗಿದೆ. ಮೀನು, ಮೊಟ್ಟೆ ಬೆಲೆಯಲ್ಲಿ ಯಥಾಸ್ಥಿತಿದ್ದು, ಕೋಳಿ ಮಾಂಸದಲ್ಲಿ ಏರಿಕೆಯಾಗಿದೆ. ತರಕಾರಿ ದರ ಕೆ.ಜಿ. ಗೆಕೊತ್ತಂಬರಿ ಸೊಪ್ಪು: -60-80 ರೂ., ಮುಳ್ಳುಸೌತೆ : 40-50ರೂ., ಶುಂಠಿ : […]

ತರಕಾರಿ ಬೆಲೆಯಲ್ಲಿ ತುಸು ಇಳಿಕೆ Read More »

ಈರುಳ್ಳಿ – ಬೆಳ್ಳುಳ್ಳಿ ದರದಲ್ಲಿ ಏರಿಕೆ

ಮೀನು – ಹಣ್ಣಿನ ಬೆಲೆಯಲ್ಲಿ ಯಥಾಸ್ಥಿತಿ ಕೋಳಿ ಮಾಂಸ – ಮೊಟ್ಟೆ ದರದಲ್ಲಿ ಹೆಚ್ಚಳ ಕಾರ್ಕಳ : ಇಳುವರಿಯ ಕೊರತೆಯಿಂದಾಗಿ ಈರುಳ್ಳಿ ಮತ್ತು ಬೆಳ್ಳುಳ್ಳಿ ದರದಲ್ಲಿ ಏರಿಕೆಯಾಗಿದ್ದು, ಮತ್ತೂ ಬೆಲೆಯೇರಿಕೆಯಾಗುವ ಸಾಧ್ಯತೆಯಿದೆ ಎನ್ನುತ್ತಾರೆ ತರಕಾರಿ ವ್ಯಾಪಾರಸ್ಥರು. ಟ್ಯೊಮ್ಯಾಟೋ, ಸೌತೆಕಾಯಿ ದರದಲ್ಲಿ ಕಳೆದ ವಾರಕ್ಕಿಂತ ಇಳಿಕೆಯಾಗಿದ್ದು, ಉಳಿದಂತೆ ಇತರೆ ತರಕಾರಿ ಬೆಲೆಯಲ್ಲಿ ತುಸು ಪ್ರಮಾಣದಲ್ಲಿ ಏರಳಿತವಾಗಿದೆ. ಇನ್ನು ಮೀನಿನ ಬೆಲೆ ಕಳೆದ ವಾರದಷ್ಟೇ ಇದ್ದು, ಇಳುವರಿ ಕಡಿಮೆಯಿದೆ. ಕೋಳಿ ಮಾಂಸ ಮತ್ತು ಮೊಟ್ಟೆ ಬೆಲೆಯಲ್ಲಿ ಹೆಚ್ಚಳವಾಗಿದೆ. ತರಕಾರಿ ದರ

ಈರುಳ್ಳಿ – ಬೆಳ್ಳುಳ್ಳಿ ದರದಲ್ಲಿ ಏರಿಕೆ Read More »

ಈರುಳ್ಳಿ – ಬೆಳ್ಳುಳ್ಳಿ- ನುಗ್ಗೆ ದರದಲ್ಲಿ ಏರಿಕೆ

ಮೀನಿನ ಬೆಲೆಯಲ್ಲಿ ಯಥಾಸ್ಥಿತಿ – ಮೊಟ್ಟೆ ಬೆಲೆ ಏರಿಕೆ ಕಾರ್ಕಳ : ಕಳೆದ ವಾರಕ್ಕೆ ಹೋಲಿಸಿದರೆ ತರಕಾರ ಈರುಳ್ಳಿ, ಬೆಳ್ಳುಳ್ಳಿ ಮತ್ತು ನುಗ್ಗೆಕಾಯಿ ದರದಲ್ಲಿ ಏರಿಕೆಯಾಗಿದೆ. ಇನ್ನು ಮೀನಿನ ದರದಲ್ಲಿ ಯಥಾಸ್ಥಿತಿಯಿದ್ದು, 7.50 ರೂ. ಇದ್ದ ಮೊಟ್ಟೆ ಬೆಲೆ 8ಕ್ಕೆ ಏರಿದೆ. ತರಕಾರಿ ದರ ಕೆ.ಜಿ. ಗೆಕೊತ್ತಂಬರಿ ಸೊಪ್ಪು: -80-100 ರೂ., ಮುಳ್ಳುಸೌತೆ : 35-40ರೂ., ಶುಂಠಿ : 130ರೂ., ಟೊಮ್ಯಾಟೋ : 35-40 ರೂ., ಈರುಳ್ಳಿ :30-35ರೂ., ಬಟಾಟೆ : 25-30 ರೂ., ಬೆಳ್ಳುಳ್ಳಿ 240

ಈರುಳ್ಳಿ – ಬೆಳ್ಳುಳ್ಳಿ- ನುಗ್ಗೆ ದರದಲ್ಲಿ ಏರಿಕೆ Read More »

ಬೀನ್ಸ್‌, ಕ್ಯಾರೆಟ್‌, ಕ್ಯಾಪ್ಸಿಕಂ ಬೆಲೆಯಲ್ಲಿ ಏರಿಕೆ

ರಾಂಬೂಟನ್‌, ನೇರಳೆಗೆ ಹೆಚ್ಚಿದ ಬೇಡಿಕೆ – ಮೀನಿನ ದರದಲ್ಲಿ ತುಸು ಏರಿಕೆ ಕಾರ್ಕಳ : ಕರ್ನಾಟಕದಿಂದ ಹೊರರಾಜ್ಯಗಳಿಗೆ ತರಕಾರಿಗಳು ಸರಬರಾಜು ಆಗುತ್ತಿರುವ ಹಿನ್ನೆಲೆ ಮತ್ತು ಮಳೆಗಾಲದಿಂದ ತರಕಾರಿ ಇಳುವರಿ ಕಡಿಮೆಯಾಗುತ್ತಿರುವುದರಿಂದ ತರಕಾರಿ ದರದಲ್ಲಿ ಮುಖ್ಯವಾಗಿ ಬೀನ್ಸ್‌, ಕ್ಯಾರೆಟ್‌, ಕ್ಯಾಪ್ಸಿಕಂ ಬೆಲೆಯಲ್ಲಿ ಏರಿಕೆಯಾಗಿದೆ. ಇನ್ನು ಮಳೆಗಾಲದಿಂದಾಗಿ ಮೀನುಗಾರಿಕೆಗೆ ನಿಷೇಧ ಹೇರಿರುವುದರಿಂದ ಮೀನು ಪೂರೈಕೆಯಲ್ಲಿ ಕುಸಿತವಾಗಿದ್ದು, ಬೆಲೆಯಲ್ಲಿ ತುಸು ಏರಿಕೆಯಾಗಿದೆ. ರಾಂಬೂಟನ್‌ ಮತ್ತು ನೇರಳೆ ಹಣ್ಣು ಈ ಋತುವಿನಲ್ಲಿ ಯಥೇಚ್ಛವಾಗಿ ಸಿಗುವುದರಿಂದ ಮಾರುಕಟ್ಟೆಯಲ್ಲಿ ಪೂರೈಕೆಯೊಂದಿಗೆ ಬೇಡಿಕೆಯೂ ಹೆಚ್ಚಿದೆ. ತರಕಾರಿ ದರ

ಬೀನ್ಸ್‌, ಕ್ಯಾರೆಟ್‌, ಕ್ಯಾಪ್ಸಿಕಂ ಬೆಲೆಯಲ್ಲಿ ಏರಿಕೆ Read More »

ಗ್ರಾಹಕರಿಗೆ ಮತ್ತೊಂದು ಶಾಕ್ – ಪೆಟ್ರೋಲ್, ಗ್ಯಾಸ್ ಬಳಿಕ ಅಕ್ಕಿ ಬೆಲೆ ಗಗನಕ್ಕೆ

ಬೆಂಗಳೂರು: ಪೆಟ್ರೋಲ್, ಡೀಸೆಲ್, ಗ್ಯಾಸ್ ಹಾಗೂ ತರಕಾರಿ ಬೆಲೆ ಏರಿಕೆಯ ನಡುವೆಯೇ ಇದೀಗ ಅಕ್ಕಿ ಬೆಲೆಯೂ ಹೆಚ್ಚಳವಾಗಿದೆ.ವಿವಿಧ ತಳಿಯ ಅಕ್ಕಿ ದರದಲ್ಲಿ ಕೆ.ಜಿಗೆ 10 ರಿಂದ 20 ರೂಪಾಯಿವರೆಗೆ ಏರಿಕೆಯಾಗಿದ್ದು, ಇದರಿಂದ ಗ್ರಾಹಕರ ಜೇಬಿಗೆ ಮತ್ತಷ್ಟು ಹೊರೆ ಬಿದ್ದಂತಾಗಿದೆ.ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾಗಿದ್ದು, ಪೂರೈಕೆ ಕಡಿಮೆಯಾಗಿದೆ. ಇದರ ಜೊತೆಗೆ ವಿವಿಧ ದೇಶಗಳಿಗೆ ಅಕ್ಕಿ ರಫ್ತು ಮಾಡಲು ಕೇಂದ್ರ ಸರ್ಕಾರ ಅವಕಾಶ ನೀಡಿರುವುದರಿಂದ ಸ್ಥಳೀಯ ಮಾರುಕಟ್ಟೆಯಲ್ಲಿ ಅಕ್ಕಿಯ ಲಭ್ಯತೆ ಕಡಿಮೆಯಾಗಿದೆ. ಇದೇ ಕಾರಣದಿಂದ ಬೆಲೆ ಏರಿಕೆಯಾಗುತ್ತಿದೆ ಎಂದು ಸ್ಥಳೀಯ ವ್ಯಾಪಾರಿಗಳು

ಗ್ರಾಹಕರಿಗೆ ಮತ್ತೊಂದು ಶಾಕ್ – ಪೆಟ್ರೋಲ್, ಗ್ಯಾಸ್ ಬಳಿಕ ಅಕ್ಕಿ ಬೆಲೆ ಗಗನಕ್ಕೆ Read More »

ತರಕಾರಿ ಬೆಲೆಯಲ್ಲಿ ಏರಿಳಿತ – ಮೀನು ಇಳುವರಿ ಕುಸಿತ

ಮಾವು, ನೇರಳೆಗೆ ಹೆಚ್ಚಿದ ಬೇಡಿಕೆ ಕಾರ್ಕಳ : ಮಳೆಗಾಲದಲ್ಲಿ ಕೆಲ ತರಕಾರಿಯ ಇಳುವರಿಯಲ್ಲಿ ಏರುಪೇರಾಗುವುದರಿಂದ ಬೆಲೆಯಲ್ಲೂ ಏರಿಳಿತವಾಗುತ್ತದೆ. ಅಂತೆಯೇ ಇಂದು ಬೆಳ್ಳುಳ್ಳಿ, ಕ್ಯಾಪ್ಸಿಕಂ, ಟೊಮ್ಯಾಟೋ ಬೆಲೆ ತುಸು ಏರಿಕೆಯಿದೆ. ಇನ್ನು ಮಾವು, ನೇರಳೆ, ರಾಂಬೂಟನ್‌, ಪಿಯರ್ಸ್‌ ಹಣ್ಣುಗಳು ಈ ಋತುವಿನಲ್ಲಿ ಯೇಥೆಚ್ಚವಾಗಿ ಸಿಗುತ್ತಿದ್ದು, ಮಾರುಕಟ್ಟೆಯಲ್ಲಿ ಬೇಡಿಕೆಯೂ ಹೆಚ್ಚಿದೆ. ಮಳೆಗಾಲದ ಮುಂಜಾಗ್ರತ ಕ್ರಮವಾಗಿ ಮೀನುಗಾರಿಕೆ ನಿಷೇಧ ಇರುವ ಕಾರಣ ಮೀನಿನ ಇಳುವರಿ ಕಡಿಮೆಯಿದೆ. ತರಕಾರಿ ದರ ಕೆ.ಜಿ. ಗೆಕೊತ್ತಂಬರಿ ಸೊಪ್ಪು: -80-100 ರೂ., ಮುಳ್ಳುಸೌತೆ : 35-40ರೂ., ಶುಂಠಿ

ತರಕಾರಿ ಬೆಲೆಯಲ್ಲಿ ಏರಿಳಿತ – ಮೀನು ಇಳುವರಿ ಕುಸಿತ Read More »

ತರಕಾರಿ – ಮೀನಿನ ದರದಲ್ಲಿ ಯಥಾಸ್ಥಿತಿ

ಮುಂದಿನ ವಾರ ಬೆಲೆ ಏರಿಕೆ ಸಾಧ್ಯತೆ ಕಾರ್ಕಳ : ಕಳೆದ ಶನಿವಾರಕ್ಕೆ ಹೋಲಿಸಿದರೆ ಇಂದು ಸಹ ತರಕಾರಿ, ಮೀನು ಮತ್ತು ಕೋಳಿ ಮಾಂಸ ದರದಲ್ಲಿ ಯಥಾಸ್ಥಿತಿಯಿದೆ. ಆದರೆ ಮುಂದಿನ ವಾರ ಯುಗಾದಿ ಮತ್ತು ರಂಜಾನ್ ಹಬ್ಬ ಒಟ್ಟೊಟ್ಟಿಗೆ ಇರಲಿರುವುದರಿಂದ ಟೊಮ್ಯಾಟೋ ಸೇರಿದಂತೆ ತರಕಾರಿ ದರದಲ್ಲಿ ಏರಿಕೆಯಾಗುವ ಸಾಧ್ಯತೆಯಿದೆ ಎನ್ನುತ್ತಾರೆ ತರಕಾರಿ ವ್ಯಾಪಾರಸ್ಥರು. ತರಕಾರಿ ದರ ಕೆ.ಜಿ. ಗೆಕೊತ್ತಂಬರಿ ಸೊಪ್ಪು: -100-120 ರೂ., ಮುಳ್ಳುಸೌತೆ : 40-50 ರೂ., ಶುಂಠಿ : 100ರೂ., ಟೊಮ್ಯಾಟೋ : 30 -35

ತರಕಾರಿ – ಮೀನಿನ ದರದಲ್ಲಿ ಯಥಾಸ್ಥಿತಿ Read More »

ತರಕಾರಿ – ಮೀನಿದ ದರದಲ್ಲಿ ಏರಿಕೆ

ಕಾರ್ಕಳ : ಕಳೆದ ಶನಿವಾರಕ್ಕೆ ಹೋಲಿಸಿದರೆ ಕಾರ್ಕಳ ಮಾರುಕಟ್ಟೆಯಲ್ಲಿ ಇಂದು ತರಕಾರಿ ಮತ್ತು ಮೀನಿನ ದರದಲ್ಲಿ ಏರಿಕೆ ಕಂಡಿದೆ. ಬಿಸಿಲಿನ ಹೆಚ್ಚಳದಿಂದ ತರಕಾರಿ ಇಳುವರಿ ಕಡಿಮೆಯಾಗಿರುವುದು ತರಕಾರಿ ದರ ಏರಿಕೆಗೆ ಒಂದು ಕಾರಣವಾದರೆ ಇನ್ನು ಮದುವೆ ಸೇರಿದಂತೆ ಇನ್ನಿತರೆ ಸಮಾರಂಭಗಳು ಹೆಚ್ಚಿರುವ ಕಾರಣ ತರಕಾರಿಗೆ ಬೇಡಿಕೆ ಹೆಚ್ಚಿದ್ದು ಇದು ಕೂಡ ಬೆಲೆ ಏರಿಕೆಗೆ ಕಾರಣವಾಗಿದೆ ಎನ್ನುತ್ತಾರೆ ವ್ಯಾಪಾರಸ್ಥರು. ತರಕಾರಿ ದರ ಕೆ.ಜಿ. ಗೆಕೊತ್ತಂಬರಿ ಸೊಪ್ಪು: 100-120 ರೂ., ಮುಳ್ಳುಸೌತೆ : 50-60ರೂ., ಶುಂಠಿ : 80ರೂ., ಟೊಮ್ಯಾಟೋ

ತರಕಾರಿ – ಮೀನಿದ ದರದಲ್ಲಿ ಏರಿಕೆ Read More »

ತರಕಾರಿ ದರದಲ್ಲಿ ಇಳಿಕೆ : ಮೀನಿನ ದರದಲ್ಲಿ ಯಥಾಸ್ಥಿತಿ

ಕಾರ್ಕಳ : ಕಾರ್ಕಳ ಮಾರುಕಟ್ಟೆಯಲ್ಲಿ ಕಳೆದ ಶನಿವಾರಕ್ಕೆ ಹೋಲಿಸಿದೆ ತರಕಾರಿ ದರದಲ್ಲಿ ಸ್ವಲ್ಪ ಪ್ರಮಾಣದಲ್ಲಿ ಇಳಿಕೆ ಕಂಡಿದೆ. ಇನ್ನು ಹಣ್ಣು ಮತ್ತು ಮೀನಿನ ದರದಲ್ಲಿ ಯಥಾಸ್ಥಿತಿಯಿದೆ. ತರಕಾರಿ ದರ ಕೆ.ಜಿ. ಗೆಕೊತ್ತಂಬರಿ ಸೊಪ್ಪು: 80-100 ರೂ., ಮುಳ್ಳುಸೌತೆ : 40ರೂ., ಶುಂಠಿ : 80ರೂ., ಟೊಮ್ಯಾಟೋ : 25-30 ರೂ., ಈರುಳ್ಳಿ :25 ರೂ., ಬಟಾಟೆ : 25-30 ರೂ., ಬೆಳ್ಳುಳ್ಳಿ 160: ರೂ., ಸೌತೆ : 25 ರೂ., ಬೀನ್ಸ್‌ : 50-60 ರೂ., ಕಾಯಿಮೆಣಸು

ತರಕಾರಿ ದರದಲ್ಲಿ ಇಳಿಕೆ : ಮೀನಿನ ದರದಲ್ಲಿ ಯಥಾಸ್ಥಿತಿ Read More »

ತರಕಾರಿ ಬೆಲೆಯಲ್ಲಿ ಏರಿಳಿತ – ಮೀನಿನ ದರದಲ್ಲಿ ಏರಿಕೆ

ಕಾರ್ಕಳ : ಕಾರ್ಕಳ ಮಾರುಕಟ್ಟೆಯಲ್ಲಿ ಕಳೆದ ವಾರಕ್ಕೆ ಹೋಲಿಸಿದರೆ ಕೆಲ ತರಕಾರಿ ದರದಲ್ಲಿ ಇಳಿಕೆಯಾಗಿದ್ದು ಇನ್ನು ಕೆಲ ತರಕಾರಿ ದರದಲ್ಲಿ ತುಸು ಹೆಚ್ಚಳವಾಗಿದೆ. ಮೀನಿದ ದರದಲ್ಲಿ ಏರಿಕೆಯಾಗಿದೆ. ತರಕಾರಿ ದರ ಕೆ.ಜಿ. ಗೆಕೊತ್ತಂಬರಿ ಸೊಪ್ಪು: 50-60 ರೂ., ಮುಳ್ಳುಸೌತೆ : 40-ರೂ., ಶುಂಠಿ : 100ರೂ., (ಹೊಸ ಶುಂಠಿ 80ರೂ.) ಟೊಮ್ಯಾಟೋ : 30-35 ರೂ., ಈರುಳ್ಳಿ : 30ರೂ., ಬಟಾಟೆ : 25-30 ರೂ., ಬೆಳ್ಳುಳ್ಳಿ 200: ರೂ., ಸೌತೆ : 25-30 ರೂ., ಬೀನ್ಸ್‌

ತರಕಾರಿ ಬೆಲೆಯಲ್ಲಿ ಏರಿಳಿತ – ಮೀನಿನ ದರದಲ್ಲಿ ಏರಿಕೆ Read More »

error: Content is protected !!
Scroll to Top