• All
  • ನಿಧನ
  • ನಮ್ಮೂರ ಸಾಧಕರು
  • ಸಿನೆಮಾ
  • ಸಂತಾಪ
  • ಸಂಪಾದಕೀಯ
  • ಸಂವಾದ
  • ಸುದ್ದಿ
  • ಅಂಕಣ
  • ಅಪಘಾತ
  • ಧಾರ್ಮಿಕ
  • ಶೈಕ್ಷಣಿಕ
  • ಶುಭವಿವಾಹ
  • ಮಾರುಕಟ್ಟೆ ದರ
  • ಉದ್ಯೋಗ ಮಾಹಿತಿ-ಅರ್ಜಿ
  • ಆರೋಗ್ಯಧಾರಾ
  • ಆರ್ಥಿಕತೆ
  • ಆತ್ಮಹತ್ಯೆ
  • ಇ-ಪೇಪರ್
  • ಇತರ ಸುದ್ದಿ
  • ಕರಾವಳಿ
  • ಕಾನೂನು ಕಣಜ
  • ಕಾರ್ಕಳ ಸುದ್ದಿ
  • ಕಾರ್ಕಳ ಮಾರುಕಟ್ಟೆ ದರ
  • ಕ್ಷೇತ್ರ ದರ್ಶನ
  • ಕ್ರೈಂ
  • ಕ್ರೀಡೆ
  • ಕ್ಲಾಸಿಫ್ಲೈಡ್ಸ್
  • ರಾಜಕೀಯ
  • ರಾಜ್ಯ
  • ರಾಜʼಪಥ (ರಾಜೇಂದ್ರ ಭಟ್‌ ಬರಹ)
  • ಬರಹ
  • ದಕ್ಷಿನ ಕನ್ನಡ
  • ದಕ್ಷಿಣ ಕನ್ನಡ
  • ದೇಶ
  • ತಂತ್ರಜ್ಞಾನ
  • ಹೆಬ್ರಿ ಸುದ್ದಿ
  • ಹೊರನಾಡ ಕಾರ್ಕಳದವರು
  • ಲೇಖನ
  • ಲೈವ್ ಲಿಂಕ್
  • ಪೇಟೆ ಧಾರಣೆ
  • ಜಿಲ್ಲಾ
  • ಚುನಾವಣೆ
  • ವಿಡಿಯೋ
  • ವಿದೇಶ
  • ವಾರ ಭವಿಷ್ಯ
  • ವಾರದ ವ್ಯಕ್ತಿ
  • ವಾಣಿಜ್ಯ
  • ವೈರಲ್ ಸುದ್ದಿ
  • Karkala Utsava
  • Uncategorized

ಕಾರ್ಕಳ ಮಾರುಕಟ್ಟೆ ದರ

ತರಕಾರಿ ದರದಲ್ಲಿ ಭಾರೀ ಇಳಿಕೆ

ಮೀನಿನ ದರದಲ್ಲಿ ಯಥಾಸ್ಥಿತಿ – ಮೊಟ್ಟೆ ಬೆಲೆ ಏರಿಕೆ ಕಾರ್ಕಳ : ಟೊಮ್ಯಾಟೋ ಸೇರಿದಂತೆ ತರಕಾರಿ ಬೆಲೆಯಲ್ಲಿ ಭಾರೀ ಇಳಿಕೆ ಕಂಡಿದೆ. ಇನ್ನು ಮೀನು, ಹಣ್ಣಿನ ಬೆಲೆಯಲ್ಲಿ ಯಥಾಸ್ಥಿತಿಯಿದ್ದು ಮೊಟ್ಟೆ, ಕೋಳಿ ಮಾಂಸ ಬೆಲೆಯಲ್ಲಿ ಹೆಚ್ಚಳವಾಗಿದೆ. ತರಕಾರಿ ದರ ಕೆ.ಜಿ. ಗೆಕೊತ್ತಂಬರಿ ಸೊಪ್ಪು: 70-80 ರೂ., ಮುಳ್ಳುಸೌತೆ : 40-50ರೂ., (ಊರು – 80 ರೂ.) ಶುಂಠಿ : 130 -140 ರೂ., ಟೊಮ್ಯಾಟೋ : 20 ರೂ., ಈರುಳ್ಳಿ :35-40ರೂ., ಬಟಾಟೆ : 25-30 ರೂ., […]

ತರಕಾರಿ ದರದಲ್ಲಿ ಭಾರೀ ಇಳಿಕೆ Read More »

ತರಕಾರಿ ಬೆಲೆಯಲ್ಲಿ ಏರಿಳಿತ – ಮೀನು ಇಳುವರಿ ಕುಸಿತ

ಮಾವು, ನೇರಳೆಗೆ ಹೆಚ್ಚಿದ ಬೇಡಿಕೆ ಕಾರ್ಕಳ : ಮಳೆಗಾಲದಲ್ಲಿ ಕೆಲ ತರಕಾರಿಯ ಇಳುವರಿಯಲ್ಲಿ ಏರುಪೇರಾಗುವುದರಿಂದ ಬೆಲೆಯಲ್ಲೂ ಏರಿಳಿತವಾಗುತ್ತದೆ. ಅಂತೆಯೇ ಇಂದು ಬೆಳ್ಳುಳ್ಳಿ, ಕ್ಯಾಪ್ಸಿಕಂ, ಟೊಮ್ಯಾಟೋ ಬೆಲೆ ತುಸು ಏರಿಕೆಯಿದೆ. ಇನ್ನು ಮಾವು, ನೇರಳೆ, ರಾಂಬೂಟನ್‌, ಪಿಯರ್ಸ್‌ ಹಣ್ಣುಗಳು ಈ ಋತುವಿನಲ್ಲಿ ಯೇಥೆಚ್ಚವಾಗಿ ಸಿಗುತ್ತಿದ್ದು, ಮಾರುಕಟ್ಟೆಯಲ್ಲಿ ಬೇಡಿಕೆಯೂ ಹೆಚ್ಚಿದೆ. ಮಳೆಗಾಲದ ಮುಂಜಾಗ್ರತ ಕ್ರಮವಾಗಿ ಮೀನುಗಾರಿಕೆ ನಿಷೇಧ ಇರುವ ಕಾರಣ ಮೀನಿನ ಇಳುವರಿ ಕಡಿಮೆಯಿದೆ. ತರಕಾರಿ ದರ ಕೆ.ಜಿ. ಗೆಕೊತ್ತಂಬರಿ ಸೊಪ್ಪು: -80-100 ರೂ., ಮುಳ್ಳುಸೌತೆ : 35-40ರೂ., ಶುಂಠಿ

ತರಕಾರಿ ಬೆಲೆಯಲ್ಲಿ ಏರಿಳಿತ – ಮೀನು ಇಳುವರಿ ಕುಸಿತ Read More »

ತರಕಾರಿ ದರದಲ್ಲಿ ಯಥಾಸ್ಥಿತಿ – ಮೀನಿನ ದರದಲ್ಲಿ ಇಳಿಕೆ

ಕಾರ್ಕಳ : ತರಕಾರಿ ದರದಲ್ಲಿ ಯಥಾಸ್ಥಿತಿಯಿದ್ದು. ಮೀನಿನ ದರದಲ್ಲಿ ತುಸು ಇಳಿಕೆಯಾಗಿದೆ. ತರಕಾರಿ ದರ ಕೆ.ಜಿ. ಗೆಕೊತ್ತಂಬರಿ ಸೊಪ್ಪು: 50-60 ರೂ., ಮುಳ್ಳುಸೌತೆ : 40-ರೂ., ಶುಂಠಿ : 100ರೂ., (ಹೊಸ ಶುಂಠಿ 80ರೂ.) ಟೊಮ್ಯಾಟೋ : 35-40 ರೂ., ಈರುಳ್ಳಿ : 35ರೂ., ಬಟಾಟೆ : 25-30 ರೂ., ಬೆಳ್ಳುಳ್ಳಿ 200: ರೂ., ಸೌತೆ : 35 ರೂ., ಬೀನ್ಸ್‌ : 60 -70 ರೂ., ಕಾಯಿಮೆಣಸು :70-80 ರೂ., ಕ್ಯಾರೆಟ್‌ : 70 ರೂ.,

ತರಕಾರಿ ದರದಲ್ಲಿ ಯಥಾಸ್ಥಿತಿ – ಮೀನಿನ ದರದಲ್ಲಿ ಇಳಿಕೆ Read More »

ಸೆ.30 ರವರೆಗೆ ನ್ಯೂ ಪವನ್‌ ಜ್ಯುವೆಲ್ಲರ್ಸ್‌ನಲ್ಲಿ ನವರಾತ್ರಿ ಹಬ್ಬದ ಆಫರ್‌

ಕಾರ್ಕಳ : ಕಾರ್ಕಳದ ಪ್ರತಿಷ್ಠಿತ ಚಿನ್ನಾಭರಣ ಮಳಿಗೆಯಾದ ನ್ಯೂ ಪವನ್‌ ಜ್ಯುವೆಲ್ಲರ್ಸ್‌ನಲ್ಲಿ ನವರಾತ್ರಿ ಹಬ್ಬದ ಪ್ರಯುಕ್ತ ಗ್ರಾಹಕರಿಗೆ ವಿಶೇಷ ಆಫರ್‌ ನೀಡಲಾಗಿದೆ. ಚಿನ್ನಾಭರಣ ಖರೀದಿಯ ಮೇಲೆ ಪ್ರತಿ ಗ್ರಾಂ. ಗೆ ರೂ. 250 ರಿಯಾಯಿತಿ ಹಾಗೂ ವಜ್ರಾಭರಣಗಳ ಮೇಲೆ ಪ್ರತಿ ಕ್ಯಾರೇಟ್‌ಗೆ ರೂ. 7000 ಸಾವಿರ ರಿಯಾಯಿತಿ ನೀಡಲಾಗುತ್ತಿದೆ ಎಂದು ನ್ಯೂ ಪವನ್‌ ಜ್ಯುವೆಲ್ಲರ್ಸ್‌ ಸಂಸ್ಥೆ ಪ್ರಕಟನೆಯಲ್ಲಿ ತಿಳಿಸಿದೆ.

ಸೆ.30 ರವರೆಗೆ ನ್ಯೂ ಪವನ್‌ ಜ್ಯುವೆಲ್ಲರ್ಸ್‌ನಲ್ಲಿ ನವರಾತ್ರಿ ಹಬ್ಬದ ಆಫರ್‌ Read More »

ಪೇಟೆಧಾರಣೆ : ಕೊರಳ‌ ಹಬ್ಬದ ಹಿನ್ನೆಲೆ‌ ಊರಿನ ತರಕಾರಿಗಳಿಗೆ ಬೆಲೆ‌ ಏರಿಕೆ

ಕಾರ್ಕಳ : ಕ್ರಿಶ್ಚಿಯನ್ನರ ಪ್ರಸಿದ್ಧ ಹಬ್ಬಗಳಲ್ಲಿ ಒಂದಾದ ಕೊರಳ ಹಬ್ಬದ (ಸೆ. 8ರಂದು) ಹಿನ್ನೆಲೆ ಊರಿನ ತರಕಾರಿಗಳಾದ ಬೆಂಡೆ, ಹೀರೆ, ಹಾಗಲಕಾಯಿ, ಮುಳ್ಳು ಸೌತೆ ಸೇರಿದಂತೆ ಇತರೆ ಊರಿನ ತರಕಾರಿಗಳ ಬೆಲೆಯಲ್ಲಿ ಏರಿಕೆಯಾಗಿದೆ. ಇನ್ನು ಉಳಿದಂತೆ ಘಾಟಿ ತರಕಾರಿ, ಹಣ್ಣಿನ ಬೆಲೆ ಯಥಾಸ್ಥಿತಿಯಲ್ಲಿದೆ. ಮೀನಿನ ಬೆಲೆಯಲ್ಲಿ ಕಳೆದ ವಾರಕ್ಕಿಂತ ಕೊಂಚ ಇಳಿಕೆ ಕಂಡಿದೆ. ಹಣ್ಣಿನ ಬೆಲೆ ಕೆ.ಜಿ. ಗೆಸೇಬು : 100-240 ರೂ., ದಾಳಿಂಬೆ : 160-240ರೂ., ದ್ರಾಕ್ಷಿ : 140 ರೂ., ಕಲ್ಲಂಗಡಿ : 30-40 ರೂ., ಬಾಳೆ :

ಪೇಟೆಧಾರಣೆ : ಕೊರಳ‌ ಹಬ್ಬದ ಹಿನ್ನೆಲೆ‌ ಊರಿನ ತರಕಾರಿಗಳಿಗೆ ಬೆಲೆ‌ ಏರಿಕೆ Read More »

ಬಜಗೋಳಿಯ ಆಶೀರ್ವಾದ್‌ ಎಲೆಕ್ಟ್ರಾನಿಕ್ಸ್‌ & ಫರ್ನಿಚರ್‌ನಲ್ಲಿ ದೀಪಾವಳಿ ಆಫರ್‌

ಕೇವಲ ರೂ. 11,990/-ಗೆ ಆಂಡ್ರಾಯ್ಡ್ ಎಲ್‌ಇಡಿ ಟಿವಿ ಬಜಗೋಳಿ : ಗ್ರಾಹಕರಿಗೆ ಎಲ್ಲಾ ಬ್ರಾಂಡಿನ ಗೃಹೋಪಯೋಗಿ ಉತ್ಪನ್ನಗಳ ಮಾರಾಟ ಹಾಗೂ ಸರ್ವಿಸ್‌ ಒದಗಿಸುತ್ತ ಬಜಗೋಳಿಯಲ್ಲಿ ಎಂಟು ವರುಷಗಳಿಂದ ಕಾರ್ಯನಿರ್ವಹಿಸುತ್ತಿದೆ ಆಶೀರ್ವಾದ್ ಎಲೆಕ್ಟ್ರಾನಿಕ್ಸ್ & ಫರ್ನೀಚರ್ಸ್. ಜನತೆಗೆ ಉತ್ತಮ ಗುಣಮಟ್ಟದ ಮತ್ತು ಆಕರ್ಷಕ ಉಡುಗೊರೆಗಳಿಂದ ದೀಪಾವಳಿ ಹಬ್ಬದ ಸಂಭ್ರಮಕ್ಕಾಗಿ ಪ್ರತಿ ಖರೀದಿಯ ಮೇಲೆ ಅತ್ಯುತ್ತಮ ಆಫರ್‌ ನೀಡಿದೆ. ಬಜಗೋಳಿಯ ಹೆಸರಾಂತ ಎಲೆಕ್ಟ್ರಾನಿಕ್ಸ್‌ ಮತ್ತು ಗೃಹೋಪಯೋಗಿ ವಸ್ತುಗಳ ಮಳಿಗೆಯಲ್ಲಿ ಟಿಲ್ಟಿಂಗ್‌ ಗ್ರೈಂಡರ್ ರೂ. 4990/- ನಿಂದ ಆರಂಭವಾಗಿದ್ದು, 32″ ಎಲ್ಇಡಿ

ಬಜಗೋಳಿಯ ಆಶೀರ್ವಾದ್‌ ಎಲೆಕ್ಟ್ರಾನಿಕ್ಸ್‌ & ಫರ್ನಿಚರ್‌ನಲ್ಲಿ ದೀಪಾವಳಿ ಆಫರ್‌ Read More »

ಕಾರ್ಕಳ ಪ್ರಕಾಶ್‌ ಜ್ಯುವೆಲ್ಲರ್ಸ್‌ – ದೀಪಾವಳಿ ಆಫರ್‌

ಕಾರ್ಕಳ : ದೀಪಾವಳಿ ಎಂದರೆ ಹೊಸ ಉಡುಗೆ-ತೊಡುಗೆಯ ಖರೀದಿಯ ಸಂಭ್ರಮ ಇರುತ್ತದೆ. ಜನರು ಚಿನ್ನಾಭರಣಗಳ ಖರೀದಿಗಾಗಿ ಉತ್ತಮ ಗುಣಮಟ್ಟದ ಆಭರಣಗಳ ಕಲೆಕ್ಷನ್‌ ಹೊಂದಿರುವ ಮಳಿಗೆಗಳ ಹುಡುಕಾಟದಲ್ಲಿರುತ್ತಾರೆ. ಇದೀಗ ಸಂತಸದ ವಿಚಾರವೇನೆಂದರೆ ಕಾರ್ಕಳದ ಮುಖ್ಯರಸ್ತೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಕಾಶ್‌ ಜ್ಯುವೆಲ್ಲರ್ಸ್‌ ಉತ್ತಮ ಗುಣಮಟ್ಟದ ಚಿನ್ನ ಬೆಳ್ಳಿ ವಜ್ರದ ಆಭರಣಗಳ ಮಳಿಗೆಯಾಗಿದ್ದು, ಗ್ರಾಹಕರಿಗೆ ದೀಪಾವಳಿಯ ಸಂಭ್ರಮಕ್ಕಾಗಿ ಪ್ರತಿ ಗ್ರಾಂ ಚಿನ್ನದ ಆಭರಣಗಳ ಖರೀದಿಯ ಮೇಲೆ ರೂ.100 ಡಿಸ್ಕೌಂಟ್‌ ನೀಡುತ್ತಿದ್ದಾರೆ. ಈ ಆಫರ್‌ ನ. 3 ರಿಂದ 31 ರವರೆಗೆ ಇರಲಿದ್ದು, ಈ

ಕಾರ್ಕಳ ಪ್ರಕಾಶ್‌ ಜ್ಯುವೆಲ್ಲರ್ಸ್‌ – ದೀಪಾವಳಿ ಆಫರ್‌ Read More »

ಬಜಗೋಳಿಯ ಅಮ್ಮ ಎಲೆಕ್ಟಾನಿಕ್ಸ್‌ನಲ್ಲಿ ದೀಪಾವಳಿ ಧಮಾಕ ಆಫರ್

ಬಜಗೋಳಿ : ಗ್ರಾಹಕರಿಗೆ ಒಂದೇ ಸೂರಿನಡಿ ಹಲವಾರು ಬ್ರಾಂಡಿನ ಉತ್ಪನ್ನಗಳ ಮಾರಾಟ ಹಾಗೂ ಸರ್ವಿಸ್‌ ಒದಗಿಸುತ್ತ ಬಜಗೋಳಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಮ್ಮ ಎಲೆಕ್ಟ್ರಾನಿಕ್ಸ್ ಜನತೆಗೆ ಉತ್ತಮ ಗುಣಮಟ್ಟದ ಶಾಪಿಂಗ್‌ ಅನುಭವ ನೀಡುವ ಸಲುವಾಗಿ, ದೀಪಾವಳಿ ಹಬ್ಬದ ಸಂಭ್ರಮಕ್ಕಾಗಿ ಪ್ರತಿ ಖರೀದಿಯ ಮೇಲೆ ಅತ್ಯುತ್ತಮ ಆಫರ್‌ ನೀಡಿದೆ. ಬಜಗೋಳಿಯ ಹೆಸರಾಂತ ಎಲೆಕ್ಟ್ರಾನಿಕ್ಸ್‌ ಮತ್ತು ಗೃಹೋಪಯೋಗಿ ವಸ್ತುಗಳ ಮಳಿಗೆಯಲ್ಲಿ ಸ್ಯಾಮ್‌ಸಂಗ್‌, ಎಲ್‌ಜಿ, ಪ್ಯಾನಾಸೋನಿಕ್‌, ಹೈರ್‌ ಮತ್ತು ಬಿಪಿಎಲ್ ಎಲ್‌ಇಡಿ ಟಿವಿ ರೂ. 4499/- ನಿಂದ ಆರಂಭವಾಗಿದ್ದು, 32″ ಎಲ್ಇಡಿ ಟಿವಿಯನ್ನು ಕೇವಲ

ಬಜಗೋಳಿಯ ಅಮ್ಮ ಎಲೆಕ್ಟಾನಿಕ್ಸ್‌ನಲ್ಲಿ ದೀಪಾವಳಿ ಧಮಾಕ ಆಫರ್ Read More »

ಪೇಟೆ ಧಾರಣೆ : ಗಗನಕ್ಕೇರಿದ ಈರುಳ್ಳಿ ಬೆಲೆ – ಯಥಾಸ್ಥಿತಿಯಲ್ಲಿ ಹಣ್ಣಿನ ದರ

ಕಾರ್ಕಳ : ಕಳೆದ 15 ದಿನಗಳಿಂದ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆಯಲ್ಲಿ ಏರಿಕೆಯಾಗುತ್ತಿದೆ. ಮತ್ತೂ ಹೆಚ್ಚಳವಾಗುವ ಸಾಧ್ಯತೆಯಿದೆ ಎನ್ನುತ್ತಾರೆ ತರಕಾರಿ ವ್ಯಾಪಾರಸ್ಥರು. ನವರಾತ್ರಿ ಹಬ್ಬ ಮುಗಿದಿದ್ದು, ಮೀನು ಮಾಂಸದ ಬೇಡಿಕೆ ಹೆಚ್ಚಳವಾಗುತ್ತಿದೆ. ಹಣ್ಣಿನ ದರ ಯಥಾಸ್ಥಿತಿಯಿದ್ದು, ದೀಪಾವಳಿಯ ಸಂದರ್ಭ ಹೆಚ್ಚಳವಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಹಣ್ಣಿನ ದರ ಕೆ.ಜಿ.ಗೆಸೇಬು :  120 ರೂ., ದಾಳಿಂಬೆ : 180 – 200 ರೂ., ದ್ರಾಕ್ಷಿ : 120-160 ರೂ., ಕಲ್ಲಂಗಡಿ : 30 ರೂ., ಬಾಳೆ : 100 ರೂ., ಕಿತ್ತಳೆ :

ಪೇಟೆ ಧಾರಣೆ : ಗಗನಕ್ಕೇರಿದ ಈರುಳ್ಳಿ ಬೆಲೆ – ಯಥಾಸ್ಥಿತಿಯಲ್ಲಿ ಹಣ್ಣಿನ ದರ Read More »

ಪೇಟೆ ಧಾರಣೆ – ತರಕಾರಿ‌ ಹಣ್ಣಿನ ದರ ಯಥಾಸ್ಥಿತಿ

ಹಬ್ಬದ ಹಿನ್ನೆಲೆ ಮೀನಿಗೆ ಕಡಿಮೆ ಬೇಡಿಕೆ ಕಾರ್ಕಳ : ಹಬ್ಬದ ಹಿನ್ನೆಲೆ ಈ ವಾರ ಮಾರುಕಟ್ಟೆಯಲ್ಲಿ ಹೂ ಹಣ್ಣು ಸೇರಿದಂತೆ ತರಕಾರಿ ದರದಲ್ಲಿ ಏರಿಕೆ ಕಂಡಿತ್ತು. ಇಂದು ಸಹ ಸಾಧಾರಣ ಅದೇ ದರವನ್ನು ಹೊಂದಿದೆ. ಬೆಳ್ಳುಳ್ಳಿಯ ದರ ಏರಿಕೆಯಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ದೇಶೀಯ ಸೇಬು ಹಣ್ಣಿನ ಇಳುವರಿ ಪ್ರಾರಂಭಗೊಂಡಿದೆ. ಹಬ್ಬದ ಆಚರಣೆಯಿಂದಾಗಿ ಮಾಂಸದ ಬೇಡಿಕೆ ಕಡಿಮೆ ಇದೆ.‌ ಇನ್ನು ಕಡಲಿಗೆ ಬೋಟ್ ಇಳಿಯದ ಕಾರಣ ಮಾರುಕಟ್ಟೆಯಲ್ಲಿ ಮೀನು ಕಡಿಮೆಯಿದೆ. ತರಕಾರಿ ದರ ಕೆ.ಜಿ. ಗೆಕೊತ್ತಂಬರಿ ಸೊಪ್ಪು: 50

ಪೇಟೆ ಧಾರಣೆ – ತರಕಾರಿ‌ ಹಣ್ಣಿನ ದರ ಯಥಾಸ್ಥಿತಿ Read More »

error: Content is protected !!
Scroll to Top