• All
  • ನಿಧನ
  • ನಮ್ಮೂರ ಸಾಧಕರು
  • ಸಿನೆಮಾ
  • ಸಂತಾಪ
  • ಸಂಪಾದಕೀಯ
  • ಸಂವಾದ
  • ಸುದ್ದಿ
  • ಅಂಕಣ
  • ಅಪಘಾತ
  • ಧಾರ್ಮಿಕ
  • ಶೈಕ್ಷಣಿಕ
  • ಶುಭವಿವಾಹ
  • ಮಾರುಕಟ್ಟೆ ದರ
  • ಉದ್ಯೋಗ ಮಾಹಿತಿ-ಅರ್ಜಿ
  • ಆರೋಗ್ಯಧಾರಾ
  • ಆರ್ಥಿಕತೆ
  • ಆತ್ಮಹತ್ಯೆ
  • ಇ-ಪೇಪರ್
  • ಇತರ ಸುದ್ದಿ
  • ಕರಾವಳಿ
  • ಕಾನೂನು ಕಣಜ
  • ಕಾರ್ಕಳ ಸುದ್ದಿ
  • ಕಾರ್ಕಳ ಮಾರುಕಟ್ಟೆ ದರ
  • ಕ್ಷೇತ್ರ ದರ್ಶನ
  • ಕ್ರೈಂ
  • ಕ್ರೀಡೆ
  • ಕ್ಲಾಸಿಫ್ಲೈಡ್ಸ್
  • ರಾಜಕೀಯ
  • ರಾಜ್ಯ
  • ರಾಜʼಪಥ (ರಾಜೇಂದ್ರ ಭಟ್‌ ಬರಹ)
  • ಬರಹ
  • ದಕ್ಷಿನ ಕನ್ನಡ
  • ದಕ್ಷಿಣ ಕನ್ನಡ
  • ದೇಶ
  • ತಂತ್ರಜ್ಞಾನ
  • ಹೆಬ್ರಿ ಸುದ್ದಿ
  • ಹೊರನಾಡ ಕಾರ್ಕಳದವರು
  • ಲೇಖನ
  • ಲೈವ್ ಲಿಂಕ್
  • ಪೇಟೆ ಧಾರಣೆ
  • ಜಿಲ್ಲಾ
  • ಚುನಾವಣೆ
  • ವಿಡಿಯೋ
  • ವಿದೇಶ
  • ವಾರ ಭವಿಷ್ಯ
  • ವಾರದ ವ್ಯಕ್ತಿ
  • ವಾಣಿಜ್ಯ
  • ವೈರಲ್ ಸುದ್ದಿ
  • Karkala Utsava
  • Uncategorized

ನಮ್ಮೂರ ಸಾಧಕರು

ಮುಂಬಯಿಯಲ್ಲಿ ಅಜೆಕಾರು ಕಲಾಭಿಮಾನಿ ಬಳಗ ಕಟ್ಟಿದ ಬಾಲಕೃಷ್ಣ ಶೆಟ್ಟಿ

25 ವರ್ಷಗಳಿಂದ ಯಕ್ಷಗಾನ – ತಾಳಮದ್ದಳೆ ಆಯೋಜನೆ ಕಳೆದ 25 ವರ್ಷಗಳಿಂದ ಮುಂಬಯಿ ಮಹಾನಗರದಲ್ಲಿ ಯಕ್ಷಗಾನ ಹಾಗೂ ತಾಳಮದ್ದಳೆ ಆಯೋಜಿಸಿಕೊಂಡು ಕಲಾಪ್ರೇಮಿಗಳ ಮೆಚ್ಚುಗೆಗೆ ಪಾತ್ರವಾದ ತಂಡ ತಂಡ ಅಜೆಕಾರು ಕಲಾಭಿಮಾನಿ ಬಳಗ. ಈ ಬಳಗದ ಸಾರಥ್ಯ ವಹಿಸಿದವರು ಕಾರ್ಕಳ ತಾಲೂಕು ಅಜೆಕಾರಿನ ಬಾಲಕೃಷ್ಣ ಶೆಟ್ಟಿ. ಯಕ್ಷಗಾನದ ಅಭಿಮಾನಿಯಾಗಿ ಮುಂಬಯಿಯಲ್ಲಿ ಯಕ್ಷಗಾನಕ್ಕೆ ಹೊಸ ಮೆರುಗು ನೀಡಿರುವ ಅಜೆಕಾರು ಬಾಲಕೃಷ್ಣ ಶೆಟ್ಟಿ ಅವರು ನಮ್ಮೂರ ಸಾಧಕರು ಇಂದಿನ ಅತಿಥಿ. 1965ರಲ್ಲಿ ಅಜೆಕಾರು ಕಲ್ಕುಡಮಾರ್ ಮನೆಯ ಸುಬ್ಬಯ್ಯ ಶೆಟ್ಟಿ ಮತ್ತು ಸಂಪ […]

ಮುಂಬಯಿಯಲ್ಲಿ ಅಜೆಕಾರು ಕಲಾಭಿಮಾನಿ ಬಳಗ ಕಟ್ಟಿದ ಬಾಲಕೃಷ್ಣ ಶೆಟ್ಟಿ Read More »

ನಮ್ಮೂರ ಸಾಧಕರು – ಗೂಗಲ್‌ನಲ್ಲಿ ಕಾರ್ಕಳದ ಸಂಕೇತ್‌

ಗೂಗಲ್‌ ಎನ್ನುವುದು ಮಾಹಿತಿ ತಂತ್ರಜ್ಞಾನದ ದೈತ್ಯ ಸಂಸ್ಥೆಗಳಲ್ಲೊಂದು. ಗೂಗಲ್‌ನಲ್ಲಿ ಉದ್ಯೋಗ ಪಡೆಯುವುದು ಅದೆಷ್ಟೋ ಯುವಕರ ಕನಸು. ಇದೇ ರೀತಿಯ ಕನಸ್ಸೊಂದನ್ನು ನನಸು ಮಾಡಿದವರು ಕಾರ್ಕಳದ ಸಂಕೇತ್‌.ನಿವೃತ್ತ ಪ್ರಾಂಶುಪಾಲ ಗಣೇಶ್ ಬರ್ಲಾಯ ಹಾಗೂ ಉಪನ್ಯಾಸಕಿ ಸುಮನಾ ಎಂ.ಕೆ. ದಂಪತಿಯ ಪುತ್ರ ಸಂಕೇತ್‌ ಜಿ.ಬಿ., ಇವರ ಸಹೋದರ ಸಂಹಿತ್ ಜಿ. ಬಿ. ಅವರು ಮೆಟಾದಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಶಿಕ್ಷಣಸಂಕೇತ್‌ ಜಿ. ಬಿ. ಅವರು ತಮ್ಮ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ನಿಟ್ಟೆ ಡಾ.ಎನ್‌.ಎನ್‌.ಎ.ಎಂ. ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ

ನಮ್ಮೂರ ಸಾಧಕರು – ಗೂಗಲ್‌ನಲ್ಲಿ ಕಾರ್ಕಳದ ಸಂಕೇತ್‌ Read More »

ನಲ್ಲೂರಿನ ಕಣ್ಮಣಿ- ಅಣ್ಣಿ ಶೆಟ್ಟಿ

ಹಳ್ಳಿಯಿಂದ ದೂರದ ಮಾಯನಗರಿ ಮುಂಬೈಗೆ ತೆರಳಿ ಅಲ್ಲಿ ಉದ್ಯಮಕ್ಕೆ ಮುಂದಾಗಿ ಯಶಸ್ವಿಯಾಗುವುದು ಸುಲಭದ ಮಾತಲ್ಲ. ಅದೊಂದು ಸಾಹಸ, ಸಾಧನೆಯೇ ಸರಿ. ಆ ಒಂದು ಯಶಸ್ಸಿನ ಶಿಖರವನ್ನೇರಿದವರು ನಲ್ಲೂರು ಮೂಲದ ಅಣ್ಣಿ ಸಿ. ಶೆಟ್ಟಿ. ಅವರೇ ನಮ್ಮೂರ ಸಾಧಕರು ಸರಣಿಯ ಇಂದಿನ ಅತಿಥಿ.ಕಾರ್ಕಳ ತಾಲೂಕು ನಲ್ಲೂರು ಗ್ರಾಮದ ಗುಂಡ್ಯಡ್ಕಮನೆ ಚೆನ್ನಯ್ಯ ಶೆಟ್ಟಿ ಹಾಗೂ ದೇವಕಿ ದಂಪತಿಗೆ 1957ರಲ್ಲಿ ಜನಿಸಿದರು ಅಣ್ಣಿ. ತನ್ನ ಪ್ರಾಥಮಿಕ ವಿದ್ಯಾಭ್ಯಾಸವನ್ನು ನಲ್ಲೂರು ಹಾಗೂ ಬಜಗೋಳಿ ಶಾಲೆಯಲ್ಲಿ ಪಡೆದರು. ಬಳಿಕ 1977ರಲ್ಲಿ ಉದ್ಯೋಗ ಅರಸಿ ಅಣ್ಣಿ

ನಲ್ಲೂರಿನ ಕಣ್ಮಣಿ- ಅಣ್ಣಿ ಶೆಟ್ಟಿ Read More »

ಅಪೂರ್ವ ಸಾಧನೆಗೈದ ಏಕಲವ್ಯ ಪ್ರಶಸ್ತಿ ಪುರಸ್ಕೃತೆ

ಕರುಣಾಕರ್‌ ಶೆಟ್ಟಿ ಬೆಂಬಲ ಭವಿಷ್ಯ ಬದಲಿಸಿತು ಬಡತನವನ್ನು ಬದಿಗೊತ್ತಿ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮೆರೆದ ಪ್ರತಿಭೆಯಿವರು. ಕೋರೋನಾ ಸಂದರ್ಭದಲ್ಲಿ ಬಾವಿ ತೋಡಿ ಸುದ್ದಿ ಮಾಡಿದ ಪರಿಶ್ರಮಿಯಿವರು. ಅವರೇ ನಮ್ಮೂರ ಸಾಧಕರು ಸರಣಿಯ ಇಂದಿನ ಅತಿಥಿ ಬೋಳ ಅಕ್ಷತಾ ಪೂಜಾರಿ. ಬೋಳ ಗ್ರಾಮದ ಹೊಸಮನೆಯ ಭೋಜ ಪೂಜಾರಿ ಹಾಗೂ ಪ್ರೇಮಾ ದಂಪತಿ ಪುತ್ರಿ. ಬೆಳ್ಮಣ್‌ನ ಲಿಟ್ಲ್‌ ಫ್ಲವರ್ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಬೆಳ್ಮಣ್ ಪದವಿ ಪೂರ್ವ ಸರಕಾರಿ ಕಾಲೇಜಿನಲ್ಲಿ ಪ್ರೌಢ ಹಾಗೂ ಪದವಿ ಪೂರ್ವ ಶಿಕ್ಷಣ, ನಿಟ್ಟೆಯಲ್ಲಿ ಬಿ.ಕಾಂ,

ಅಪೂರ್ವ ಸಾಧನೆಗೈದ ಏಕಲವ್ಯ ಪ್ರಶಸ್ತಿ ಪುರಸ್ಕೃತೆ Read More »

ಮಾರಿಷಸ್ ನಲ್ಲಿ ಕನ್ನಡದ ಕಂಪು ಪಸರಿಸುತ್ತಿರುವ ಕಾರ್ಕಳದ ಮುರಳೀಧರ್‌ ಶೆಣೈ

ದ್ವೀಪ ರಾಷ್ಟ್ರ ಮಾರಿಷಸ್‌ನಲ್ಲಿ ಕನ್ನಡ ಸಂಘ ಕಟ್ಟಿಕೊಂಡು ಕನ್ನಡದ ಕಂಪು, ಸೊಬಗು ಪಸರಿಸುವ ಕೈಂಕರ್ಯದಲ್ಲಿ ತೊಡಗಿಸಿಕೊಂಡವರಲ್ಲಿ ಪ್ರಮುಖರು ಕಾರ್ಕಳದ ಮರಳೀಧರ್‌ ಶೆಣೈ. ಕನ್ನಡ ಮಾಧ್ಯಮದಲ್ಲೇ ಓದಿ ಬೆಳೆದಿರುವ ಇವರು ಇದೀಗ ಪ್ರತಿಷ್ಠಿತ ಮಾರಿಷಸ್‌ನ ವೆಸ್ಟ್‌ಬ್ರಿಜ್‌ ಕ್ಯಾಪಿಟಲ್ ಸಂಸ್ಥೆಯ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಹುಟ್ಟೂರು ಹಾಗೂ ಕನ್ನಡದ ಕುರಿತು ವಿಶೇಷ ಪ್ರೀತಿ, ಕಾಳಜಿ, ಅಭಿಮಾನ ಹೊಂದಿರುವ ಮುರಳೀಧರ್‌ ಅವರೇ ಇಂದಿನ ನಮ್ಮೂರ ಸಾಧಕರು. ಇವರು ಕಾರ್ಕಳ ಮಾರ್ಕೆಟ್‌ ಬಳಿಯ ಮಾಧವ ಶೆಣೈ ಹಾಗೂ ಶ್ರೀಮತಿ ಶೆಣೈ ಅವರ ಪುತ್ರ. ಶಿಕ್ಷಣಪೆರ್ವಾಜೆ

ಮಾರಿಷಸ್ ನಲ್ಲಿ ಕನ್ನಡದ ಕಂಪು ಪಸರಿಸುತ್ತಿರುವ ಕಾರ್ಕಳದ ಮುರಳೀಧರ್‌ ಶೆಣೈ Read More »

ನಮ್ಮೂರ ಸಾಧಕರು : ಡಾ. ರಾಘವೇಂದ್ರ ಪೈ

ಸುಮಾರು ಮೂವತ್ತೇಳು ವರ್ಷಗಳ ಹಿಂದೆ ಲಂಡನ್ ನಗರದ ಪ್ರತಿಷ್ಠಿತ ವಿಜ್ಞಾನ ಪ್ರಯೋಗಾಲಯದಲ್ಲಿ ವಿಶ್ವ ಮಾನ್ಯತೆ ಪಡೆದಿದ್ದ ವಿಜ್ಞಾನಿಗಳು, ಯೋಗಪಟುಗಳು, ಯೋಗ ಪರಿಣತರ ಹಾಗೂ ಹಠಯೋಗ ಸಾಧಕರು ನೆರೆದಿದ್ದರು. ಭಾರತದಿಂದ ಆಗಮಿಸಿದ್ದ ‘ಯೋಗದ ಯುವ ರಾಯಭಾರಿ’ ಒಬ್ಬರು ವೇದಿಕೆಯ ಮೇಲೆ ನಿಂತು ಯೋಗದ ಪ್ರಾತ್ಯಕ್ಷಿಕೆ ನೀಡುತ್ತಾ ತನ್ಮಯರಾಗಿದ್ದರು. ಅವರು ಅತಿ ಆಳವಾದ ಪ್ರಣವ ಧ್ಯಾನದಲ್ಲಿ ತೊಡಗಿದ್ದಾಗ ವಿಶೇಷ ಪ್ರಯೋಗಾಲಯದಲ್ಲಿ ಅಳವಡಿಸಲಾದ ನಿಖರ ಯಂತ್ರವು ಅವರ ಮೆದುಳಿನ ತರಂಗಗಳನ್ನು ದಾಖಲಿಸಿತು. ಈ ಸಮಯದಲ್ಲಿ ಬರೋಬ್ಬರಿ 15.37 ನಿಮಿಷಗಳ ಅವಧಿಯವರೆಗೆ ಉಂಟಾದ

ನಮ್ಮೂರ ಸಾಧಕರು : ಡಾ. ರಾಘವೇಂದ್ರ ಪೈ Read More »

ಭಾರತೀಯ ಕಬಡ್ಡಿ ತಂಡವನ್ನು ವಿಶ್ವ ಚಾಂಪಿಯನ್ ಪಟ್ಟಕ್ಕೇರಿಸಿದ ಸಾಧಕಿ ಕಾರ್ಕಳದ ಮಮತಾ ಪೂಜಾರಿ

ಮಹಿಳೆ ಎಂದರೆ ಅಡುಗೆ ಮನೆಗೆ ಮಾತ್ರ ಸೀಮಿತ ಎನ್ನುವ ಕಾಲವೊಂದಿತ್ತು. ಆದರೆ, ಪ್ರಸ್ತುತ ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯರು ಅದ್ವಿತೀಯ ಸಾಧನೆ ಮಾಡಬಲ್ಲರು. ಅಂತಹ ಸಾಧಕರಲ್ಲಿ ಓರ್ವರು ಅಂತಾರಾಷ್ಟ್ರೀಯ ಕಬಡ್ಡಿ ಆಟಗಾರ್ತಿ ಕಾರ್ಕಳ ತಾಲೂಕು ಹೆರ್ಮುಂಡೆ ಗ್ರಾಮದ ಮಮತಾ ಪೂಜಾರಿ. ಇವರು ಭೋಜ ಪೂಜಾರಿ ಮತ್ತು ಕಿಟ್ಟಿ ಪೂಜಾರ್ತಿ ದಂಪತಿ ಪುತ್ರಿ. ಪುರುಷರಷ್ಟೇ ಆಡುವ ಕ್ರೀಡೆ ಎಂದು ಪರಿಗಣಿತವಾಗಿದ್ದ ಕಬಡ್ಡಿಯಲ್ಲಿ ಮಹಿಳೆಯರು ಮಿಂಚ ತೊಡಗಿದ್ದೇ ಇತ್ತೀಚೆಗಿನ ಕೆಲ ವರ್ಷಗಳಿಂದ. ಇಂಥ ಪರಿಸ್ಥಿತಿಯಲ್ಲಿ ದಿಟ್ಟತನದಿಂದ ಕಬಡ್ಡಿ ಆಡಿ ಬಹಳಷ್ಟು ಸಾಧನೆ

ಭಾರತೀಯ ಕಬಡ್ಡಿ ತಂಡವನ್ನು ವಿಶ್ವ ಚಾಂಪಿಯನ್ ಪಟ್ಟಕ್ಕೇರಿಸಿದ ಸಾಧಕಿ ಕಾರ್ಕಳದ ಮಮತಾ ಪೂಜಾರಿ Read More »

ನಮ್ಮೂರ ಸಾಧಕರು – ಸುಧೀರ್‌ ಶೆಟ್ಟಿ ಯರ್ಲಪಾಡಿ

ಕ್ರೀಡೆಯೊಂದಿಗೆ ಕಲಿಕೆಗೂ ಇರಲಿ ಆದ್ಯತೆ ಯರ್ಲಪಾಡಿ, ದಟ್ಟ ಕಾನನದಿಂದ ಕೂಡಿರುವ ಕಾರ್ಕಳ ತಾಲೂಕಿನ ಒಂದು ಪುಟ್ಟ ಹಳ್ಳಿ. ಈ ಹಳ್ಳಿಯ ಬಡಕುಟುಂಬದ ಬಾಲಕನೋರ್ವ ತನ್ನ ಕಠಿಣ ಪರಿಶ್ರಮ, ಆತ್ಮವಿಶ್ವಾಸ, ನಿರಂತರ ಅಭ್ಯಾಸದಿಂದಲೇ ಇಂದು ಅಂತಾರಾಷ್ಟ್ರೀಯ ಮಟ್ಟದ ವಾಲಿಬಾಲ್‌ ಆಟಗಾರನಾಗಿ ಪ್ರಸಿದ್ಧರಾಗಿದ್ದಾರೆ. ಅವರೇ ಸುಧೀರ್‌ ಶೆಟ್ಟಿ ಯರ್ಲಪಾಡಿ.ಹೊಸಮಾರು ರವಿ ಶೆಟ್ಟಿ ಹಾಗೂ ಸುಮಿತ್ರಾ ದಂಪತಿ ಪುತ್ರನಾಗಿ 1997ರಲ್ಲಿ ಜನಿಸಿದ ಸುಧೀರ್‌ ಶೆಟ್ಟಿ ಅವರು ಈ ಸಂಚಿಕೆಯ “ನಮ್ಮೂರ ಸಾಧಕರು”. ಭಾರತೀಯ ಕ್ರಿಕೆಟ್‌ ತಂಡದ ಮಾಜಿ ಆಟಗಾರ ರವಿಶಾಸ್ತ್ರಿ ಮೂಲ

ನಮ್ಮೂರ ಸಾಧಕರು – ಸುಧೀರ್‌ ಶೆಟ್ಟಿ ಯರ್ಲಪಾಡಿ Read More »

ನಮ್ಮೂರ ಸಾಧಕರು – ವಿಜೇಂದ್ರ ಪ್ರಭು ಕಾರ್ಕಳ

ರೋಟರಾಕ್ಟ್ ಧ್ಯೇಯವೇ ನನ್ನನ್ನು ಉದ್ಯಮಿಯಾಗಿಸಿತು ಶಿಸ್ತು, ಪ್ರಾಮಾಣಿಕತೆ, ಬದ್ಧತೆ, ಸೃಜನಶೀಲತೆ ಮತ್ತು ದೃಢನಿಶ್ಚಯದೊಂದಿಗೆ ಮಾಡುವ ಕಾಯಕದಲ್ಲಿ ಯಶಸ್ಸು ನಿಶ್ವಿತ. ಇದೇ ಹಾದಿಯಲ್ಲಿ ಸಾಗಿ ಓರ್ವ ಯಶಸ್ವಿ ಉದ್ಯಮಿ ಎನಿಸಿಕೊಂಡವರು ಕಾರ್ಕಳದ ವಿಜೇಂದ್ರ ಪ್ರಭು. ಬೆಂಗಳೂರಿನಲ್ಲಿ ವಿಷನ್ ಡೈಕಾಸ್ಟಿಂಗ್ (ಮುಖ್ಯ ಕಚೇರಿ) ಮತ್ತು ಮಹಾರಾಷ್ಟ್ರದ ಪುಣೆಯಲ್ಲಿ ತಾಯಿ ಹೆಸರಲ್ಲಿ ಜಯಲಕ್ಷ್ಮಿ ಎಂಜಿನಿಯರಿಂಗ್ ಸರ್ವೀಸ್‌ (ಕಾರ್ಪೊರೇಟ್ ಕಚೇರಿ) ಸ್ಥಾಪಿಸಿರುವ ವಿಜೇಂದ್ರ ಪ್ರಭು ನಮ್ಮೂರಿನ ಸಾಧಕರು. ಎಸ್‌ವಿಟಿಯಲ್ಲಿ ಪ್ರಾಥಮಿಕ, ‍ಶ್ರೀ ಭುವನೇಂದ್ರದಲ್ಲಿ ಪ್ರೌಢ ಹಾಗೂ ಪಿಯುಸಿ ಶಿಕ್ಷಣ ಪಡೆದಿರುವ ವಿಜೇಂದ್ರ ಅವರು

ನಮ್ಮೂರ ಸಾಧಕರು – ವಿಜೇಂದ್ರ ಪ್ರಭು ಕಾರ್ಕಳ Read More »

ನಮ್ಮೂರ ಸಾಧಕರು : ಡಾ. ಅವಿನಾಶ್‌ ಅಡಿಗ

ವೈದ್ಯಕೀಯ ಸೇವೆಗಾಗಿ ಅಮೇರಿಕಾದ ಡ್ರೈವ್‌ ಆಫ್‌ ಹಾನರ್‌ ಗೌರವಕ್ಕೆ ಭಾಜನರಾಗಿದ್ದ ಡಾ. ಅವಿನಾಶ್‌ ಅಡಿಗ ಅವರು ಕಾರ್ಕಳ ತಾಲೂಕು ಕುಕ್ಕುಂದೂರು ಗ್ರಾಮದ ಜಯಂತಿನಗರದವರು. ಅಮೇರಿಕಾದ ಶ್ರೇಷ್ಠ ಯೂನಿವರ್ಸಿಟಿಗಳಲ್ಲಿ ಒಂದಾಗಿರುವ University Of Alabama Birminghamನ ಮೆಡಿಸಿನ್‌ ವಿಭಾಗದಲ್ಲಿ ಅಸಿಸ್ಟೆಂಟ್ ಪ್ರೋಫೆಸರ್‌, Holyoke Medical Center ಹಾಗೂ Critical Careನಲ್ಲಿ ನೆಫ್ರಾಲಜಿಸ್ಟ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಗೋವಿಂದ ಅಡಿಗ ಮತ್ತು ಶಕುಂತಳಾ ಅಡಿಗ ದಂಪತಿ ಪುತ್ರ. ಗೋವಿಂದ ಅಡಿಗ ಅವರು ಇಂಗ್ಲೀಷ್‌ ಉಪನ್ಯಾಸಕರಾಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದಾರೆ. ಶಿಕ್ಷಣಕೆ.ಎಂ.ಇ.ಎಸ್., ಹೆಬ್ರಿ

ನಮ್ಮೂರ ಸಾಧಕರು : ಡಾ. ಅವಿನಾಶ್‌ ಅಡಿಗ Read More »

error: Content is protected !!
Scroll to Top