• All
  • ನಿಧನ
  • ನಮ್ಮೂರ ಸಾಧಕರು
  • ಸಿನೆಮಾ
  • ಸಂತಾಪ
  • ಸಂಪಾದಕೀಯ
  • ಸಂವಾದ
  • ಸುದ್ದಿ
  • ಅಂಕಣ
  • ಅಪಘಾತ
  • ಧಾರ್ಮಿಕ
  • ಶೈಕ್ಷಣಿಕ
  • ಶುಭವಿವಾಹ
  • ಮಾರುಕಟ್ಟೆ ದರ
  • ಉದ್ಯೋಗ ಮಾಹಿತಿ-ಅರ್ಜಿ
  • ಆರೋಗ್ಯಧಾರಾ
  • ಆರ್ಥಿಕತೆ
  • ಆತ್ಮಹತ್ಯೆ
  • ಇ-ಪೇಪರ್
  • ಇತರ ಸುದ್ದಿ
  • ಕರಾವಳಿ
  • ಕಾನೂನು ಕಣಜ
  • ಕಾರ್ಕಳ ಸುದ್ದಿ
  • ಕಾರ್ಕಳ ಮಾರುಕಟ್ಟೆ ದರ
  • ಕ್ಷೇತ್ರ ದರ್ಶನ
  • ಕ್ರೈಂ
  • ಕ್ರೀಡೆ
  • ಕ್ಲಾಸಿಫ್ಲೈಡ್ಸ್
  • ರಾಜಕೀಯ
  • ರಾಜ್ಯ
  • ರಾಜʼಪಥ (ರಾಜೇಂದ್ರ ಭಟ್‌ ಬರಹ)
  • ಬರಹ
  • ದಕ್ಷಿನ ಕನ್ನಡ
  • ದಕ್ಷಿಣ ಕನ್ನಡ
  • ದೇಶ
  • ತಂತ್ರಜ್ಞಾನ
  • ಹೆಬ್ರಿ ಸುದ್ದಿ
  • ಹೊರನಾಡ ಕಾರ್ಕಳದವರು
  • ಲೇಖನ
  • ಲೈವ್ ಲಿಂಕ್
  • ಪೇಟೆ ಧಾರಣೆ
  • ಜಿಲ್ಲಾ
  • ಚುನಾವಣೆ
  • ವಿಡಿಯೋ
  • ವಿದೇಶ
  • ವಾರ ಭವಿಷ್ಯ
  • ವಾರದ ವ್ಯಕ್ತಿ
  • ವಾಣಿಜ್ಯ
  • ವೈರಲ್ ಸುದ್ದಿ
  • Karkala Utsava
  • Uncategorized

ಇತರ ಸುದ್ದಿ

ಮಂಗಳೂರು ವಿ.ವಿ.ಸ್ನಾತಕೋತ್ತರ ಪದವಿ: ಅರ್ಜಿ ಸಲ್ಲಿಕೆ ನ.30ರವರೆಗೆ ವಿಸ್ತರಣೆ

ಮಂಗಳೂರು : ಮಂಗಳೂರು ವಿಶ್ವ ವಿದ್ಯಾಲಯದ ಸ್ನಾತಕೋತ್ತರ ವಿಭಾಗಗಳು ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು, ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜು, ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು, ಮಡಿಕೇರಿ/ ಸ್ನಾತಕೋತ್ತರ ಕೇಂದ್ರ ಚಿಕ್ಕ ಅಳುವಾರ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದ ಸಂಯೋಜಿತ ಕಾಲೇಜುಗಳು (ಸರಕಾರಿ ಕೋಟಾ ಸೀಟುಗಳಿಗೆ) ಮತ್ತು ಸರಕಾರಿ ಕಾಲೇಜುಗಳಲ್ಲಿ ನಡೆಸಲ್ಪಡುವ ವಿವಿಧ ಸ್ನಾತಕೋತ್ತರ ಪಿಜಿ ಡಿಪ್ಲೊಮಾ ಮತ್ತು ಸರ್ಟಿಫಿಕೆಟ್ ಕಾರ್ಯಕ್ರಮಗಳ ಪ್ರವೇಶಾತಿಗೆ ಭರ್ತಿ ಮಾಡಿದ ಅರ್ಜಿಗಳನ್ನು ಸಲ್ಲಿಸುವ ಕೊನೆಯ ದಿನಾಂಕವನ್ನು ನ.23ರಿಂದ ನ. 30ರ ವರೆಗೆ ವಿಸ್ತರಿಸಲಾಗಿದೆ. ಹೆಚ್ಚಿನ

ಮಂಗಳೂರು ವಿ.ವಿ.ಸ್ನಾತಕೋತ್ತರ ಪದವಿ: ಅರ್ಜಿ ಸಲ್ಲಿಕೆ ನ.30ರವರೆಗೆ ವಿಸ್ತರಣೆ Read More »

ಅತ್ತೂರು ಚರ್ಚ್ ರೆಕ್ಟರ್ ಫಾ. ಅಲ್ಬನ್ಸ್ ಡಿ’ಸೋಜಾ ಅವರ ತಾಯಿ ಥೆರೆಸಾ ಡಿ’ಸೋಜಾ ನಿಧನ

ಕಾರ್ಕಳ : ಅತ್ತೂರು ಚರ್ಚ್ ರೆಕ್ಟರ್ ಫಾ. ಅಲ್ಬನ್ಸ್ ಡಿ’ಸೋಜಾ ಅವರ ತಾಯಿ ಥೆರೆಸಾ ಡಿ’ಸೋಜಾ (81) ಅವರು ನ. 19ರಂದು ಶಂಕರಪುರದ ಸ್ವಗೃಹದಲ್ಲಿ ನಿಧನ ಹೊಂದಿದರು‌. ನ. 20 ರಂದು 3:30 ಗಂಟೆಗೆ ಶಂಕರಪುರ ಚರ್ಚ್ ನಲ್ಲಿ ಅಂತ್ಯ ಸಂಸ್ಕಾರ ನಡೆಸಲಾಗುವುದು ಎಂದು ಕುಟುಂಬ ವರ್ಗದವರು ತಿಳಿಸಿದ್ದಾರೆ.

ಅತ್ತೂರು ಚರ್ಚ್ ರೆಕ್ಟರ್ ಫಾ. ಅಲ್ಬನ್ಸ್ ಡಿ’ಸೋಜಾ ಅವರ ತಾಯಿ ಥೆರೆಸಾ ಡಿ’ಸೋಜಾ ನಿಧನ Read More »

ಬೆಳ್ಮಣ್‌ : ಶ್ರೀ ಲಕ್ಷ್ಮೀ ಜನಾರ್ದನ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ ಕನ್ನಡ ಕಲರವ

ಕಾರ್ಕಳ : ಕನ್ನಡಕ್ಕಾಗಿ ನಾವು ಅಭಿಯಾನದ ಅಂಗವಾಗಿ ಮಾತಾಡ್ ಮಾತಾಡ್ ಕನ್ನಡ ವಿಶೇಷ ಕಾರ್ಯಕ್ರಮ ಶ್ರೀ ಲಕ್ಷ್ಮೀ ಜನಾರ್ದನ ಇಂಟರ್ ನ್ಯಾಷನಲ್ ಸ್ಕೂಲ್ ಬೆಳ್ಮಣ್‌ ಕಾರ್ಕಳ ಇಲ್ಲಿ ಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕಿಯರಿಂದ ಕನ್ನಡ ಕಲರವ ಮೂಡಿಬಂತು. ವಿದ್ಯಾರ್ಥಿಗಳು ಹಾಗೂ ಶಿಕ್ಷಕಿಯರಿಂದ ಕನ್ನಡ ಗೀತಗಾಯನವೂ ಸುಮಧುರವಾಗಿ ಮೂಡಿ ಬಂತು. ಶಾಲಾ ಪ್ರಾಂಶುಪಾಲ ಭುಜಂಗ ಪಿ. ಶೆಟ್ಟಿ ಶುಭಹಾರೈಸಿದರು.

ಬೆಳ್ಮಣ್‌ : ಶ್ರೀ ಲಕ್ಷ್ಮೀ ಜನಾರ್ದನ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ ಕನ್ನಡ ಕಲರವ Read More »

ಮಾಳ : ಕಾಲರ್‌ ಸ್ಟಿಕ್ಕರ್‌ ನಿಂದ ಮೃತದೇಹದ ಗುರುತು ಪತ್ತೆ ಹಚ್ಚಿದ ಪೊಲೀಸರು

ಕಾರ್ಕಳ : ಕಾರ್ಕಳ ತಾಲೂಕಿನ ಮಾಳ ಕಾಡಿನಲ್ಲಿ ವ್ಯಕ್ತಿಯೋರ್ವರು ಮರದ ಕೊಂಬೆಗೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಜ. 12ರಂದು ಬೆಳಕಿಗೆ ಬಂದಿದೆ. ಮೃತದೇಹವನ್ನು ಬಂಟ್ವಾಳ ಸಿದ್ದಕಟ್ಟೆಯ ಕೊರಗಪ್ಪ ಪೂಜಾರಿ (60) ಎಂದು ಗುರುತಿಸಲಾಗಿದೆ. ಪರಿಸರದಲ್ಲಿ ಕೊಳೆತ ವಾಸನೆ ಮೂಗಿಗೆ ಬಡಿಯುತ್ತಿದ್ದರಿಂದ ಸ್ಥಳೀಯರಿಗೆ ಮೃತದೇಹ ಪತ್ತೆಯಾಗಿದ್ದು, ತಕ್ಷಣವೇ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಗೆ ಈ ಕುರಿತು ಮಾಹಿತಿ ನೀಡಿರುತ್ತಾರೆ. ಎಸ್‌ಐ ತೇಜಸ್ವಿ, ಎಎಸ್‌ಐ ಪುಟ್ಟೆಗೌಡ, ಹೆಡ್‌ ಕಾನ್‌ಸ್ಟೇಬಲ್‌ಗಳಾದ ಮಂಜುನಾಥ, ಸತೀಶ್‌ ಅವರು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ

ಮಾಳ : ಕಾಲರ್‌ ಸ್ಟಿಕ್ಕರ್‌ ನಿಂದ ಮೃತದೇಹದ ಗುರುತು ಪತ್ತೆ ಹಚ್ಚಿದ ಪೊಲೀಸರು Read More »

ಮದುವೆ ಮನೆಗಳಲ್ಲಿ ಈಗ ಭಜನೆಯ ಝೇಂಕಾರ

ಹೆಬ್ರಿ, ನ. 25 : ಮದುವೆ ಮನೆಗಳಲ್ಲಿ ಈಗ ಭಜನೆಯ ಝೇಂಕಾರ. ಮದುವೆಗೂ ಭಜನೆಗೂ ಎಲ್ಲಿಂದೆಲ್ಲಿಯ ಸಂಬಂಧ ಎಂದು ಕೇಳಿದಿರಾ? ಮದುವೆಗಿಂತ ಮೊದಲು ನಡೆಯುವ ಮದರಂಗಿ ಶಾಸ್ತ್ರ ಅಥವಾ ಮೆಹಂದಿ ಕಾರ್ಯಕ್ರಮಗಳಲ್ಲಿ ಈಗ ಸದ್ದಿಲ್ಲದೆ ಬದಲಾವಣೆಯೊಂದು ಆಗುತ್ತಿದೆ. ಮೆಹಂದಿ ಎಂದರೆ ಗುಂಡು – ತುಂಡಿನ ಪಾರ್ಟಿ, ತಡರಾತ್ರಿಯ ತನಕ ಡಿಜೆ ಸಂಗೀತಕ್ಕೆ ಹುಚ್ಚು ನೃತ್ಯ ಎಂಬಂತಾಗಿತ್ತು. ಮೆಹಂದಿ ಶಾಸ್ತ್ರದ ನಿಜವಾದ ಉದ್ದೇಶ ಮರೆಗೆ ಸರಿದು ಮಾಂಸದಡುಗೆಯ ಅದ್ದೂರಿ ಸಮಾರಂಭ, ಜೊತೆಗೆ ಮದ್ಯದ ಹೊಳೆ, ಅಬ್ಬರದ ಡಿಜೆ ಸಂಗೀತ

ಮದುವೆ ಮನೆಗಳಲ್ಲಿ ಈಗ ಭಜನೆಯ ಝೇಂಕಾರ Read More »

ಪ್ರಸಿದ್ಧ ಬ್ರಾಂಡ್‌ ಗಳಿಗೆ ಹೆಸರಾದ ಶಿವಂ ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಶನ್

ಕಾರ್ಕಳ : ಕಾರ್ಕಳದ ಮಾರ್ಕೆಟ್ ರಸ್ತೆಯ ಮಹಾಲಕ್ಷ್ಮೀ ಪ್ರಭಾ ಕಾಂಪ್ಲೆಕ್ಸ್ ಮತ್ತು ಅಜೆಕಾರಿನ ಗ್ರಾಮ ಪಂಚಾಯತ್ ಕಚೇರಿ ಎದುರು CA bank ಬಿಲ್ಡಿಂಗ್ ನಲ್ಲಿರುವ ಶಿವಂ ಇಲೆಕ್ಟ್ರಾನಿಕ್ಸ್ & ಕಮ್ಯುನಿಕೇಶನ್ ಪ್ರಸಿದ್ಧ ಕಂಪನಿಗಳ ಮತ್ತು ಬ್ರಾಂಡ್‌ ಗಳ ಉತ್ಪನ್ನಗಳ ಮಾರಾಟಕ್ಕೆ ಹೆಸರುವಾಸಿಯಾಗಿದೆ.ಎಲ್ಲಾ ಎಲೆಕ್ಟ್ರಾನಿಕ್ಸ್ ಉಪಕರಣಗಳು ಆಕರ್ಷಕ ದರದಲ್ಲಿ ಇಲ್ಲಿ ಲಭ್ಯವಿದೆ. ಸಿ.ಸಿ.ಟಿ.ವಿ. ಕ್ಯಾಮರಾ, ಹೋಂ ಸೆಕ್ಯೂರಿಟಿ ಸಿಸ್ಟಂ ಇತ್ಯಾದಿ ಎಲ್ಲಾ ರೀತಿಯ ಎಲೆಕ್ಟ್ರಾನಿಕ್ಸ್‌, ಸೋಲಾರ್‌ ಹಾಗೂ ಗೃಹೋಪಯೋಗಿ ವಸ್ತುಗಳ ಮಾರಾಟ, ಶೀಘ್ರ ದುರಸ್ತಿ ಹಾಗೂ ಡೋರ್‌ ಸರ್ವಿಸ್‌,

ಪ್ರಸಿದ್ಧ ಬ್ರಾಂಡ್‌ ಗಳಿಗೆ ಹೆಸರಾದ ಶಿವಂ ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಶನ್ Read More »

ಕೊರೊನಾ ನೋವು ಮರೆಸಿದ ದೀಪಾವಳಿ

ಆರು ತಿಂಗಳಿಂದ ಕೊರೊನ, ಲಾಕ್ ಡೌನ್, ಸೀಲ್ ಡೌನ್ ಇತ್ಯಾದಿ ಪದಗಳಿಂದ ಭೀತವಾಗಿದ್ದ ಜನರು ತಮ್ಮ ಎಲ್ಲಾ ನೋವನ್ನು ಮರೆತು ದೀಪಾವಳಿ ಹಬ್ಬವನ್ನು ಸ್ವಾಗತ ಮಾಡಿದ್ದು ಕಂಡು ಬಂದಿತು. ಖರ್ಚಿಗೆ ಹಣದ ಕೊರತೆ ಇದ್ದರೂ ಸಾಂಪ್ರದಾಯಿಕ ದೀಪಾವಳಿ ಆಚರಣೆಗೆ ಏನೂ ಕೊರತೆ ಆಗಲಿಲ್ಲ. ಬಟ್ಟೆ ಅಂಗಡಿ, ಹೂವಿನ ಅಂಗಡಿ, ಸಿಹಿ ತಿಂಡಿಗಳ ಅಂಗಡಿಗಳು ಒಳ್ಳೆಯ ವ್ಯಾಪಾರವನ್ನು ಪಡೆದವು. ಜನರು ಬೀದಿಗೆ ಇಳಿದು ಖರೀದಿ ಮಾಡುವ ದೃಶ್ಯ ಚೇತೋಹಾರಿ ಆಗಿತ್ತು. ಎಷ್ಟೋ ತಿಂಗಳಿಂದ ಖಾಲಿ ಬಿದ್ದಿದ್ದ ಮಾರುಕಟ್ಟೆ ದೀಪಾವಳಿ

ಕೊರೊನಾ ನೋವು ಮರೆಸಿದ ದೀಪಾವಳಿ Read More »

ಇಲ್ಲಿ ದೀಪಾವಳಿ ದಿನ ನಡೆಯುತ್ತದೆ ನೂರಾರು ಗೂಬೆಗಳ ಮಾರಣ ಹೋಮ-ಕಾರಣವೇನು ಗೊತ್ತೇ?

ನಾವು ಎಂತಹ ಮೂಢರು, ಎಡಬಿಡಂಗಿಗಳು ಎಂಬುವುದು ಅರ್ಥವಾಗಬೇಕಾದರೆ ಸಂಪ್ರದಾಯ, ನಂಬಿಕೆ, ಧಾರ್ಮಿಕ ಆಚರಣೆಗಳ ಹೆಸರಲ್ಲಿ ನಾವು ನಡೆಸುವ ಅನಾಚಾರಗಳನ್ನು ನೋಡಿದರೆ ಸಾಕು. ಗೂಬೆಯನ್ನು ನಾವು ಬುದ್ಧಿವಂತಿಕೆಯ ಸಂಕೇತವೆಂದು ನಂಬುತ್ತೇವೆ. ಅದೇ ಹೊತ್ತಲ್ಲಿ, ಯಾರದರೂ ಮೂರ್ಖರಂತೆ ವರ್ತಿಸಿದಾಗ ‘ಹೋಗೋ ಗೂಬೆ ನನ್ಮಗ್ನೇ’ ಅಂತಲೋ ‘ಥತ್! ಗೂಬೆ ಮುಂಡೇದೆ’ ಎಂದೋ ಮೂದಲಿಸುತ್ತೇವೆ. ಹಾಗೆಯೇ, ಲಕ್ಷ್ಮೀಯನ್ನು ಸಂಪತ್ತಿನ ಅಧಿದೇವತೆಯಂತೆ ಪೂಜಿಸುತ್ತೇವೆ. ಲಕ್ಷ್ಮೀಯ ವಾಹನ ಗೂಬೆ. ಆದರೆ, ಈ ಗೂಬೆಯನ್ನು ದೀಪಾವಳಿಯ ದಿನ ಕೊಂದರೆ ಸಂಪತ್ತು ಬರುತ್ತದೆ ಎಂದು ಅವುಗಳ ಮಾರಣ ಹೋಮ

ಇಲ್ಲಿ ದೀಪಾವಳಿ ದಿನ ನಡೆಯುತ್ತದೆ ನೂರಾರು ಗೂಬೆಗಳ ಮಾರಣ ಹೋಮ-ಕಾರಣವೇನು ಗೊತ್ತೇ? Read More »

ಇನ್ನು ವಾಟ್ಸಪ್‌ ಮೂಲಕ ಪೇಮೆಂಟ್‌ ಮಾಡಬಹುದು : ಭಾರತದಲ್ಲಿ ವಾಟ್ಸಪ್‌ ಪೇ ಚಾಲನೆ

ದಿಲ್ಲಿ, ನ.6 : ಇನ್ನು ನೀವು ವಾಟ್ಸಪ್‌ ಮೂಲಕವೂ ಹಣದ ವ್ಯವಹಾರವನ್ನು ಮಾಡಬಹುದು. ನ.6ರಿಂದ ವಾಟ್ಸಪ್‌ ಪೇ ಪಾವತಿ ಪ್ಲಾಟ್ ಫಾರ್ಮ್ ಗೆ ಪ್ರವೇಶ ಪಡೆದುಕೊಂಡಿದೆ. ಸದ್ಯ ಎರಡು ಕೋಟಿ ಬಳಕೆದಾರರಿಗೆ ಸೇವೆ ಒದಗಿಸಲು ಅನುಮತಿಯನ್ನು ನೀಡಲಾಗಿದೆ.ಎರಡು ವರ್ಷದ ಹಿಂದೆಯೇ ಈ ಪಾವತಿ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗಿತ್ತು. ಆರಂಭದಲ್ಲಿ 10 ಲಕ್ಷ ವಾಟ್ಸಪ್‌ ನಂಬರ್‌ ಗಳಲ್ಲಿ ಪ್ರಾಯೋಗಿಕ ಪರೀಕ್ಷೆ ನಡೆಸಿ ಸುರಕ್ಷಿತ ಎಂದು ಖಾತರಿಯಾದ ಬಳಿಕ ಭಾರತದಲ್ಲಿ ಇದಕ್ಕೆ ಅನುಮತಿ ನೀಡಲಾಗಿದೆ.ಯುನಿಫೈಡ್ ಪೇಮೆಂಟ್ಸ್ ಇಂಟರ್ ಫೇಸ್ (ಯುಪಿಐ)ನಲ್ಲಿ ವಾಟ್ಸಪ್

ಇನ್ನು ವಾಟ್ಸಪ್‌ ಮೂಲಕ ಪೇಮೆಂಟ್‌ ಮಾಡಬಹುದು : ಭಾರತದಲ್ಲಿ ವಾಟ್ಸಪ್‌ ಪೇ ಚಾಲನೆ Read More »

ಇಮ್ಯುನಿಟಿಗಾಗಿ ಏನೇನೋ ಮಾಡುವ ಬದಲು ಮೊಸರು ಸೇವಿಸಿ

ಮೊಸರು ಸೇವಿಸಿದರೆ ದೇಹ ತಂಪಾಗುತ್ತದೆ ಎನ್ನುತ್ತಾರೆ. ಆದರೆ ಇದು ತಪ್ಪು ಕಲ್ಪನೆ. ಮೊಸರು ಹೀಟ್, ಮಜ್ಜಿಗೆ ತಂಪು. ಆದರೆ ಮೊಸರಿನಿಂದ ತುಂಬ ಲಾಭಗಳು ಇವೆ.ಜೀರ್ಣಕ್ರಿಯೆತಿಂದ ಆಹಾರ ಚೆನ್ನಾಗಿ ಪಚನಗೊಳ್ಳಲು ಮೊಸರು ಬೇಕು. ಕೆಲವರು ಪ್ರತಿದಿನವೂ ಮೊಸರು ತಿನ್ನುವ ಅಭ್ಯಾಸ ಇಟ್ಟಕೊಂಡಿರುತ್ತಾರೆ. ಅಂತವರಿಗೆ ಜೀರ್ಣಕ್ರಿಯೆ ಸಮಸ್ಯೆ ಬರುವುದಿಲ್ಲ. ಮೂಳೆಗಳ ಆರೋಗ್ಯಹಾಲು ಹಾಗೂ ಹಾಲಿನ ಎಲ್ಲಾ ಉತ್ಪನ್ನಗಳಲ್ಲೂ ಕ್ಯಾಲ್ಸಿಯಂ ಇರುತ್ತದೆ. ಇದು ಮೂಳೆಗಳ ಆರೋಗ್ಯಕ್ಕೆ ಸಹಕಾರಿಯಾಗುತ್ತದೆ. ಮೂಳೆ ಗಟ್ಟಿ ಆಗಲು ಹಾಲು ಹಾಗೂ ಹಾಲಿನ ಪದಾರ್ಥ ಬಳಸಬೇಕು. ರೋಗನಿರೋಧಕ ಶಕ್ತಿಪ್ರತಿದಿನವೂ

ಇಮ್ಯುನಿಟಿಗಾಗಿ ಏನೇನೋ ಮಾಡುವ ಬದಲು ಮೊಸರು ಸೇವಿಸಿ Read More »

error: Content is protected !!
Scroll to Top