ಆ ವೃದ್ಧರ ಶವ ಎತ್ತಲೂ ಯಾರೂ ಬರಲಿಲ್ಲ
ಕೋಲ್ಕೊತ್ತಾದ ಬೆಹಲ ಬಡಾವಣೆಯ 70 ವರ್ಷ ಪ್ರಾಯವಾಗಿದ್ದ ಸನಾತನ್ ಪ್ರಧಾನ್ ಜು.19ರಂದು ಅಸ್ವಸ್ಥರಾದರು. ಮರುದಿನ ಮನೆಯವರು ಕೊರೊನಾ ಪರೀಕ್ಷೆಗಾಗಿ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರು. ಜು.23ರಂದು ಮನೆಯವರಿಗೆ ಫೋನ್ ಬಂತು. ಸನಾತನ್ ವರದಿ ಪೊಸಿಟಿವ್ ಬಂದಿದೆ. ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಆಂಬುಲೆನ್ಸ್ ಬರುತ್ತದೆ ತಯಾರಾಗಿರಿ ಎಂದರು. ಆದರೆ ಎಷ್ಟು ಹೊತ್ತಾದರೂ ಆಂಬುಲೆನ್ಸ್ ಬರಲಿಲ್ಲ. ಪದೇಪದೆ ಫೋನ್ ಮಾಡಿದರೂ ಏನೂ ಪ್ರಯೋಜನವಾಗಲಿಲ್ಲ. 20 ತಾಸು ಕಳೆದರೂ ಆಂಬುಲೆನ್ಸ್ ಬರಲಿಲ್ಲ. ಅಂಬುಲೆನ್ಸ್ಗೆ ಕಾಯುತ್ತಲೇ ಸನಾತನ್ ಪ್ರಾಣ ಬಿಟ್ಟರು.ಪ್ರಾಣ ಹೋದ […]
ಆ ವೃದ್ಧರ ಶವ ಎತ್ತಲೂ ಯಾರೂ ಬರಲಿಲ್ಲ Read More »