• All
  • ನಿಧನ
  • ನಮ್ಮೂರ ಸಾಧಕರು
  • ಸಿನೆಮಾ
  • ಸಂತಾಪ
  • ಸಂಪಾದಕೀಯ
  • ಸಂವಾದ
  • ಸುದ್ದಿ
  • ಅಂಕಣ
  • ಅಪಘಾತ
  • ಧಾರ್ಮಿಕ
  • ಶೈಕ್ಷಣಿಕ
  • ಶುಭವಿವಾಹ
  • ಮಾರುಕಟ್ಟೆ ದರ
  • ಉದ್ಯೋಗ ಮಾಹಿತಿ-ಅರ್ಜಿ
  • ಆರೋಗ್ಯಧಾರಾ
  • ಆರ್ಥಿಕತೆ
  • ಆತ್ಮಹತ್ಯೆ
  • ಇ-ಪೇಪರ್
  • ಇತರ ಸುದ್ದಿ
  • ಕರಾವಳಿ
  • ಕಾನೂನು ಕಣಜ
  • ಕಾರ್ಕಳ ಸುದ್ದಿ
  • ಕಾರ್ಕಳ ಮಾರುಕಟ್ಟೆ ದರ
  • ಕ್ಷೇತ್ರ ದರ್ಶನ
  • ಕ್ರೈಂ
  • ಕ್ರೀಡೆ
  • ಕ್ಲಾಸಿಫ್ಲೈಡ್ಸ್
  • ರಾಜಕೀಯ
  • ರಾಜ್ಯ
  • ರಾಜʼಪಥ (ರಾಜೇಂದ್ರ ಭಟ್‌ ಬರಹ)
  • ಬರಹ
  • ದಕ್ಷಿನ ಕನ್ನಡ
  • ದಕ್ಷಿಣ ಕನ್ನಡ
  • ದೇಶ
  • ತಂತ್ರಜ್ಞಾನ
  • ಹೆಬ್ರಿ ಸುದ್ದಿ
  • ಹೊರನಾಡ ಕಾರ್ಕಳದವರು
  • ಲೇಖನ
  • ಲೈವ್ ಲಿಂಕ್
  • ಪೇಟೆ ಧಾರಣೆ
  • ಜಿಲ್ಲಾ
  • ಚುನಾವಣೆ
  • ವಿಡಿಯೋ
  • ವಿದೇಶ
  • ವಾರ ಭವಿಷ್ಯ
  • ವಾರದ ವ್ಯಕ್ತಿ
  • ವಾಣಿಜ್ಯ
  • ವೈರಲ್ ಸುದ್ದಿ
  • Karkala Utsava
  • Uncategorized

ಇತರ ಸುದ್ದಿ

ನಿತ್ಯ ಕ್ಯಾರಟ್ ಸೇವಿಸಿದರೆ ಆಗುವ ಲಾಭಗಳು

ನಮ್ಮ ಆರೋಗ್ಯಕ್ಕೆ ಹೆಚ್ಚಿನ ಶಕ್ತಿ ನೀಡುವುದರಲ್ಲಿ ಎಲ್ಲ ತರಕಾರಿ ಹಣ್ಣುಗಳು ಮುಖ್ಯವಾಗಿರುತ್ತದೆ. ಅದರಲ್ಲಿ ಅಗ್ರ ಸ್ಥಾನದಲ್ಲಿರುವುದು ಹಾಗೂ ಎಲ್ಲರ ಫೇವರೆಟ್ ತರಕಾರಿ ಕ್ಯಾರಟ್. ನಮ್ಮ ದೇಹಕ್ಕೆ ಬೇಕಿರುವ ಪ್ರೊಟೀನ್, ವಿಟಮಿನ್, ಪೊಟ್ಯಾಷಿಯಂ, ಕಾರ್ಬೋಹೈಡ್ರೇಟ್ಸ್ ಇದರಿಂದ ಸಿಗುತ್ತದೆ. ಜೀರ್ಣಕ್ರಿಯೆಕ್ಯಾರಟ್ ನಲ್ಲಿರುವ ಕಾರ್ಬೋಹೈಡ್ರೇಟ್ಸ್ ಆಹಾರ ಸುಲಭವಾಗಿ ಜೀರ್ಣವಾಗಲು ಸಹಾಯ ಮಾಡುತ್ತದೆ. ಮಲಬದ್ಧತೆಕ್ಯಾರಟ್ ನಲ್ಲಿರುವ ನಾರಿನಂಶ ಮಲಬದ್ಧತೆ ಕಡಿಮೆಗೊಳಿಸಿ, ರಕ್ತ ಸಂಚಾರ ಹಾಗೂ ಆಹಾರ ಚಲನೆ ಸುಲಭಗೊಳಿಸುತ್ತದೆ. ಶ್ವಾಸಕೋಶ ಸಮಸ್ಯೆಕ್ಯಾರಟ್ ನಲ್ಲಿರುವ ವಿಟಮಿನ್ ‘ ಎ’ ಶ್ವಾಸಕೋಶ ಸಮಸ್ಯೆ ನಿವಾರಣೆಯಾಗಲು ಸಹಾಯ

ನಿತ್ಯ ಕ್ಯಾರಟ್ ಸೇವಿಸಿದರೆ ಆಗುವ ಲಾಭಗಳು Read More »

ರಕ್ತ ಹೀನತೆ ಸಮಸ್ಯೆಯೇ? ಹೀಗೆ ಮಾಡಿ

ದೇಹದಲ್ಲಿ ರಕ್ತದ ಕೊರತೆಯಾದರೆ ಅನೇಕ ಸಮಸ್ಯೆಗಳು ತಲೆದೂರುತ್ತವೆ. ಇದು ಪೋಷಕಾಂಶಗಳ ಕೊರತೆ ಅಥವಾ ವಂಶ ಪಾರಂಪರ್ಯದ ಕಾರಣಗಳಿಂದ ಉಂಟಾಗಬಹುದು. ರಕ್ತದಲ್ಲಿ ಹಿಮೊಗ್ಲೋಬಿನ್ ಮಟ್ಟ ಕಡಿಮೆಯಾದರೆ ದಣಿವು, ನಿರಾಸಕ್ತಿ, ಆರೋಗ್ಯದಲ್ಲಿ ಏರುಪೇರು ಮುಂತಾದ ರಕ್ತಹೀನತೆಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಹೀಗಾಗಿ ಹಿಮೋಗ್ಲೋಬಿನ್ ಹೆಚ್ಚಿಸಿಕೊಳ್ಳಲು ಇಲ್ಲಿದೆ ಕೆಲ ಮದ್ದುಗಳು: ಬೀಟ್ ರೂಟ್ಬೀಟ್ ರೂಟ್ ರಕ್ತಹೀನತೆಗೆ ಪರಿಣಾಮಕಾರಿ ಆಹಾರ. ಸಾಮಾನ್ಯ ರಕ್ತ ಕೊರತೆ ಉಂಟಾದರೆ ವೈದ್ಯರು ಕೂಡಾ ಮೊದಲು ಬೀಟ್ ರೂಟ್ ಸೇವನೆಗೆ ಸಲಹೆ ನೀಡುತ್ತಾರೆ. ಇದರಲ್ಲಿ ಇರುವ ಕಬ್ಬಿಣಾಂಶ, ಫೋಲಿಕ್ ಆಸಿಡ್,

ರಕ್ತ ಹೀನತೆ ಸಮಸ್ಯೆಯೇ? ಹೀಗೆ ಮಾಡಿ Read More »

ಮುರಿದದ್ದು ಮೊಬೈಲ್‌ ಅಲ್ಲ ಬದುಕು…

ಕೊರೊನಾ ಕಾರಣದಿಂದ ಕಳೆದ ಏಳೆಂಟು ತಿಂಗಳಲ್ಲಿ ಲಕ್ಷಗಟ್ಟಲೆ ಮಂದಿಯ ಬದುಕು ಮೂರಾಬಟ್ಟೆಯಾಗಿದೆ. ನೌಕರಿ ಕಳೆದುಕೊಂಡವರು, ವ್ಯಾಪಾರದಲ್ಲಿ ನಷ್ಟ ಅನುಭವಿಸಿವರು , ಬದುಕಿನಲ್ಲಿ ಅತಂತ್ರರಾದವರು ಕರಾಳ ಭವಿಷ್ಯವನ್ನು ನೆನೆದು ಬೆಚ್ಚಿ ಬೀಳುತ್ತಿದ್ದಾರೆ. ದೇಶದ ಉದ್ದಗಲಕ್ಕೂ ಹೀಗೆ ನೊಂದು ಬೆಂದವರ ಕತೆಗಳು ಸಿಗುತ್ತವೆ. ಆದರೆ ಗೋವಾದಲ್ಲಿ ಸಂಭವಿಸಿದ ಈ ಘಟನೆ ಮಾತ್ರ ನಮ್ಮ ಹೃದಯವನ್ನು ಹಿಂಡಿ ಹಿಪ್ಪೆ ಮಾಡುವಂತಿದೆ, ಮನಸನ್ನು ವಿಚಲಿತಗೊಳಿಸುತ್ತದೆ.ಗೋವಾದ ಸತ್ತಾರಿ ತಾಲೂಕಿನ ಪಾಲ್ ಗ್ರಾಮದ ಈ ತಂದೆ ಖಾಸಗಿ ವಾಹನ ಚಾಲಕನಾಗಿ 700 ರುಪಾಯಿ ದುಡಿದು ಅದರಲ್ಲಿ

ಮುರಿದದ್ದು ಮೊಬೈಲ್‌ ಅಲ್ಲ ಬದುಕು… Read More »

‌ಇಲ್ಲಿ ಮರಗಳನ್ನು ಅಡವಿಟ್ಟು ಬ್ಯಾಂಕಿನಿಂದ ಬಡ್ಡಿ ರಹಿತ ಸಾಲ ಪಡೆಯಬಹುದು

ತಿರುವನಂತಪುರ : ಬ್ಯಾಂಕಿನಿಂದ ಸಾಲ ಪಡೆಯಲು ಚಿನ್ನಾಭರಣ, ಜಾಗದ ದಾಖಲೆಪತ್ರಗಳನ್ನು  ಅಡವಿಡುವುದು ಗೊತ್ತಿದೆ. ಆದರೆ ಇದು ಯಾವುದೂ ಇಲ್ಲದವರು ಏನು ಮಾಡಬಹುದು? ಕೇರಳದ ಈ ಹಳ್ಳಿಯಲ್ಲಿ ಇದಕ್ಕಿದೆ ಪರಿಹಾರ. ಇಲ್ಲಿ ನಿಮ್ಮ ಹಿತ್ತಲಲ್ಲಿ ಒಂದೆರಡು ಮರಗಳಿದ್ದರೆ ಸಾಕು, ಅವುಗಳನ್ನು ಅಡವು ಇಟ್ಟು ಬ್ಯಾಂಕಿನಿಂದ ಸಾಲ ಪಡೆಯಬಹುದು.ಅದೂ ಬಡ್ಡಿ ರಹಿತ ಸಾಲ. ತುಸು ವಿಚಿತ್ರ ಎನಿಸಿದರೂ ಇದು ನಿಜ. ಇದು ಕೇರಳದ ಹಣಕಾಸು ಸಚಿವ ಟಿ.ಎಂ. ಐಸಾಕ್‌ ಅವರ ಯೋಜನೆ. ಪಶ್ಚಿಮ ಘಟ್ಟದ ಮಡಿಲಲ್ಲಿರುವ ವಯನಾಡು ಜಿಲ್ಲೆಯ ಮೀನಂಗಡಿಯಲ್ಲಿ

‌ಇಲ್ಲಿ ಮರಗಳನ್ನು ಅಡವಿಟ್ಟು ಬ್ಯಾಂಕಿನಿಂದ ಬಡ್ಡಿ ರಹಿತ ಸಾಲ ಪಡೆಯಬಹುದು Read More »

ಹಬ್ಬದ ಗುಂಗಿನಲ್ಲಿ ಇರಲಿ ಎಚ್ಚರಿಕೆ

ಕೊರೊನಾ ನಮ್ಮ ಸುತ್ತಮುತ್ತವೇ ಇದೆ. ಹೀಗಾಗಿ ಹಬ್ಬ  ಆಚರಿಸುವಾಗ  ಮೈಮರೆಯಬೇಡಿ.  ಈಗಾಗಲೇ ಪ್ರಧಾನಿಯವರು ದೇಶದ ಜನರಿಗೆ ಕೊರೊನಾ ಸಮಯದಲ್ಲಿ ಹಬ್ಬದ ಆಚರಣೆಯ ಬಗ್ಗೆ ಸಂದೇಶ ನೀಡಿದ್ದಾರೆ.ಈಗ ಕೊರೊನಾ  ಸ್ವಲ್ಪ ನಿಯಂತ್ರಣದಲ್ಲಿದೆ. ಆದರೆ ದಸರಾ ಸೇರಿದಂತೆ ಹಬ್ಬದ ಆಚರಣೆಯಲ್ಲಿ ನಿಯಮಗಳನ್ನು ಸರಿಯಾಗಿ ಪಾಲನೆ ಮಾಡಬೇಕಾಗಿದೆ.  ಇಲ್ಲವಾದಲ್ಲಿ ದೇಶ ಮತ್ತೊಮ್ಮೆ ಕೊರೊನಾ ದಾಳಿಗೆ ಒಳಗಾಗಬಹುದು. ಹೀಗಾಗಿ ಎಚ್ಚರಿಕೆಯಿಂದ ಇರೋಣ. ದೇಶವು ಬೇಗನೇ ಕರೋನಾ ಮುಕ್ತವಾಗಲಿ ರಾಘವೇಂದ್ರ ಪ್ರಭು,ಕವಾ೯ಲು

ಹಬ್ಬದ ಗುಂಗಿನಲ್ಲಿ ಇರಲಿ ಎಚ್ಚರಿಕೆ Read More »

ಊಟ ಆದ ತಕ್ಷಣ ಈ ತಪ್ಪುಗಳನ್ನು ಮಾಡಬಾರದು

ಊಟ ಆದ ತಕ್ಷಣ ಏನು ಮಾಡಬೇಕು, ಏನು ಮಾಡಬಾರದು ಎಂಬುದು ನಮಗೆ ಸರಿಯಾಗಿ ತಿಳಿದಿರುವುದಿಲ್ಲ. ಕೆಲವೊಮ್ಮೆ ಗೊತ್ತಿದ್ದರೂ ಆ ತಪ್ಪುಗಳನ್ನು ಮಾಡುತ್ತೇವೆ. ಊಟ ಆದ ತಕ್ಷಣ ನಾವು ಮಾಡುವ ತಪ್ಪುಗಳು ನಮ್ಮ ಆರೋಗ್ಯದ ಮೇಲೆ ದೊಡ್ಡ ಪರಿಣಾಮ ಬೀರುತ್ತವೆ. ತಕ್ಷಣ ಬೀರದಿದ್ದರೂ ವಯಸ್ಸಾಗುತ್ತಿದ್ದಂತೆಯೇ ಅನಾರೋಗ್ಯ ಉಂಟಾಗುತ್ತದೆ. ಊಟ ಆದ ತಕ್ಷಣ ಯಾವ ತಪ್ಪುಗಳನ್ನು ಮಾಡಬಾರದು ಎಂಬುದು ಇಲ್ಲಿದೆ. 1. ಮಲಗುವುದು ಹೊಟ್ಟೆ ತುಂಬುತ್ತಿದ್ದಂತೆಯೆ ನಿದ್ದೆ ಬಂದಂತಾಗುತ್ತದೆ. ಆದರೆ ಎಂದಿಗೂ ಊಟ ಆದ ತಕ್ಷಣ ನಿದ್ದೆ ಮಾಡಬೇಡಿ. ಏಕೆಂದರೆ

ಊಟ ಆದ ತಕ್ಷಣ ಈ ತಪ್ಪುಗಳನ್ನು ಮಾಡಬಾರದು Read More »

ಚೆನ್ನೈ ಸೂಪರ್ ಕಿಂಗ್ಸ್ ಆಲ್ಮೋಸ್ಟ್ ಔಟ್

ಚೆನ್ನೈ ಸೂಪರ್ ಕಿಂಗ್ಸ್ ಆಲ್ಮೋಸ್ಟ್ ಔಟ್. ಮೂರು ಬಾರಿಯ ಐಪಿಲ್ ಚಾಂಪಿಯನ್ ಈ ವರ್ಷ ಪಾಯಿಂಟ್ಸ್ ಪಟ್ಟಿಯಲ್ಲಿ ಅತ್ಯಂತ ಕೆಳಗಿನ ಸ್ಥಾನದಲ್ಲಿ ಕೂತಿದೆ. ಇದು ಯಾರೂ ನಿರೀಕ್ಷೆ ಮಾಡದ ಫಲಿತಾಂಶ! ವಿಸಿಲ್ ಪೋಡು ಎಂದು ಲಕ್ಷಾಂತರ ಅಭಿಮಾನಿಗಳನ್ನು ಪಡೆದಿದ್ದ CSK ತಂಡದ ಈ ಕಳಪೆ ಸಾಧನೆ ಯಾರೂ ನಿರೀಕ್ಷೆ ಮಾಡಿರಲಿಲ್ಲ. ಸ್ವತಃ ಧೋನಿ ಹೇಳಿದ ಹಾಗೆ ಅವರ ತಂಡ ಅಂದರೆ ಹಲವು ರಂಧ್ರ ಇರುವ ಹಡಗು ಆಗಿದೆ. ಒಂದು ರಂಧ್ರ ಸರಿಪಡಿಸುವ ಹೊತ್ತಿಗೆ ಇನ್ನೊಂದು ರಂಧ್ರ ಸಿದ್ಧವಾಗುತ್ತಿದೆ.

ಚೆನ್ನೈ ಸೂಪರ್ ಕಿಂಗ್ಸ್ ಆಲ್ಮೋಸ್ಟ್ ಔಟ್ Read More »

ನವರಾತ್ರಿಯ ಮೂರನೇ ದಿನದ ಪೂಜೆ ಚಂದ್ರಘಂಟಾ ದೇವಿಗೆ

ನವರಾತ್ರಿಯ ಮೂರನೇ ದಿನ ದೇವಿಯ ಅವತಾರ ಚಂದ್ರಘಂಟಾ. ಈಕೆ ಹುಲಿಯ ಮೇಲೆ ಕುಳಿತವಳು. ಹತ್ತು ಕೈಯ್ಯಲ್ಲಿ ಹತ್ತು ಆಯುಧಗಳು. ತ್ರಿಶೂಲ, ಕಮಲ, ಗದೆ, ಕಮಂಡಲ, ಕತ್ತಿ, ಬಿಲ್ಲು, ಬಾಣ, ಜಪಮಾಲೆ, ಅಭಯಮುದ್ರೆ, ಜ್ಞಾನ ಮುದ್ರೆ ಇವುಗಳು ಆಕೆಯ ಕೈಯಲ್ಲಿ ಎದ್ದು ಕಾಣುತ್ತವೆ. ಹಣೆಯ ಮೇಲೆ ಮೂರನೇ ಕಣ್ಣು. ಅರ್ಧ ಚಂದ್ರಾಕಾರದ ತಿಲಕ ಅವಳ ಸೌಂದರ್ಯವನ್ನು ಹೆಚ್ಚಿಸುತ್ತದೆ. ಸೌಂದರ್ಯ, ಧೈರ್ಯ ಮತ್ತು ದಿಟ್ಟತನದ ಪ್ರತೀಕ ಚಂದ್ರಘಂಟಾ ದೇವಿ.ಚಂದ್ರಘಂಟಾ ದೇವಿ ಕೆಂಪು ವಸ್ತ್ರಧಾರಿಣಿ.

ನವರಾತ್ರಿಯ ಮೂರನೇ ದಿನದ ಪೂಜೆ ಚಂದ್ರಘಂಟಾ ದೇವಿಗೆ Read More »

ನವರಾತ್ರಿ ಪ್ರಥಮ ದಿನದ ಪೂಜೆ ಶೈಲಪುತ್ರಿಗೆ

ನವರಾತ್ರಿಯ ಮೊದಲ ದಿನದ ಅವತಾರ ಶೈಲ ಪುತ್ರಿ. ಆಕೆ ಪರ್ವತ ರಾಜ ಹಿಮವಂತನ ಮಗಳು. ಬಿಳಿಯ ವಸ್ತ್ರ ಧರಿಸಿದ ಸ್ನಿಗ್ಧ ನಗುವಿನ ಅರಸಿ. ಆಕೆ ಗೂಳಿಯ ಮೇಲೆ ಕುಳಿತವಳು. ಒಂದು ಕೈಯ್ಯಲ್ಲಿ ಪವಿತ್ರವಾದ ಕಮಲ, ಮತ್ತೊಂದು ಕೈಯ್ಯಲ್ಲಿ ತಮೋಗುಣ ಹಾರಕವಾದ ತ್ರಿಶೂಲ. ಚಂದ್ರನನ್ನು ತಲೆಯ ಮೇಲೆ ಧರಿಸಿದವಳು. ಮಲ್ಲಿಗೆ ಆಕೆಯ ಇಷ್ಟವಾದ ಹೂವು. ಶೈಲಪುತ್ರಿ ನವರಾತ್ರಿಯ ಮೊದಲ ದಿನ ಪೂಜೆ ಪಡೆಯುತ್ತಾಳೆ.

ನವರಾತ್ರಿ ಪ್ರಥಮ ದಿನದ ಪೂಜೆ ಶೈಲಪುತ್ರಿಗೆ Read More »

ಕೊರೊನಾ ಕಾರಣದಿಂದ ಕಂಗಾಲಾದ ಖಾಸಗಿ ಬಸ್‌ ಉದ್ಯಮ : ಕಾರ್ಕಳದಲ್ಲಿ ಪ್ರಸ್ತುತ 110 ಬಸ್‌ ಓಡಾಟ

ಕಾರ್ಕಳ, ಅ. 2 : ಕೊರೊನಾ ಪ್ರಸರಣ ತಡೆಯಲು ಹೇರಿದ ಲಾಕ್‌ಡೌನ್‌ನಿಂದ ದೊಡ್ಡ ಹೊಡೆತ ತಿಂದಿರುವ ಕ್ಷೇತ್ರಗಳಲ್ಲಿ ಸಾರಿಗೆಯೂ ಒಂದು. ಅದರಲ್ಲೂ ಕರ್ನಾಟಕದ ಕರಾವಳಿ ಜಿಲ್ಲೆಗಳ ಜೀವನಾಡಿಯಾಗಿರುವ ಖಾಸಗಿ ಬಸ್‌ ಉದ್ಯಮದ ಮಾಲಕರು ಮತ್ತು ಸಿಬಂದಿ ಅನುಭವಿಸಿದ ಸಂಕಷ್ಟಗಳು ಅಷ್ಟಿಷ್ಟಲ್ಲ. ಈಗ ಲಾಕ್‌ಡೌನ್‌ ಸಡಿಲಿಕೆಯಾಗಿ ಬಸ್‌ಗಳ ಸಂಚಾರ ಪ್ರಾರಂಭವಾಗಿದ್ದರೂ ಕಷ್ಟಗಳು ಮಾತ್ರ ಮುಗಿದಿಲ್ಲ. ಕಾರ್ಕಳ ತಾಲೂಕಿನಲ್ಲಿ ಲಾಕ್‌ಡೌನ್‌ಗೆ ಮೊದಲು 250 ಖಾಸಗಿ ಬಸ್‌ ಗಳು ವಿವಿಧ ರೂಟ್ ಗಳಲ್ಲಿ ಇದ್ದವು. ಮೂಡಬಿದ್ರೆ ಮತ್ತು ಮೂಲ್ಕಿ ಮಾರ್ಗವಾಗಿ ಮಂಗಳೂರಿಗೆ ಕಾರ್ಕಳದಿಂದ ದಿನಂಪ್ರತಿ

ಕೊರೊನಾ ಕಾರಣದಿಂದ ಕಂಗಾಲಾದ ಖಾಸಗಿ ಬಸ್‌ ಉದ್ಯಮ : ಕಾರ್ಕಳದಲ್ಲಿ ಪ್ರಸ್ತುತ 110 ಬಸ್‌ ಓಡಾಟ Read More »

error: Content is protected !!
Scroll to Top