• All
  • ನಿಧನ
  • ನಮ್ಮೂರ ಸಾಧಕರು
  • ಸಿನೆಮಾ
  • ಸಂತಾಪ
  • ಸಂಪಾದಕೀಯ
  • ಸಂವಾದ
  • ಸುದ್ದಿ
  • ಅಂಕಣ
  • ಅಪಘಾತ
  • ಧಾರ್ಮಿಕ
  • ಶೈಕ್ಷಣಿಕ
  • ಶುಭವಿವಾಹ
  • ಮಾರುಕಟ್ಟೆ ದರ
  • ಉದ್ಯೋಗ ಮಾಹಿತಿ-ಅರ್ಜಿ
  • ಆರೋಗ್ಯಧಾರಾ
  • ಆರ್ಥಿಕತೆ
  • ಆತ್ಮಹತ್ಯೆ
  • ಇ-ಪೇಪರ್
  • ಇತರ ಸುದ್ದಿ
  • ಕರಾವಳಿ
  • ಕಾನೂನು ಕಣಜ
  • ಕಾರ್ಕಳ ಸುದ್ದಿ
  • ಕಾರ್ಕಳ ಮಾರುಕಟ್ಟೆ ದರ
  • ಕ್ಷೇತ್ರ ದರ್ಶನ
  • ಕ್ರೈಂ
  • ಕ್ರೀಡೆ
  • ಕ್ಲಾಸಿಫ್ಲೈಡ್ಸ್
  • ರಾಜಕೀಯ
  • ರಾಜ್ಯ
  • ರಾಜʼಪಥ (ರಾಜೇಂದ್ರ ಭಟ್‌ ಬರಹ)
  • ಬರಹ
  • ದಕ್ಷಿನ ಕನ್ನಡ
  • ದಕ್ಷಿಣ ಕನ್ನಡ
  • ದೇಶ
  • ತಂತ್ರಜ್ಞಾನ
  • ಹೆಬ್ರಿ ಸುದ್ದಿ
  • ಹೊರನಾಡ ಕಾರ್ಕಳದವರು
  • ಲೇಖನ
  • ಲೈವ್ ಲಿಂಕ್
  • ಪೇಟೆ ಧಾರಣೆ
  • ಜಿಲ್ಲಾ
  • ಚುನಾವಣೆ
  • ವಿಡಿಯೋ
  • ವಿದೇಶ
  • ವಾರ ಭವಿಷ್ಯ
  • ವಾರದ ವ್ಯಕ್ತಿ
  • ವಾಣಿಜ್ಯ
  • ವೈರಲ್ ಸುದ್ದಿ
  • Karkala Utsava
  • Uncategorized

ಇತರ ಸುದ್ದಿ

ಇನ್ನೂ ಮುಂದುವರಿದಿದೆ ಜನರ ಬೇಜವಾಬ್ದಾರಿ ವರ್ತನೆ

ಕಾರ್ಕಳ: ಇದೀಗ ಬಂದ ಬ್ರೇಕಿಂಗ್ ಸುದ್ಧಿ ! ಕಾರ್ಕಳ -ಹೆಬ್ರಿಯಲ್ಲಿ ಕೊರೊನಾದಿಂದ 33 ಮಂದಿ ಸಾವು . 250 ಮಂದಿಗಿಂತಲೂ ಅಧಿಕ ಮಂದಿ ಸಕ್ರಿಯ  ಕೊರೊನಾ ಸೋಂಕಿತರಿದ್ದಾರೆ. ಇದೊಂದು ಭಯಾನಕ ಸುದ್ದಿ .ಬೇಸರದ  ಸುದ್ದಿಯೂ ಹೌದು. ಇದಕ್ಕೆ ಈ ವರೆಗೆ ಔಷಧಿ ಕಂಡು ಹಿಡಿಯಲಾಗಿಲ್ಲ ಎಂಬುದು ಪರಮ ಸತ್ಯವೂ ಹೌದು.ನಾವು ಈಗಾಗಲೇ ಹಲವರನ್ನು ಕಳೆದುಕೊಂಡಾಯಿತು. ನಿತ್ಯವೂ ಕಳೆದುಕೊಳ್ಳುತ್ತಿದ್ದೇವೆ        ಕಾರ್ಕಳ ಪೇಟೆಗೆ ನೀವು ಒಮ್ಮೆ ಬನ್ನಿ.ಎಷ್ಟು ಮಂದಿ ಮಾಸ್ಕ್ ಧರಿಸಿದ್ದಾರೆ ಎಂಬುದನ್ನು  ನೋಡಿ. ಎಷ್ಟುಮಂದಿ ಸಾಮಾಜಿಕ ಅಂತರವನ್ನು

ಇನ್ನೂ ಮುಂದುವರಿದಿದೆ ಜನರ ಬೇಜವಾಬ್ದಾರಿ ವರ್ತನೆ Read More »

ಅಧಿಕ ಮಾಸ ಎಂದರೇನು? ಈ ಸಮಯದಲ್ಲಿ ಏನು ಮಾಡಬೇಕು? ಏನು ಮಾಡಬಾರದು?

 ಅಧಿಕ ಮಾಸವೆಂದರೆ  ಒಂದು  ವರ್ಷದಲ್ಲಿ ಒಂದು ತಿಂಗಳು ಅಧಿಕವಾಗಿ ಬರುವುದು, ಈ ವರ್ಷ ಸೆಪ್ಟೆಂಬರ್ 18 ರಿಂದ ಅಕ್ಟೋಬರ್ 16 ತಾರೀಕಿನವರೆಗೆ ಅಧಿಕ ಮಾಸವಿರುತ್ತದೆ .ಆದುದರಿಂದಲೇ ನವರಾತ್ರಿ ಆಚರಣೆ ಅಕ್ಟೋಬರ್ 17 ತಾರೀಕಿನ ನಂತರ ಆರಂಭವಾಗುತ್ತಿರುವುದು. ಅಧಿಕ ಮಾಸವನ್ನು ನಾವು ಮಲ ಮಾಸ ಎಂದೂ ಕರೆಯುವ ವಾಡಿಕೆಯಿದೆ. ಮಲವೆಂದರೆ ಕೆಟ್ಟ ಎಂಬ ಅರ್ಥವೂ ಇದೆ.ಅದಕ್ಕಾಗಿ ಈ ಮಾಸದಲ್ಲಿ ಯಾವುದೇ ಶುಭ ಸಮಾರಂಭಗಳನ್ನು ಮಾಡುವುದಿಲ್ಲ,ಮಾಡಬಾರದು. ಈ ತಿಂಗಳು  ಕೇವಲ ದೇವರ ನಾಮಸ್ಮರಣೆ ಮಾಡಲು ಮಾತ್ರ ಇರುತ್ತದೆ.ದಾನ ಧರ್ಮಗಳನ್ನು ಮಾಡಬೇಕು.

ಅಧಿಕ ಮಾಸ ಎಂದರೇನು? ಈ ಸಮಯದಲ್ಲಿ ಏನು ಮಾಡಬೇಕು? ಏನು ಮಾಡಬಾರದು? Read More »

ಕೆಬಿಸಿಯಲ್ಲಿ 5 ಕೋಟಿ ಗೆದ್ದವನ ಬಳಿ ಈಗ ಇರುವುದು ಎರಡು ಎಮ್ಮೆ ಮಾತ್ರ

ಪಾಟ್ನಾ: ಎಲ್ಲಿಂದಾದರೂ ಕೆಲವು ಕೋಟಿ ರೂಪಾಯಿ ಸಿಕ್ಕಿದರೆ ನಮ್ಮ ಬದುಕು ನೆಟ್ಟಗಾಗಬಹುದು. ಸಾಲಗಳನ್ನು ತೀರಿಸಿ, ಮನೆ ಕಟ್ಟಿ, ಕಾರು ಖರೀದಿಸಿ , ಒಂದಷ್ಟು ಹಣವನ್ನು ಬ್ಯಾಂಕಿನಲ್ಲಿಟ್ಟು, ಹೂಡಿಕೆ ಮಾಡಿ ವ್ಯಾಪಾರ ವಹಿವಾಟು ಮಾಡಿಕೊಂಡು ಹೆಂಡತಿ ಮಕ್ಕಳ ಜೊತೆಗೆ  ನೆಮ್ಮದಿಯಾಗಿರಬಹುದು ಎಂದು ಹೆಚ್ಚಿನವರು ಅಂದುಕೊಂಡಿರುತ್ತಾರೆ. ಆದರೆ ಎಲ್ಲವೂ ನಾವು ಅಂದುಕೊಂಡಂತೆ ಆಗುವುದಿಲ್ಲ ಎನ್ನುವುದಕ್ಕೆ ಅಮಿತಾಭ್‌  ಬಚ್ಚನ್‌ ನಡೆಸಿಕೊಡುವ ಜನಪ್ರಿಯ ಕೌನ್‌ ಬನೇಗಾ ಕರೋಡ್‌ ಪತಿ ಕಾರ್ಯಕ್ರಮದಲ್ಲಿ  5 ಕೋ. ರೂ. ಗೆದ್ದು ಸುದ್ದಿಯಾಗಿದ್ದ ಬಿಹಾರದ ಸುಶೀಲ್‌ ಕುಮಾರ್‌ ಸಾಕ್ಷಿ.

ಕೆಬಿಸಿಯಲ್ಲಿ 5 ಕೋಟಿ ಗೆದ್ದವನ ಬಳಿ ಈಗ ಇರುವುದು ಎರಡು ಎಮ್ಮೆ ಮಾತ್ರ Read More »

ಆರೋಗ್ಯ ಧಾರಾ – ಪ್ರತಿ ಶುಕ್ರವಾರ ತಜ್ಞ ಆಯುರ್ವೇದ ವೈದ್ಯೆ ಡಾಕ್ಟರ್ ಹರ್ಷಾ ಕಾಮತ್ ಅವರ ಅಂಕಣ

ತಜ್ಞ ಆಯುರ್ವೇದ ವೈದ್ಯೆ ಡಾಕ್ಟರ್ ಹರ್ಷಾ ಕಾಮತ್ ಅವರ ಅಂಕಣ ” ಆರೋಗ್ಯ ಧಾರಾ ” newskarkala.com ನಲ್ಲಿ. ಪ್ರತಿ ಶುಕ್ರವಾರ ಪ್ರಕಟವಾಗಲಿದೆ. ನಮ್ಮದೇ ಬಹುಮೂಲ್ಯ ಚಿಕಿತ್ಸಾ ಪದ್ಧತಿಯ ಮೂಲಕ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದು, ವಿವಿಧ ಆಯುರ್ವೇದ ಚಿಕಿತ್ಸಾ ಪದ್ಧತಿಗಳು, ಆಹಾರ ಪದ್ಧತಿ ಮತ್ತು ಸಕಾರಾತ್ಮಕ ಜೀವನ ಪದ್ಧತಿಯ ಮೇಲೆ ಬೆಳಕು ಚೆಲ್ಲುವ ಅಂಕಣ. ಇನ್ನು ಮುಂದೆ ಪ್ರತಿ ಶುಕ್ರವಾರ ನಿಮ್ಮ ಮುಂದೆ.

ಆರೋಗ್ಯ ಧಾರಾ – ಪ್ರತಿ ಶುಕ್ರವಾರ ತಜ್ಞ ಆಯುರ್ವೇದ ವೈದ್ಯೆ ಡಾಕ್ಟರ್ ಹರ್ಷಾ ಕಾಮತ್ ಅವರ ಅಂಕಣ Read More »

ಸರಕಾರಿ ಸೌಲಭ್ಯ -ದುಡಿಯುವ ಕೈಗಳಿಗೆ ಕೆಲಸ ಒದಗಿಸುವ ನರೇಗ

 ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯಿದೆಯಲ್ಲಿ ಏನೆಲ್ಲಾ ಇದೆ, ತಿಳಿದುಕೊಳ್ಳೋಣ. ಗ್ರಾಮೀಣ ಪ್ರದೇಶದ ಕೌಶಲ ರಹಿತ  ಕಾರ್ಮಿಕರಿಗೆ ಉದ್ಯೋಗ ಒದಗಿಸುವಲ್ಲಿ ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಕಾಯಿದೆಯ ಪಾಲು ದೊಡ್ಡದು. ಗ್ರಾಮೀಣ ಪ್ರದೇಶದಲ್ಲಿ ಶಾಶ್ವತ ಆಸ್ತಿ ನಿರ್ಮಾಣ ಮಾಡುವಲ್ಲಿ, ಅಂತರ್ಜಲ ಹೆಚ್ಚಿಸುವಲ್ಲಿ, ಅರಣ್ಯೀಕರಣ, ರೈತರ ಜಮೀನು ಅಭಿವೃದ್ಧಿ, ಒಟ್ಟಾರೆ ಗ್ರಾಮೀಣ ಭಾಗದ ಜನರು ತಮ್ಮ ಜೀವನ ಮಟ್ಟ ಸುಧಾರಿಸಿಕೊಳ್ಳಲು  ಸರ್ಕಾರ ರೂಪಿಸಿದ ಕಾಯಿದೆ ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆ ಅಥವಾ ನರೇಗ. ಅರ್ಹತೆ

ಸರಕಾರಿ ಸೌಲಭ್ಯ -ದುಡಿಯುವ ಕೈಗಳಿಗೆ ಕೆಲಸ ಒದಗಿಸುವ ನರೇಗ Read More »

ಟ್ರಕ್‌ಗಳಲ್ಲಿ ಅರಳಿದ ತರಕಾರಿ ತೋಟ : ಪೊಲೀಸರೇ ಕೃಷಿಕರು

ತಿರುವನಂತಪುರ, ಸೆ. 8: ಯಾವುದೇ ಪೊಲೀಸ್‌ ಠಾಣೆಗೆ ಹೋದರೆ ಆವರಣದಲ್ಲಿ ಒಂದಷ್ಟು ವಾಹನಗಳು ತುಕ್ಕು ಹಿಡಿಯುತ್ತಾ ನಿಂತಿರುವುದನ್ನು ಕಾಣಬಹುದು. ಯಾವ್ಯಾವುದೋ ಕೇಸಿನಲ್ಲಿ ಸಿಕ್ಕಿಬಿದ್ದು ವರ್ಷಾನುಗಟ್ಟಲೆ ಮುಕ್ತಿ ಕಾಣದೆ ಹೀಗೆ ತುಕ್ಕು ಹಿಡಿಯುವ ವಾಹನಗಳು ಕೇಸು ಮುಗಿದ ಬಳಿಕ ಯಾವ ಉಪಯೋಗಕ್ಕೂ ಬಾರದೆ ಕೊನೆಗೆ ಹೋಗಿ ಸೇರುವುದು ಗುಜರಿ ಅಂಗಡಿಗೆ. ಇದರಿಂದ ಒಟ್ಟಾರೆಯಾಗಿ ದೇಶಕ್ಕೆ ಭಾರಿ ನಷ್ಟವಾಗುವುದು ನಿಜವಾದರೂ ಈ ವಿಚಾರದಲ್ಲಿ ಪೊಲೀಸರೂ ಅಸಹಾಯಕರಾಗಿರುತ್ತಾರೆ. ಕೇಸು ಮುಗಿಯುವ ತನಕ ಅವರು ಈ ವಾಹನವನ್ನು ಬಿಟ್ಟುಕೊಡುವಂತಿಲ್ಲ ಇಲ್ಲವೇ ಉಪಯೋಗಿಸುವಂತಿಲ್ಲ. ಆದರೆ

ಟ್ರಕ್‌ಗಳಲ್ಲಿ ಅರಳಿದ ತರಕಾರಿ ತೋಟ : ಪೊಲೀಸರೇ ಕೃಷಿಕರು Read More »

ಸರಕಾರಿ ಸೌಲಭ್ಯ – ವೃದ್ಧಾಪ್ಯ ವೇತನ ಮತ್ತು ಸಂಧ್ಯಾ ಸುರಕ್ಷಾ

ವೃದ್ದಾಪ್ಯದಲ್ಲಿ ಜೀವನ ನಿರ್ವಹಣೆಗೆ ಸಹಾಯವಾಗಲೆಂದು ಇರುವ ಕೇಂದ್ರ ಪುರಸ್ಕೃತ ಮತ್ತು ರಾಜ್ಯ ಸರ್ಕಾರದ ಯೋಜನೆಗಳು. ಹೆಸರಿಗೆ ಎರಡೂ ಯೋಜನೆಗಳು ಒಂದೇ ಎನಿಸಿದರೂ ಸಾಕಷ್ಟು ವ್ಯತ್ಯಾಸವಿದೆ. ಎರಡೂ ಯೋಜನೆಗಳಿಗೆ ಇರುವ ವ್ಯತ್ಯಾಸವನ್ನು ತಿಳಿಸಿಕೊಳ್ಳುವ:ವೃದ್ಧಾಪ್ಯ ವೇತನ – ಕೇಂದ್ರ ಪುರಸ್ಕೃತ ಯೋಜನೆಅರ್ಹತೆ60 ವರ್ಷ ಮೀರಿದ ದುಡಿಯಲು ಅಸಮರ್ಥರಾದ ನಿರ್ಗತಿಕ ವೃದ್ಧರು(ಯಾವುದೇ ಆದಾಯ ಮತ್ತು ಸ್ವಂತ ಜಮೀನು ಹೊಂದಿರಬಾರದು). ಗ್ರಾಮೀಣ ಪ್ರದೇಶದಲ್ಲಿ ವಾರ್ಷಿಕ ಆದಾಯ ಮಿತಿ -15000 ಮತ್ತು ನಗರ ಪ್ರದೇಶದಲ್ಲಿ ವಾರ್ಷಿಕ ಆದಾಯ ಮಿತಿ-17000ಅರ್ಜಿ ಎಲ್ಲಿ ದೊರೆಯುತ್ತದೆ ?ಸಮೀಪದ ಜೆರಾಕ್ಸ್

ಸರಕಾರಿ ಸೌಲಭ್ಯ – ವೃದ್ಧಾಪ್ಯ ವೇತನ ಮತ್ತು ಸಂಧ್ಯಾ ಸುರಕ್ಷಾ Read More »

ಸಸ್ಯ ಸಂಪತ್ತು – ವೀಳ್ಯದ ಎಲೆಯಿಂದಲೂ ಮಾಡಬಹುದು ಬಗೆಬಗೆ ತಿನಿಸು

ವೀಳ್ಯದೆಲೆ ಮನೆಯ ಹಿತ್ತಲಲ್ಲಿ ಸುಲಭವಾಗಿ ಬೆಳೆಯುವಂಥ ಸಸಿ. ವೀಳ್ಯದೆಲೆಯನ್ನು ಬೆಳೆಸುವುದು ಅಷ್ಟೇನೂ ಕಷ್ಟವೇನಲ್ಲ, ವೀಳ್ಯದ ಬಳ್ಳಿ ಹಬ್ಬಲು ಆಸರೆ ನೀಡಿದರೆ ಸಾಕು. ಮೇಲು ಮೇಲಕ್ಕೆ ಹಬ್ಬುತ್ತದೆ. ಹಲವರಿಗೆ ಇದನ್ನು ಬೆಳೆಸುವುದೇ ಒಂದು ಕಸುಬು ಮತ್ತು ಜೀವನಾಧಾರ. ನಮ್ಮ ಸಂಸ್ಕೃತಿಯಲ್ಲಿ ಹಾಗೆಯೇ ಭಾರತೀಯ ಪರಂಪರೆಯಲ್ಲಿ  ಹಿಂದಿನಿಂದಲೂ ವೀಳ್ಯದೆಲೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾ ಬಂದಿದ್ದಾರೆ. ಅದರಲ್ಲೂ ದಕ್ಷಿಣ ಭಾರತೀಯರು ಇದನ್ನು ತುಂಬ ಪೂಜ್ಯನೀಯವೆಂದು ಪರಿಗಣಿಸುತ್ತಾರೆ. ಪ್ರತಿಯೊಂದು  ಪೂಜೆ ಹಾಗೂ ದೇವರ ಕಾರ್ಯಕ್ರಮಗಳಿಗೆ ವೀಳ್ಯದೆಲೆ ಬಳಕೆ ಮಾಡುತ್ತಾರೆ. ಊಟದ ನಂತರ ವೀಳ್ಯದೆಲೆ

ಸಸ್ಯ ಸಂಪತ್ತು – ವೀಳ್ಯದ ಎಲೆಯಿಂದಲೂ ಮಾಡಬಹುದು ಬಗೆಬಗೆ ತಿನಿಸು Read More »

ಮನೆಯೊಳಗೆ ಬಂದ ಕೇರೆ ಹಾವನ್ನು ಹುರಿದು ತಿಂದ ಭೂಪ!

ಎರ್ನಾಕುಳಂ, ಆ. 24: ಹಾವು ಮನೆಯೊಳಗೆ ಬಂದರೆ ಹೆದರಿ ಹೌಹಾರಿ ಹೋಗುತ್ತೇವೆ. ಹಾವಾಡಿಗರನ್ನು ಕರೆಸಿ ಹಾವನ್ನು ಹಿಡಿಸುತ್ತೇವೆ. ಸ್ವಲ್ಪ ಧೈರ್ಯವಂತರಾದರೆ ಹಾವನ್ನು ಹೊಡೆದು ಸಾಯಿಸಬಹುದು. ಆದರೆ ಎರ್ನಾಕುಳಂ ಜಿಲ್ಲೆಯ ಕೋತಮಂಗಳಂನ ಈ ವ್ಯಕ್ತಿ ಮನೆಯೊಳಗೆ ಬಂದ ಕೇರೆ ಹಾವನ್ನು  ಏನು ಮಾಡಿದ ಎಂದು ತಿಳಿದರೆ ನೀವು ಬೆಚ್ಚಿಬೀಳುತ್ತಿರಾ. ಮಾರಪಟ್ಟಿ ಬಿಜು ಅಲಿಯಾಸ್‌  ವಿ.ಜೆ.ಬಿಜು (36) ಎಂಬ ಈ ವ್ಯಕ್ತಿ ಶನಿವಾರ ಸಂಜೆ ಹೊತ್ತಿಗೆ ಮನೆಯೊಳಗೆ ನುಸುಳಿ ಬಂದ ಕೇರೆ ಹಾವನ್ನು ಹೊಡೆದು ಕೊಂದದ್ದಲ್ಲದೆ ಕತ್ತರಿಸಿ ಮಸಾಲೆ ಹಾಕಿ

ಮನೆಯೊಳಗೆ ಬಂದ ಕೇರೆ ಹಾವನ್ನು ಹುರಿದು ತಿಂದ ಭೂಪ! Read More »

ಸಿನೇಮಾ ನಿರ್ದೇಶಕನದ್ದು ಈಗ ತರಕಾರಿ ವ್ಯಾಪಾರಿಯ ಪಾತ್ರ

     ಮಲಪ್ಪುರಂ ಜಿಲ್ಲೆಯ ಪುಲಬ್ರಂ ಎಂಬಲ್ಲಿನ ಕಬೀರ್‌ ಎಲ್ಲ ಯುವಕರಂತೆ ಸಿನೇಮಾ ಲೋಕದಲ್ಲಿ ಮಿಂಚ ಬೇಕೆಂಬ ಕನಸು ಹೊತ್ತು ಕೊಚ್ಚಿಗೆ ರೈಲು ಏರಿದವ.ಆದರೆ ಸಿನೇಮಾ ಜಗತ್ತು ತೆರೆಯ ಮೇಲೆ ಕಂಡಷ್ಟು ವಾಸ್ತವದಲ್ಲಿ ಜಗಮಗಿಸುವುದಿಲ್ಲ ಎಂದು ತಿಳಿಯಲು ಕಬೀರ್‌ಗೆ ಹೆಚ್ಚು ಸಮಯ ಬೇಕಾಗಲಿಲ್ಲ. 11 ವರ್ಷ ಸಿನೇಮಾ ಲೋಕದಲ್ಲಿ ನಾನಾ ರೀತಿಯ ಉದ್ಯೋಗಗಳನ್ನು ಮಾಡಿ ದಿನದೂಡಿದ ಬಳಿಕ ಕೊನೆಗೂ ನಿರ್ದೇಶಕನಾಗಬೇಕೆಂಬ ಕನಸು ಕೈಗೂಡಿತು.       ಫೆಬ್ರವರಿಯಲ್ಲಷ್ಟೇ ಕಬೀರ್‌ ನಿರ್ದೇಶಿಸಿದ ಮೊದಲ ಚಿತ್ರ “ಲಾಲ್ ಜೋಸ್‌”ನ ಶೂಟಿಂಗ್‌ ಮುಗಿಯಿತು. ಇನ್ನುಳಿದ

ಸಿನೇಮಾ ನಿರ್ದೇಶಕನದ್ದು ಈಗ ತರಕಾರಿ ವ್ಯಾಪಾರಿಯ ಪಾತ್ರ Read More »

error: Content is protected !!
Scroll to Top