• All
  • ನಿಧನ
  • ನಮ್ಮೂರ ಸಾಧಕರು
  • ಸಿನೆಮಾ
  • ಸಂತಾಪ
  • ಸಂಪಾದಕೀಯ
  • ಸಂವಾದ
  • ಸುದ್ದಿ
  • ಅಂಕಣ
  • ಅಪಘಾತ
  • ಧಾರ್ಮಿಕ
  • ಶೈಕ್ಷಣಿಕ
  • ಶುಭವಿವಾಹ
  • ಮಾರುಕಟ್ಟೆ ದರ
  • ಉದ್ಯೋಗ ಮಾಹಿತಿ-ಅರ್ಜಿ
  • ಆರೋಗ್ಯಧಾರಾ
  • ಆರ್ಥಿಕತೆ
  • ಆತ್ಮಹತ್ಯೆ
  • ಇ-ಪೇಪರ್
  • ಇತರ ಸುದ್ದಿ
  • ಕರಾವಳಿ
  • ಕಾನೂನು ಕಣಜ
  • ಕಾರ್ಕಳ ಸುದ್ದಿ
  • ಕಾರ್ಕಳ ಮಾರುಕಟ್ಟೆ ದರ
  • ಕ್ಷೇತ್ರ ದರ್ಶನ
  • ಕ್ರೈಂ
  • ಕ್ರೀಡೆ
  • ಕ್ಲಾಸಿಫ್ಲೈಡ್ಸ್
  • ರಾಜಕೀಯ
  • ರಾಜ್ಯ
  • ರಾಜʼಪಥ (ರಾಜೇಂದ್ರ ಭಟ್‌ ಬರಹ)
  • ಬರಹ
  • ದಕ್ಷಿನ ಕನ್ನಡ
  • ದಕ್ಷಿಣ ಕನ್ನಡ
  • ದೇಶ
  • ತಂತ್ರಜ್ಞಾನ
  • ಹೆಬ್ರಿ ಸುದ್ದಿ
  • ಹೊರನಾಡ ಕಾರ್ಕಳದವರು
  • ಲೇಖನ
  • ಲೈವ್ ಲಿಂಕ್
  • ಪೇಟೆ ಧಾರಣೆ
  • ಜಿಲ್ಲಾ
  • ಚುನಾವಣೆ
  • ವಿಡಿಯೋ
  • ವಿದೇಶ
  • ವಾರ ಭವಿಷ್ಯ
  • ವಾರದ ವ್ಯಕ್ತಿ
  • ವಾಣಿಜ್ಯ
  • ವೈರಲ್ ಸುದ್ದಿ
  • Karkala Utsava
  • Uncategorized

ರಾಜʼಪಥ (ರಾಜೇಂದ್ರ ಭಟ್‌ ಬರಹ)

ಕ್ವೀನ್ ಆಫ್ ಇಂಡಿಯನ್ ಮ್ಯೂಸಿಕ್ – ಎಂ. ಎಸ್. ಸುಬ್ಬಲಕ್ಷ್ಮಿ

ಭಾರತರತ್ನ ಪ್ರಶಸ್ತಿ ಪಡೆದ ಮೊದಲ ಸಂಗೀತದ ಸಾಧಕಿ ಆಕೆ ಪಂಡಿತ್ ನೆಹರೂ ಆಕೆಯನ್ನು ಕ್ವೀನ್ ಆಫ್ ಇಂಡಿಯನ್ ಮ್ಯೂಸಿಕ್ ಎಂದು ಕರೆದರು. ಲತಾ ಮಂಗೇಶ್ಕರ್ ತಪಸ್ವಿನಿ ಎಂದು ಕರೆದರು. ಬಡೆ ಗುಲಾಂ ಆಲಿಖಾನ್ ಸುಸ್ವರ ಲಕ್ಷ್ಮಿ ಎಂದು ಕರೆದರು. ಕಿರಣ್ ಆಮೊನಕರ್ ಸಂಗೀತದ ಎಂಟನೇ ಸ್ವರ ಎಂದು ಕರೆದರು. ಅಬ್ದುಲ್ ಕಲಾಂ ಅಮ್ಮಾ ಎಂದು ಕರೆದರು. ಇಷ್ಟೆಲ್ಲ ಉಪಾಧಿಗಳನ್ನು ತಮ್ಮದಾಗಿಸಿಕೊಂಡವರು ಭಾರತೀಯ ಸಂಗೀತದ ಮೇರು ರಾಯಭಾರಿಯೇ ಹೌದು. ಅವರೇ ಎಂ. ಎಸ್. ಸುಬ್ಬುಲಕ್ಷ್ಮಿಮಧುರೈ ಷಣ್ಮುಖವಡಿವು ಸುಬ್ಬಲಕ್ಷ್ಮಿ ಅವರ […]

ಕ್ವೀನ್ ಆಫ್ ಇಂಡಿಯನ್ ಮ್ಯೂಸಿಕ್ – ಎಂ. ಎಸ್. ಸುಬ್ಬಲಕ್ಷ್ಮಿ Read More »

ಟಿಕ್ ಟಿಕ್ ಟಿಕ್ ಟಿಕ್ ಓಡುತಿದೆ ಕಾಲ

ಸಮಯ ಇಲ್ಲ ಸರ್ ಅನ್ನುವವರಿಗೆ ಇಲ್ಲಿವೆ ಕೆಲವು ಟಿಪ್ಸ್ (ನಿನ್ನೆಯ ಸಂಚಿಕೆಯಿಂದ ಮುಂದುವರೆದಿದೆ). ನಿನ್ನೆ ಸಮಯ ನಿರ್ವಹಣೆಯ ಬಗ್ಗೆ ವಿಸ್ತಾರವಾಗಿ ಬರೆದಿದ್ದೆ. ಇಂದು ಲೆಜೆಂಡ್ ವ್ಯಕ್ತಿಗಳ ಸಮಯ ಬದ್ಧತೆಯ ಬಗ್ಗೆ ಬರೆಯಬೇಕು. ಯಾರು ಸಮಯವನ್ನು ಗೌರವಿಸುತ್ತಾರೋ ಅವರು ಹೆಚ್ಚು ಸಕ್ಸೆಸ್ ಆಗುತ್ತಾರೆ ಎಂದು ಅವರೆಲ್ಲರೂ ಸಾಬೀತು ಪಡಿಸಿದವರು. ತಾವು ಸಮಯವನ್ನು ಪಾಲಿಸಿದ್ದು ಮಾತ್ರವಲ್ಲ ಬೇರೆಯವರ ಸಮಯವನ್ನು ಕೂಡ ಅಷ್ಟೇ ಚೆನ್ನಾಗಿ ಗೌರವಿಸಿದವರು. ಅವರ ಬಗ್ಗೆ ಓದುತ್ತಾ ಮುಂದಕ್ಕೆ ಹೋಗೋಣ. ೧) ಸರ್ ಎಂ ವಿಶ್ವೇಶ್ವರಯ್ಯ. ಸರ್ ಎಂ.

ಟಿಕ್ ಟಿಕ್ ಟಿಕ್ ಟಿಕ್ ಓಡುತಿದೆ ಕಾಲ Read More »

ಟಿಕ್ ಟಿಕ್ ಟಿಕ್ ಟಿಕ್ ಓಡುತಿದೆ ಕಾಲ!

ಸಮಯ ಇಲ್ಲ ಅನ್ನುವವರಿಗೆ ಇಲ್ಲಿವೆ ಕೆಲವು ಟಿಪ್ಸ್. (ನಿನ್ನೆಯ ಸಂಚಿಕೆಯಿಂದ ಮುಂದುವರೆದಿದೆ) ನಿನ್ನೆ ಸಮಯ ನಿರ್ವಹಣೆ ಎಷ್ಟು ಮುಖ್ಯ ಎಂದು ನಾವು ಅರ್ಥ ಮಾಡಿಕೊಂಡೆವು. ಅದರ ಮುಂದಿನ ಭಾಗವಾಗಿ ನಾವಿಂದು ಸಮಯ ನಿರ್ವಹಣೆಯ ಬೇಸಿಕ್ಸ್ ಸಂಗತಿಗಳನ್ನು ತಿಳಿಯೋಣ. ಸಮಯ ನಿರ್ವಹಣೆ –  ನೀವಂದುಕೊಂಡಷ್ಟು ಸುಲಭ ಅಲ್ಲ ನಾವು ಮರುದಿನ ಮಾಡುವ ಕೆಲಸಗಳನ್ನು ಹಿಂದಿನ ದಿನವೇ ಪ್ಲಾನ್ ಮಾಡಿಕೊಂಡು ಡೈರಿಯಲ್ಲಿ ಬರೆದುಕೊಂಡರೆ ಒಳ್ಳೇದು. ಅನಿರೀಕ್ಷಿತ ಘಟನೆಗಳನ್ನು ಹೊರತುಪಡಿಸಿ ಆ ಪ್ಲಾನ್ ಹೆಚ್ಚು ಕಡಿಮೆ ಆಗದ ಹಾಗೆ ನೋಡಿಕೊಂಡರೆ ಒಳ್ಳೇದು. ಅಲ್ಲಿ

ಟಿಕ್ ಟಿಕ್ ಟಿಕ್ ಟಿಕ್ ಓಡುತಿದೆ ಕಾಲ! Read More »

ಟಿಕ್ ಟಿಕ್ ಟಿಕ್ ಟಿಕ್ ಓಡುತಿದೆ ಕಾಲ

ಸಮಯ ಇಲ್ಲಾ ಅನ್ನುವವರಿಗೆ ಇಲ್ಲಿವೆ ಕೆಲವು ಟಿಪ್ಸ್ ನಿಮ್ಮ ಖಾತೆಗೆ ಒಂದು ದಿನಕ್ಕೆ ಯಾರೋ 86,400 ರೂಪಾಯಿಗಳನ್ನು ಹಾಕಿದ್ದಾರೆ ಎಂದು ಭಾವಿಸಿ. ಆ ದುಡ್ಡನ್ನು ಅದೇ ದಿನ ಖರ್ಚು ಮಾಡಬೇಕು ಎನ್ನುವುದು ಕಂಡೀಶನ್ ಇದ್ದರೆ ನೀವೇನು ಮಾಡ್ತೀರಿ? ಒಮ್ಮೆ ಯೋಚನೆ ಮಾಡಿ.ಸಮಯವೂ ಹಾಗೆಯೇ. ನಿಮ್ಮ ಖಾತೆಗೆ ದೇವರು ಅಮೂಲ್ಯವಾದ 86,400 ಸೆಕೆಂಡುಗಳನ್ನು ಹಾಕಿ ಬಿಟ್ಟಿದ್ದಾರೆ. ಅವುಗಳನ್ನು ನಾಳೆಗೆ ಉಳಿಸಿಕೊಳ್ಳುವ ಹಾಗಿಲ್ಲ. ಅದೇ ದಿನಕ್ಕೆ ಖರ್ಚು ಮಾಡಬೇಕು ಅಂದಾಗ ನೀವೇನು ಮಾಡುತ್ತೀರಿ? ಯೋಚಿಸಿ. ಸಮಯ ಇಲ್ಲ ಸರ್ –

ಟಿಕ್ ಟಿಕ್ ಟಿಕ್ ಟಿಕ್ ಓಡುತಿದೆ ಕಾಲ Read More »

ದಕ್ಷಿಣ ಭಾರತದ ಜನಪ್ರಿಯ ಸಿನೆಮಾ ನಿರ್ದೇಶಕ ಕೆ. ಬಾಲಚಂದರ್

ದಕ್ಷಿಣ ಭಾರತದಲ್ಲಿ ಅತೀ ಹೆಚ್ಚು ಕಮರ್ಷಿಯಲ್ ಹಿಟ್ ಸಿನೆಮಾಗಳನ್ನು ನಿರ್ದೇಶನ ಮಾಡಿದವರು ಯಾರು? ಅತೀ ಹೆಚ್ಚು ರಾಷ್ಟ್ರಪ್ರಶಸ್ತಿಗಳನ್ನು ಪಡೆದಿರುವ ಸಿನೆಮಾ ನಿರ್ದೇಶಕ ಯಾರು? ಕಮಲಹಾಸನ್, ರಜನೀಕಾಂತ್, ಶ್ರೀದೇವಿ, ಜಯಪ್ರದಾ, ನಾಸೇರ್, ಜಯಸುಧಾ, ರಮೇಶ್ ಅರವಿಂದ್, ಸರಿತಾ, ಚಿರಂಜೀವಿ, ಪ್ರಕಾಶ್ ರಾಜ್ ( ರೈ), ಸುಜಾತ ಮೊದಲಾದ ದಿಗ್ಗಜ ಕಲಾವಿದರನ್ನು ಬೆಳ್ಳಿತೆರೆಗೆ ಪರಿಚಯ ಮಾಡಿದ ನಿರ್ದೇಶಕ ಯಾರು? ಕನ್ನಡದಲ್ಲಿ ಎರಡು ರೇಖೆಗಳು, ಬೆಂಕಿಯಲ್ಲಿ ಅರಳಿದ ಹೂವು, ಸುಂದರ ಸ್ವಪ್ನಗಳು ಮೊದಲಾದ ಐದು ಮಹಾನ್ ಚಿತ್ರಗಳನ್ನು ನೀಡಿದ ಸ್ಟಾರ್ ನಿರ್ದೇಶಕರು

ದಕ್ಷಿಣ ಭಾರತದ ಜನಪ್ರಿಯ ಸಿನೆಮಾ ನಿರ್ದೇಶಕ ಕೆ. ಬಾಲಚಂದರ್ Read More »

ಇಂದು ಗುರು ಪೂರ್ಣಿಮಾ, ಮಹರ್ಷಿ ವೇದವ್ಯಾಸರ ಜನ್ಮದಿನ

ವೇದವ್ಯಾಸರು ಅಂದರೆ ಯಾರು? ಇಂದು ಗುರುಪೂರ್ಣಿಮೆ. ಇದು ಹಿಂದೂಗಳಿಗೆ ನಿಜವಾದ ಶಿಕ್ಷಕರ ದಿನ. ಆಷಾಢ ಮಾಸದ ಹುಣ್ಣಿಮೆ ಎಂದರೆ ಅದು ವೇದವ್ಯಾಸರು ಹುಟ್ಟಿದ ದಿನ. ಭಾರತವು ಇಡೀ ಜಗತ್ತಿಗೆ ಜ್ಞಾನದ ಬೆಳಕನ್ನು ಕೊಟ್ಟಿತು ಎಂದು ನಾವು ನಂಬುವುದಾದರೆ ಅದು ವೇದವ್ಯಾಸರ ಕೊಡುಗೆ ಎನ್ನುವುದರಲ್ಲಿ ಎರಡನೇ ಮಾತಿಲ್ಲ. ವ್ಯಾಸೋಚ್ಚಿಸ್ಟಮ್ ಜಗತ್ ಸರ್ವಂ..ಇಡೀ ಜಗತ್ತು ವೇದವ್ಯಾಸರು ಬಿಟ್ಟುಹೋದ ಜ್ಞಾನವನ್ನು ಬಳಸಿಕೊಳ್ಳುತ್ತಿದೆ ಎನ್ನುವುದು ಅದರ ಅರ್ಥ. ಇಂದು ನಾವು ಭಾರತೀಯರು ಆರಾಧಿಸುತ್ತಿರುವ ನಾಲ್ಕು ವೇದಗಳು, ಮಹಾಭಾರತ, ಮದ್ಭಾಗವತ ಮೊದಲಾದ 18 ಮಹಾಪುರಾಣಗಳನ್ನು

ಇಂದು ಗುರು ಪೂರ್ಣಿಮಾ, ಮಹರ್ಷಿ ವೇದವ್ಯಾಸರ ಜನ್ಮದಿನ Read More »

ಮೊಮ್ಮಗಳು ಗುರುವಾದರು, ಅಜ್ಜಿ ಶಿಷ್ಯೆಯಾದರು !

ಸುಧಾಮೂರ್ತಿ ಹೇಳಿದ ಈ ಕಥೆ ಕೊಡುವ ಪ್ರೇರಣೆ ಅಷ್ಟಿಷ್ಟಲ್ಲ! ಇನ್ಫೋಸಿಸ್ ಸ್ಥಾಪಕರಲ್ಲಿ ಓರ್ವರಾದ ಹಾಗೂ ಖ್ಯಾತ ಲೇಖಕಿಯಾದ ಸುಧಾಮೂರ್ತಿ ಅವರು ಬರೆದ ಈ ನಿಜ ಜೀವನದ ಕಥೆಯು ಕೊಡುವ ಪ್ರೇರಣೆಗೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ. 2004ರಲ್ಲಿ ಪೆಂಗ್ವಿನ್ ಪ್ರಕಾಶನದವರು ಪ್ರಕಟಿಸಿದ HOW I TAUGHT MY GRANDMOTHER TO READ ಪುಸ್ತಕದಲ್ಲಿ ಅವರು ತಮ್ಮ ನಿಜ ಜೀವನದ ಕಥೆಯನ್ನು ಬಹಳ ಸುಂದರವಾಗಿ ವರ್ಣಿಸಿದ್ದಾರೆ. ಸುಧಾಮೂರ್ತಿ ಅವರು 12 ವರ್ಷದ ಹುಡುಗಿಯಿದ್ದಾಗ ನಡೆದ ಕತೆ ಇದು. ಧಾರವಾಡದ

ಮೊಮ್ಮಗಳು ಗುರುವಾದರು, ಅಜ್ಜಿ ಶಿಷ್ಯೆಯಾದರು ! Read More »

ಕಾರ್ಕಳಿಗರು ಮರೆಯಬಾರದ ಚೇತನ – ಹೆಚ್. ಗೋಪಾಲ ಭಂಡಾರಿ

ಇಂದು ಹೆಬ್ರಿಯಲ್ಲಿ ಅವರ ಪುತ್ಥಳಿ ಮತ್ತು ಸ್ಮರಣ ಸಂಚಿಕೆ ಅನಾವರಣ ಹೆಚ್ ಗೋಪಾಲ ಭಂಡಾರಿ ಸರ್ ಅವರನ್ನು ದಿವಂಗತ ಅನ್ನಲು ಮನಸ್ಸು ಒಪ್ಪುವುದೇ ಇಲ್ಲ. ಅವರು ಕಾರ್ಕಳದ ಮೇಲೆ ಬೀರಿದ ಪ್ರಭಾವ ಅಂತಹದ್ದೇ. ಇವತ್ತಿಗೂ ಅವರ ಎತ್ತರದ ನಿಲುವು, ವೈಟ್ ಆಂಡ್ ವೈಟ್ ಆದ ಡ್ರೆಸ್ ಕೋಡ್ ಕಣ್ಣ ಮುಂದೆ ಇದೆ ಮತ್ತು ಅವರ ಗಾಂಭೀರ್ಯದ ಧ್ವನಿಯು ಇವತ್ತಿಗೂ ಕಿವಿಯಲ್ಲಿ ಇದೆ. ಹಾಗಿರುವಾಗ ಅವರನ್ನು ದಿವಂಗತ ಎನ್ನುವುದು ಹೇಗೆ? ಜುಲೈ 4, 2019ರಂದು ಇಡೀ ಕಾರ್ಕಳವು ತನ್ನ

ಕಾರ್ಕಳಿಗರು ಮರೆಯಬಾರದ ಚೇತನ – ಹೆಚ್. ಗೋಪಾಲ ಭಂಡಾರಿ Read More »

ಜಾರ್ಜ್ ಫರ್ನಾಂಡಿಸ್ ಮತ್ತು ಕೊಂಕಣ್ ರೈಲ್ವೇ

ಇಂದು (ಜೂ.3) ಜಾರ್ಜ್ ಫರ್ನಾಂಡಿಸ್ ಅವರ ಹುಟ್ಟಿದ ಹಬ್ಬ 1989ರ ಇಸವಿ ಅಂದಿನ ಪ್ರಧಾನಿ ವಿ. ಪಿ. ಸಿಂಘ್ ಅವರ ಕ್ಯಾಬಿನೆಟಲ್ಲಿ ರೈಲ್ವೇ ಮಂತ್ರಿ ಆಗಿ ಪ್ರತಿಜ್ಞೆ ಸ್ವೀಕರಿಸಿದ ತಕ್ಷಣ ಜಾರ್ಜ್ ಫರ್ನಾಂಡಿಸ್ ಅವರು ಉನ್ನತ ರೈಲ್ವೇ ಇಲಾಖೆಯ ಅಧಿಕಾರಿಗಳ ತುರ್ತು ಸಭೆ ಕರೆದಿದ್ದರು. ಜಾರ್ಜ್ ಫರ್ನಾಂಡಿಸ್ ಅಂದು ಹೇಳಿದ್ದು ಎರಡೇ ಮಾತು – ನನ್ನ ಮನಸಿನಲ್ಲಿ ಎರಡು ರೈಲ್ವೇಯ ಯೋಜನೆಗಳು ಇವೆ. ಒಂದು ಬಿಹಾರದಲ್ಲಿ ಚಿಟ್ಟೌನಿ, ಮತ್ತೊಂದು ಕರ್ನಾಟಕದಲ್ಲಿ ಕೊಂಕಣ ರೈಲ್ವೆ. ಮುಂದಿನ ಬಜೆಟ್ಟಿನಲ್ಲಿ ಅವುಗಳಿಗೆ

ಜಾರ್ಜ್ ಫರ್ನಾಂಡಿಸ್ ಮತ್ತು ಕೊಂಕಣ್ ರೈಲ್ವೇ Read More »

ಹೆಚ್. ಎಸ್. ವಿ. ಹಾಡುಗಳಲ್ಲಿ ಚಿರಂಜೀವಿ

ಇರಬೇಕು ಇರುವಂತೆ ತೊರೆದು ಸಾವಿರ ಚಿಂತೆ ಮಳೆ ಸುರಿಸಿ ಹಗುರಾಗೋ ಮುಗಿಲಿನಂತೆ ತೂಗುಮಂಚದಲ್ಲಿ ಕೂತು… ಆ ಬಾನು ಆ ಹಕ್ಕಿ.. ಹುಚ್ಚು ಖೋಡಿ ಮನಸು… ಇಷ್ಟು ಕಾಲ ಒಟ್ಟಿಗಿದ್ದು… ಬಯಸಿದೆ ನಿನ್ನನು.. ಐದು ಬೆರಳು ಕೂಡಿ ಒಂದು ಮುಷ್ಟಿಯು.. ಇಷ್ಟು ಕಾಲ ಒಟ್ಟಿಗಿದ್ದು ಎಷ್ಟು ಬೆರೆತರೂ.. ಎಲ್ಲಿರುವಳೋ ನಲ್ಲೆ.. ಲೋಕದ ಕಣ್ಣಿಗೆ ರಾಧೆಯು ಕೂಡ.. ಬಾನಲ್ಲಿ ತೇಲೋ ಮೋಡ ( ಅಮೇರಿಕಾ ಅಮೇರಿಕಾ ಸಿನೆಮಾದಲ್ಲಿ ಅಳವಡಿಕೆ ಆಗಿದೆ) ರೆಕ್ಕೆ ಇದ್ದರೆ ಸಾಕೇ ( ಚಿನ್ನಾರಿ ಮುತ್ತ ಸಿನೆಮಾ)

ಹೆಚ್. ಎಸ್. ವಿ. ಹಾಡುಗಳಲ್ಲಿ ಚಿರಂಜೀವಿ Read More »

error: Content is protected !!
Scroll to Top