ಪಾಟ್ನ, ನ.10: ಎನ್.ಡಿ.ಎ. ಮತ್ತೊಂದು ರಾಜ್ಯ ಕಳೆದು ಕೊಳ್ಳುವತ್ತ. ಬಿಹಾರದಲ್ಲಿ ಮಹಾ ಘಟಬಂಧನ ಅಧಿಕಾರದ ಕಡೆಗೆ. ಲಾಲೂ ಯಾದವ್ ಪುತ್ರ ತೇಜಸ್ವಿ ಮುಂದಿನ ಸಿಎಮ್ ?
ಬಿಹಾರದಲ್ಲಿ ಲಾಲೂ ಪ್ರಸಾದ್ ಯಾದವ್ ಗೆ ಶಾಪ ವಿಮೋಚನೆ. ನಿತೀಶ್ ಕುಮಾರ್ ನೇಪಥ್ಯಕ್ಕೆ. ಸ್ಪಷ್ಟ ಬಹುಮತದ ಕಡೆಗೆ RJD ಪಕ್ಷ.
ಬಿಹಾರ : ಮಹಾ ಘಟಬಂಧನ್ ಭಾರಿ ಮುನ್ನಡೆಯಲ್ಲಿ

November 10, 2020 / By
Newskarkala Desk






































