ಕೊರೊನಾ ಭ್ರಷ್ಟಾಚಾರವನ್ನು ಬಿಜೆಪಿಯವರೇ ಒಪ್ಪಿಕೊಂಡಿದ್ದಾರೆ –ಉಡುಪಿಯಲ್ಲಿ ದಿನೇಶ್‌ ಗುಂಡೂರಾವ್‌

0

ಉಡುಪಿ, ಆ.3 : ಕೊರೊನಾ ಪರಿಕರಗಳ ಖರೀದಿಯಲ್ಲಿ ಬಿಜೆಪಿ ಸರಕಾರ ಅವ್ಯವಹಾರ ನಡೆಸಿದೆ. ಇದನ್ನು ಬಿಜೆಪಿ ನಾಯಕರಾದ ಮುರುಗೇಶ್ ನಿರಾಣಿ ಅವರೇ ಒಪ್ಪಿಕೊಂಡಿದ್ದಾರೆ. ಅದಕ್ಕೆ ಲೆಕ್ಕ ಕೊಡಲು ಸರಕಾರ ಹಿಂದೆ ಮುಂದೆ ನೋಡುತ್ತಿದೆ ಎಂದು ಕಾಂಗ್ರೆಸ್ ಮುಖಂಡ ದಿನೇಶ್ ಗುಂಡೂರಾವ್ ಉಡುಪಿಯಲ್ಲಿ ಆರೋಪಿಸಿದರು.

ಮಾಜಿ ಸಚಿವೆ ಜಯಮಾಲಾ ಜೊತೆಯಲ್ಲಿ ಇದ್ದರು.  ಕಾಂಗ್ರೆಸ್ ನಾಯಕರಾದ ವಿನಯಕುಮಾರ್ ಸೊರಕೆ, ಅಶೋಕ್ ಕುಮಾರ್ ಕೊಡವೂರು ಪತ್ರಿಕಾ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Previous articleಲೋಕೋಪಯೋಗಿ ಇಲಾಖೆಯಲ್ಲಿ 990 ಹುದ್ದೆಗಳು
Next articleಆಗಸ್ಟ್ 6 – 13 : ತುಳು ಅಕಾಡೆಮಿ ಚಾವಡಿಯಲ್ಲಿ  ತುಳು ಪ್ರವಚನ ಸಪ್ತಾಹ

LEAVE A REPLY

Please enter your comment!
Please enter your name here