ಕಾರ್ಕಳ : ಕುಕ್ಕುಂದೂರು ಗ್ರಾಮದ ಗುಡ್ಡೆಗುತ್ತು ಜಯರಾಜ್ ಮುದ್ಯ (56) ಅವರು ಜ. 10ರಂದು ನಿಧನ ಚೆನ್ನೈಯಲ್ಲಿ ನಿಧನ ಹೊಂದಿದರು. ಚೆನ್ನೈಯಲ್ಲಿ ಹೊಟೇಲ್ ವ್ಯವಹಾರ ನಡೆಸುತ್ತಿದ್ದ ಅವರು ಹೃದಯಾಘಾತಕ್ಕಿಡಾದರು. ಮೃತರು ಪತ್ನಿ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.
ಕುಕ್ಕುಂದೂರು ಜಯರಾಜ್ ಮುದ್ಯ ನಿಧನ

January 11, 2025 / By
newskarkala desk






























