ಕಾರ್ಕಳದಲ್ಲಿ ಮೂರನೇ ಸುತ್ತಿನಲ್ಲೂ ತೀವ್ರ ಹಣಾಹಣಿ

ವರಣಾದಲ್ಲಿ ಸಿದ್ದರಾಮಯ್ಯ ಮುನ್ನಡೆ

ಕಾರ್ಕಳ : ಕಾರ್ಕಳದಲ್ಲಿ ತೀವ್ರ ಹಣಾಹಣಿ ಮುಂದುವರಿದಿದೆ. ಮೂರನೇ ಸುತ್ತಿನಲ್ಲಿ ಬಿಜೆಪಿಯ ಸುನೀಲ್ ಕುಮಾರ್ 14867, ಕಾಂಗ್ರೆಸ್‌ನ ಉದಯ್ ಕುಮಾರ್ ಶೆಟ್ಟಿ 14228, ಮುತಾಲಿಕ್ 931 ಮತ ಪಡೆದಿದ್ದಾರೆ. ಬಿಜೆಪಿ 639 ಅಲ್ಪ ಮುನ್ನಡೆಯಲ್ಲಿದೆ.
ವರುಣಾದಲ್ಲಿ ಸಿದ್ದರಾಮಯ್ಯ ಮುನ್ನಡೆ, ಎರಡೂ ಕ್ಷೇತ್ರಗಳಲ್ಲಿ ಸೋಮಣ್ಣ ಹಿನ್ನಡೆಯಲ್ಲಿದ್ದಾರೆ.





























































































































error: Content is protected !!
Scroll to Top