• All
  • ನಿಧನ
  • ನಮ್ಮೂರ ಸಾಧಕರು
  • ಸಿನೆಮಾ
  • ಸಂತಾಪ
  • ಸಂಪಾದಕೀಯ
  • ಸಂವಾದ
  • ಸುದ್ದಿ
  • ಅಂಕಣ
  • ಅಪಘಾತ
  • ಧಾರ್ಮಿಕ
  • ಶೈಕ್ಷಣಿಕ
  • ಶುಭವಿವಾಹ
  • ಮಾರುಕಟ್ಟೆ ದರ
  • ಉದ್ಯೋಗ ಮಾಹಿತಿ-ಅರ್ಜಿ
  • ಆರೋಗ್ಯಧಾರಾ
  • ಆರ್ಥಿಕತೆ
  • ಆತ್ಮಹತ್ಯೆ
  • ಇ-ಪೇಪರ್
  • ಇತರ ಸುದ್ದಿ
  • ಕರಾವಳಿ
  • ಕಾನೂನು ಕಣಜ
  • ಕಾರ್ಕಳ ಸುದ್ದಿ
  • ಕಾರ್ಕಳ ಮಾರುಕಟ್ಟೆ ದರ
  • ಕ್ಷೇತ್ರ ದರ್ಶನ
  • ಕ್ರೈಂ
  • ಕ್ರೀಡೆ
  • ಕ್ಲಾಸಿಫ್ಲೈಡ್ಸ್
  • ರಾಜಕೀಯ
  • ರಾಜ್ಯ
  • ರಾಜʼಪಥ (ರಾಜೇಂದ್ರ ಭಟ್‌ ಬರಹ)
  • ಬರಹ
  • ದಕ್ಷಿನ ಕನ್ನಡ
  • ದಕ್ಷಿಣ ಕನ್ನಡ
  • ದೇಶ
  • ತಂತ್ರಜ್ಞಾನ
  • ಹೆಬ್ರಿ ಸುದ್ದಿ
  • ಹೊರನಾಡ ಕಾರ್ಕಳದವರು
  • ಲೇಖನ
  • ಲೈವ್ ಲಿಂಕ್
  • ಪೇಟೆ ಧಾರಣೆ
  • ಜಿಲ್ಲಾ
  • ಚುನಾವಣೆ
  • ವಿಡಿಯೋ
  • ವಿದೇಶ
  • ವಾರ ಭವಿಷ್ಯ
  • ವಾರದ ವ್ಯಕ್ತಿ
  • ವಾಣಿಜ್ಯ
  • ವೈರಲ್ ಸುದ್ದಿ
  • Karkala Utsava
  • Uncategorized

ಲೇಖನ

ಸಾಮಾನ್ಯ ನ್ಯಾಯವಾದಿ ಎರಡನೇ ಬಾರಿಗೆ ರಾಜ್ಯದ ಮುಖ್ಯಮಂತ್ರಿ

ಪಾರದರ್ಶಕ ಆಡಳಿತ ವ್ಯವಸ್ಥೆಯೊಂದಿಗೆ ಸುಖಿ ರಾಜ್ಯದ ನಿರ್ಮಾಣ ಅಹಿಂದಾ ಸಿದ್ಧಾಂತ ಸಿದ್ದರಾಮಯ್ಯ ಗೆಲುವಿಗೆ ಕಾರಣ ಮೈಸೂರು ವಿವಿಯಿಂದ ಕಾನೂನು ಪದವಿ ಪಡೆದು ಒಬ್ಬ ಸಾಮಾನ್ಯ ನ್ಯಾಯವಾದಿಯಾಗಿದ್ದುಕೊಂಡು 1983ರಲ್ಲಿ ಭಾರತೀಯ ಲೋಕದಳದ ಅಭ್ಯರ್ಥಿಯಾಗಿ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದು ರಾಜ್ಯದ 7ನೇ ವಿಧಾನಸಭೆ ಪ್ರವೇಶಿಸಿದ ಸಿದ್ದರಾಮನಹುಂಡಿಯ ಸಿದ್ದರಾಮಯ್ಯ ಮುಂದೆ ಈ ರಾಜ್ಯದ ಅರ್ಥ ಮಂತ್ರಿಯೂ ಸೇರಿ ವಿವಿಧ ಖಾತೆಗಳನ್ನು ನಿಭಾಯಿಸಿ, ಎರಡು ಅವಧಿಗೆ ಉಪಮುಖ್ಯಮಂತ್ರಿಯಾಗಿ, ಮತ್ತೆರಡು ಅವಧಿಗೆ ಪ್ರತಿಪಕ್ಷ ನಾಯಕನಾಗಿ, ಮತ್ತೆ ರಾಜ್ಯದಲ್ಲಿ 5 ವರ್ಷ ಪೂರ್ಣಾವಧಿ […]

ಸಾಮಾನ್ಯ ನ್ಯಾಯವಾದಿ ಎರಡನೇ ಬಾರಿಗೆ ರಾಜ್ಯದ ಮುಖ್ಯಮಂತ್ರಿ Read More »

ಹೀಗೆ ನಡೆಯುತ್ತಿತ್ತು ಕಾರ್ಕಳ ಮಾರಿಪೂಜೆ ಬಲಿ ತರ್ಪಣ…

ಹಿಂದೆ ಕೋಣ ಬಲಿ, ಇಂದು ಕುರುದಿ ತರ್ಪಣ ಕಾರ್ಕಳ ಸೀಮೆಯ ಎಂಟು ಮಾಗಣೆಯ ಒಡತಿ ಪುರದೇವಿ ಮಾರಿಯಮ್ಮನಿಗೆ ವಾರ್ಷಿಕ ಮಾರಿಪೂಜೆಯ ಸಂಭ್ರಮ. 19 ಸಮುದಾಯಗಳು ಏಕಕಾಲದಲ್ಲಿ ಶ್ರದ್ಧಾಭಕ್ತಿಯಿಂದ ಆರಾಧನೆ ಮಾಡುವ ಪುಣ್ಯ ಕ್ಷೇತ್ರ. ಅಂದು ಹಾಗೂ ಇಂದು ನಡೆಯುತ್ತಿರುವ ಮಾರಿ ಪೂಜೆಗೆ ಅಲ್ಪಸ್ವಲ್ಪ ವ್ಯತ್ಯಾಸಗಳಿವೆ. ಹಿಂದೆ 8 ಮಾಗಣೆಯ ಜನರು ಸೇರಿ, ಒಂದು ಮಾಗಣೆಗೆ 4ರಂತೆ ಒಟ್ಟು 32 ಕೋಣಗಳನ್ನು ಬಲಿ ಕೊಡುತ್ತಿದ್ದರು. ಪ್ರಾಣಿ ಬಲಿ ನಿಷೇಧವಾದ ಅನಂತರ ಕೋಣ ಬಲಿ ನೀಡುವ ಕ್ರಮ ನಿಂತುಹೋಗಿದೆ. ಅದಿಂದು

ಹೀಗೆ ನಡೆಯುತ್ತಿತ್ತು ಕಾರ್ಕಳ ಮಾರಿಪೂಜೆ ಬಲಿ ತರ್ಪಣ… Read More »

113 ಕೋ. ರೂ. ತಲುಪಿದ ದಿ ಕೇರಳ ಸ್ಟೋರಿ ಕಲೆಕ್ಷನ್​

ಬೆಂಗಳೂರು : ಸುದೀಪ್ತೋ ಸೇನ್​ ನಿರ್ದೇಶನದ ದಿ ಕೇರಳ ಸ್ಟೋರಿ ಸಿನಿಮಾ ತೆರೆಕಂಡು 10 ದಿನ ಕಳೆದಿದೆ. 9 ದಿನಗಳ ಕಲೆಕ್ಷನ್​ ರಿಪೋರ್ಟ್​ ಸಿಕ್ಕಿದೆ. ರಿಲೀಸ್​ ಆದಾಗಿನಿಂದ ಇಂದಿನ ತನಕ ಪ್ರತಿ ದಿನವೂ ಈ ಸಿನಿಮಾ ಉತ್ತಮ ಪ್ರದರ್ಶನ ಕಂಡಿದೆ. ದಿನದಿಂದ ದಿನಕ್ಕೆ ಈ ಚಿತ್ರದ ಕಲೆಕ್ಷನ್​ ಹೆಚ್ಚುತ್ತಿದೆ ಎಂಬುದು ಗಮನಿಸಬೇಕಾದ ಅಂಶ. ಎರಡನೇ ಶನಿವಾರವಾರ ಮೇ 13ರಂದು ‘ದಿ ಕೇರಳ ಸ್ಟೋರಿ’ ಸಿನಿಮಾದ ಗಳಿಕೆಯಲ್ಲಿ ದಿಢೀರ್​ ಏರಿಕೆ ಆಗಿದೆ. 9ನೇ ದಿನ ಈ ಸಿನಿಮಾ 19.50

113 ಕೋ. ರೂ. ತಲುಪಿದ ದಿ ಕೇರಳ ಸ್ಟೋರಿ ಕಲೆಕ್ಷನ್​ Read More »

ಮತದಾನ ನಮ್ಮ ಹೆಮ್ಮೆ

ವಿದ್ಯಾವಂತರಾದರೆ ಸಾಲದು ಪ್ರಜ್ಞಾವಂತರಾಗಬೇಕು ಮತದಾನದ ಮಹತ್ವ ಹಳ್ಳಿಯವರಿಂದ ಕಲಿಬೇಕು ನಿಮಗಿದು ಗೊತ್ತೆ? ನಮ್ಮ ಹಳ್ಳಿಗಳಿಗಿಂತ ನಗರದಲ್ಲಿ ಮತದಾನ ಪ್ರಮಾಣ ಕಡಿಮೆ. ಹಳ್ಳಿಯ ಜನರು ಉದ್ಯೋಗದ ನಿಮಿತ್ತ ನಗರದ ಕಡೆ ವಲಸೆ ಹೋದರೂ ಮತದಾನದ ಪ್ರಮಾಣದಲ್ಲಿ ಹಳ್ಳಿಯವರು ಮುಂದಿರುವುದು ನಿಜಕ್ಕೂ ಆದರ್ಶನೀಯ. ಶಿಕ್ಷಣ ಇದ್ದವರು ಕಸ ಎಸೆದು ಶಿಕ್ಷಣ ಇಲ್ಲದವರು ಅದನ್ನು ಸ್ವಚ್ಛ ಮಾಡಿದಾಗ ಶಿಕ್ಷಣಕ್ಕೇನು ಬೆಲೆ ಉಳಿದೀತು? ಅಂತಯೇ ಮತದಾನ ಮಾಡದೆ ಎಷ್ಟು ವಿದ್ಯಾವಂತರಾದರೆ ಏನು ಪ್ರಯೋಜನ, ನಮ್ಮ ಹಿರಿಯರು ಮತದಾನದ ಉತ್ಸಾಹದಲ್ಲಿ ಪಾಲ್ಗೊಳ್ಳುತ್ತಿರುವುದು ಇಂದಿನ ಸೋಮಾರಿ

ಮತದಾನ ನಮ್ಮ ಹೆಮ್ಮೆ Read More »

ದಾರಿ ದೀಪ : ಚುನಾವಣೆಗಳು – ಸರಕಾರಗಳು ಬರುತ್ತವೆ ಉರುಳುತ್ತವೆ

ರಾಜಕೀಯ ಚದುರಂಗದಾಟದಲ್ಲಿ ಕೌಟುಂಬಿಕ ಸಂಬಂಧಗಳು ಚದುರದಿರಲಿ ನಾಡಿನ ಮನೆಮನಗಳಲ್ಲಿ ಮತವೇಶದ ರೋಷಾಗ್ನಿಯು ಬಿರುಬಿಸಿಲಿನಂತೆ ಕಾವೇರುತ್ತಿದೆ. ಚರ್ಚೆಗಳು ಗರಿಗೆದರುತ್ತಿವೆ. ರಾಜಕಾರಣದ ಕಣಕಣವು ನಾಡಿನಲ್ಲಿ ಮೈಮನಗಳನ್ನು ಹುರುಪುಗೊಳಿಸಿ ಆಖಾಡ ರಂಗೇರಿದೆ. ರಾಜಕೀಯ ಧುರೀಣರಿಗಿಂತ ಅಭಿಮಾನಿಗಳಲ್ಲಿ ಕದನ ಕುತೂಹಲ ಜೋರಾಗಿದೆ. ರಾಜಕಾರಣಿಗಳ ಮಾತಿನ ಬಾಣಕ್ಕೆ ಹುಚ್ಚೆದ್ದು ಕುಣಿಯುತ್ತಿದ್ದಾರೆ. ನಡುವೆ ಸೌಹಾರ್ದ ಸಂಬಂಧಗಳು ಚುನಾವಣೆಯ ನೆಪದಲ್ಲಿ ಕೆಡುತ್ತಿದೆ. ಸಾಮಾಜಿಕ ಜಾಲತಾಣಗಳಿಂದ ಜಾಲಪ್ರಿಯರಿಗೆ ಪುಕ್ಕಟೆ ಮನರಂಜನೆಯ ಆಹಾರ ಒದಗುತ್ತಿದೆ. ಚುನಾವಣೆಗಳು ಬರುತ್ತವೆ, ಹೋಗುತ್ತವೆ. ಸರಕಾರಗಳು ಅರಳುತ್ತವೆ, ಉರುಳುತ್ತವೆ. ಮತದಾರ ಕೆರಳುವುದು ಸಭ್ಯವಲ್ಲ. ರಾಜಕಾರಣಿಗಳು ಬರುತ್ತಾರೆ,

ದಾರಿ ದೀಪ : ಚುನಾವಣೆಗಳು – ಸರಕಾರಗಳು ಬರುತ್ತವೆ ಉರುಳುತ್ತವೆ Read More »

ಬಿಸಿಲ ಧಗೆಗಿಂತಲೂ ಬಿರುಸಾಗಿದೆ ಪ್ರಚಾರದ ಬಗೆ

ಕಾರ್ಕಳದಲ್ಲಿ ನಡೆಯುತ್ತಿದೆ ತೀವ್ರ ಪೈಪೋಟಿಯ ಪ್ರಚಾರ ವರದಿ : ನಳಿನಿ ಎಸ್. ಸುವರ್ಣ ಕಾರ್ಕಳ : ಚುನಾವಣೆಗೆ ಇನ್ನೇನು 17 ದಿನ ಮಾತ್ರ ಉಳಿದಿದೆ. ರಾಜಕೀಯ ಪಕ್ಷಗಳ ಅಭ್ಯರ್ಥಿಗಳ ಹೆಸರು ಅಂತಿಮಗೊಂಡು ನಾಮಪತ್ರ ಪ್ರಕ್ರಿಯೆ ಮುಗಿದ ಬೆನ್ನಿಗೆ ಚುನಾವಣಾ ಪ್ರಚಾರ ಚುರುಕು ಪಡೆದುಕೊಂಡಿದೆ. ಬಹಿರಂಗ ಸಭೆಗಳು, ಸಮಾವೇಶ ಇತ್ಯಾದಿ ಸಾಂಪ್ರದಾಯಿಕ ವಿಧಾನಗಳಿಗೆ ಬದಲಾಗಿ ಮತದಾರರ ನೇರ ಭೇಟಿ ಮತ್ತು ಸಂಪರ್ಕಕ್ಕೆ ಅಭ್ಯರ್ಥಿಗಳು ಮತ್ತು ಪಕ್ಷಗಳು ಈ ಚುನಾವಣೆಯಲ್ಲಿ ಹೆಚ್ಚಿನ ಆದ್ಯತೆ ನೀಡಿವೆ. ಇದಕ್ಕಾಗಿ ಕಾರ್ಯಕರ್ತರ ಪಡೆಯನ್ನೇ ಸಜ್ಜುಗೊಳಿಸಿ

ಬಿಸಿಲ ಧಗೆಗಿಂತಲೂ ಬಿರುಸಾಗಿದೆ ಪ್ರಚಾರದ ಬಗೆ Read More »

ಆರೋಗ್ಯಧಾರಾ – ವಿವಿಧ ಎಲೆಗಳಲ್ಲಿರುವ ಆರೋಗ್ಯ ಗುಟ್ಟು

ಕರಾವಳಿ ಪ್ರದೇಶದ ಸಂಸ್ಕೃತಿ ಕಲೆಗಳನ್ನು ನೋಡುವುದೇ ಒಂದು ಚಂದ. ಕರಾವಳಿ ಪ್ರದೇಶವು ವಿಶಿಷ್ಟ ಖಾದ್ಯಗಳಿಗೂ ಪ್ರಸಿದ್ಧವಾಗಿದೆ. ತರಕಾರಿ ಹಣ್ಣುಗಳನ್ನು ಮಾತ್ರ ಬಳಸದೆ ವಿವಿಧ ರೀತಿಯ ಎಲೆಗಳನ್ನು, ಹೂಗಳನ್ನು ಬಳಸಿ ಅಡುಗೆ ಮಾಡುವುದು ಇಲ್ಲಿನ ವಿಶೇಷ. ಇದು ಬೇರೆ ಯಾವ ಪ್ರದೇಶದಲ್ಲೂ ನೋಡಲು ಸವಿಯಲು ಸಿಗುವುದು ಅಪರೂಪ.ಎಲೆಯಲ್ಲಿ ಬೇಯಿಸಿದ ಆಹಾರದ ರುಚಿಯೇ ಅದ್ಭುತ ಇನ್ನು ಎಲೆಯಲ್ಲಿ ಮಾಡುವ ಊಟ ಆಹಾ ಎಂಥ ಪರಿಮಳ ಎಂಥ ರುಚಿ. ಕೆಲವು ಎಲೆಗಳನ್ನು ತಿನ್ನಲು ಸಾಧ್ಯವಾಗದ ಕಾರಣ ಆ ಎಲೆಯನ್ನು ಬಳಸಿ ಆಹಾರ

ಆರೋಗ್ಯಧಾರಾ – ವಿವಿಧ ಎಲೆಗಳಲ್ಲಿರುವ ಆರೋಗ್ಯ ಗುಟ್ಟು Read More »

ಅನೂಹ್ಯ ಬಿಜೆಪಿ ರಣತಂತ್ರ

ವರುಣಾ, ಕನಕಪುರದಲ್ಲಿ ಪಕ್ಷದ ವರ್ಚಸ್ಸು ಪಣಕ್ಕಿಟ್ಟು ಸ್ಪರ್ಧೆ ಬೆಂಗಳೂರು : ಚುನಾವಣೆಯಲ್ಲಿ ಸೋಲು ಮತ್ತು ಗೆಲುವಿನಷ್ಟೇ ಅದಕ್ಕಾಗಿ ಹೆಣೆಯುವ ರಣತಂತ್ರವೂ ರೋಚಕಗಿರುತ್ತದೆ. ಅದರಲ್ಲೂ ಬಿಜೆಪಿಯ ಈಗಿನ ನಾಯಕತ್ವ ಇಂಥ ಅನೂಹ್ಯ ರಣತಂತ್ರ ಹೆಣೆಯುವಲ್ಲಿ ನಿಸ್ಸೀಮ ಎನಿಸಿಕೊಂಡಿದೆ. ಬಿಜೆಪಿಯ ಚುನಾವಣಾ ಚಾಣಕ್ಯ ಅಮಿತ್‌ ಶಾ ರೂಪಿಸುವ ತಂತ್ರಗಳು ಎದುರಾಳಿಗಳನ್ನು ತಬ್ಬಿಬ್ಬುಗೊಳಿಸಿ ಬಿಡುತ್ತವೆ. ಇದೀಗ ಕರ್ನಾಟಕದ ವಿಧಾನಸಭೆ ಚುನಾವಣೆಯಲ್ಲೂ ಬಿಜೆಪಿ ಇದೇ ರೀತಿಯ ತಂತ್ರಗಾರಿಕೆಯನ್ನು ರೂಪಿಸಿರುವುದು ನಿಚ್ಚಳವಾಗುತ್ತದೆ. ಬಿಜೆಪಿ ಬಿಡುಗಡೆಗೊಳಿಸಿದ ಮೊದಲ ಮತ್ತು ಎರಡನೇ ಪಟ್ಟಿಯಲ್ಲೇ ಹಲವು ಅಚ್ಚರಿಗಳಿವೆ. ಗೆಲುವು

ಅನೂಹ್ಯ ಬಿಜೆಪಿ ರಣತಂತ್ರ Read More »

ಖರ್ಗೆ ದಾಳ ಉರುಳಿಸಿ ಸಿದ್ದರಾಮಯ್ಯನವರನ್ನು ಕಟ್ಟಿ ಹಾಕಿದ ಡಿಕೆಶಿ

ಕಾಂಗ್ರೆಸ್‌ ಮುಖ್ಯಮಂತ್ರಿ ರೇಸ್‌ ಇನ್ನಷ್ಟು ರಣರೋಚಕ ಬೆಂಗಳೂರು: ಎಐಸಿಸಿ ಅಧ್ಯಕ್ಷ ಎಂ.ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯದ ಮುಖ್ಯಮಂತ್ರಿಯಾಗಲು ಬಯಸಿದರೆ ನನ್ನ ಸಂಪೂರ್ಣ ಬೆಂಬಲವಿದೆ ಎಂದು ಹೇಳುವ ಮೂಲಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಕಾಂಗ್ರೆಸಿನೊಳಗಿನ ಮುಖ್ಯಮಂತ್ರಿ ರೇಸ್‌ಗೆ ಹೊಸ ತಿರುವು ನೀಡಿದ್ದಾರೆ. ಅವರು ಉರುಳಿಸಿದ ಖರ್ಗೆ ದಾಳ ಖಂಡಿತ ಸಿದ್ದರಾಮಯ್ಯನವರನ್ನು ಕಟ್ಟಿ ಹಾಕುವ ತಂತ್ರ ಎಂದು ಹೇಳಲು ವಿಶೇಷ ರಾಜಕೀಯ ಪಾಂಡಿತ್ಯದ ಅಗತ್ಯವಿಲ್ಲ.ಕೆಲ ದಿನಗಳ ಹಿಂದೆಯಷ್ಟೇ ಖಾಸಗಿ ಸುದ್ದಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಸಿದ್ದರಾಮಯ್ಯ ಹೈಕಮಾಂಡ್‌ ಡಿಕೆಶಿಯನ್ನು ಮುಖ್ಯಮಂತ್ರಿ

ಖರ್ಗೆ ದಾಳ ಉರುಳಿಸಿ ಸಿದ್ದರಾಮಯ್ಯನವರನ್ನು ಕಟ್ಟಿ ಹಾಕಿದ ಡಿಕೆಶಿ Read More »

ಮಹಾ ಬ್ರಹ್ಮಚಾರಿ, ಅದ್ವಿತೀಯ ಪಂಡಿತ, ವ್ಯಾಕರಣಿ, ಮಹಾ ಮೇಧಾವಿ ಹನುಮಂತ

ಇಂದು ಹನಮಾನ್‌ ಜಯಂತಿ ಯತ್ರ ಯತ್ರ ರಘುನಾಥ ಕೀರ್ತನಂತತ್ರ ತತ್ರ ಕೃತಮಸ್ತಕಾಂಜಲಿಮ್|ಭಾಷ್ಪವಾರಿ ಪರಿಪೂರ್ಣ ಲೋಚನಂಮಾರುತಿಂ ನಮತ ರಾಕ್ಷಸಾಂತಕಮ್||ಹನುಮಂತ ಸಪ್ತ ಚಿರಂಜೀವಿಗಳಲ್ಲಿ ಒಬ್ಬ, ಮಹಾ ಬ್ರಹ್ಮಚಾರಿ, ಅದ್ವಿತೀಯ ಪಂಡಿತ, ವ್ಯಾಕರಣಿ, ಮಹಾ ಮೇಧಾವಿ, ಸಂಗೀತ ತಿಳಿದವ, ವಾಸ್ಕೋವಿದ, ಕುಶಲಮತಿ, ಕವಿಕುಲಯೋಗಿ, ನೀತಿಕೋವಿದ, ಇಚ್ಛಾರೂಪಿ. ಎಂಥ ಕೆಲಸವನ್ನೂ ಮಾಡಬಲ್ಲ ಪರಾಕ್ರಮಿ. ಇಂಥ ಸಾಮರ್ಥ್ಯಗಳೆಲ್ಲ ಇದ್ದುದರಿಂದಲೇ ರಾಮನ ಪರಮಭಕ್ತನಾದ. ಇಂದಿಗೂ ಚಿರಂಜೀವಿಯೆಂದೇ ಪ್ರಸಿದ್ಧನಾಗಿರುವ ಆಂಜನೇಯ, ಎಲ್ಲಿ ರಾಮಕಥೆ, ರಾಮಕೀರ್ತನ ಜರುಗುತ್ತಿದೆಯೋ ಅಲ್ಲಿ ಭಕ್ತಿಯಿಂದ ಕೈಮುಗಿದು ಸಹೃದಯನಾಗಿ ಕೇಳುತ್ತಾನೆಂದೇ ಜನರ ನಂಬಿಕೆ ಇದೆ.

ಮಹಾ ಬ್ರಹ್ಮಚಾರಿ, ಅದ್ವಿತೀಯ ಪಂಡಿತ, ವ್ಯಾಕರಣಿ, ಮಹಾ ಮೇಧಾವಿ ಹನುಮಂತ Read More »

error: Content is protected !!
Scroll to Top