• All
  • ನಿಧನ
  • ನಮ್ಮೂರ ಸಾಧಕರು
  • ಸಿನೆಮಾ
  • ಸಂತಾಪ
  • ಸಂಪಾದಕೀಯ
  • ಸಂವಾದ
  • ಸುದ್ದಿ
  • ಅಂಕಣ
  • ಅಪಘಾತ
  • ಧಾರ್ಮಿಕ
  • ಶೈಕ್ಷಣಿಕ
  • ಶುಭವಿವಾಹ
  • ಮಾರುಕಟ್ಟೆ ದರ
  • ಉದ್ಯೋಗ ಮಾಹಿತಿ-ಅರ್ಜಿ
  • ಆರೋಗ್ಯಧಾರಾ
  • ಆರ್ಥಿಕತೆ
  • ಆತ್ಮಹತ್ಯೆ
  • ಇ-ಪೇಪರ್
  • ಇತರ ಸುದ್ದಿ
  • ಕರಾವಳಿ
  • ಕಾನೂನು ಕಣಜ
  • ಕಾರ್ಕಳ ಸುದ್ದಿ
  • ಕಾರ್ಕಳ ಮಾರುಕಟ್ಟೆ ದರ
  • ಕ್ಷೇತ್ರ ದರ್ಶನ
  • ಕ್ರೈಂ
  • ಕ್ರೀಡೆ
  • ಕ್ಲಾಸಿಫ್ಲೈಡ್ಸ್
  • ರಾಜಕೀಯ
  • ರಾಜ್ಯ
  • ರಾಜʼಪಥ (ರಾಜೇಂದ್ರ ಭಟ್‌ ಬರಹ)
  • ಬರಹ
  • ದಕ್ಷಿನ ಕನ್ನಡ
  • ದಕ್ಷಿಣ ಕನ್ನಡ
  • ದೇಶ
  • ತಂತ್ರಜ್ಞಾನ
  • ಹೆಬ್ರಿ ಸುದ್ದಿ
  • ಹೊರನಾಡ ಕಾರ್ಕಳದವರು
  • ಲೇಖನ
  • ಲೈವ್ ಲಿಂಕ್
  • ಪೇಟೆ ಧಾರಣೆ
  • ಜಿಲ್ಲಾ
  • ಚುನಾವಣೆ
  • ವಿಡಿಯೋ
  • ವಿದೇಶ
  • ವಾರ ಭವಿಷ್ಯ
  • ವಾರದ ವ್ಯಕ್ತಿ
  • ವಾಣಿಜ್ಯ
  • ವೈರಲ್ ಸುದ್ದಿ
  • Karkala Utsava
  • Uncategorized

Uncategorized

ಬಿಜೆಪಿ ವಕ್ತಾರರಾಗಿ ಕ್ಯಾ. ಗಣೇಶ್‌ ಕಾರ್ಣಿಕ್‌

ಬೆಂಗಳೂರು: ರಾಜ್ಯ ಬಿಜೆಪಿ ವಕ್ತಾರರಾಗಿ ವಿಧಾನ ಪರಿಷತ್‌ ಮಾಜಿ ಸದಸ್ಯ ಕ್ಯಾ. ಗಣೇಶ್‌ ಕಾರ್ಣಿಕ್‌ ಆಯ್ಕೆಯಾಗಿರುತ್ತಾರೆ. ಜು. 31ರಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ನೂತನ ಪದಾಧಿಕಾರಿಗಳ ಪಟ್ಟಿ ಬಿಡುಗಡೆ ಮಾಡಿದ್ದು, 10 ಮಂದಿ ಉಪಾಧ್ಯಕ್ಷರು, 4 ಮಂದಿ ಪ್ರಧಾನ ಕಾರ್ಯದರ್ಶಿ ಸೇರಿದಂತೆ ವಿವಿಧ ಮೋರ್ಚಾಗಳಿಗೆ ಪದಾಧಿಕಾರಿಗಳನ್ನು ನೇಮಕ ಮಾಡಿಲಾಗಿದೆ. ನೂತನ ವಕ್ತಾರರಾಗಿ ನೇಮಕಗೊಂಡ ಕ್ಯಾ. ಗಣೇಶ್‌ ಕಾರ್ಣಿಕ್‌ ಅವರು ಕಾರ್ಕಳ ತಾಲೂಕಿನ ಕೆರ್ವಾಶೆಯವರು.

ಬಿಜೆಪಿ ವಕ್ತಾರರಾಗಿ ಕ್ಯಾ. ಗಣೇಶ್‌ ಕಾರ್ಣಿಕ್‌ Read More »

ಅಯೋಧ್ಯೆ ಅರ್ಚಕರಿಗೆ ಕೊರೊನಾ ಪೊಸಿಟಿವ್‌

ಅಯೋಧ್ಯೆ, ಜು. 30 : ರಾಮ ಮಂದಿರ ಭೂಮಿ ಪೂಜೆಗೆ ಕ್ಷಣಗಣನೆ  ಪ್ರಾರಂಭವಾಗಿರುವಂತೆಯೇ ಅಯೋಧ್ಯೆಯ ಓರ್ವ ಅರ್ಚಕ ಹಾಗೂ  ಭದ್ರತೆಯ ಕರ್ತವ್ಯದಲ್ಲಿರುವ 15 ಪೊಲೀಸರಿಗೆ ಕೊರೊನಾ ಸೋಂಕು ಅಂಟಿಕೊಂಡಿರುವುದು ಆತಂಕಕ್ಕೆ ಕಾರಣವಾಗಿದೆ. ಆ.5ರಂದು ಪ್ರಧಾನಿ ನರೇಂದ್ರ ಮೋದಿಯವರು ಅಯೋಧ್ಯೆಯಲ್ಲಿ  ರಾಮ ಮಂದಿರಕ್ಕೆ ಭೂಮಿ ಪೂಜೆ ನೆರವೇರಿಸಲಿದ್ದು ಇದಕ್ಕೆ ಭರ್ಜರಿ ತಯಾರಿ ನಡೆಯುತ್ತಿದೆ. ಆದರೆ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಹೆಚ್ಚಿನ ಜನರಿಗೆ ಅವಕಾಶವಿಲ್ಲ. ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ ಆ.5ರಂದು ನಿಮ್ಮ  ಮಠ, ಮಂದಿರಗಳಲ್ಲೇ

ಅಯೋಧ್ಯೆ ಅರ್ಚಕರಿಗೆ ಕೊರೊನಾ ಪೊಸಿಟಿವ್‌ Read More »

ಅಗರಿಯವರ ಒಂದು ಹಾಡಿನ ಕುರಿತು…

  ಕೃಷ್ಣಪ್ರಕಾಶ ಉಳಿತ್ತಾಯ ಅಗರಿ ಶ್ರೀನಿವಾಸ ಭಾಗವತರ “ಭರತೇಶ ದಿಗ್ವಿಜಯ”ಪ್ರಸಂಗಾವ ಲೋಕನದ ಸಣ್ಣ ಭಾಗ ಇದು. ಜತೆಗೆ ಸೂಚಿತ ಪದ್ಯದ ಹಾಡೂ *  ಹಂಚಿಕೊಂಡಿರುವೆ. ಈ ಹಾಡನ್ನು ಕೃಪೆಯಿಟ್ಟು ನನಗೆ ಒದಗಿಸಿದವರು ಶ್ರೀ ದೇವರಾಜ್ ರಾವ್. ಅವರಿಗೆ ಧನ್ಯವಾದ. ಭರತನು ದಿಗ್ವಿಜಯ ಸಂಪನ್ನಗೊಳಿಸಿ ಮರಳಿ ತನ್ನ ಪುರಕ್ಕೆ ಹೊರಡುವಾಗ ಕೈಲಾಸಗಿರಿಯನ್ನು ಕಾಣುತ್ತಾನೆ. ಅಗರಿ ಶ್ರೀನಿವಾಸ ಭಾಗವತರು  ತಮ್ಮ ಪ್ರಸಂಗಗಳಲ್ಲಿ ಸಾಮಾನ್ಯವಾಗಿ ಬಳಸುವ ಪ್ರಸಿದ್ಧವಾದ ಬಂಧ “ಶಂಕರಾಭರಣ ಅಷ್ಟ” ದಲ್ಲಿ ಭರತ ಕೈಲಾಸವನ್ನು ಕಂಡ ಬಗೆಯನ್ನು ವಿವರಿಸುತ್ತಾರೆ. ವಿಷ್ಣುಗಣ

ಅಗರಿಯವರ ಒಂದು ಹಾಡಿನ ಕುರಿತು… Read More »

ವಿದ್ಯಾ ಬಾಲನ್‌ ಗೆ ಇಂದಿರೆಯಾಗುವ ಆಸೆ

ಮುಂಬಯಿ, ಜು. 26 :ಬಾಲಿವುಡ್‌ ಕಂಡ ಅತ್ಯತ್ತಮ ನಟಿಯರ ಪೈಕಿ  ವಿದ್ಯಾ ಬಾಲನ್‌ ಒಬ್ಬರು ಎನ್ನುವುದರಲ್ಲಿ ಸಂಶಯವಿಲ್ಲ. ಗ್ಲಾಮರ್‌ ಗಿಂತಲೂ ಹೆಚ್ಚಾಗಿ ಚಾರಿತ್ರಿಕ ಮತ್ತು ಥೀಮ್‌ ಬೇಸ್ಡ್‌ ಪಾತ್ರಗಳಲ್ಲಿ ವಿದ್ಯಾ ಹೆಚ್ಚು ಗುರುತಿಸಿಕೊಂಡಿದ್ದಾರೆ.ಡರ್ಟಿ ಪಿಕ್ಚರ್‌, ಮಿಶನ್‌ ಮಂಗಲ್‌ ಇತ್ಯಾದಿ ಚಿತ್ರಗಳು ವಿದ್ಯಾ ಬಾಲನ್‌ ಪ್ರತಿಭೆಗೆ ಸಾಕ್ಷಿ. ನಡೆದಾಡುವ ಕಂಪ್ಯೂಟರ್‌ ಎಂದೇ ಖ್ಯಾತರಾಗಿದ್ದ ಶಕುಂತಳಾ ದೇವಿಯವರ ಬದುಕಿನ ಕುರಿತಾದ ಚಿತ್ರದಲ್ಲಿ ಶಕುಂತಳಾ ದೇವಿಯಾಗಿ ವಿದ್ಯಾ ನಟಿಸಿದ್ದು ಈ ಚಿತ್ರ ಸದ್ಯದಲ್ಲೇ ಬಿಡುಗಡೆಯಾಗಲಿದೆ.ಈ ನಡುವೆ ವಿದ್ಯ ಇನ್ನೋರ್ವ ಮಹಾನ್‌ ಮಹಳೆಯ

ವಿದ್ಯಾ ಬಾಲನ್‌ ಗೆ ಇಂದಿರೆಯಾಗುವ ಆಸೆ Read More »

ಶ್ರಮಿಕ…

ಮುಂಬಯಿನನ್ ತಾಯಿ… ನೀ ಗೆಲ್ಲಬೇಕೆಂದು ನಾ ನಿಂತೆ ಒಳಗೆ. ದೂರ ದೂರದವರೆಗೆ ಯಾರೂ ಇಲ್ಲ ಹೊರಗೆ. ಗಲ್ಲಿಗಲ್ಲಿಗಳಲ್ಲಿ ಮೌನ ಮಲಗಿದೆ ಮಣ್ಣು ಒಣಗಿದೆ. ನನ್ನೆದೆ ಗೂಡು ಒದ್ದೆಯಾಗ್ತಿದೆ ನಿನ್ನ ಬಿಟ್ಟು ಹೋಗೊಕಾಗಲ್ಲ ಹೋದ್ರೆ ಹೋದಲ್ಲಿ ಬದುಕೋಕಾಗಲ್ಲ. ನನ್ನ ದಿನ ನನ್ನ ರಾತ್ರಿ ನನ್ನ ಸೋಲು ನನ್ನ ಗೆಲುವು ಎಲ್ಲವೂ ನೀನೆ… ನೀ ಯಾವತ್ತೂ ಹೀಗೆ ಮನೆಬಾಗಿಲು ಮುಚ್ಕೊಂಡು ಮೂಕಿಯಾಗಿದ್ದಿಲ್ಲ. ಅಂಗಾಂಗ ಸುಟ್ಟುಕೊಂಡಾಗ್ಲೂ ಮಳೆನೀರು ಮುಳಗಿಸಿದಾಗ್ಲೂ ಭಯ ಗೆದ್ದಿಲ್ಲ… ಇದೀಗ ಏನಾಯ್ತೋ ತಾಯಿ ಕಾಣದ ವೈರಿಗೆ ಎಷ್ಟೊಂದು ಸೊರಗಿದೆ.

ಶ್ರಮಿಕ… Read More »

ರೈತ ಮೋರ್ಚಾ ನೂತನ ಅಧ್ಯಕ್ಷರಾಗಿ ಜಯಕರ ಪೂಜಾರಿ ಹೆಬ್ರಿ

ಕಾರ್ಕಳ : ಕಾರ್ಕಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ರೈತ ಮೋರ್ಚಾದ ನೂತನ ಅಧ್ಯಕ್ಷರಾಗಿ ಜಯಕರ ಪೂಜಾರಿ ಹೆಬ್ರಿ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಚಂದ್ರಹಾಸ ಶೆಟ್ಟಿ ಇನ್ನಾ ಆಯ್ಕೆಯಾಗಿರುತ್ತಾರೆ. ೩ ಬಾರಿ ಹೆಬ್ರಿ ಗ್ರಾಮ ಪಂಚಾಯತ್ ಸದಸ್ಯರಾಗಿ, ೧ ಅವಧಿಗೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಜಯಕರ ಪೂಜಾರಿ ಅವರು ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷರಾಗಿಯೂ ಕಾರ್ಯನಿ‍ರ್ವಹಿಸಿದ್ದ, ಈ ವೇಳೆ ಹೆಬ್ರಿ ಸಾಲುಮರದ ತಿಮ್ಮಕ್ಕ ಪಾರ್ಕ್‌ ನಿರ್ಮಾಣಗೊಂಡಿದೆ. ಹೆಬ್ರಿ ವಲಯ ಬಿಲ್ಲವ ಸಂಘದ ಅಧ್ಯಕ್ಷರಾಗಿಯೂ ಕಾರ್ಯನಿ‍ರ್ವಹಿಸುತ್ತಿರುವ ಇವರು ಹಲವಾರು ಸಾಮಾಜಿಕ,

ರೈತ ಮೋರ್ಚಾ ನೂತನ ಅಧ್ಯಕ್ಷರಾಗಿ ಜಯಕರ ಪೂಜಾರಿ ಹೆಬ್ರಿ Read More »

ಹೊಸ ಪ್ರಯತ್ನ

ನಲ್ಮೆಯ ಓದುಗರೇ, ಕಾರ್ಕಳಕ್ಕೊಂದು ನಿಷ್ಪಕ್ಷಪಾತ, ಜನಾನುರಾಗಿ ಮತ್ತು ಸಶಕ್ತ ಸುದ್ದಿಮಾಧ್ಯಮದ ಅಗತ್ಯವಿದೆ, ಸಮಾಜದ ಓರೆಕೋರೆಗಳನ್ನು ತಿದ್ದಿ ತೀಡುವ,ಇದ್ದದ್ದನ್ನು ಇದ್ದಂತೆಯೇ ಸಮಾಜದ ಮುಂದೆ ಇಡುವಂತಹ ಮಾಧ್ಯಮದ ಆವಶ್ಯಕತೆಯನ್ನು ಮನಗಂಡು ನಾವು ಕ್ರಿಯಾಶೀಲತೆಯ ಕುರುಹಾಗಿ ಕಾರ್ಕಳ ನ್ಯೂಸ್.ಕಾಂ ಎಂಬ ವೆಬ್ ನ್ಯೂಸ್ ತಾಣವನ್ನು ವಿನ್ಯಾಸಗೊಳಿಸಿದ್ದೇವೆ.ಒಂದು ಹೊಸಚಿಂತನೆ, ನೂತನ ಪ್ರಯೋಗ, ವಿನೂತನ ಕಾರ್ಯಶೈಲಿಯೊಂದಿಗೆ ನಿಮ್ಮ ಮುಂದೆ ಬರುತ್ತಿದ್ದು, ತಾಲೂಕಿನ ಸುದ್ದಿಗಳನ್ನು ಸಮಗ್ರವಾಗಿ ಮತ್ತು ಕ್ಷಿಪ್ರವಾಗಿ ಓದುಗರಿಗೆ ತಲುಪಿಸುವ ಕಾರ್ಯವನ್ನು ಮಾಡಲಿದ್ದೇವೆ. ಇವುಗಳ ಜತೆಗೆ ದೇಶ, ವಿದೇಶದ ಮಹತ್ವದ ವಿದ್ಯಮಾನಗಳನ್ನೂ ನಿಮ್ಮೊಂದಿಗೆ ಹಂಚಿಕೊಳ್ಳಲಿದ್ದೇವೆ.

ಹೊಸ ಪ್ರಯತ್ನ Read More »

ರೆಸಾರ್ಟ್‌ನಲ್ಲಿ ಬರ್ತ್‌ಡೇ ಪಾರ್ಟಿ ಮಾಡಿದ ವೈದ್ಯರು

ಪುಣೆ : ಕೊರೊನಾ ಹರಡುವುದನ್ನು ತಡೆಯುವ ಸಲುವಾಗಿ ಸಾಮಾಜಿಕ ಅಂತರ ಪಾಲಿಸಬೇಕು ಎಂದು ಸರಕಾರದಿಂದ ಹಿಡಿದು ಎಲ್ಲರೂ ಹೇಳುತ್ತಿದ್ದಾರೆ. ಅದರೆ ಕೆಲವೊಮ್ಮೆ ಹೀಗೆ ಬುದ್ಧಿ ಹೇಳುವವರಿಂದಲೇ ನಿಯಮ  ಉಲ್ಲಂಘನೆಯಾಗುತ್ತಿದೆ. ಪುಣೆಯಲ್ಲಿ ಇಂಥ ಒಂದು  ಘಟನೆ ಸಂಭವಿಸಿದೆ. ದುರಂತವೆಂದರೆ ಇಲ್ಲಿ ಜನರಿಗೆ ಅರಿವು ಮೂಡಿಸಬೇಕಾದ ವೈದ್ಯರಿಂದಲೇ ಲಾಕ್‌ ಡೌನ್‌ ನಿಯಮ ಉಲ್ಲಂಘನೆಯಾಗಿದೆ. ಪುಣೆಯ ಹೊರಭಾಗವಾದ ಶಿರೂರ್‌ ನಲ್ಲಿರುವ ಒಂದು ರೆಸಾರ್ಟ್‌ ನಲ್ಲಿ ನಡೆಯುತ್ತಿದ್ದ ಭರ್ಜರಿ ಬರ್ತ್‌ ಡೇ ಪಾರ್ಟಿಯೊಂದಕ್ಕೆ ದಾಳಿ ಮಾಡಿರುವ ಪೊಲೀಸರು 11 ವೈದ್ಯರು ಹಾಗೂ ರೆಸಾರ್ಟ್‌ನ

ರೆಸಾರ್ಟ್‌ನಲ್ಲಿ ಬರ್ತ್‌ಡೇ ಪಾರ್ಟಿ ಮಾಡಿದ ವೈದ್ಯರು Read More »

ಪಾಪದ ಲೆಕ್ಕವಿದೆ ಚಿತ್ರಗುಪ್ತನ ಪುಸ್ತಕದಲ್ಲಿ….

ತೊಟ್ಟಿಕ್ಕುವ ಹನಿ ಮಳೆಯೂ ಪಡೆದಿದೆ ರಭಸ ನೋಡುತ್ತಿದ್ದ ಮನಸ್ಸಿಗೆ ಅದೇನೋ ಆಭಾಸ.. ಬಾನು ಕಣ್ಣೀರಿಡುತ್ತಿದೆಯೋ ಅಥವಾ ಇಳೆಯ ಮನದೊಳಗಿನ ಬೇಗೆ ತಣಿಸುವ ತವಕವೋ ಎಂದು ಹುಚ್ಚೆದ್ದು ಹಚ್ಚ ಹಸಿರ ನಾಶ ಮಾಡುವ ಮನುಜರ ಮಣಿಸಲೆಂದೋ ಅಥವಾ ನಾಶಗೊಂಡ ಮರಗಿಡಗಳಿಗೆ ಮತ್ತೆ ಹುಟ್ಟು ನೀಡಲೆಂದೋ ಬಗೆದ ಭೂಮಿಯೊಡಲೊಳಗೆ ಮತ್ತೆ ಚೈತ್ರವ ತರುವುದಕ್ಕೋ ಅಥವಾ ಒಡಲು ಬಗೆದ ಮನುಜನಿಗೆ ಬದುಕಿನ ಪಾಠ ಕಲಿಸುವುದಕ್ಕೋ ಗೊತ್ತಿಲ್ಲ, ಆದರೂ, ಸುರಿಯುತ್ತಲೇ ಇದೆ… ಅಬ್ಬರಿಸಿ ಸುರಿಯುತ್ತದೆ ವರ್ಷದಾರೆ ಹಿಂದಿನಂತೆ ಗುಡುಗು, ಮಿಂಚಿನ ಅಬ್ಬರವಿಲ್ಲ ಆದರೂ

ಪಾಪದ ಲೆಕ್ಕವಿದೆ ಚಿತ್ರಗುಪ್ತನ ಪುಸ್ತಕದಲ್ಲಿ…. Read More »

ಆಲ್ಕೋಹಾಲ್ ಆಧಾರಿತ ಹ್ಯಾಂಡ್ ಸ್ಯಾನಿಟೈಸರ್ಗಳಿಗೆ 18% ಜಿಎಸ್ ಟಿ

ದಿಲ್ಲಿ : ಆಲ್ಕೋಹಾಲ್ ಆಧಾರಿತ ಹ್ಯಾಂಡ್ ಸ್ಯಾನಿಟೈಸರ್ಗಳಿಗೆ 18% ಜಿಎಸ್ಟಿ ವಿಧಿಸಲಾಗುವುದು ಎಂದು ಅಥಾರಿಟಿ ಫಾರ್ ಅಡ್ವಾನ್ಸ್ ರೂಲಿಂಗ್ (ಎಎಆರ್) ಹೇಳಿದೆ. ತಯಾರಿಸಲ್ಪಟ್ಟ ಹ್ಯಾಂಡ್ ಸ್ಯಾನಿಟೈಸರ್ಗಳು ‘ಆಲ್ಕೋಹಾಲ್ ಆಧಾರಿತ ಹ್ಯಾಂಡ್ ಸ್ಯಾನಿಟೈಸರ್’ಗಳ ವರ್ಗಕ್ಕೆ ಸೇರಿದ್ದು, 18% ಜಿಎಸ್ಟಿ ಅನ್ವಯವಾಗುತ್ತದೆ ಎಂದು ಎಎಆರ್ ತನ್ನ ತೀರ್ಪಿನಲ್ಲಿ ಹೇಳಿದೆ. ಗ್ರಾಹಕ ವ್ಯವಹಾರಗಳ ಸಚಿವಾಲಯವು ಹ್ಯಾಂಡ್ ಸ್ಯಾನಿಟೈಸರ್ಗಳನ್ನು ಅಗತ್ಯ ಸರಕು ಎಂದು ವರ್ಗೀಕರಿಸಿದ್ದರೂ, ಜಿಎಸ್ಟಿ ಕಾನೂನಿನಲ್ಲಿ ವಿನಾಯಿತಿ ಪಡೆದ ಸರಕುಗಳ ಪ್ರತ್ಯೇಕ ಪಟ್ಟಿ ಇದೆ ಎಂದು ಪ್ರಾಧಿಕಾರ ಹೇಳಿದೆ.ಹ್ಯಾಂಡ್ ಸ್ಯಾನಿಟೈಸರ್ಗಳ ವರ್ಗೀಕರಣವು

ಆಲ್ಕೋಹಾಲ್ ಆಧಾರಿತ ಹ್ಯಾಂಡ್ ಸ್ಯಾನಿಟೈಸರ್ಗಳಿಗೆ 18% ಜಿಎಸ್ ಟಿ Read More »

error: Content is protected !!
Scroll to Top