• All
  • ನಿಧನ
  • ನಮ್ಮೂರ ಸಾಧಕರು
  • ಸಿನೆಮಾ
  • ಸಂತಾಪ
  • ಸಂಪಾದಕೀಯ
  • ಸಂವಾದ
  • ಸುದ್ದಿ
  • ಅಂಕಣ
  • ಅಪಘಾತ
  • ಧಾರ್ಮಿಕ
  • ಶೈಕ್ಷಣಿಕ
  • ಶುಭವಿವಾಹ
  • ಮಾರುಕಟ್ಟೆ ದರ
  • ಉದ್ಯೋಗ ಮಾಹಿತಿ-ಅರ್ಜಿ
  • ಆರೋಗ್ಯಧಾರಾ
  • ಆರ್ಥಿಕತೆ
  • ಆತ್ಮಹತ್ಯೆ
  • ಇ-ಪೇಪರ್
  • ಇತರ ಸುದ್ದಿ
  • ಕರಾವಳಿ
  • ಕಾನೂನು ಕಣಜ
  • ಕಾರ್ಕಳ ಸುದ್ದಿ
  • ಕಾರ್ಕಳ ಮಾರುಕಟ್ಟೆ ದರ
  • ಕ್ಷೇತ್ರ ದರ್ಶನ
  • ಕ್ರೈಂ
  • ಕ್ರೀಡೆ
  • ಕ್ಲಾಸಿಫ್ಲೈಡ್ಸ್
  • ರಾಜಕೀಯ
  • ರಾಜ್ಯ
  • ರಾಜʼಪಥ (ರಾಜೇಂದ್ರ ಭಟ್‌ ಬರಹ)
  • ಬರಹ
  • ದಕ್ಷಿನ ಕನ್ನಡ
  • ದಕ್ಷಿಣ ಕನ್ನಡ
  • ದೇಶ
  • ತಂತ್ರಜ್ಞಾನ
  • ಹೆಬ್ರಿ ಸುದ್ದಿ
  • ಹೊರನಾಡ ಕಾರ್ಕಳದವರು
  • ಲೇಖನ
  • ಲೈವ್ ಲಿಂಕ್
  • ಪೇಟೆ ಧಾರಣೆ
  • ಜಿಲ್ಲಾ
  • ಚುನಾವಣೆ
  • ವಿಡಿಯೋ
  • ವಿದೇಶ
  • ವಾರ ಭವಿಷ್ಯ
  • ವಾರದ ವ್ಯಕ್ತಿ
  • ವಾಣಿಜ್ಯ
  • ವೈರಲ್ ಸುದ್ದಿ
  • Karkala Utsava
  • Uncategorized

ಸಂವಾದ

ಆತ್ಮನಿರ್ಭರ ಭಾರತದಿಂದ ಚನ್ನಪಟ್ಟಣದ ಗೊಂಬೆಗಳಿಗೆ ಜೀವಕಳೆ

ರಾಘವೇಂದ್ರ ಪ್ರಭು,  ಕವಾ೯ಲು ಪ್ರಧಾನಿಯವರು ತಮ್ಮ ಮನ್ ಕೀ ಬಾತ್ ಕಾಯ೯ಕ್ರಮದಲ್ಲಿ ಆಟಿಕೆ ಕ್ಷೇತ್ರದಲ್ಲಿ ಭಾರತ ಆತ್ಮ ನಿಭ೯ರವಾಗಬೇಕೆoದು ಕರೆ ನೀಡಿದ್ದರು.ಇದಕ್ಕೆ ಮುನ್ನುಡಿ ಬರೆಯಲು ನಮ್ಮ ರಾಜ್ಯ ತಯಾರಾಗಿದೆ. ಕೊಪ್ಪಳದಲ್ಲಿ ಅತೀ ದೊಡ್ಡ ಆಟಿಕೆ ತಯಾರಿಕಾ ಹಬ್ ನಿಮಾ೯ಣವಾಗುತ್ತಿರುವುದು ಸಂತೋಷದ ವಿಷಯ. ನಮ್ಮ ದೇಶದಲ್ಲಿ ಮಕ್ಕಳು ಬಳಸುವ ಹೆಚ್ಚಿನ ಆಟಿಕೆಗಳು ಚೀನದಿಂದ ಬಂದವುಗಳಾಗಿವೆ.ಈ ಆಟಿಕೆಗಳು ನೋಡಲು ಬಹಳ ಸುಂದರವಾಗಿದ್ದರೂ  ಗುಣಮಟ್ಟದಲ್ಲಿ ಅತ್ಯಂತ ಕೆಟ್ಟದ್ದಾಗಿರುತ್ತವೆ.ಹೆಚ್ಚಿನ ಅಂಗಡಿಗಳಲ್ಲಿ ನಮ್ಮ ದೇಶದಲ್ಲಿ ತಯಾರಾದ ಗೊಂಬೆ, ಆಟಿಕೆಗಳಿಗಿಂತ ಈ ಚೀನದ ಆಟಿಕೆಗಳು ಬಹಳ

ಆತ್ಮನಿರ್ಭರ ಭಾರತದಿಂದ ಚನ್ನಪಟ್ಟಣದ ಗೊಂಬೆಗಳಿಗೆ ಜೀವಕಳೆ Read More »

ಕೊರೊನಾ ಬಗ್ಗೆ ಅಸಡ್ಡೆ ಅಪಾಯಕ್ಕೆ ದಾರಿ

ಕೊರೊನಾ ಸೋಂಕಿನ ಬಗ್ಗೆ ಜನರು ಒಂದು ರೀತಿಯ ಅಸಡ್ಡೆ ತೋರಿಸುತ್ತಿರುವುದು ಗಮನಕ್ಕೆ ಬರುತ್ತಿದೆ. ಕೊರೊನಾ ಜೊತೆಗೆ ನಮಗೆ ಯಾವುದೇ ಸಂಬಂಧವಿಲ್ಲದಂತೆ ಹೆಚ್ಚಿನ ಜನರು ವತಿ೯ಸುತ್ತಿದ್ದಾರೆ. ಇದು ಸರಿಯಲ್ಲ. ಮುಖ್ಯವಾಗಿ ಮಾಸ್ಕ್ ಹಾಕುವುದು, ಸಾಮಾಜಿಕ ಅಂತರ ಕಾಪಾಡುವುದು ನಿಧಾನವಾಗಿ ಕಡಿಮೆಯಾಗಿರುವುದನ್ನು ನಾವು ಗಮನಿಸುತ್ತಿದ್ದೇವೆ.ಸಕಾ೯ರದ ನೀತಿ ನಿಯಮಗಳನ್ನು ಮೀರಿ ಸಮಾರಂಭಗಳ ಆಯೋಜನೆ, ಕಾಯ೯ಕ್ರಮಗಳಲ್ಲಿ ಯಾವುದೇ ರೀತಿಯ ಕೊರೊನಾ ಮುಂಜಾಗ್ರತೆ ವಹಿಸದಿರುವುದು ಸಾಮಾನ್ಯವಾಗುತ್ತಿದೆ. ಇದು ಅಪಾಯಕ್ಕೆ ಎಡೆಮಾಡಿಕೊಡುವ ಸಂಭವವಿದೆ ಎಂದು ಈಗಾಗಲೇ ತಜ್ಞರು ಎಚ್ಚರಿಸಿದ್ದಾರೆ.ಆದರೂ ನಮ್ಮವರಿಗೆ ಅರಿವು ಮೂಡಿಲ್ಲ. ಕೊರೊನಾದ ಲಕ್ಷಣ

ಕೊರೊನಾ ಬಗ್ಗೆ ಅಸಡ್ಡೆ ಅಪಾಯಕ್ಕೆ ದಾರಿ Read More »

ನೂರೊಂದು ನೆನಪು ಎದೆಯಾಳದಿಂದ… ಹಾಡಾಗಿ ಬಂತು ನೋವಿನಿಂದ…

ಆಗಸ್ಟ್ 5 ರಿಂದೀಚೆಗೆ  ಸಾವು‌ ಬದುಕಿನ ನಡುವೆ ಹೋರಾಡುತ್ತಿದ್ದ ಎಸ್.ಪಿ ಇಂದು ಜೀವನ ಗಾನವನ್ನು ನಿಲ್ಲಿಸಿದರು.ಅವರ ದಿವ್ಯಾತ್ಮಕ್ಕೆ ಚಿರಶಾಂತಿಯನ್ನು  ಕೋರುತ್ತಾ ಅವರಿಗೊಂದು ನುಡಿನಮನ… 70-80 ರ ದಶಕದಲ್ಲಿ ಬಾಲಿವುಡ್ ನಲ್ಲಿ ಕಿಶೋರ್ ಕುಮಾರ್, ಮನ್ನಾಡೇ, ಮೊಹಮ್ಮದ್ ರಫಿಯಂತಹ ಕೆಲವಾರು ಹಿನ್ನಲೆ ಗಾಯಕರು ಸದ್ದು ಮಾಡುತ್ತಿದ್ದರೆ ದಕ್ಷಿಣದಲ್ಲಿ ಏಕಮೇವಾದಿತ್ಯ ಹಿನ್ನಲೆ ಗಾಯಕರಾಗಿ ಸದ್ದು ಮಾಡುತ್ತಿದ್ದವರು ಎಸ್.ಪಿ.ಬಾಲಸುಬ್ರಹ್ಮಣ್ಯಂ. ತೆಲುಗಿನಲ್ಲಿ ಘಂಟಸಾಲ, ತಮಿಳಿನಲ್ಲಿ ಟಿ. ಎಂ. ಸೌಂದರ್ ರಾಜನ್, ಕನ್ನಡದಲ್ಲಿ ಪಿ. ಬಿ. ಶ್ರೀನಿವಾಸ್ ಹೀಗೆ ಒಬ್ಬೊಬ್ಬರೂ ಒಂದೊಂದು ಭಾಷೆಯ ಚಿತ್ರರಂಗದಲ್ಲಿ

ನೂರೊಂದು ನೆನಪು ಎದೆಯಾಳದಿಂದ… ಹಾಡಾಗಿ ಬಂತು ನೋವಿನಿಂದ… Read More »

ಕೃಷಿಕರನ್ನು ಬದುಕಲು ಬಿಡಿ; ರಾಜಕೀಯ ಅಸ್ತ್ರವಾಗಿಸ ಬೇಡಿ

“ಕೃಷಿತೋ ನಾಸ್ತಿ ದುರ್ಭಿಕ್ಷಂ”ಎಂದು ನಂಬಿ ನಡೆದ ನೆಲವಿದು.ರೈತನೇ ಈ ದೇಶದ ಬೆನ್ನೆಲುಬು.ಈ ಎಲ್ಲಾ ಉದ್ಘೋಷಗಳು ನಿಜವಾದ ರೂಪದಲ್ಲಿ ಪಡಿಮೂಡಿ ಬರಬೇಕಾದರೆ ಇನ್ನಷ್ಟು ಸುಧಾರಣೆಗಳು ಬದಲಾವಣೆಗಳು ಕೃಷಿ ಕ್ಷೇತ್ರದಲ್ಲಿ ಆಗಬೇಕಾಗಿದೆ.ಸ್ವಾತಂತ್ರ್ಯ ಸಿಕ್ಕಿ ಏಳು ದಶಕಗಳ ಅನಂತರವೂ ಕೃಷಿಕ ಪ್ರತಿಯೊಂದಕ್ಕೂ ಅಂಗಾಲಾಚಿ ನಿಲ್ಲಬೇಕಾದ ಪರಿಸ್ಥಿತಿ ಇಂದಿಗೂ ನಮ್ಮಲ್ಲಿ ಇದೆ ಅಂದರೆ ಇದಕ್ಕೆ ಕಾರಣರಾರು ಅನ್ನುವುದನ್ನು ಮತ್ತೆ ಮನನ ಮಾಡ ಬೇಕಾಗಿದೆ. ಕೃಷಿಕರಿಗಾಗಿ ಏನಾದರು ಸುಧಾರಣೆ ತರೋಣ ಅಂದಾಗ ಅದನ್ನು ಪರಮಾಶಿ೯ಸುವುದನ್ನು ಬಿಟ್ಟು ರೈತರನ್ನು ಮುಷ್ಕರ, ಬಂದ್ ಹೆಸರಿನಲ್ಲಿ ರಸ್ತೆಯಲ್ಲಿ ತಂದು

ಕೃಷಿಕರನ್ನು ಬದುಕಲು ಬಿಡಿ; ರಾಜಕೀಯ ಅಸ್ತ್ರವಾಗಿಸ ಬೇಡಿ Read More »

ಜಿಸ್ ಥಾಲೀ ಮೆ ಖಾತೇ ಹೋ…

ಥಾಲಿ ಥಾಲೀ ಮೆ ಲಿಖಾ ಹೈ ಏಕ್ ಹೀ ಪರಿವಾರ್ ಕಾ ನಾಮ್.ಕೆಲ ತಿಂಗಳ ಹಿಂದೆ ಪ್ರಧಾನಿ‌ ಮೋದಿ ಕೊರೊನಾ ವಾರಿಯರ್ಸ್ ಗೆ ಗೌರವ ಸೂಚಕವಾಗಿ ಥಾಲಿ (ತಟ್ಟೆ) ಬಾರಿಸುವಂತೆ ವಿನಂತಿಸಿದ್ದಕ್ಕೆ ದೇಶಕ್ಕೆ ದೇಶವೇ ಸಿಕ್ಕ ಸಿಕ್ಕಿದ್ದನ್ನು ಹೊಡೆದದ್ದೇ ಹೊಡೆದದ್ದು.ಅದರಲ್ಲಿ ಎಷ್ಟು ಥಾಲಿಗಳು ತೂತಾಗಿವೆಯೋ ಗೊತ್ತಿಲ್ಲ.ಆದರೆ ಈಗ ತೂತಾಗಿರುವ  ತಟ್ಟೆಯದ್ದೇ ಸುದ್ದಿ. ಆರಂಭಗೊಂಡಿದ್ದು ಸಂಸತ್ತಿನಲ್ಲಿ, ತೂತಾದದ್ದು ಬಾಲಿವುಡ್ ನ ಥಾಲಿ. ಈಗ ಇಡೀ‌ ದೇಶವೇ ಆ ಥಾಲಿಯ ಹಿಂದೆ ಬಿದ್ದು ಎರಡು ಗುಂಪುಗಳಾಗಿವೆ.ಒಂದು ತೂತು(ರಂಧ್ರ) ಮಾಡುತ್ತಿದ್ದಾರೆ ಎಂದು

ಜಿಸ್ ಥಾಲೀ ಮೆ ಖಾತೇ ಹೋ… Read More »

ಆರೋಗ್ಯ ಧಾರಾ –ಆಹಾರದಷ್ಟೇ ಮುಖ್ಯ ನಿದ್ರೆ

ಜೀವನದಲ್ಲಿ ಆಹಾರ ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ನಿದ್ರೆಯು ಕೂಡ. ಒಳ್ಳೆಯ ನಿದ್ದೆಯೂ ನಮ್ಮ ದೈಹಿಕ ಹಾಗೂ ಮಾನಸಿಕ ಆರೋಗ್ಯದ  ಬೆಳವಣಿಗೆಯಲ್ಲಿ  ಪ್ರಮುಖ ಪಾತ್ರ ವಹಿಸುತ್ತದೆ .ಆಯುರ್ವೇದ ತ್ರಿದೋಷ ಸಿದ್ಧಾಂತದ ಮೇಲೆ ನಿಂತಿದೆ. ಋತುಗಳ ಅನುಸಾರ ದೋಷಗಳ ಪ್ರಧಾನತೆ ಇರುವ ಹಾಗೆ ದಿನದಲ್ಲಿ ಕೂಡ ದೋಷದ ಪ್ರಭಾವವೂ ಕಾಣಬಹುದು . ಸೂರ್ಯ ಹಾಗೂ ನಮ್ಮ ದೇಹಕ್ಕೆ ನೇರ ಸಂಬಂಧವಿದೆ. ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ನಮ್ಮ ದೇಹದಲ್ಲಿರುವ  ದೋಷಗಳ ಪ್ರಧಾನತೆ  ಕಾಣಬಹುದು . ಕಫ ದೋಷ –  ಬೆಳಗ್ಗೆ 6

ಆರೋಗ್ಯ ಧಾರಾ –ಆಹಾರದಷ್ಟೇ ಮುಖ್ಯ ನಿದ್ರೆ Read More »

ಮೋದಿ ಅಂದರೆ ಕೆಲವರಿಗೆ ಇಷ್ಟ; ಕೆಲವರಿಗೆ ಕಷ್ಟ

ಮೋದಿ ಎಂಬ ಹೆಸರು ಕೇಳಿದರೆ ಕೆಲವರಿಗೆ ಇಷ್ಟ ಕೆಲವರಿಗೆ ಕಷ್ಟ.ಹಾಗಾದರೆ ಈ ಇಷ್ಟಕ್ಕೆ ಏನು ಕಾರಣಗಳು.ಮೊದಲಾಗಿ ಅವರು ನಡೆದು ಬಂದ ದಾರಿ.ಕಷ್ಟದ ಒಂದೊಂದು ಮೆಟ್ಟಿಲೇರಿ ಬಂದವರು.ಯಾವುದೇ ಕುಟುಂಬದ ಹಿನ್ನೆಲೆಯಾಗಲಿ, ಹಣದ ಬಲವಿಲ್ಲದೆ ಸ್ವಂತ ಶ್ರಮದ ಏರಿಳಿತದಲ್ಲಿ ಅಧಿಕಾರಕ್ಕಾಗಿ  ಆಸೆ ಪಡದೆ  ಸಾಮರ್ಥ್ಯ ಯೋಗ್ಯತೆಯಿಂದಲೇ ದೇಶದ ಉನ್ನತ ಹುದ್ದೆ ಸ್ವೀಕರಿಸುವ ಅವಕಾಶ ಅವರಿಗೆ ಕೂಡಿಬಂತು. ಇದಕ್ಕೆಲ್ಲ ಮುಖ್ಯಕಾರಣ ಅವರಲ್ಲಿರುವ ಪ್ರಾಮಾಣಿಕತೆ, ಶ್ರಮದ ಕಾಯ೯ಶೀಲತೆ, ಉತ್ತಮ ಉದ್ದೇಶ, ಹಿಡಿದ ಕೆಲಸ ಮಾಡಿಯೇ ತೀರ ಬೇಕೆಂಬ ಛಲ.ಅದಕ್ಕಾಗಿಯೇ ಪೂವ೯ಸಿದ್ದತೆ, ಇಟ್ಟ ಹೆಜ್ಜೆ

ಮೋದಿ ಅಂದರೆ ಕೆಲವರಿಗೆ ಇಷ್ಟ; ಕೆಲವರಿಗೆ ಕಷ್ಟ Read More »

ಕಗ್ಗದ ಸಂದೇಶ – ಇನ್ನೊಬ್ಬರ ಬದುಕನ್ನು ಇಣುಕಿ ನೋಡಬಾರದು

“ಪಾತಕಿಯೊಳಾಗ್ರಹವ  ತೋರೆ ನಿರ್ಮಲನಾರು?| ಆತುಮದ ಪರಿಕಥೆಯನರಿತವರೆ ನಾವು?|| ಸೋತ ದುರ್ಬಲಿಗೆ ಸಲ್ಲುವುದು ನಮ್ಮನುಕಂಪೆ| ನೀತಿ ನಿಂದೆಯೊಳಿರದು -ಮಂಕುತಿಮ್ಮ.||” ಯಾರನ್ನೇ ಆಗಲಿ “ನೀನು ಪಾಪಿ,ದೋಷಿ” ಎಂದು ಒತ್ತಡ ಹಾಕಿ ಅವಹೇಳನ ಮಾಡಬಾರದು.ಯಾಕೆಂದರೆ  ನಾವ್ಯಾರು  ಪರಿಶುದ್ಧರಲ್ಲ.ಸಂಪೂರ್ಣ ನಿರ್ಮಲರು ಅಲ್ಲ .ತಮ್ಮ ಅಂತರ್ಯವನ್ನು ಸಂಪೂರ್ಣವಾಗಿ ತಿಳಿದವರು ಯಾರಿದ್ದಾರೆ? ಸೋತವರಿಗೆ  ದುರ್ಬಲರಿಗೆ ಮತ್ತು ತಪ್ಪು ಮಾಡಿದವರಿಗೆ  ನಾವು ಕನಿಕರ ತೋರಿಸಬೇಕೆ ಹೊರತು ನಿಂದಿಸುವುದಲ್ಲ ಎಂದು ಡಿ.ವಿ.ಜಿ ಹೇಳಿದ್ದಾರೆ.     “ತಪ್ಪು ಮಾಡದವ್ರು ಎಲ್ಲವ್ರೆ” ಎಂಬ ಹಾಡನ್ನು ನಾವೆಲ್ಲಾ ಕೇಳಿದ್ದೇವೆ.ಇದರ ಅರ್ಥ ತಪ್ಪು ಮಾಡದವರು

ಕಗ್ಗದ ಸಂದೇಶ – ಇನ್ನೊಬ್ಬರ ಬದುಕನ್ನು ಇಣುಕಿ ನೋಡಬಾರದು Read More »

ಪೋಲಿಸ್ ಪರಿಶೀಲನೆಯಲ್ಲೇ ದೋಷವಿದೆಯೇ?

ಉನ್ನತ ದರ್ಜೆಯ ಕೆಲವು ಅಧಿಕಾರಿಗಳು ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿ, ಅದು ಅಂಗೀಕೃತವಾಗುವ ಮೊದಲೇ ಸರಕಾರದ ಪ್ರಮುಖ ನೀತಿ ನಿರ್ಧಾರಗಳನ್ನು ಟೀಕಿಸುವುದು ಒಂದೆಡೆಯಾದರೆ, ಇನ್ನೊಂದೆಡೆ ಪ್ರಮುಖ ಹುದ್ದೆಗಳಲ್ಲಿರುವವರು ದೇಶದ್ರೋಹ, ಕಳ್ಳಸಾಗಣೆ ಇತ್ಯಾದಿಗಳಲ್ಲಿ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಭಾಗಿಯಾಗುತ್ತಿರುವ ಪ್ರಕರಣಗಳು ಇತ್ತೀಚೆಗೆ ಬೆಳಕಿಗೆ ಬರುತ್ತಿವೆ.  ಕಳೆದ ವರ್ಷ ಮಂಗಳೂರು, ದೆಹಲಿ ಮತ್ತು ಕೇರಳದಲ್ಲಿ ಕೆಲವು ಐಎಎಸ್ ಅಧಿಕಾರಿಗಳು ರಾಜೀನಾಮೆ ನೀಡಿದ ಪ್ರಕರಣಗಳು, ಕೇರಳ ಮುಖ್ಯಮಂತ್ರಿಯವರ ಕಾರ್ಯಾಲಯದಲ್ಲಿ ಪ್ರಮುಖ ಹುದ್ದೆಯಲ್ಲಿದ್ದ ಅಧಿಕಾರಿ ಮತ್ತು ಕೊಲ್ಲಿ ರಾಷ್ಟ್ರದ ರಾಯಭಾರ ಕಚೇರಿಯಲ್ಲಿ ಪ್ರಮುಖ

ಪೋಲಿಸ್ ಪರಿಶೀಲನೆಯಲ್ಲೇ ದೋಷವಿದೆಯೇ? Read More »

ಇದು ಕ್ರಿಯಾಶೀಲ ಶಿಕ್ಷಕರ “ಕ್ರಿಯೇಟಿವ್”‌ ಕಲ್ಪನೆ

ಒಬ್ಬ ವೈದ್ಯ  ಆಸ್ಪತ್ರೆ ಕಟ್ಟಬಲ್ಲನಾದರೆ, ಒಬ್ಬ ಉದ್ಯಮಿ ಮಳಿಗೆಗಳ ಮೇಲೆ ಮಳಿಗೆ ಕಟ್ಟಬಲ್ಲನಾದರೆ, ಒಬ್ಬ CA , ಒಬ್ಬ ಎಂಜಿನಿಯರ್ ತನ್ನದೆ ಸಂಸ್ಥೆ ಕಟ್ಟಬಲ್ಲನಾದರೆ ಇವರೆಲ್ಲರಿಗೂ ವಿದ್ಯೆ  ನೀಡುವ ಶಿಕ್ಷಕನೇಕೆ ತನ್ನದೆ ಸಂಸ್ಥೆ ರೂಪಿಸಬಾರದು.  ಈ ಪ್ರಶ್ನೆ ಮೂಡಿದ್ದು ಪ್ರತಿಷ್ಠಿತ ಖಾಸಗಿ ಕಾಲೇಜುಗಳಲ್ಲಿ  ಉಪನ್ಯಾಸಕರಾಗಿದ್ದ ಏಳು  ಮಂದಿ ಉಪನ್ಯಾಸಕರ ಮನಸಿನಲ್ಲಿ. ಅದರ ಫಲಶ್ರುತಿಯೇ ನಾವಿಂದು ಕಾರ್ಕಳದಿಂದ ಹೆಬ್ರಿಗೆ ಹೋಗುವ ಮಾರ್ಗದಲ್ಲಿ ಕಾನಂಗಿಯಿಂದ ಒಳಗೆ ತಿರುಗಿ ಮುಕ್ಕಾಲು ಕಿಲೋಮೀಟರ್‌ ದೂರದಲ್ಲಿ    ತಲೆ ಎತ್ತುತ್ತಿರುವ ಕ್ರಿಯೇಟಿವ್‌ ಎಂಬ ಭವ್ಯವೂ ಸುಸಜ್ಜಿತವೂ

ಇದು ಕ್ರಿಯಾಶೀಲ ಶಿಕ್ಷಕರ “ಕ್ರಿಯೇಟಿವ್”‌ ಕಲ್ಪನೆ Read More »

error: Content is protected !!
Scroll to Top