• All
  • ನಿಧನ
  • ನಮ್ಮೂರ ಸಾಧಕರು
  • ಸಿನೆಮಾ
  • ಸಂತಾಪ
  • ಸಂಪಾದಕೀಯ
  • ಸಂವಾದ
  • ಸುದ್ದಿ
  • ಅಂಕಣ
  • ಅಪಘಾತ
  • ಧಾರ್ಮಿಕ
  • ಶೈಕ್ಷಣಿಕ
  • ಶುಭವಿವಾಹ
  • ಮಾರುಕಟ್ಟೆ ದರ
  • ಉದ್ಯೋಗ ಮಾಹಿತಿ-ಅರ್ಜಿ
  • ಆರೋಗ್ಯಧಾರಾ
  • ಆರ್ಥಿಕತೆ
  • ಆತ್ಮಹತ್ಯೆ
  • ಇ-ಪೇಪರ್
  • ಇತರ ಸುದ್ದಿ
  • ಕರಾವಳಿ
  • ಕಾನೂನು ಕಣಜ
  • ಕಾರ್ಕಳ ಸುದ್ದಿ
  • ಕಾರ್ಕಳ ಮಾರುಕಟ್ಟೆ ದರ
  • ಕ್ಷೇತ್ರ ದರ್ಶನ
  • ಕ್ರೈಂ
  • ಕ್ರೀಡೆ
  • ಕ್ಲಾಸಿಫ್ಲೈಡ್ಸ್
  • ರಾಜಕೀಯ
  • ರಾಜ್ಯ
  • ರಾಜʼಪಥ (ರಾಜೇಂದ್ರ ಭಟ್‌ ಬರಹ)
  • ಬರಹ
  • ದಕ್ಷಿನ ಕನ್ನಡ
  • ದಕ್ಷಿಣ ಕನ್ನಡ
  • ದೇಶ
  • ತಂತ್ರಜ್ಞಾನ
  • ಹೆಬ್ರಿ ಸುದ್ದಿ
  • ಹೊರನಾಡ ಕಾರ್ಕಳದವರು
  • ಲೇಖನ
  • ಲೈವ್ ಲಿಂಕ್
  • ಪೇಟೆ ಧಾರಣೆ
  • ಜಿಲ್ಲಾ
  • ಚುನಾವಣೆ
  • ವಿಡಿಯೋ
  • ವಿದೇಶ
  • ವಾರ ಭವಿಷ್ಯ
  • ವಾರದ ವ್ಯಕ್ತಿ
  • ವಾಣಿಜ್ಯ
  • ವೈರಲ್ ಸುದ್ದಿ
  • Karkala Utsava
  • Uncategorized

ಸಂವಾದ

ಪಾಠ ಕೇಳುವಾಗ ಬರುವ ಕೊರೊನಾ ಆಟವಾಡುವಾಗ ಬರುವುದಿಲ್ಲವೆ?

 ಇಂದು ಶೈಕ್ಷಣಿಕ ವಲಯದಲ್ಲಿ ಸಾಕಷ್ಟು ಚಚೆ೯ಯಾಗುತ್ತಿರುವ ವಿಷಯವೆಂದರೆ ಶಾಲಾ ಕಾಲೇಜುಗಳು ತೆರೆಯಬೇಕಾ  ಅಥವಾ  ಬೇಡವೇ ಎನ್ನುವುದು? ಸರಕಾರಕ್ಕಂತೂ ಇದು ನಂಬರ್ ಒನ್ ಚಿಂತೆಗೆ ಎಡಮಾಡಿಕೊಟ್ಟ ಸಂಗತಿಯೂ ಹೌದು.ಮಾಧ್ಯಮಗಳಲ್ಲಿ ದಿನನಿತ್ಯ ಇದರದ್ದೇ ಚಚೆ೯.ಶಿಕ್ಷಣ ತಜ್ಞರು ಸದ್ಯಕ್ಕೆ ಬೇಡವೆಂದರೆ ಹೆತ್ತವರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ತಯಾರಿಲ್ಲ ಎನ್ನುವ ಕೂಗು ಇನ್ನೊಂದು ಕಡೆ.ಈ ಎಲ್ಲಾ ಕತೆವ್ಯಥೆಗಳ ಮಧ್ಯೆ ಕೊರೊನಾದ ವಾಸ್ತವಿಕ  ವಿಚಾರವೇ ಬೇರೆ ! ಇದು ಆಶ್ಚರ್ಯವಾದರೂ ಸತ್ಯ. ಶಾಲೆ – ಕಾಲೇಜುಗಳಿಗೆ ಹೋಗದ  ಮಕ್ಕಳು ಶಾಲಾ ಕಾಲೇಜು ಮೈದಾನಗಳಲ್ಲಿ

ಪಾಠ ಕೇಳುವಾಗ ಬರುವ ಕೊರೊನಾ ಆಟವಾಡುವಾಗ ಬರುವುದಿಲ್ಲವೆ? Read More »

ಓ ಮನಸೇ ನೀನ್ಯಾಕೆ ಇಷ್ಟು ನಿಗೂಢ?

        ಮನಸ್ಸು ದೇಹಕ್ಕಿಂತ ಹೆಚ್ಚು ಶಕ್ತಿಶಾಲಿ ಎಂಬುದು ವೈಜ್ಞಾನಿಕವಾಗಿ ಪ್ರೂವ್ ಆಗಿದೆ.  ನಮಗೆ ಬರುವ ಹೆಚ್ಚಿನ ಕಾಯಿಲೆಗಳು ಸೈಕೊ ಸೊಮ್ಯಾಟಿಕ್ ಎಂದು ಕೂಡ ಪ್ರೂವ್ ಆಗಿದೆ. ಅಂದರೆ ಕಾಯಿಲೆಗಳು ಮೊದಲು ಮನಸ್ಸಿನ ಒಳಗೆ ಬಂದು ನಂತರ ದೇಹವನ್ನು ಪ್ರವೇಶ ಮಾಡುತ್ತವೆ. ಸಿಟ್ಟು, ಹತಾಶೆ, ಭಯ, ನಿರಾಸೆ, ಸೇಡು, ಒಬ್ಬಂಟಿತನ ಮೊದಲಾದ ನೆಗೆಟಿವ್ ಭಾವನೆಗಳು ನಮ್ಮ ಅನಾರೋಗ್ಯಕ್ಕೆ ಕಾರಣ ಆಗುತ್ತವೆ ಅನ್ನುತ್ತದೆ ವಿಜ್ಞಾನ. ಯಾವ ನೆಗೆಟಿವ್ ಭಾವನೆಯಿಂದ ಯಾವ ಕಾಯಿಲೆ ನಾವು ಸಂಪಾದನೆ ಮಾಡುತ್ತೇವೆ ಅನ್ನುವುದು ಕೂಡ ಸಂಶೋಧನೆಗೆ

ಓ ಮನಸೇ ನೀನ್ಯಾಕೆ ಇಷ್ಟು ನಿಗೂಢ? Read More »

ಕರಿಬೇವು ಅಡುಗೆಗೆ ಮಾತ್ರವಲ್ಲ ಆರೋಗ್ಯಕ್ಕೂ ಒಳ್ಳೆಯದು

ಕರಿಬೇವು, ಈ ಹೆಸರಿನಲ್ಲಿಯೇ ಒಂದು ಘಮವಿದೆ. ಅಡುಗೆ ರುಚಿ ಹೆಚ್ಚಾಗಬೇಕಾದರೆ ಕರಿಬೇವು ಬೇಕೇ ಬೇಕು. ದಕ್ಷಿಣ ಭಾರತದ ಕಡೆಗೆ ಇದನ್ನು ಹೆಚ್ಚಾಗಿ ಬಳಸುತ್ತಾರೆ. ಆಯುರ್ವೇದದಲ್ಲಿ ಇದನ್ನು ನಾನಾ ಔಷಧಿಗಳಲ್ಲಿ ಬಳಸುತ್ತಾರೆ. ಬರೀ ಅಡಿಗೆಯೊಂದೆ ಅಲ್ಲದೆ ನಮ್ಮ ಆರೋಗ್ಯದ ಸಮಸ್ಯೆಗಳಿಗೂ ಇದು ತುಂಬಾ ಒಳ್ಳೆಯದು. ಇದರಲ್ಲಿ ಕ್ಯಾಲ್ಸಿಯಂ, ಕಾರ್ಬೋಹೈಡ್ರೇಟ್, ಪ್ರೊಟೀನ್, ಫೈಬರ್, ಮಿಲರ್ ವಿಟಮಿನ್ಸ್ ಹೀಗೆ ಅನೇಕ ರೀತಿಯ ಅಂಶಗಳು ಅಡಗಿವೆ. 1) ಕರಿಬೇವನ್ನು ಮಿಕ್ಸಿಯಲ್ಲಿ ರುಬ್ಬಿಕೊಂಡು ಅದರ ರಸವನ್ನು ತೆಗೆದು ಅದಕ್ಕೆ ಒಂದು ಕಪ್ ನೀರು ಬೆರೆಸಿಕೊಂಡು

ಕರಿಬೇವು ಅಡುಗೆಗೆ ಮಾತ್ರವಲ್ಲ ಆರೋಗ್ಯಕ್ಕೂ ಒಳ್ಳೆಯದು Read More »

ಚಾನೆಲ್ ಗಳ ಟಿಆರ್‌ಪಿ ವಾರ್‌ ಮತ್ತು ನೈತಿಕತೆಯ ಪ್ರಶ್ನೆ

ಟಾರ್ಗೆಟ್ ರೇಟಿಂಗ್ ಪಾಯಿಂಟ್ ಎನ್ನುವುದು ಮಾರ್ಕೆಟಿಂಗ್ ಮತ್ತು ಜಾಹೀರಾತಿನಲ್ಲಿ ಬಳಸುವ ಮೆಟ್ರಿಕ್ ಆಗಿದ್ದು, ಸಂವಹನ ಮಾಧ್ಯಮದ ಮೂಲಕ ಪ್ರಚಾರ ಅಥವಾ ಜಾಹೀರಾತಿನಿಂದ ತಲುಪಿದ ಗುರಿ ಪ್ರೇಕ್ಷಕರ ಶೇಕಡಾವಾರು ಪ್ರಮಾಣವನ್ನು ಸೂಚಿಸುತ್ತದೆ.  ದೂರದರ್ಶನದ ನಿರ್ದಿಷ್ಟ ಸಂದರ್ಭದಲ್ಲಿ, ಅನಿಸಿಕೆಗಳನ್ನು ಅಳೆಯಲು ಕೆಲವು ಸಾವಿರ ವೀಕ್ಷಕರ ಮನೆಗಳಲ್ಲಿ ಟಿವಿ ಸೆಟ್‌ಗೆ ಸಾಧನವನ್ನು ಜೋಡಿಸಲಾಗಿದೆ. ಟಿವಿಗೆ ಮೂರ್ಖರ ಪೆಟ್ಟಿಗೆ ಎಂಬ ಕುಖ್ಯಾತಿ ಒಂದು ಕಾಲದಲ್ಲಿ ಇತ್ತು. ಟಿವಿಯಲ್ಲಿ ಜ್ಞಾನವರ್ಧಕ,ಕಲೆ ಸಂಸ್ಕೃತಿಯನ್ನು ಪರಿಚಯಿಸುವಂತಹ ಕಾರ್ಯಕ್ರಮಗಳು ಬಿತ್ತರಗೊಳ್ಳಲಾರಂಭಿಸಿದ ಬಳಿಕ ಜನ ಟಿವಿಯನ್ನು‌ ಮೂರ್ಖರ ಪೆಟ್ಟಿಗೆ ಎಂಬುದಾಗಿ

ಚಾನೆಲ್ ಗಳ ಟಿಆರ್‌ಪಿ ವಾರ್‌ ಮತ್ತು ನೈತಿಕತೆಯ ಪ್ರಶ್ನೆ Read More »

ನಮ್ಮ ಭಾವಕೋಶದಲ್ಲಿ ಭದ್ರವಾಗಿರುವ ಅಂಚೆಯಣ್ಣನ ನೆನಪು

ವಿಶ್ವ ಅಂಚೆ ದಿನ ಎನ್ನುವಾಗ ನೆನಪಾಗುವುದು ಅಂಚೆಯಣ್ಣ. ಅಂಚೆಯಣ್ಣನ ಹೆಸರು ಕೇಳಿದಾಗಲೇ ಮೈ ಮನ ಪುಳಕಗೊಂಡು ಒಂದು ಕ್ಷ ಣ ಜಾರಿದೆ ಬಾಲ್ಯದ ನೆನಪಿನತ್ತ. ಸಂಪರ್ಕ ಕ್ರಾಂತಿಯನ್ನು ಮಾಡಿದ ರೈಲ್ವೆ ಮತ್ತು  ಅಂಚೆ ಇಲಾಖೆಗಳು ನಮ್ಮನ್ನಾಳಿದ್ದ ಬ್ರಿಟಿಷರ ಕೊಡುಗೆಗಳು.ಸ್ವಾರ್ಥ ಸಾಧನೆಗಾಗಿ ಅವರು ಸ್ಥಾಪಿಸಿದ್ದರೂ  ನಮಗೂ ಬಹಳಷ್ಟು ಪ್ರಯೋಜನಕಾರಿ ಯಾಯಿತು.ಬ್ರಿಟಿಷರ ಮೂಲಕ 1766 ರಲ್ಲಿ ಯೇ ನಮ್ಮ ದೇಶಕ್ಕೆ ಅಂಚೆ ವ್ಯವಸ್ಥೆ ಪರಿಚಯಗೊಂಡಿದ್ದರೂ ಸಾರ್ವಜನಿಕರ ಉಪಯೋಗಕ್ಕೆ 1832 ರಲ್ಲಿ ನೀಡಲಾಯಿತು. ಅಂಚೆ ಇಲಾಖೆಯು ಉಳಿದೆಲ್ಲಾ ಹಣಕಾಸಿನ ಸಂಸ್ಥೆಗಳಿಗಿಂತ ಉತ್ತಮ

ನಮ್ಮ ಭಾವಕೋಶದಲ್ಲಿ ಭದ್ರವಾಗಿರುವ ಅಂಚೆಯಣ್ಣನ ನೆನಪು Read More »

ಕೊರೊನಾ ಸಂಕಷ್ಟ ಕಾಲದಲ್ಲಿ ನಿಮ್ಮ ಹೋಂ ಬಜೆಟ್‌

ಕೊರೊನಾ ವೈರಸ್ ಜನರಿಗೆ ಎಂದೂ ಮರೆಯದ ಪಾಠ ಕಲಿಸಿದೆ. ಜಗತ್ತಿನ  ಆಥಿ೯ಕತೆ ತೀವ್ರ ಬಿಕ್ಕಟ್ಟು ಎದುರಿಸುತ್ತಿದೆ. ಅನೇಕರು  ಉದ್ಯೋಗ ಕಳೆದುಕೊಂಡು ಹಣಕಾಸಿನ ಅಭದ್ರತೆ ಎದುರಿಸುತ್ತಿದ್ದಾರೆ. ಸಂಕಷ್ಟದ ಈ ಸಮಯದಲ್ಲಿ ಆತಂಕ ಹೆಚ್ಚಾಗಿರುವುದರಿಂದ ಹಣಕಾಸಿನ ನಿವ೯ಹಣೆಯ ವಿಷಯದಲ್ಲಿ ಸರಿಯಾದ ನಿಧಾ೯ರ ತೆಗೆದುಕೊಳ್ಳಲು ಇದು ಸರಿಯಾದ ಸಮಯವಾಗಿದೆ. ನಮ್ಮ ಆರ್ಥಿಕ ಭವಿಷ್ಯದ ಬಗ್ಗೆ ಚಿಂತನೆ ಮಾಡಿದಾಗ ನಾವು ಮಾಡುವ ತಪ್ಪುಗಳನ್ನು ಕಡಿಮೆ ಮಾಡಬೇಕು. ಅಲ್ಲದೆ ಸರಿಯಾದ ನಿಧಾ೯ರ ಮಾಡಬೇಕು.ಈ ರೀತಿಯ ಆಥಿ೯ಕ ಬಿಕ್ಕಟ್ಟನ್ನು ವೈಯಕ್ತಿಕವಾಗಿ ಎದುರಿಸಲು ನಾವು ತಯಾರಾಗೋಣ. ಈ

ಕೊರೊನಾ ಸಂಕಷ್ಟ ಕಾಲದಲ್ಲಿ ನಿಮ್ಮ ಹೋಂ ಬಜೆಟ್‌ Read More »

ಮಾಸ್ಕ್‌ ಧರಿಸಲು ಇಷ್ಟು ಅಸಡ್ಡೆ ಏಕೆ?

ಕಾರ್ಕಳ:ದೇಶಕ್ಕೆ ಕೊರೊನಾ ವೈರಸ್‌ ಬಂದು ಎಂಟು ತಿಂಗಳಾಯಿತು. ಒಂದಂಕಿಯಿಂದ ಎರಡಂಕಿಗೆ, ಎರಡಂಕಿಯಿಂದ ಮೂರಂಕಿಗೆ…ಎಂದು ಹೆಚ್ಚುತ್ತಾ ಹೋದ ಕೊರೊನಾ ಸೋಂಕು ಈಗ 65 ಲಕ್ಷ ದಾಟಿ ಮುಂದುವರಿದಿದೆ.ಒಂದು ಲಕ್ಷಕ್ಕೂ ಹೆಚ್ಚು ಮಂದಿಯನ್ನು ಕೊರೊನಾ ಬಲಿತೆಗೆದುಕೊಂಡಿದೆ.   ಕೊರೊನಾ ಹಾವಳಿ ಪ್ರಾರಂಭವಾದಂದಿನಿಂದಲೇ ಯಾವೆಲ್ಲ ಮುಂಜಾಗರೂಕತಾ ಕ್ರಮಗಳನ್ನು ವಹಿಸಬೇಕೆಂದು ವೈದ್ಯರಿಂದ ಹಿಡಿದು ಎಲ್ಲರೂ ಪುಂಖಾನುಪುಂಖವಾಗಿ ಸಲಹೆಗಳನ್ನು ನೀಡುತ್ತಿದ್ದಾರೆ. ಆದರೆ ದುರಂತವೆಂದರೆ ಜನರಲ್ಲಿ ಇನ್ನೂ ಕೊರೊನಾ ವಿರುದ್ಧ ಜಾಗೃತಿ ಮೂಡಿಲ್ಲ ಎನ್ನುವುದು. ಕೊರೊನಾ ಸೋಂಕಿಗೆ ತುತ್ತಾಗುವುದನ್ನು ತಡೆಯಲು ಸಾರ್ವಜನಿಕ ಸ್ಥಳಗಳಿಗೆ ಹೋಗುವಾಗ ಮಾಸ್ಕ್‌

ಮಾಸ್ಕ್‌ ಧರಿಸಲು ಇಷ್ಟು ಅಸಡ್ಡೆ ಏಕೆ? Read More »

ಗಾಂಧಿ ಎಂಬ ಆದರ್ಶ ಮತ್ತು ಗಾಂಧಿವಾದಿಗಳೆನ್ನುವವರ ಸೋಗಲಾಡಿತನ

“ಬಿಟ್ಟಿ ಅನ್ನ ನೀಡುವ  ಸಂಸ್ಕೃತಿ ದೇಶದ ದಾರಿದ್ರ್ಯದ ಲಕ್ಷಣ “-ಗಾಂಧೀಜಿ. ಗಾಂಧೀಜಿಗಿಂದು ಜನ್ಮದಿನ ಈ ಶತಮಾನದ ಮಹಾನ್ ಚೇತನ ,ಮನುಕುಲದ ಮಹಾತ್ಮ, ರಾಷ್ಟ್ರಪಿತ,ವಿಶ್ವಪಿತ. ಕೋಟಿ ಕೋಟಿ ಜನಗಳ ನೋವನ್ನು, ಸಂಕಟವನ್ನು ದಾರುಣ ದುಃಖವನ್ನು ಸ್ವಯಂ ಅನುಭವಿಸಿ ಗುಲಾಮಗಿರಿಯಿಂದ ಮುಕ್ತಿಗೊಳಿಸಿದ ಪುಣ್ಯಪುರುಷನ ಜೀವನವನ್ನು ನೆನಪಿಸಿಕೊಂಡು  ಅವರು ನಡೆದ ತತ್ವಾದಶ೯ಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕಾದ ಸಂಕಲ್ಪದ ದಿನವೂ ಹೌದು.   ನಮ್ಮೂರಿಗೂ ಗಾಂಧೀಜಿ ಬಂದಿದ್ದರು.1934 ಫೆ.25 ರಂದು ಸಂಜೆ 6 ಗಂಟೆಗೆ ಗಾಂಧೀಜಿಯವರು ಬ್ರಹ್ಮಾವರಕ್ಕೆ ಬಂದಿದ್ದರು.ಅಂದು ಸಾವಿರಾರು ಮಂದಿ ದಾರಿಯ ಇಕ್ಕಡೆಗಳಲ್ಲಿ

ಗಾಂಧಿ ಎಂಬ ಆದರ್ಶ ಮತ್ತು ಗಾಂಧಿವಾದಿಗಳೆನ್ನುವವರ ಸೋಗಲಾಡಿತನ Read More »

ಪರಿಸರದ ಜೊತೆಗೆ ಚಿಂತನೆಯೂ ಸ್ವಚ್ಛವಾದರೆ ಮಾತ್ರ ಭಾರತ ಸ್ವಚ್ಛ

ನಾವೆಲ್ಲರೂ ಮಹಾತ್ಮ ಗಾಂಧೀಜಿಯವರ ನೂರೈವತ್ತನೇ ಜಯಂತಿಯನ್ನು ಆಚರಿಸಲಿದ್ದೇವೆ. ಬಾಪೂಜಿ ಕಂಡಿದ್ದ ಸ್ವಚ್ಛ ಭಾರತದ ಕನಸು ನನಸಾಗಬೇಕು.ನಮ್ಮ ಗಲ್ಲಿ,ನಮ್ಮ ಬೀದಿ,ನಮ್ಮ ಮೊಹಲ್ಲಾ,ನಮ್ಮ ಶಾಲೆ,ನಮ್ಮ ಊರು ಸ್ವಚ್ಛತೆಯಿಂದ ಕಂಗೊಳಿಸಬೇಕು.ಅದಕ್ಕಾಗಿ ರಾಷ್ಟ್ರದ ಪ್ರಜೆಗಳೆಲ್ಲರೂ ಕನಿಷ್ಟ ವಾರಕ್ಕೆ ಎರಡು ಗಂಟೆಗಳನ್ನಾದರೂ ಸ್ವಚ್ಛ ಭಾರತಕ್ಕಾಗಿ ಮೀಸಲಿಡಬೇಕೆಂದು ಪ್ರಧಾನಿಯವರ ಆಶಯವಾಗಿದೆ.ಕೇವಲ ಮಾತಿನಲ್ಲಿ ಹೇಳದೆ  ಗಾಂಧಿ ಜಯಂತಿಯಂದು ತಾವೇ ಮೊದಲಿಗರಾಗಿ ಪೊರಕೆ ಹಿಡಿದು ಕಸ ಗುಡಿಸಿದ್ದರು. ಈ ಸ್ವಚ್ಛತಾ ಅಭಿಯಾನವನ್ನು ಮುಂದುವರೆಸಿಕೊಂಡು ಹೋಗಿ ಸ್ವಚ್ಛ,ಸಮೃದ್ಧ ಭಾರತಕ್ಕೆ ಕಾರಣರಾಗಬೇಕಾದವರು ಈ ದೇಶದ ಸಾಮಾನ್ಯ ಪ್ರಜೆಗಳು. ಸಾಮಾನ್ಯ ಮನುಷ್ಯನಿಂದ ಹಿಡಿದು

ಪರಿಸರದ ಜೊತೆಗೆ ಚಿಂತನೆಯೂ ಸ್ವಚ್ಛವಾದರೆ ಮಾತ್ರ ಭಾರತ ಸ್ವಚ್ಛ Read More »

ಅಂತರಾಷ್ಟ್ರೀಯ ಅಹಿಂಸಾ ದಿನ : ಆ ಇಬ್ಬರು ಮಹಾತ್ಮರನ್ನು ನೆನೆಯುತ್ತಾ…

ಮಹಾತ್ಮ ಗಾಂಧೀಜಿಯ ಜನ್ಮದಿನವಾದ ಅಕ್ಟೋಬರ್ 2ನ್ನು ಅಂತಾರಾಷ್ಟ್ರೀಯ ಅಹಿಂಸಾ ದಿನವೆಂದು ಪರಿಗಣಿಸಲಾಗಿದೆ. ಭಾರತದಲ್ಲಿ ಈ ದಿನವನ್ನು ಗಾಂಧಿಜಯಂತಿ ಎಂದು ಆಚರಿಸಲಾಗುತ್ತದೆ. 2004ರ ಜನವರಿಯಲ್ಲಿ ಇರಾನಿನ  ನೋಬೆಲ್ ಪ್ರಶಸ್ತಿ ವಿಜೇತ ಶಿರಿನ್ ಎಬಾಡಿ ಪ್ಯಾರಿಸ್ನಾ ಎಂಬವರು ಈ ದಿನದ ಪ್ರಸ್ತಾಪವನ್ನು ಕೈಗೆತ್ತಿಕೊಂಡರು.  ಮುಂಬಯಿಯ  world social foramನ  ಹಿಂದಿ ಶಿಕ್ಷಕರಿಗೆ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳಿಗೆ  ಪ್ಯಾರಿಸ್ ನಲ್ಲಿ  ಪಾಠ ಮಾಡುತ್ತಿದ್ದಾಗ ಈ ಕಲ್ಪನೆ ಬಂದಿತ್ತು. ಇದು ಕ್ರಮೇಣ ಭಾರತದ ರಾಜಕೀಯ ನಾಯಕರ ಗಮನಕ್ಕೆ ಬಂತು. 2007 ಜೂನ್ 15 ರಂದು

ಅಂತರಾಷ್ಟ್ರೀಯ ಅಹಿಂಸಾ ದಿನ : ಆ ಇಬ್ಬರು ಮಹಾತ್ಮರನ್ನು ನೆನೆಯುತ್ತಾ… Read More »

error: Content is protected !!
Scroll to Top