• All
  • ನಿಧನ
  • ನಮ್ಮೂರ ಸಾಧಕರು
  • ಸಿನೆಮಾ
  • ಸಂತಾಪ
  • ಸಂಪಾದಕೀಯ
  • ಸಂವಾದ
  • ಸುದ್ದಿ
  • ಅಂಕಣ
  • ಅಪಘಾತ
  • ಧಾರ್ಮಿಕ
  • ಶೈಕ್ಷಣಿಕ
  • ಶುಭವಿವಾಹ
  • ಮಾರುಕಟ್ಟೆ ದರ
  • ಉದ್ಯೋಗ ಮಾಹಿತಿ-ಅರ್ಜಿ
  • ಆರೋಗ್ಯಧಾರಾ
  • ಆರ್ಥಿಕತೆ
  • ಆತ್ಮಹತ್ಯೆ
  • ಇ-ಪೇಪರ್
  • ಇತರ ಸುದ್ದಿ
  • ಕರಾವಳಿ
  • ಕಾನೂನು ಕಣಜ
  • ಕಾರ್ಕಳ ಸುದ್ದಿ
  • ಕಾರ್ಕಳ ಮಾರುಕಟ್ಟೆ ದರ
  • ಕ್ಷೇತ್ರ ದರ್ಶನ
  • ಕ್ರೈಂ
  • ಕ್ರೀಡೆ
  • ಕ್ಲಾಸಿಫ್ಲೈಡ್ಸ್
  • ರಾಜಕೀಯ
  • ರಾಜ್ಯ
  • ರಾಜʼಪಥ (ರಾಜೇಂದ್ರ ಭಟ್‌ ಬರಹ)
  • ಬರಹ
  • ದಕ್ಷಿನ ಕನ್ನಡ
  • ದಕ್ಷಿಣ ಕನ್ನಡ
  • ದೇಶ
  • ತಂತ್ರಜ್ಞಾನ
  • ಹೆಬ್ರಿ ಸುದ್ದಿ
  • ಹೊರನಾಡ ಕಾರ್ಕಳದವರು
  • ಲೇಖನ
  • ಲೈವ್ ಲಿಂಕ್
  • ಪೇಟೆ ಧಾರಣೆ
  • ಜಿಲ್ಲಾ
  • ಚುನಾವಣೆ
  • ವಿಡಿಯೋ
  • ವಿದೇಶ
  • ವಾರ ಭವಿಷ್ಯ
  • ವಾರದ ವ್ಯಕ್ತಿ
  • ವಾಣಿಜ್ಯ
  • ವೈರಲ್ ಸುದ್ದಿ
  • Karkala Utsava
  • Uncategorized

ಶೈಕ್ಷಣಿಕ

ತಾಲೂಕು ಯುವ ಬ್ರಾಹ್ಮಣ ಪರಿಷತ್ ವತಿಯಿಂದ ಸನ್ಮಾನ

ಕಾರ್ಕಳ : ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 95% ಕ್ಕಿಂತ ಅಧಿಕ ಅಂಕ ಪಡೆದ ಕಾರ್ಕಳ ತಾಲೂಕಿನ ಬ್ರಾಹ್ಮಣ ವಿದ್ಯಾರ್ಥಿ/ವಿದ್ಯಾರ್ಥಿನಿಯರನ್ನು ತಾಲೂಕು ಯುವ ಬ್ರಾಹ್ಮಣ ಪರಿಷತ್‌ ವತಿಯಿಂದ ಸನ್ಮಾನಿಸಲಾಯಿತು. ಮಾಳ ಗ್ರಾಮದ ಸೃಜನಾ ಚಿಪ್ಲೂಣ್ಕರ್‌, ಕುಕ್ಕುಂದೂರು ಗ್ರಾಮದ ಸ್ವಸ್ತಿಕ್, ಬಜೆಕಳದ ಭಾರ್ಗವಿ ಬಿ., ನಿಟ್ಟೆ ಗ್ರಾಮದ ವಸುಧಾ ಜಿ., ಬೈಲೂರಿನ ಪ್ರಜ್ಞಾ ಶ್ರೀ ಹೆಬ್ಬಾರ್, ಕಲ್ಲೊಟ್ಟೆಯ ಆತ್ರೇಯ ಮಹಾದೇವ, ಕಾರ್ಕಳದ ಮಾನಸ ರಾವ್ ಅವರನ್ನು ಅವರವರ ಮನೆಗೆ ತೆರಳಿ ಅಭಿನಂದಿಸಲಾಯಿತು. ಯುವ ಬ್ರಾಹ್ಮಣ ಪರಿಷತ್‌ನ ಅಧ್ಯಕ್ಷ ರಾಘವೇಂದ್ರ ಉಪಾಧ್ಯಾಯ, […]

ತಾಲೂಕು ಯುವ ಬ್ರಾಹ್ಮಣ ಪರಿಷತ್ ವತಿಯಿಂದ ಸನ್ಮಾನ Read More »

ಮಾಹೆಯಿಂದ ಎರಡು ಹೊಸ ಪತ್ರಿಕೋದ್ಯಮ ಕೋರ್ಸ್‌

ಮಣಿಪಾಲ್‌ ಅಕಾಡೆಮಿ ಆಫ್‌ ಹೈಯರ್‌ ಎಜುಕೇಶನ್‌ (ಮಾಹೆ) ಈ ಶೈಕ್ಷಣಿಕ ವರ್ಷದಿಂದ ಪತ್ರಿಕೋದ್ಯಮಕ್ಕೆ ಸಂಬಂಧಿಸಿದಂತೆ ಎರಡು ವಿಶಿಷ್ಟ ಸ್ನಾತಕೋತ್ತರ ಕೋರ್ಸ್‌ ಗಳನ್ನು ಪ್ರಾರಂಭಿಸಲಿದೆ. MA in ecosophical aesthestics ಮತ್ತು MA in art and peace studies ಎಂಬುದೇ ಈ ಹೊಸ ಕೋರ್ಸ್ ಗಳು. MA in ecosophical aesthestics ಇದು ಸಮಕಾಲೀನ ಪರಿಸರ ಬಿಕ್ಕಟ್ಟಿಗೆ ಸಂಬಂಧಪಟ್ಟಿರುವ ಕೋರ್ಸ್.‌ MA in art and peace studies ಸಾಮಾಜಿಕ ಮತ್ತು ಅಂತಾರಾಷ್ಟ್ರೀಯ ಬಿಕ್ಕಟ್ಟುಗಳಿಗೆ ಸಂಬಂಧಿಸಿದೆ. ಎರಡೂ

ಮಾಹೆಯಿಂದ ಎರಡು ಹೊಸ ಪತ್ರಿಕೋದ್ಯಮ ಕೋರ್ಸ್‌ Read More »

ಜಡ್ಡುಗಟ್ಟಿರುವ ಶಿಕ್ಷಣಕ್ಕೆ ಕಾಯಕಲ್ಪ ಕೊಡುವ ನೀತಿ

2020ರ ರಾಷ್ಟ್ರೀಯ ಶಿಕ್ಷಣ ನೀತಿ ಭಾರತದ ಶೆೈಕ್ಷಣಿಕ ವಲಯದಲ್ಲಿ ಹೊಸ ಅಲೆಯನ್ನು ಎಬ್ಬಿಸುವುದರಲ್ಲಿ ಯಾವುದೇ ಸಂಶಯವಿಲ್ಲ.ಜಡ್ಡು ಕಟ್ಟಿದ ಶಿಕ್ಷಣ ವ್ಯವಸ್ಥೆಗೆ ಹೊಸ ಹುರುಪು  ತಂದಿದೆ.ಪ್ರಾಥಮಿಕ ಹಂತದಲ್ಲಿ ಶಿಕ್ಷಣ ಒಂದು ಹೊರೆಯಾಗಬಾರದು ಅನ್ನುವುದು ಉತ್ತಮ ಕ್ರಮ.ಐದನೇ ತರಗತಿಯ ತನಕ ಆಯಾಯ ಸ್ಥಳೀಯ ಮಾತೃಭಾಷೆಯಲ್ಲಿ ಶಿಕ್ಷಣ ನೀಡ ಬೇಕು ಅನ್ನುವುದು ಮಗುವಿನ ಗ್ರಹಿಕಾ ಶಕ್ತಿ, ಸೃಜನಶೀಲತೆಯನ್ನು ಉದ್ದೀಪನಗೊಳಿಸುತ್ತದೆ. ಮಕ್ಕಳ ಪಾಸು-ಫೆೈಲುಗಳನ್ನು ಬರೇ ಅವರು ಗಳಿಸುವ ಅಂಕಗಳಿಂದ ನಿಧ೯ರಿಸದೆ ಅವರ ಇನ್ನಿತರ ಪಠ್ಯೇತರ ಚಟುವಟಿಕೆಗಳಿಂದ ನಿಧ೯ರಿಸುವ ವಿಧಾನ ಶ್ಲಾಘನೀಯ. ವೃತ್ತಿ ಆಧರಿಸಿದ

ಜಡ್ಡುಗಟ್ಟಿರುವ ಶಿಕ್ಷಣಕ್ಕೆ ಕಾಯಕಲ್ಪ ಕೊಡುವ ನೀತಿ Read More »

ಶೈಕ್ಷಣಿಕ ಸಾಧನೆಗೆ ರಹದಾರಿ ಕ್ರೆಸ್ಟ್ ಕಿಂಗ್‌ ವಿದ್ಯಾಸಂಸ್ಥೆಗಳು

ಕಾರ್ಕಳ : ಕಾರ್ಕಳ ಪೇಟೆಯ ಕೇಂದ್ರ ಭಾಗದಲ್ಲಿರುವ ಕ್ರೆಸ್ಟ್‌ಕಿಂಗ್ ವಿದ್ಯಾ ಸಂಸ್ಥೆ ಉತ್ತಮ ಶಿಕ್ಷಣ ಕೇಂದ್ರವಾಗಿ ಪ್ರಸಿದ್ಧಿ ಪಡೆದಿದೆ. ತಾಲೂಕಿನ ಮೂಲೆ ಮೂಲೆಗಳಿಂದ ವಿದ್ಯಾರ್ಥಿಗಳು ಆಗಮಿಸುತ್ತಿದ್ದು, ಅತ್ಯಾಧುನಿಕ ವ್ಯವಸ್ಥೆಯೊಂದಿಗೆ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗಿ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ. ಅತ್ಯಂತ ಕಡಿಮೆ ವೆಚ್ಚದಲ್ಲಿ ಶಿಕ್ಷಣವನ್ನು ನೀಡುತ್ತಿರುವ ಈ ಸಂಸ್ಥೆಯಲ್ಲಿ ಎರಡು ಸಾವಿರಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಶಿಕ್ಷಣವನ್ನು ಪಡೆಯುತ್ತಿದ್ದಾರೆ. ಈ ಸಂಸ್ಥೆಯಲ್ಲಿ ಪ್ಲೇ ಸ್ಕೂಲ್, ಎಲ್.ಕೆ.ಜಿ. ಯಿಂದ ಪಿಯುಸಿ ತನಕದ ಶಿಕ್ಷಣ ಲಭ್ಯವಿದೆ. ಕೇವಲ ಅಂಕಗಳಿಗೆ ಮಾತ್ರ ಪ್ರಾಮುಖ್ಯತೆ ನೀಡದೆ

ಶೈಕ್ಷಣಿಕ ಸಾಧನೆಗೆ ರಹದಾರಿ ಕ್ರೆಸ್ಟ್ ಕಿಂಗ್‌ ವಿದ್ಯಾಸಂಸ್ಥೆಗಳು Read More »

error: Content is protected !!
Scroll to Top