• All
  • ನಿಧನ
  • ನಮ್ಮೂರ ಸಾಧಕರು
  • ಸಿನೆಮಾ
  • ಸಂತಾಪ
  • ಸಂಪಾದಕೀಯ
  • ಸಂವಾದ
  • ಸುದ್ದಿ
  • ಅಂಕಣ
  • ಅಪಘಾತ
  • ಧಾರ್ಮಿಕ
  • ಶೈಕ್ಷಣಿಕ
  • ಶುಭವಿವಾಹ
  • ಮಾರುಕಟ್ಟೆ ದರ
  • ಉದ್ಯೋಗ ಮಾಹಿತಿ-ಅರ್ಜಿ
  • ಆರೋಗ್ಯಧಾರಾ
  • ಆರ್ಥಿಕತೆ
  • ಆತ್ಮಹತ್ಯೆ
  • ಇ-ಪೇಪರ್
  • ಇತರ ಸುದ್ದಿ
  • ಕರಾವಳಿ
  • ಕಾನೂನು ಕಣಜ
  • ಕಾರ್ಕಳ ಸುದ್ದಿ
  • ಕಾರ್ಕಳ ಮಾರುಕಟ್ಟೆ ದರ
  • ಕ್ಷೇತ್ರ ದರ್ಶನ
  • ಕ್ರೈಂ
  • ಕ್ರೀಡೆ
  • ಕ್ಲಾಸಿಫ್ಲೈಡ್ಸ್
  • ರಾಜಕೀಯ
  • ರಾಜ್ಯ
  • ರಾಜʼಪಥ (ರಾಜೇಂದ್ರ ಭಟ್‌ ಬರಹ)
  • ಬರಹ
  • ದಕ್ಷಿನ ಕನ್ನಡ
  • ದಕ್ಷಿಣ ಕನ್ನಡ
  • ದೇಶ
  • ತಂತ್ರಜ್ಞಾನ
  • ಹೆಬ್ರಿ ಸುದ್ದಿ
  • ಹೊರನಾಡ ಕಾರ್ಕಳದವರು
  • ಲೇಖನ
  • ಲೈವ್ ಲಿಂಕ್
  • ಪೇಟೆ ಧಾರಣೆ
  • ಜಿಲ್ಲಾ
  • ಚುನಾವಣೆ
  • ವಿಡಿಯೋ
  • ವಿದೇಶ
  • ವಾರ ಭವಿಷ್ಯ
  • ವಾರದ ವ್ಯಕ್ತಿ
  • ವಾಣಿಜ್ಯ
  • ವೈರಲ್ ಸುದ್ದಿ
  • Karkala Utsava
  • Uncategorized

ನಿಧನ

ಲಿಡಿಯಾ ನಜ್ರೆತ್ ನಿಧನ

ಕಾರ್ಕಳ : ಮಿಯ್ಯಾರು ಗ್ರಾಮ ಪಂಚಾಯತ್‌ ವ್ಯಾಪ್ತಿಯ ಬೆರ್ಕೆ ನಿವಾಸಿ ಲಿಡಿಯಾ ನಜ್ರೆತ್‌ (51) ನ. 5ರಂದು ಹೃದಯಾಘಾತದಿಂದ ನಿಧನ ಹೊಂದಿದರು. ಮೃತರು ಪತಿ ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.

ಲಿಡಿಯಾ ನಜ್ರೆತ್ ನಿಧನ Read More »

ಅಗ್ರಗಣ್ಯ ಬಿಲ್ಲವ ಮುಖಂಡ ಜಯ ಸುವರ್ಣ ನಿಧನ

ಮುಂಬಯಿ, ಅ. 21: ಮುಂಬಯಿಯ ಬಿಲ್ಲವರ ಅಸೋಸಿಯೇಶನ್‌ನ ಮಾಜಿ ಅಧ್ಯಕ್ಷ, ಭಾರತ್‌ ಕೋ-ಅಪರೇಟಿವ್‌ ಬ್ಯಾಂಕಿನ ಸ್ಥಾಪಕಾಧ್ಯಕ್ಷ, ಬಿಲ್ಲವ ಸಮುದಾಯದ ಅಗ್ರಗಣ್ಯ ಜಯ ಸಿ. ಸುವರ್ಣ (74) ಅವರು  ಅ.21 ರಂದು ನಿಧನರಾಗಿದ್ದಾರೆ. ಕರ್ನಾಟಕ ರಾಜ್ಯೋತ್ಸವ, ಸಮಾಜ ರತ್ನ, ಉದ್ಯೋಗ ರತ್ನ ಸೇರಿ ಹಲವು ಪ್ರತಿಷ್ಠಿತ ಪ್ರಶಸ್ತಿಗಳನ್ನು ಅವರು ತಮ್ಮ ಸಾಧನೆಗೆ ಪಡೆದುಕೊಂಡಿದ್ದರು. ಅವರು ಪತ್ನಿ, ನಾಲ್ವರು ಮಕ್ಕಳನ್ನು ಅಗಲಿದ್ದಾರೆ. ಅವರ ನಿಧನಕ್ಕೆ ಕೇಂದ್ರದ ಮಾಜಿ ಸಚಿವ ಜನಾರ್ದನ ಪೂಜಾರಿ, ಕಾರ್ಕಳದ ಶಾಸಕ ವಿ. ಸುನಿಲ್‌ ಕುಮಾರ್ ಸೇರಿ

ಅಗ್ರಗಣ್ಯ ಬಿಲ್ಲವ ಮುಖಂಡ ಜಯ ಸುವರ್ಣ ನಿಧನ Read More »

ರಂಗ ಕಲಾವಿದ ಬೈಲೂರು ಬಾಲಚಂದ್ರ ರಾವ್ ನಿಧನ

ಮುಂಬಯಿ, ಅ.18: ಮುಂಬಯಿಯ ಹಿರಿಯ  ರಂಗ ನಟ ,  ಲೇಖಕ , ನಿರ್ದೇಶಕ , ಕಲಾಸಂಘಟಕ , ಕನ್ನಡ ಕಲಾಕೇಂದ್ರ ಮುಂಬಯಿ ಇದರ ಅಧ್ಯಕ್ಷ  ಹಾಗೂ ನವಿ ಮುಂಬೈ ಕನ್ನಡ ಸಂಘ ದ ಕಾರ್ಯಾಧ್ಕ್ಷರಾಗಿದ್ದ ಬೈಲೂರು ಬಾಲಚಂದ್ರರಾವ್ (75) ಅ. 18ರಂದು ನಿಧನರಾದರು. ಕಾರ್ಕಳ ತಾಲೂಕಿನ ಬೈಲೂರಿನಲ್ಲಿ ಜನಿಸಿದ ಇವರು ಮಂಗಳೂರಿನ ಪೊಲಿಟೆಕ್ನಿಕ್ ನಲ್ಲಿ ಡಿಪ್ಲೋಮಾ ಮೆಕ್ಯಾನಿಕಲ್ ಎಂಜಿನಿಯರಿಂಗ್, ಮುಂಬೈಯ ಸಿದ್ದಾರ್ಥ ಕಾಲೇಜಿನಲ್ಲಿ ಡಿಪ್ಲೋಮಾ ಇನ್ ಬಿಸಿನೆಸ್ ಮೆನೇಜ್‌ಮೆಂಟ್ ಹಾಗೂ ಎಎಂಎಸ್ಎಂಐ  ಪದವಿ ಪಡೆದುಕೊಂಡರು.  ಮುಂಬೈಯಲ್ಲಿ ನೇವಲ್

ರಂಗ ಕಲಾವಿದ ಬೈಲೂರು ಬಾಲಚಂದ್ರ ರಾವ್ ನಿಧನ Read More »

ಕೊರೊನಾ ಸೋಂಕಿಗೆ ತುತ್ತಾಗಿದ್ದ ಶಿರ್ತಾಡಿಯ ಶಿಕ್ಷಕಿ ಪದ್ಮಾಕ್ಷಿ ವಿಧಿವಶ

ಮೂಡುಬಿದಿರೆ, ಅ.16: ಕೊರೊನಾ ಸೋಂಕಿತರಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದ ಶಿರ್ತಾಡಿ ಮಕ್ಕಿಯ ಜವಹಾರ್ ಲಾಲ್ ನೆಹರೂ ಅನುದಾನಿತ ಪ್ರೌಢಶಾಲೆಯ  ಶಿಕ್ಷಕಿ ಪದ್ಮಾಕ್ಷಿ ಅವರು ಚಿಕಿತ್ಸೆ ಫಲಿಸದೆ ಇಂದು ನಿಧನರಾದರು. ಪದ್ಮಾಕ್ಷಿಯವರು ಒಮ್ಮೆ ಚೇತರಿಸಿಕೊಂಡರೂ ನಿನ್ನೆ ಅವರ ಆರೋಗ್ಯ ಸ್ಥಿತಿ ಮತ್ತೆ ಹದಗೆಟ್ಟಿತ್ತು. ಈ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಬೆಂಗಳೂರಿಗೆ ಹೆಲಿಕಾಪ್ಟರ್‌ ನಲ್ಲಿ ಕರೆದೊಯ್ಯುವ ಕುರಿತ ಮಾತುಕತೆಯಾಗುತ್ತಿತ್ತ. ಆದರೆ ಅದಕ್ಕೂ ಮೊದಲು ಪದ್ಮಾಕ್ಷಿಯವರು ವಿಧಿವಶರಾದರು. ಪದ್ಮಾಕ್ಷಿಯವರ ಜೊತೆಗೆ ಅವರ ಪತಿ ಮತ್ತು ಮಗನಿಗೂ ಕೊರೊನಾ ಸೋಂಕು ತಗಲಿತ್ತು.

ಕೊರೊನಾ ಸೋಂಕಿಗೆ ತುತ್ತಾಗಿದ್ದ ಶಿರ್ತಾಡಿಯ ಶಿಕ್ಷಕಿ ಪದ್ಮಾಕ್ಷಿ ವಿಧಿವಶ Read More »

ರೂಪಾವತಿ ನಿಧನ

ಕಾರ್ಕಳ, ಅ. 15: ಕೆದಿಂಜೆ ವಿದ್ಯಾಬೋಧಿನಿ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ದಿ. ನಂದಳಿಕೆ ಎನ್. ಬಾಬುರಾಯ ಭಟ್ ಅವರ ಪತ್ನಿ ರೂಪಾವತಿ (82) ಅವರು ಅ.10ರಂದು ವೃದ್ಧಾಪ್ಯದಿಂದಾಗಿ ಬೆಂಗಳೂರಿನಲ್ಲಿ ಪುತ್ರನ  ಮನೆಯಲ್ಲಿ ನಿಧನರಾಗಿದ್ದಾರೆ. ಅವರು ಓರ್ವ ಪುತ್ರ ಐವರು ಪುತ್ರಿಯರನ್ನು ಅಗಲಿದ್ದಾರೆ.

ರೂಪಾವತಿ ನಿಧನ Read More »

ಹಿರಿಯ ನಿರ್ದೇಶಕ ನಾಗೇಶ್‌ ಬಾಬು ನಿಧನ

ಬೆಂಗಳೂರು, ಅ.6 : ಕನ್ನಡದ ಹಿರಿಯ ನಿರ್ದೇಶಕ ನಾಗೇಶ್‌ ಬಾಬು (87) ಅವರು ವೃದ್ಧಾಪ್ಯದಿಂದಾಗಿ ಮಂಗಳವಾರ ನಿಧನರಾಗಿದ್ದಾರೆ. ಅವರು ಪತ್ನಿ ಮತ್ತು ಮೂವರು ಮಕ್ಕಳನ್ನು ಅಗಲಿದ್ದಾರೆ. ಪ್ರೇಮದ ಪುತ್ರಿ (1957) ಚಿತ್ರದಲ್ಲಿ ಸಹಾಯಕ ನಿರ್ದೇಶಕನಾಗಿ ಸಿನೇಮಾ ಜೀವನ ಪ್ರಾರಂಭಿಸಿದ ನಾಗೇಶ್‌ ಬಾಬು ಬೆಟ್ಟದ ಕಲ್ಲು, ಪ್ರತಿಮಾ ಮುಂತಾದ ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿದ್ದರು. ತುಳುವಿನ ಕೋಟಿ ಚೆನ್ನಯ ಚಿತ್ರಕ್ಕೆ ಅವರು ತಾಂತ್ರಿಕ ನಿರ್ದೇಶಕರಾಗಿದ್ದರು.ಅನಿರೀಕ್ಷಿತ ಎಂಬ ಚಿತ್ರವನ್ನು ನಿರ್ಮಿಸಿ ನಿರ್ದೇಶಿಸಿದ್ದರು. ಬೆಂಗಳೂರಿನಲ್ಲಿ ಅವರು ಸ್ಥಾಪಿಸಿದ್ದ ಪ್ರಗತಿ ಸ್ಟುಡಿಯೊದಲ್ಲಿ 300ಕ್ಕೂ ಹೆಚ್ಚು

ಹಿರಿಯ ನಿರ್ದೇಶಕ ನಾಗೇಶ್‌ ಬಾಬು ನಿಧನ Read More »

ಅಪಘಾತದಲ್ಲಿ ಗಾಯಗೊಂಡಿದ್ದ ಸಾಣೂರಿನ ವಿದ್ಯಾರ್ಥಿ ಮೃತ್ಯು

ಕಾರ್ಕಳ, ಸೆ. 28:  : ಇತ್ತೀಚೆಗೆ ಸಂಭವಿಸಿದ ಬೈಕ್ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ  ಭುವನೇಂದ್ರ ಕಾಲೇಜಿನ ಬಿಸಿಎ ವಿದ್ಯಾರ್ಥಿ, ಸಾಣೂರು ಗ್ರಾಮದ ವಿಘ್ನೇಶ್ ಆಚಾರ್ಯ (20) ಸೆ. 27ರಂದು  ಮೃತಪಟ್ಟಿರುತ್ತಾರೆ. ಅವರನ್ನು ಮಣಿಪಾಲ ಕೆ.ಎಂ.ಸಿ. ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕೆತ್ಸೆ ಫಲಿಸದೆ ಅವರು ಕೊನೆಯುಸಿರು ಎಳೆದಿದ್ದಾರೆ. ವಿಘ್ನೇಶ್‌ ಆಚಾರ್ಯ ಬಡ ಕುಟುಂಬದವರಾಗಿದ್ದು, ಅವರ ಚಿಕಿತ್ಸೆಗಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಮನವಿ ಮಾಡಿ ಹಣ  ಸಂಗ್ರಹಿಸಲಾಗಿತ್ತು.

ಅಪಘಾತದಲ್ಲಿ ಗಾಯಗೊಂಡಿದ್ದ ಸಾಣೂರಿನ ವಿದ್ಯಾರ್ಥಿ ಮೃತ್ಯು Read More »

ಪತ್ರಕರ್ತ, ನ್ಯಾಯವಾದಿ ಸುರೇಶ್ ಆಚಾರ್ಯ ನಿಧನ

ಮುಂಬಯಿ, ಸೆ. 26 : ನವಿಮುಂಬಯಿ ನೆರೂಳ್ ನಿವಾಸಿ ಪತ್ರಕರ್ತ ಹಾಗೂ ನ್ಯಾಯವಾದಿ ಸುರೇಶ್ ಆಚಾರ್ಯ ಇವರು ಸೆ. 26 ರಂದು ಹೃದಯಘಾತದಿಂದಾಗಿ ನಿಧನ ಹೊಂದಿದರು. ಮೂಲತಃ ಮುದರಂಗಡಿ ಸಮೀಪದ ಪಿಲಾರಿನವರಾದ ಇವರು ಉದಯವಾಣಿಯ ಮುಂಬಯಿ ಆವೃತ್ತಿಯಲ್ಲಿ ಕೆಲವು ವರ್ಷ ಉಪಸಂಪಾದಕರಾಗಿ ದುಡಿದು ನಂತರ ಕಾನೂನು ವ್ಯಾಸಂಗವನ್ನು ಪೂರೈಸಿ ನ್ಯಾಯವಾದಿಯಾಗಿ ವೃತ್ತಿ ಕೈಗೊಂಡಿದ್ದರು. ನೂರಾರು ತುಳು – ಕನ್ನಡಿಗ ಸಾಧಕರನ್ನು ಅವರು ಪತ್ರಿಕೆಯ ಮೂಲಕ ಪರಿಚಯಿಸಿದ್ದರು.   ಅವರು  ಪನ್ವೇಲ್ನ ಕಾಳೀಕಾಂಬ ವಿಶ್ವಕರ್ಮ ಸೇವಾ ಸಂಘದ ಗೌರವ

ಪತ್ರಕರ್ತ, ನ್ಯಾಯವಾದಿ ಸುರೇಶ್ ಆಚಾರ್ಯ ನಿಧನ Read More »

ಕಾರ್ಕಳ ಪುರಸಭಾ ಮಾಜಿ ಸದಸ್ಯ ನವೀನ್ ಸುವರ್ಣ ನಿಧನ

ಕಾರ್ಕಳ,ಸೆ.25 : ಕಾರ್ಕಳ ಪುರಸಭಾ ಮಾಜಿ ಸದಸ್ಯ, ಬಿಜೆಪಿ ಮಾಜಿ ನಗರಾಧ್ಯಕ್ಷ ನವೀನ್ ಸುವರ್ಣ (62) ಸೆ. 25 ರಂದು ನಿಧನ ಹೊಂದಿದರು. ಕೋವಿಡ್ ಪಾಸಿಟಿವ್ ದೃಢಪಟ್ಟ ಹಿನ್ನೆಲೆಯಲ್ಲಿ ಕಾರ್ಕಳ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಅವರು ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಯೆನಪೋಯ ಆಸ್ಪತ್ರೆಗೆ ದಾಖಲಾಗಿದ್ದರು.ಅವರಿಗೆ ಹೃದಯ ಸಂಬಂಧಿ ಸಮಸ್ಯೆಗಳಿದ್ದವು. ಮೃತರು ತಾಯಿ, ಪತ್ನಿ, ಓರ್ವ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.

ಕಾರ್ಕಳ ಪುರಸಭಾ ಮಾಜಿ ಸದಸ್ಯ ನವೀನ್ ಸುವರ್ಣ ನಿಧನ Read More »

ಮೀರಾ ಗಂಗಾಧರ ಚಿತ್ತಾಲ ನಿಧನ

ಮುಂಬಯಿ, ಸೆ. 24 : ಕನ್ನಡದ ಮಹತ್ವದ ಕವಿ ಗಂಗಾಧರ ಚಿತ್ತಾಲ  ಅವರ ಬಾಳ ಸಂಗಾತಿ ಮೀರಾ ಗಂಗಾಧರ ಚಿತ್ತಾಲ ಅವರು ಸೆ. 22 ರಂದು ಅಮೆರಿಕದ ಹ್ಯೂಸ್ಟನ್ ದಲ್ಲಿರುವ ಮಗನ ಮನೆಯಲ್ಲಿ ತಮ್ಮ 91 ನೆಯ ವಯಸ್ಸಿನಲ್ಲಿ ತೀರಿಕೊಂಡರು.  ಬಹುಪಾಲು ಜೀವನವನ್ನು ಮುಂಬಯಿಯಲ್ಲಿ ಬಾಳಿದ ಅವರು ಗಂಗಾಧರ ಚಿತ್ತಾಲರ ಕಾವ್ಯ ಮತ್ತು ಜೀವನದ ಸ್ಥೈರ್ಯವಾಗಿದ್ದರು. ಚಿತ್ತಾಲರು ಇವರ ಕುರಿತು ಬರೆದ “ಹೆಂಡತಿಗೆ” ಕವಿತೆ ( ಹರಿವ ನೀರಿದು , ೧೯೭೦) ಕಾವ್ಯಾಸಕ್ತರಿಗೆ ಪರಿಚಿತ.  ( ಮುಗಿಲುಗನಸುಗಳಲ್ಲೆ

ಮೀರಾ ಗಂಗಾಧರ ಚಿತ್ತಾಲ ನಿಧನ Read More »

error: Content is protected !!
Scroll to Top