• All
  • ನಿಧನ
  • ನಮ್ಮೂರ ಸಾಧಕರು
  • ಸಿನೆಮಾ
  • ಸಂತಾಪ
  • ಸಂಪಾದಕೀಯ
  • ಸಂವಾದ
  • ಸುದ್ದಿ
  • ಅಂಕಣ
  • ಅಪಘಾತ
  • ಧಾರ್ಮಿಕ
  • ಶೈಕ್ಷಣಿಕ
  • ಶುಭವಿವಾಹ
  • ಮಾರುಕಟ್ಟೆ ದರ
  • ಉದ್ಯೋಗ ಮಾಹಿತಿ-ಅರ್ಜಿ
  • ಆರೋಗ್ಯಧಾರಾ
  • ಆರ್ಥಿಕತೆ
  • ಆತ್ಮಹತ್ಯೆ
  • ಇ-ಪೇಪರ್
  • ಇತರ ಸುದ್ದಿ
  • ಕರಾವಳಿ
  • ಕಾನೂನು ಕಣಜ
  • ಕಾರ್ಕಳ ಸುದ್ದಿ
  • ಕಾರ್ಕಳ ಮಾರುಕಟ್ಟೆ ದರ
  • ಕ್ಷೇತ್ರ ದರ್ಶನ
  • ಕ್ರೈಂ
  • ಕ್ರೀಡೆ
  • ಕ್ಲಾಸಿಫ್ಲೈಡ್ಸ್
  • ರಾಜಕೀಯ
  • ರಾಜ್ಯ
  • ರಾಜʼಪಥ (ರಾಜೇಂದ್ರ ಭಟ್‌ ಬರಹ)
  • ಬರಹ
  • ದಕ್ಷಿನ ಕನ್ನಡ
  • ದಕ್ಷಿಣ ಕನ್ನಡ
  • ದೇಶ
  • ತಂತ್ರಜ್ಞಾನ
  • ಹೆಬ್ರಿ ಸುದ್ದಿ
  • ಹೊರನಾಡ ಕಾರ್ಕಳದವರು
  • ಲೇಖನ
  • ಲೈವ್ ಲಿಂಕ್
  • ಪೇಟೆ ಧಾರಣೆ
  • ಜಿಲ್ಲಾ
  • ಚುನಾವಣೆ
  • ವಿಡಿಯೋ
  • ವಿದೇಶ
  • ವಾರ ಭವಿಷ್ಯ
  • ವಾರದ ವ್ಯಕ್ತಿ
  • ವಾಣಿಜ್ಯ
  • ವೈರಲ್ ಸುದ್ದಿ
  • Karkala Utsava
  • Uncategorized

ನಿಧನ

ವಕ್ಫ್‌ ಅಧ್ಯಕ್ಷ ಡಾ.ಯೂಸುಫ್‌ ನಿಧನ

ಬೆಂಗಳೂರು, ಆ. 7: ವಕ್ಫ್‌ ಮಂಡಳಿಯ ಅಧ್ಯಕ್ಷ ಡಾ.ಮೊಹಮ್ಮದ್‌ ಯೂಸುಫ್‌ (74) ಅವರು ಅಲ್ಪಕಾಲದ ಅನಾರೋಗ್ಯದ ಬಳಿಕ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಆ.7ರಂದು ನಿಧನರಾಗಿದ್ದಾರೆ. ಉದ್ಯಮಿಯಾಗಿದ್ದ ಡಾ.ಯೂಸುಫ್‌ ಸಮಾಜ ಸೇವಕ ಮತ್ತು ಮಾನವತಾವಾದಿಯಾಗಿ ಗುರುತಿಸಿಕೊಂಡಿದ್ದರು. ಸರಕಾರಿ ನೌಕರಿಯಲ್ಲಿದ್ದ ಅವರು ಬಳಿಕ  ಸ್ವಯಂ ನಿವೃತ್ತಿ ಪಡೆದು ಉದ್ಯಮಗಳನ್ನು ಸ್ಥಾಪಿಸಿದ್ದರು. ಕಳೆದ ಜನವರಿಯಲ್ಲಿ ಅವರು ವಕ್ಫ್‌ ಮಂಡಳಿ  ಅಧ್ಯಕ್ಷರಾಗಿ ಪುನರಾಯ್ಕೆಯಾಗಿದ್ದರು.

ವಕ್ಫ್‌ ಅಧ್ಯಕ್ಷ ಡಾ.ಯೂಸುಫ್‌ ನಿಧನ Read More »

ಕರ್ನಾಟಕ ಮಲ್ಲ ಪತ್ರಿಕೆಯ ಮಾಲಕ ಮುರಳೀಧರ ಶಿಂಗೋಟೆ ನಿಧನ

ಪುಣೆ, ಆ. 6- ಕರ್ನಾಟಕ ಮಲ್ಲ ಸಮೂಹ ಪತ್ರಿಕೆ ಹಾಗೂ ಅಂಬಿಕಾ ಪ್ರಿಂಟರ್ಸ್ & ಪಬ್ಲಿಕೇಶನ್ ನ ಸ್ಥಾಪಕ ಹಾಗೂ ಮಾಲಕರಾದ ಮುರಳೀಧರ ಅನಂತ ಬಾಬಾ ಶಿಂಗೋಟೆ (82) ಇಂದು ಮಧ್ಯಾಹ್ನ 1 ಗಂಟೆಗೆ ಪುಣೆಯ ಜುನ್ಹಾರ್ ತಾಲೂಕಿನ ಗಾಯ್ಮುಖ್ ವಾಡಿಯಲ್ಲಿ  ನಿಧನರಾಗಿದ್ದಾರೆ. 1938, ಮಾ.7ರಂದು  ಪುಣೆಯ ಜುನ್ಹಾರ್ ತಾಲೂಕಿನ ಉಮ್ರಾಜ್ ಗಾಂವ್ ನಲ್ಲಿ ಜನಿಸಿ, ಕೇವಲ ನಾಲ್ಕನೇ ತರಗತಿಯ ಪ್ರಾಥಮಿಕ ಶಿಕ್ಷಣವನ್ನು ಪಡೆದು, ಬದುಕನ್ನು ಅರಸುತ್ತಾ ಮುಂಬಯಿಗೆ ಬಂದ ಶಿಂಗೋಟೆಯವರು, ಇಲ್ಲಿಯ ಪ್ರಸಿದ್ಧ ದಾಂಗಟ್ ಏಜೆನ್ಸಿಯಲ್ಲಿ

ಕರ್ನಾಟಕ ಮಲ್ಲ ಪತ್ರಿಕೆಯ ಮಾಲಕ ಮುರಳೀಧರ ಶಿಂಗೋಟೆ ನಿಧನ Read More »

ಪೋಷಕ ನಟ ಹುಲಿವಾನ್‌ ಗಂಗಾದರಯ್ಯ ಕೊರೊನಾಕ್ಕೆ ಬಲಿ

ಬೆಂಗಳೂರು: ಕನ್ನಡದ ಹಿರಿಯ ಪೋಷಕ ನಟ ಹುಲಿವಾನ್ ಗಂಗಾಧರಯ್ಯ (70) ನಿನ್ನೆ ರಾತ್ರಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರಿಗೆ ಕೊರೊನಾ ಪಾಸಿಟಿವ್​ ದೃಢಪಟ್ಟು, ಚಿಕಿತ್ಸೆ ಪಡೆಯುತ್ತಿದ್ದರು. ಕಿರುತೆರೆಯ ಪ್ರೇಮಲೋಕ ಧಾರವಾಹಿಯಲ್ಲಿ ಅವರು ನಟಿಸುತ್ತಾ ಇದ್ದರು. ಇತ್ತೀಚೆಗೆ ಧಾರಾವಾಹಿಯ ಶೂಟಿಂಗ್​ನಲ್ಲೂ ಅವರು ಭಾಗಿಯಾಗಿದ್ದರು. ಹಲವಾರು ಸಿನಿಮಾ, ಧಾರವಾಹಿಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸಿ ತಮ್ಮದೇ ಆದ ಛಾಪು ಮೂಡಿಸಿದ್ದರು. ರಂಗಭೂಮಿ, ಸಿನಿಮಾ, ಧಾರಾವಾಹಿ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿದ್ದ ಹುಲಿವಾನ್‌  ಗಂಗಾಧರಯ್ಯ ತೆಂಗುಬೆಳೆಗಾರರೂ ಆಗಿದ್ದರು.

ಪೋಷಕ ನಟ ಹುಲಿವಾನ್‌ ಗಂಗಾದರಯ್ಯ ಕೊರೊನಾಕ್ಕೆ ಬಲಿ Read More »

error: Content is protected !!
Scroll to Top