ಯಕ್ಷಗಾನ ವಿದ್ವಾಂಸ ಡಾ. ನಾರಾಯಣ ಶೆಟ್ಟಿ ನಿಧನ
ಮಂಗಳೂರು, ಆ. 26:ಯಕ್ಷಗಾನ ಛಂದೋಬ್ರಹ್ಮ ಎಂದೇ ಖ್ಯಾತರಾಗಿದ್ದ ಹಿರಿಯ ವಿದ್ವಾಂಸ ಡಾ.ಶಿಮಂತೂರು ಎನ್.ನಾರಾಯಣ ಶೆಟ್ಟಿಯವರು (87) ಅಲ್ಪಕಾಲದ ಅನಾರೋಗ್ಯದಿಂದಾಗಿ ಆ.26 ರಂದು ನಿಧನರಾದರು. ಯಕ್ಷಗಾನ ವಿದ್ವಾಂಸರಾಗಿದ್ದ ನಾರಾಯಣ ಶೆಟ್ಟಿಯವರು ಬರೆದ ಯಕ್ಷಗಾನ ಛಂದೋಂಬುಧಿ ಕೃತಿಗೆ ಹಂಪಿ ವಿವಿ ಡಾಕ್ಟರೇಟ್ ನೀಡಿತ್ತು. ಸೊರ್ಕುದ ಸಿರಿಗೆಂಡೆ ಸೇರಿ ಹಲವು ಯಶಸ್ವಿ ಯಕ್ಷಗಾನ ಪ್ರಸಂಗಗಳನ್ನು ಅವರು ರಚಿಸಿದ್ದಾರೆ. ಕರಾವಳಿಯ ಆತಿ ಜನಪ್ರಿಯ ಪ್ರಸಂಗ ಶ್ರೀ ದೇವಿ ಮಹಾತ್ಮೆಯನ್ನು ಅವರು 14 ವರ್ಷ ಪ್ರಾಯದಲ್ಲೇ ರಚಿಸಿದ್ದರು. ಪಾರ್ತಿಸುಬ್ಬ ಯಕ್ಷಗಾನ ಪ್ರಶಸ್ತಿ ಪಡೆದ ಮೊದಲಿಗರು […]
ಯಕ್ಷಗಾನ ವಿದ್ವಾಂಸ ಡಾ. ನಾರಾಯಣ ಶೆಟ್ಟಿ ನಿಧನ Read More »







