• All
  • ನಿಧನ
  • ನಮ್ಮೂರ ಸಾಧಕರು
  • ಸಿನೆಮಾ
  • ಸಂತಾಪ
  • ಸಂಪಾದಕೀಯ
  • ಸಂವಾದ
  • ಸುದ್ದಿ
  • ಅಂಕಣ
  • ಅಪಘಾತ
  • ಧಾರ್ಮಿಕ
  • ಶೈಕ್ಷಣಿಕ
  • ಶುಭವಿವಾಹ
  • ಮಾರುಕಟ್ಟೆ ದರ
  • ಉದ್ಯೋಗ ಮಾಹಿತಿ-ಅರ್ಜಿ
  • ಆರೋಗ್ಯಧಾರಾ
  • ಆರ್ಥಿಕತೆ
  • ಆತ್ಮಹತ್ಯೆ
  • ಇ-ಪೇಪರ್
  • ಇತರ ಸುದ್ದಿ
  • ಕರಾವಳಿ
  • ಕಾನೂನು ಕಣಜ
  • ಕಾರ್ಕಳ ಸುದ್ದಿ
  • ಕಾರ್ಕಳ ಮಾರುಕಟ್ಟೆ ದರ
  • ಕ್ಷೇತ್ರ ದರ್ಶನ
  • ಕ್ರೈಂ
  • ಕ್ರೀಡೆ
  • ಕ್ಲಾಸಿಫ್ಲೈಡ್ಸ್
  • ರಾಜಕೀಯ
  • ರಾಜ್ಯ
  • ರಾಜʼಪಥ (ರಾಜೇಂದ್ರ ಭಟ್‌ ಬರಹ)
  • ಬರಹ
  • ದಕ್ಷಿನ ಕನ್ನಡ
  • ದಕ್ಷಿಣ ಕನ್ನಡ
  • ದೇಶ
  • ತಂತ್ರಜ್ಞಾನ
  • ಹೆಬ್ರಿ ಸುದ್ದಿ
  • ಹೊರನಾಡ ಕಾರ್ಕಳದವರು
  • ಲೇಖನ
  • ಲೈವ್ ಲಿಂಕ್
  • ಪೇಟೆ ಧಾರಣೆ
  • ಜಿಲ್ಲಾ
  • ಚುನಾವಣೆ
  • ವಿಡಿಯೋ
  • ವಿದೇಶ
  • ವಾರ ಭವಿಷ್ಯ
  • ವಾರದ ವ್ಯಕ್ತಿ
  • ವಾಣಿಜ್ಯ
  • ವೈರಲ್ ಸುದ್ದಿ
  • Karkala Utsava
  • Uncategorized

ನಿಧನ

ಉಡುಪಿ ಜಿಲ್ಲಾ ಖಾಜಿ ಬೇಕಲ್‌ ಇಬ್ರಾಹಿಂ ಮುಸ್ಲಿಯಾರ್‌ ನಿಧನ

ಉಡುಪಿ,ಸೆ. 24 :  ಚಿಕ್ಕಮಗಳೂರು, ಹಾಸನ, ಶಿವಮೊಗ್ಗ ಜಿಲ್ಲೆಗಳ ಸಯುಕ್ತ ಖಾಝಿ ಅಲ್ಹಾಜ್ ಪಿ.ಎಂ. ಇಬ್ರಾಹೀಂ ಮುಸ್ಲಿಯಾರ್ ಬೇಕಲ್ (71) ಅವರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಗುರುವಾರ ನಿಧನರಾದರು. ಬಂಟ್ವಾಳ ತಾಲೂಕಿನ ನರಿಂಗಾನ ಗ್ರಾಮದವರಾದ ಅವರು 7ನೆ ತರಗತಿ ಕಲಿತ ಬಳಿಕ ಧಾರ್ಮಿಕ ವಿದ್ಯಾಭ್ಯಾಸ ಕಲಿಯಲು ಆಸಕ್ತಿ ವಹಿಸಿದ್ದರು. ಧಾರ್ಮಿಕ ಕ್ಷೇತ್ರದಲ್ಲಿ ಸಲ್ಲಿಸಿದ ಅಪ್ರತಿಮ ಸೇವೆಗೆ ‘ತಾಜುಲ್ ಫುಖಹಾಅ್’ ಎಂಬ ಬಿರುದು ಪಡೆದಿದ್ದಾರೆ. ಸುನ್ನಿ ಜಂಇಯ್ಯತುಲ್ ಉಲಮಾದ ರಾಜ್ಯಾಧ್ಯಕ್ಷರಾಗಿದ್ದ ಬೇಕಲ್ ಉಸ್ತಾದ್ ಅವರು ಜಾಮಿಯಾ ಸಅದಿಯಾ ಅರಬಿಯಾ

ಉಡುಪಿ ಜಿಲ್ಲಾ ಖಾಜಿ ಬೇಕಲ್‌ ಇಬ್ರಾಹಿಂ ಮುಸ್ಲಿಯಾರ್‌ ನಿಧನ Read More »

ಬಿಜೆಪಿ ಹಿರಿಯ ಮುಖಂಡ, ಎಪಿಎಂಸಿ ಮಾಜಿ ಅಧ್ಯಕ್ಷ ಆನಂದ ಬಂಡಿಮಠ ನಿಧನ

ಕಾರ್ಕಳ, ಸೆ. 23: ಬಿಜೆಪಿಯ ಹಿರಿಯ ಮುಖಂಡ,  ಎಪಿಎಂಸಿ ಮಾಜಿ ಅಧ್ಯಕ್ಷ, ಹಾಲಿ ನಿರ್ದೇಶಕ, ಭೂ ನ್ಯಾಯ ಮಂಡಳಿ ಮಾಜಿ ಸದಸ್ಯ ಬಂಡಿಮಠ ನಿವಾಸಿ ಆನಂದ ಬಂಡಿಮಠ (66) ಸೆ. 23 ರಂದು ನಿಧನ ಹೊಂದಿದರು. ರಕ್ತದೊತ್ತಡ ಕುಸಿದ ಕಾರಣ ಅವರು ನಿಧನರಾಗಿದ್ದಾರೆ. ಮೃತರು ಪತ್ನಿ, ಓರ್ವ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.

ಬಿಜೆಪಿ ಹಿರಿಯ ಮುಖಂಡ, ಎಪಿಎಂಸಿ ಮಾಜಿ ಅಧ್ಯಕ್ಷ ಆನಂದ ಬಂಡಿಮಠ ನಿಧನ Read More »

ಕಾಂತಾವರ ಅನಂತರಾಮ ಭಟ್‌ ನಿಧನ

ಕಾರ್ಕಳ : ಕಟೀಲು ದುರ್ಗಾಪರಮೇಶ್ವರಿ ಯಕ್ಷಗಾನ ಮೇಳದ ಅರ್ಚಕ ಕಾಂತಾವರ ಗ್ರಾಮದ ಅನಂತರಾಮ ಭಟ್ (73) ಸೆ. 21ರಂದು ಹೃದಯಾಘಾತದಿಂದ ನಿಧನರಾದರು. ಕಳೆದ 55 ವರ್ಷಗಳಿಂದ ಇವರು ಯಕ್ಷಗಾನ ಮೇಳದಲ್ಲಿ ಅರ್ಚಕರಾಗಿ ಸೇವೆ ಸಲ್ಲಿಸಿದ್ದರು. ಮೃತರು ಪತ್ನಿ, ಇಬ್ಬರು ಪುತ್ರರನ್ನು ಅಗಲಿದ್ದಾರೆ.

ಕಾಂತಾವರ ಅನಂತರಾಮ ಭಟ್‌ ನಿಧನ Read More »

ನಿವೃತ್ತ ಉಪ ತಹಶೀಲ್ದಾರ್ ಹಯಾತ್‌ ಖಾನ್‌ ನಿಧನ

ಕಾರ್ಕಳ,ಸೆ.16 : ನಿವೃತ್ತ ಉಪ ತಹಶೀಲ್ದಾರ್, ಕುಕ್ಕುಂದೂರು ಗ್ರಾಮದ ನಿವಾಸಿ ಕೆ. ಹಯಾತ್ ಖಾನ್ (91) ಸೆ. 15 ರಂದು ನಿಧನ ಹೊಂದಿದರು.  ಕಾರ್ಕಳ ತಾಲೂಕಿನ ಜಮಾಯಿತುಲ್ ಫಾಲ್ಹ್ ಘಟಕದ ಸ್ಥಾಪಕ ಅಧ್ಯಕ್ಷರಾಗಿ, ಇತರ ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದರು. ಪತ್ನಿ, ಇಬ್ಬರು ಪುತ್ರರು, ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ನಿವೃತ್ತ ಉಪ ತಹಶೀಲ್ದಾರ್ ಹಯಾತ್‌ ಖಾನ್‌ ನಿಧನ Read More »

ನಟ ಸಿದ್ದರಾಜು ಕಲ್ಯಾಣ್‌ಕರ್‌ ನಿಧನ

ಬೆಂಗಳೂರು, ಸೆ.8: ಕಿರಿತೆರೆ ಮತ್ತು ಬೆಳ್ಳಿತೆರೆ ನಟ ಸಿದ್ದರಾಜು ಕಲ್ಯಾಣಕರ್‌ (60) ಸೆ.8ರಂದು ನಿಧನರಾಗಿದ್ದಾರೆ.  ಸೋಮವಾರವಷ್ಟೇ ಅವರು 60ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಮರುದಿನವೇ ವಿಧಿ ಅವರನ್ನು ಸೆಳೆದೊಯ್ದಿದೆ. ಶ್ರೀ ಮಂಜುನಾಥ, ಬುದ್ಧಿವಂತ, ಸೂಪರ್‌ ಸೇರಿ ಸುಮಾರು 70 ಕನ್ನಡ ಚಿತ್ರಗಳು ಮತ್ತು ಅಸಂಖ್ಯಾತ ಟಿವಿ ಧಾರಾವಾಹಿಗಳಲ್ಲಿ  ಅಭಿನಯಿಸಿದ್ದರು. ಬದುಕು, ಗಿಣಿರಾಮ ಮತ್ತು ಪ್ರೇಮಲೋಕ ಧಾರಾವಾಹಿಗಳು ಅವರಿಗೆ ಹೆಸರು ತಂದುಕೊಟ್ಟಿದ್ದವು. ಅವರು ಪತ್ನಿ , ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

ನಟ ಸಿದ್ದರಾಜು ಕಲ್ಯಾಣ್‌ಕರ್‌ ನಿಧನ Read More »

ಶಿಕ್ಷಕಿ ಪೂರ್ಣಿಮಾ ನಿಧನ

ಕಾರ್ಕಳ,ಸೆ.8  : ಕ್ರೈಸ್ಟ್ ಕಿಂಗ್ ವಿದ್ಯಾಸಂಸ್ಥೆಯ ಪೂರ್ವ ಪ್ರಾಥಮಿಕ ವಿಭಾಗದ ಶಿಕ್ಷಕಿ, ನೆಕ್ಲಾಜೆಯ ಪೂರ್ಣಿಮಾ (45) ಅವರು ನಿಧನ ಹೊಂದಿದ್ದಾರೆ‌. ಅಸೌಖ್ಯದಿಂದ ಬಳಲುತ್ತಿದ್ದ ಅವರು ಸೆ. 7ರಂದು ನಿಧನರಾಗಿದ್ದು, ಪತಿ, ಓರ್ವ ಪುತ್ರನನ್ನು ಅಗಲಿದ್ದಾರೆ.

ಶಿಕ್ಷಕಿ ಪೂರ್ಣಿಮಾ ನಿಧನ Read More »

ಬಾಬು ನಲ್ಕೆಯವರ ಸಹೋದರ ನಿಧನ

ಕಾರ್ಕಳ, ಸೆ. 8:ರಾಜ್ಯೋತ್ಸವ ಪ್ರಶಸ್ತಿ ವಿಜೇತ ದೈವ ನರ್ತಕ ಬೋಳ  ಬಾಬು ನಲ್ಕೆಯವರು  ಹೃದಯಾಘಾತವಾಗಿ ತೀರಿಕೊಂಡ ಎರಡೇ ದಿನದಲ್ಲಿ  ಅವರ ಸಹೋದರ ಶೇಷು ನಲ್ಕೆಯವರೂ  ಹೃದಯಾಘಾತಕ್ಕೆ ಬಲಿಯಾಗಿ, ಎರಡು   ದಿನಗಳ  ಅಂತರದಲ್ಲಿ ಈ ಕುಟುಂಬ ಎರಡು ಸಾವುಗಳನ್ನು ಕಾಣುವಂತಾಯಿತು. ಬಾಬು ನಲ್ಕೆಯವರು ಸೆ.5ರಂದು ತೀರಿಕೊಂಡಿದ್ದರು. ಅಣ್ಣನ ಅಂತ್ಯಕ್ರಿಯೆಯಲ್ಲಿ ಶೇಷು ನಲ್ಕೆಯವರು ಭಾಗವಹಿಸಿದ್ದರು. ಸೆ.7ರಂದು ಶೇಷು ನಲ್ಕೆಯವರೂ ಹೃದಯಾಘಾತಕ್ಕೆ ಬಲಿಯಾದರು.ಬಾಬು ನಲ್ಕೆಯವರ ಜೊತೆಗೆ ದೈವ ನರ್ತನಕ್ಕೆ ಸಹಾಯಕರಾಗಿ ಶೇಷು ನಲ್ಕೆಯವರು ಹೋಗುತ್ತಿದ್ದರು. ಹೀಗೆ ಎರಡೇ ದಿನದ ಅಂತರದಲ್ಲಿ ದೈವ

ಬಾಬು ನಲ್ಕೆಯವರ ಸಹೋದರ ನಿಧನ Read More »

ರಾಜ್ಯೋತ್ಸವ ಪ್ರಸಸ್ತಿ ವಿಜೇತ ಬೋಳ ಬಾಬು ನಲ್ಕೆ ನಿಧನ

ಕಾರ್ಕಳ,ಸೆ. 6:ಬಹುಕಾಲ ದೈವ ನರ್ತಕರಾಗಿ ಸೇವೆ ಸಲ್ಲಿಸಿದ್ದ ಬೋಳ ಬಾಬು ನಲ್ಕೆ (85) ಅವರು ಸೆ.6ರಂದು ಹೃದಯಾಘಾತವಾಗಿ ನಿಧನರಾಗಿದ್ದಾರೆ.ಅವರು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಪ್ರಶಸ್ತಿ , ಲೋಕ ವಿಜ್ಞಾನ ಪ್ರಶಸ್ತಿ  ಸೇರಿ ಹಲವು ಪ್ರಶಸ್ತಿ, ಸಮ್ಮಾನಗಳಿಗೆ ಪಾತ್ರರಾಗಿದ್ದರು. ದೈವ ನರ್ತಕರಾಗಿ ತನ್ನದೇ ಪರಂಪರೆಯನ್ನು ಹೊಂದಿದ್ದ ಅವರು ಉಭಯ ಜಿಲ್ಲೆಗಳಲ್ಲಿ ಪ್ರಸಿದ್ಧರಾಗಿದ್ದರು.ಕಲ್ಯಾ ವ್ಯಾಘ್ರ ಚಾಮುಂಡೇಶ್ವರಿ ದೈವಸ್ಥಾನ,  ಕುಂಟಾಡಿ ರಕ್ತೇಶ್ವರಿ ದೈವಸ್ಥಾನ ಸೇರಿ ಹಲವೆಡೆ ಅನೇಕ ವರ್ಷ ನಿಷ್ಠೆಯಿಂದ ದೈವ ನರ್ತಕರಾಗಿದ್ದರು. ಒಂದು

ರಾಜ್ಯೋತ್ಸವ ಪ್ರಸಸ್ತಿ ವಿಜೇತ ಬೋಳ ಬಾಬು ನಲ್ಕೆ ನಿಧನ Read More »

ಇರ್ವತ್ತೂರು ಧೋಲ್ಲೆಕ್ಕಿ ಮನೆ ಗಣೇಶ್ ಮೊಂಟಾ ಶೆಟ್ಟಿ ನಿಧನ

ಮುಂಬಯಿ : ನವ ಮುಂಬಯಿಯ ವಾಶಿ ನಿವಾಸಿ ಇರ್ವತ್ತೂರು ಧೋಲ್ಲೆಕ್ಕಿ ಮನೆ ಗಣೇಶ್ ಶೆಟ್ಟಿ ಅವರು (52) ಅಲ್ಪಕಾಲದ ಅನಾರೋಗ್ಯದಿಂದ  ಸೆ. 6ರಂದು  ನಿಧನ ಹೊಂದಿದ್ದಾರೆ. ಮೂಲತಃ ಕಾರ್ಕಳದ ಇರ್ವತ್ತೂರಿನ ಧೋಲ್ಲೆಕ್ಕಿ ನಿವಾಸದವರಾಗಿದ್ದ ಇವರು ವಾಶಿಯಲ್ಲಿ ಹೊಟೇಲ್‌ ವ್ಯವಸ್ಥಾಪಕರಾಗಿದ್ದರು. ಮೃತರು ಪತ್ನಿ, ಓರ್ವ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.

ಇರ್ವತ್ತೂರು ಧೋಲ್ಲೆಕ್ಕಿ ಮನೆ ಗಣೇಶ್ ಮೊಂಟಾ ಶೆಟ್ಟಿ ನಿಧನ Read More »

ಅಂತಾರಾಷ್ಟ್ರೀಯ ಖ್ಯಾತಿಯ ಚಿತ್ರಕಲಾವಿದ ದಿವಾಕರ ಶೆಟ್ಟಿ ನಿಧನ

 ಮುಂಬಯಿ, ಸೆ.4: ಮರದ ಉಬ್ಬುಶಿಲ್ಪಗಳ ವಿಶಿಷ್ಟ  ಕಲಾ ರಚನೆಗಳಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿ ಪುರಸ್ಕೃತರಾಗಿ  ತನ್ನ ಗಣೇಶ ಸರಣಿ, ಸೂರ್ಯ ಸರಣಿ ,ಅಶ್ವ ಸರಣಿ ,ಹಂಸ ಸರಣಿ ಇತ್ಯಾದಿ ರಚನೆಗಳಿಂದ ಪ್ರಖ್ಯಾತರಾದ ಮುಂಬಯಿಯ  ಚಾರ್ಕೋಪ್  ನಿವಾಸಿ ದಿವಾಕರ ಶೆಟ್ಟಿ (63 ವರ್ಷ) ಅವರು ಸೆಪ್ಟೆಂಬರ್ 4 ರ ಬೆಳಿಗ್ಗೆ ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು. ಒಂದೊಮ್ಮೆ ‘ಮೆಟಲ್  ಮ್ಯಾನ್ ಆಫ್ ಇಂಡಿಯಾ’ ಎಂಬ ಬಿರುದು ಪಡೆದಿರುವ ದಿವಾಕರ ಶೆಟ್ಟಿ ಅವರು ಇತ್ತೀಚಿನ ವರ್ಷಗಳಲ್ಲಿ ಮರದ ಉಬ್ಬುಶಿಲ್ಪದ ಸಂಶೋಧನಾತ್ಮಕ ರಚನೆಗಳನ್ನು

ಅಂತಾರಾಷ್ಟ್ರೀಯ ಖ್ಯಾತಿಯ ಚಿತ್ರಕಲಾವಿದ ದಿವಾಕರ ಶೆಟ್ಟಿ ನಿಧನ Read More »

error: Content is protected !!
Scroll to Top