• All
  • ನಿಧನ
  • ನಮ್ಮೂರ ಸಾಧಕರು
  • ಸಿನೆಮಾ
  • ಸಂತಾಪ
  • ಸಂಪಾದಕೀಯ
  • ಸಂವಾದ
  • ಸುದ್ದಿ
  • ಅಂಕಣ
  • ಅಪಘಾತ
  • ಧಾರ್ಮಿಕ
  • ಶೈಕ್ಷಣಿಕ
  • ಶುಭವಿವಾಹ
  • ಮಾರುಕಟ್ಟೆ ದರ
  • ಉದ್ಯೋಗ ಮಾಹಿತಿ-ಅರ್ಜಿ
  • ಆರೋಗ್ಯಧಾರಾ
  • ಆರ್ಥಿಕತೆ
  • ಆತ್ಮಹತ್ಯೆ
  • ಇ-ಪೇಪರ್
  • ಇತರ ಸುದ್ದಿ
  • ಕರಾವಳಿ
  • ಕಾನೂನು ಕಣಜ
  • ಕಾರ್ಕಳ ಸುದ್ದಿ
  • ಕಾರ್ಕಳ ಮಾರುಕಟ್ಟೆ ದರ
  • ಕ್ಷೇತ್ರ ದರ್ಶನ
  • ಕ್ರೈಂ
  • ಕ್ರೀಡೆ
  • ಕ್ಲಾಸಿಫ್ಲೈಡ್ಸ್
  • ರಾಜಕೀಯ
  • ರಾಜ್ಯ
  • ರಾಜʼಪಥ (ರಾಜೇಂದ್ರ ಭಟ್‌ ಬರಹ)
  • ಬರಹ
  • ದಕ್ಷಿನ ಕನ್ನಡ
  • ದಕ್ಷಿಣ ಕನ್ನಡ
  • ದೇಶ
  • ತಂತ್ರಜ್ಞಾನ
  • ಹೆಬ್ರಿ ಸುದ್ದಿ
  • ಹೊರನಾಡ ಕಾರ್ಕಳದವರು
  • ಲೇಖನ
  • ಲೈವ್ ಲಿಂಕ್
  • ಪೇಟೆ ಧಾರಣೆ
  • ಜಿಲ್ಲಾ
  • ಚುನಾವಣೆ
  • ವಿಡಿಯೋ
  • ವಿದೇಶ
  • ವಾರ ಭವಿಷ್ಯ
  • ವಾರದ ವ್ಯಕ್ತಿ
  • ವಾಣಿಜ್ಯ
  • ವೈರಲ್ ಸುದ್ದಿ
  • Karkala Utsava
  • Uncategorized

ಧಾರ್ಮಿಕ

ಶಿವಪುರ : ಶ್ರೀ ಕ್ಷೇತ್ರ ಸೂರಿಮಣ್ಣು ಮಠದ ಭಜನಾ ಮಂಗಲೋತ್ಸವ

ಹೆಬ್ರಿ : ಶಿವಪುರ ಶ್ರೀ ಕ್ಷೇತ್ರ ಸೂರಿಮಣ್ಣು ಮಠದ ಆರಾಧ್ಯ ದೇವರಾದ ಶ್ರೀ ಲಕ್ಷ್ಮೀ ನಾರಾಯಣ ದೇವರ ಸನ್ನಿಧಿಯಲ್ಲಿ ವಾರ್ಷಿಕ ಭಜನಾ ಮಂಗಲೋತ್ಸವವು ಫೆ. 2 ರಂದು ನಡೆಯಿತು. ಮಠದ ಹಿರಿಯ ಅರ್ಚಕ ಎಸ್. ಸದಾಶಿವ ಉಪಾಧ್ಯಾಯ ದೀಪ ಬೆಳಗಿಸಿ ಭಜನಾ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕ್ಷೇತ್ರದ ಭಜನಾ ತಂಡದಿಂದ ಗುರುವಾರ ಮಧ್ಯಾಹ್ನ ಆರಂಭವಾದ ಭಜನಾ ಕಾರ್ಯಕ್ರಮ ವಿವಿಧ ಕುಣಿತ ಭಜನಾ ಮಂಡಳಿಗಳಿಂದ ಶುಕ್ರವಾರ ಸೂರ್ಯೋದಯದ ಸಮಯದಲ್ಲಿ ಸಂಪನ್ನಗೊಂಡಿತು. ಉಡುಪಿ ಶೀರೂರು ಶ್ರೀ ಜಗದ್ಗುರು ಮಧ್ವಾಚಾರ್ಯ ಮೂಲಸಂಸ್ಥಾನ ಮಠಾಧೀಶ […]

ಶಿವಪುರ : ಶ್ರೀ ಕ್ಷೇತ್ರ ಸೂರಿಮಣ್ಣು ಮಠದ ಭಜನಾ ಮಂಗಲೋತ್ಸವ Read More »

ಮಾಳ ಎಡಪಾಡಿ ಪರಶುರಾಮ ಕ್ಷೇತ್ರ : ಪರಶುರಾಮನ ಸಾನಿಧ್ಯಕ್ಕೆ ಬರುವುದೇ ಪುಣ್ಯದ ವಿಚಾರ – ವಿ. ಸುನಿಲ್ ಕುಮಾರ್.

ಕಾರ್ಕಳ : ತುಳುನಾಡು ಸೃಷ್ಟಿ ಆದದ್ದೇ ಪರಶುರಾಮನಿಂದ, ಹಾಗಾಗಿ ಪರಶುರಾಮನ ಸಾನಿಧ್ಯಕ್ಕೆ ಬರುವುದೇ ಸಂತೋಷ ಮತ್ತು ಪುಣ್ಯದ ವಿಚಾರ ಎಂದು ಸಚಿವ ವಿ. ಸುನಿಲ್ ಕುಮಾರ್ ಹೇಳಿದರು. ಕಾರ್ಕಳ ತಾಲೂಕಿನ ಮಾಳ ಗ್ರಾಮದ ಎಡಪಾಡಿ ಶ್ರೀ ಪರಶುರಾಮ ದೇವಸ್ಥಾನದ ನೂತನ ಸಭಾಭವನಕ್ಕೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು. ಏನೂ ವ್ಯವಸ್ಥೆಗಳೇ ಇಲ್ಲದ ಆ ಕಾಲದಲ್ಲಿ ನಮ್ಮ ಹಿರಿಯರು ಮಾಳದಂತಹ ಕುಗ್ರಾಮಕ್ಕೆ ಬಂದು ಕೃಷಿ ಚಟುವಟಿಕೆ ಕೈಗೊಂಡು ಅದರ ಜೊತೆಗೆ ಇಂತಹ ಸುಂದರ ದೇವಸ್ಥಾನವನ್ನು ನಿರ್ಮಿಸಿರುವುದು ಅದ್ಭುತ ವಿಚಾರ.

ಮಾಳ ಎಡಪಾಡಿ ಪರಶುರಾಮ ಕ್ಷೇತ್ರ : ಪರಶುರಾಮನ ಸಾನಿಧ್ಯಕ್ಕೆ ಬರುವುದೇ ಪುಣ್ಯದ ವಿಚಾರ – ವಿ. ಸುನಿಲ್ ಕುಮಾರ್. Read More »

ಧರ್ಮಸ್ಥಳ : ಲಕ್ಷ ದೀಪೋತ್ಸವ ಕೇಂದ್ರ ಸಚಿವೆ ಸ್ಮೃತಿ ಇರಾನಿ ಕ್ಷೇತ್ರಕ್ಕೆ ಭೇಟಿ

ಧರ್ಮಸ್ಥಳ : ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯುವ ಲಕ್ಷ ದೀಪೋತ್ಸವದ ನಾಲ್ಕನೇ ದಿನ ನ.22ರಂದು ಸರ್ವಧರ್ಮದ ಸಾರವನ್ನು ನಾಡಿನ ಜನತೆಗೆ ಪಸರಿಸುವ 90ನೇ ಅಧಿವೇಶನ ನಡೆಯಿತು. ಲಕ್ಷ ದೀಪೋತ್ಸವದ ಸರ್ವಧರ್ಮ ಸಮ್ಮೇಳನದ 90ನೇ ಅಧಿವೇಶನದ ಉದ್ಘಾಟನೆಗೆ ಆಗಮಿಸಿದ ಗಣ್ಯರನ್ನು ಹೆಗ್ಗಡೆಯವರ ಬೀಡಿನಿಂದ ಭವ್ಯ ಮೆರವಣಿಗೆ ಮೂಲಕ ಅಮೃತವರ್ಷಿಣಿ ಸಭಾಭವನದೆಡೆಗೆ ಕರೆದುಕೊಂಡು ಬರಲಾಯಿತು. ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ ಕೇಂದ್ರ ಸರಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮಂತ್ರಾಲಯ ಮತ್ತು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವೆ ಸ್ಮೃತಿ ಇರಾನಿ, ಶ್ರೀ ಮಂಜುನಾಥ

ಧರ್ಮಸ್ಥಳ : ಲಕ್ಷ ದೀಪೋತ್ಸವ ಕೇಂದ್ರ ಸಚಿವೆ ಸ್ಮೃತಿ ಇರಾನಿ ಕ್ಷೇತ್ರಕ್ಕೆ ಭೇಟಿ Read More »

ಡಿ.1-3 : ಕರ್ವಾಲು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನ – ಬ್ರಹ್ಮಕಲಶೋತ್ಸವ ಪ್ರಾಯಾಶ್ಚಿತ್ತ ಸಂಕೋಚ ಕಾರ್ಯ

ಕಾರ್ಕಳ : ಎಂಟು ನೂರು ವರುಷಗಳ ಇತಿಹಾಸವಿರುವ ಯರ್ಲಪಾಡಿ ಗ್ರಾಮದ ಕರ್ವಾಲು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಬ್ರಹ್ಮಕಲಶೋತ್ಸವವು 2023 ಜನವರಿಯಲ್ಲಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಮಾಡಿಸಿದಂತಹ ಆರೂಢ ಪ್ರಶ್ನೆಯಲ್ಲಿ ಕಂಡು ಬಂದ ಪರಿಹಾರಕ್ಕಾಗಿ ಪ್ರಾಯಾಶ್ಚಿತ್ತ ಸಂಕೋಚ ಕಾರ್ಯ ಡಿ.1, 2 ಮತ್ತು 3ರಂದು ಜರುಗಲಿದೆ. ಆ ದಿನ ಬೆಳಿಗ್ಗೆ ಗಂಟೆ 9ಕ್ಕೆ ಪ್ರಾರ್ಥನೆ, ಮುಷ್ಠಿಕಾಣಿಕೆ, ನವಕ ಪ್ರಧಾನ ಕಲಶ, ಗಣಹೋಮ, ಮೃತ್ಯುಂಜಯ ಹೋಮ, ನಾಗ ದೇವರಿಗೆ ಪವಮಾನ ಕಲಶಾಭಿಷೇಕ, ಪರಿವಾರ ದೈವಗಳಿಗೆ ಪಂಚಕಜ್ಜಾಯ ಸೇವೆ ಮತ್ತು ರಕ್ತೇಶ್ವರಿಗೆ

ಡಿ.1-3 : ಕರ್ವಾಲು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನ – ಬ್ರಹ್ಮಕಲಶೋತ್ಸವ ಪ್ರಾಯಾಶ್ಚಿತ್ತ ಸಂಕೋಚ ಕಾರ್ಯ Read More »

ಧರ್ಮಸ್ಥಳ ಲಕ್ಷದೀಪೋತ್ಸವ : ಐದು ದಿನ ವಿಜೃಂಭಿಸಲಿದೆ ಸಾಂಸ್ಕೃತಿಕ ವೈಭವ

ಧರ್ಮಸ್ಥಳ : ಐದು ದಿನಗಳ ಕಾಲ ಅದ್ಧೂರಿಯಾಗಿ ನಡೆಯುವ ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವವು ನ. 19 ರಿಂದ 23ರ ತನಕ ಜರುಗಲಿರುವುದು. ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆಯವರ ಉಪಸ್ಥಿತಿಯಲ್ಲಿ ಕಾರ್ತಿಕ ಮಾಸದ ಲಕ್ಷದೀಪೋತ್ಸವ ಮತ್ತು ಸರ್ವಧರ್ಮ ಹಾಗೂ ಸಾಹಿತ್ಯ ಸಮ್ಮೇಳನವು ನಡೆಯಲಿದೆ. ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿಯ ಪಂಚ ಉತ್ಸವಗಳಲ್ಲಿ ಹೊಸಕಟ್ಟೆ ಉತ್ಸವ, ಕೆರೆಕಟ್ಟೆ ಉತ್ಸವ, ಲಲಿತೋದ್ಯಾನ ಉತ್ಸವ, ಕಂಚಿಮಾರುಕಟ್ಟೆ ಉತ್ಸವ, ಗೌರಿ ಮಾರುಕಟ್ಟೆ ಉತ್ಸವ ಜರುಗಲಿರುವುದು. ನ. 19ರಂದು ಶಾಸಕ ಹರೀಶ್‌ ಪೂಂಜ

ಧರ್ಮಸ್ಥಳ ಲಕ್ಷದೀಪೋತ್ಸವ : ಐದು ದಿನ ವಿಜೃಂಭಿಸಲಿದೆ ಸಾಂಸ್ಕೃತಿಕ ವೈಭವ Read More »

ಕಾರ್ಕಳ ಶ್ರೀ ವೆಂಕಟರಮಣ ದೇವರ ಲಕ್ಷ ದೀಪೋತ್ಸವ ಸಂಪನ್ನ

ಕಾರ್ಕಳ : ಪಡುತಿರುಪತಿ ಖ್ಯಾತಿಯ ಚಪ್ಪರ ಶ್ರೀ ಶ್ರೀನಿವಾಸ ಹಾಗೂ ಶ್ರೀ ವೆಂಕಟರಮಣ ದೇವರ ಲಕ್ಷ ದೀಪೋತ್ಸವವು ನ.14ರಂದು ವೈಭವ, ಸಡಗರದೊಂದಿಗೆ ಜರಗಿತು. ಶ್ರೀ ದೇವತಾ ಪ್ರಾರ್ಥನೆಯೊಂದಿಗೆ ಪಟ್ಟದ ದೇವರಾದ ಶ್ರೀ ಶ್ರೀನಿವಾಸ ಹಾಗೂ ಶ್ರೀ ವೆಂಕಟರಮಣ ದೇವರ ಉತ್ಸವವು ಜರಗಿತು. ಪಟ್ಟದ ಶ್ರೀ ಶ್ರೀನಿವಾಸ ದೇವರು ಬಂಗಾರದ ಮಂಟಪದಲ್ಲಿ ಹಾಗೂ ಶ್ರೀ ವೆಂಕಟರಮಣ ದೇವರು ಬಂಗಾರದ ಪಲ್ಲಕ್ಕಿಯಲ್ಲಿ ರಥಬೀದಿಯಾಗಿ ವನಭೋಜನಕ್ಕೆ ವಾದ್ಯಘೋಷಗಳೊಂದಿಗೆ ಮೆರವಣಿಗೆಯಲ್ಲಿ ಸಾಗಿತು. ಈ ವೇಳೆ ಸಾವಿರಾರೂ ಮಂದಿ ಭಕ್ತಾದಿಗಳು ಪಾಲ್ಗೊಂಡರು. ವನಭೋಜನದಲ್ಲಿ ಉಭಯ

ಕಾರ್ಕಳ ಶ್ರೀ ವೆಂಕಟರಮಣ ದೇವರ ಲಕ್ಷ ದೀಪೋತ್ಸವ ಸಂಪನ್ನ Read More »

ಕಾರ್ಕಳ ಕ್ರಿಯೇಟಿವ್‌ ಪದವಿ ಪೂರ್ವ ಕಾಲೇಜಿನಲ್ಲಿ ತುಳಸಿ ಹಬ್ಬದ ಆಚರಣೆ

ಕಾರ್ಕಳ : ಕಾರ್ಕಳದ ಕ್ರಿಯೇಟಿವ್‌ ಪದವಿ ಪೂರ್ವ ಕಾಲೇಜಿನಲ್ಲಿ ನ.5 ರಂದು ದೀಪಾವಳಿ ಮತ್ತು ತುಳಸಿ ಪೂಜಾ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು. ವಿದ್ಯಾರ್ಥಿಗಳಲ್ಲಿ ನಮ್ಮ ಪರಂಪರೆ, ಸಾಂಸ್ಕೃತಿಕ ಮೌಲ್ಯಗಳನ್ನು ಅರಿಯಲು ಭಾರತೀಯ ಪರಂಪರೆಯ ಹಬ್ಬಗಳು ಮಾದರಿಯಾಗಿವೆ ಎಂದು ಪ್ರಾಂಶುಪಾಲ ವಿದ್ವಾನ್‌ ಗಣಪತಿ ಭಟ್‌ ತಿಳಿಸಿದರು. ಸಂಸ್ಥಾಪಕ ಅಶ್ವಥ್‌ ಎಸ್‌. ಎಲ್‌. ಮಾತನಾಡಿ ಭಾರತೀಯ ಹಬ್ಬಗಳು ವೈಜ್ಞಾನಿಕವಾಗಿಯೂ, ಸಾಂಸ್ಕೃತಿಕವಾಗಿಯೂ ಅತ್ಯಂತ ಮಹತ್ವ ಹೊಂದಿದೆ. ಆಧ್ಯಾತ್ಮಿಕವಾಗಿ ನೋಡಿದಾಗಲು ಶ್ರೇಷ್ಠ ಮೌಲ್ಯಗಳ ಪ್ರತೀಕವಾಗಿವೆ. ಎಲ್ಲರಲ್ಲು ಹಬ್ಬವು ಸಾಮರಸ್ಯವನ್ನು ತರಲಿ ಎಂದು

ಕಾರ್ಕಳ ಕ್ರಿಯೇಟಿವ್‌ ಪದವಿ ಪೂರ್ವ ಕಾಲೇಜಿನಲ್ಲಿ ತುಳಸಿ ಹಬ್ಬದ ಆಚರಣೆ Read More »

ಕಾರ್ಕಳ: ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಕಾರ್ತಿಕ ಮಾಸ ಕಾರ್ಯಕ್ರಮ

ನ.13 ಕೆರೆದೀಪ, 14 ರಂದು ಲಕ್ಷದೀಪೋತ್ಸವ ಕಾರ್ಕಳ: ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಅ.26ರಂದು ಬಲೀಂದ್ರ ಪೂಜೆಯಿಂದ ಕಾರ್ತಿಕ ಮಾಸ ಕಾರ್ಯಕ್ರಮ ಆರಂಭಗೊಂಡಿದೆ. ಅ.3 ರಂದು ಚಾತುರ್ಮಾಸ ಸಮಾಪ್ತಿ, 4ರಂದು ಕ್ಷೀರಬ್ಧಿ ಪೂಜೆ ಮತ್ತು ಏಕಾಹ ಭಜನೆ 5ರಂದು ಉತ್ಥಾನ ದ್ವಾದಶಿ ಪೂಜೆ ನಡೆದಿದೆ. ನ.8 ರಂದು ಗ್ರಹೋಸ್ಥೋದಯ ಚಂದ್ರ ಗ್ರಹಣ, 12 ರಂದು ಸಂಕಷ್ಠಿ ಚತುರ್ಥಿ, 13 ರಂದು ಕರೆದೀಪ, 14ರಂದು ಲಕ್ಷದೀಪೋತ್ಸವ ಹಾಗೂ 15 ರಂದು ಅವಭೃತ ನಡೆಯಲಿದೆ.

ಕಾರ್ಕಳ: ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಕಾರ್ತಿಕ ಮಾಸ ಕಾರ್ಯಕ್ರಮ Read More »

ಮುನಿಯಾಲು: ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದಲ್ಲಿ ವಿಶ್ವರೂಪ ದರ್ಶನ

ಹೆಬ್ರಿ: ಮುನಿಯಾಲು ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದಲ್ಲಿ ಒಂದು ತಿಂಗಳುಗಳಿಂದ ನಡೆಯುತ್ತಿದ್ದ ಪಕ್ಷಿ ಜಾಗರಾ ಪೂಜೆಯು ನ.4 ರಂದು ಸಂಪನ್ನಗೊಂಡಿತು. ಪ್ರತಿನಿತ್ಯ ದೇವಸ್ಥಾನದಲ್ಲಿ ಪ್ರಾತಃ ಕಾಲ 5 ಗಂಟೆಗೆ ಭಕ್ತರಿಂದ ಸಾಮೂಹಿಕ ಸುಪ್ರಬಾತ ನಡೆಯುತ್ತಿದ್ದು ಶ್ರೀದೇವರ ಗರ್ಭಗುಡಿ ಹಾಗೂ ದೇಗುಲ ದೀಪಾಲಂಕಾರದಿಂದ ಕಂಗೊಳಿಸುತ್ತಿತ್ತು. ಈ ವಿಶ್ವರೂಪ ದರ್ಶನವು 50ಕ್ಕೂ ಅಧಿಕ ನೀಲಾಂಜನ ಆರತಿ ಹಾಗೂ ಭಜನಾ ಸೇವೆಯಿಂದ ಸಂಪನ್ನಗೊಂಡಿತು.

ಮುನಿಯಾಲು: ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದಲ್ಲಿ ವಿಶ್ವರೂಪ ದರ್ಶನ Read More »

ಭಾರತ – ಅಮೆರಿಕ : ಹಬ್ಬಗಳ ಆಚರಣೆ ಭಿನ್ನ, ಆಶಯ ಒಂದೇ…

ಜಗತ್ತಿನಾದ್ಯಂತ ಆಚರಿಸಲ್ಪಡುವ ಹಬ್ಬವೆಂದರೆ ಕ್ರಿಸ್ಮಸ್ ಮಾತ್ರ ಎಂಬುದು ಹೆಚ್ಚಿನವರ ನಂಬಿಕೆ. ಆದರೆ ಭಾರತದಲ್ಲಿ ಆಚರಿಸಲ್ಪಡುವ ಪ್ರಮುಖ ಹಬ್ಬಗಳಾದ ದೀಪಾವಳಿ, ಸಂಕ್ರಾಂತಿ, ಮತ್ತು ತೆನೆಹಬ್ಬಗಳನ್ನು ಪಾಶ್ಚಾತ್ಯ ರಾಷ್ಟ್ರಗಳಲ್ಲೂ ಆಚರಿಸುತ್ತಾರೆಂದು ಬಹುಶಃ ಹೆಚ್ಚಿನವರಿಗೆ ತಿಳಿದಿಲ್ಲ. ವಿದೇಶದಲ್ಲಿ ಇರುವ ಭಾರತೀಯರಲ್ಲಿ ಕೆಲವರಾದರೂ ದೀಪಾವಳಿ ಸೇರಿದಂತೆ ಕೆಲವು ಹಬ್ಬಗಳನ್ನು ಅದೇ ಹೆಸರಿನಲ್ಲಿ ಆಚರಿಸುವುದಿದೆ. ಮಾತ್ರವಲ್ಲ ವಿದೇಶೀಯರೂ ಅವರದೇ ಆದ ಶೈಲಿಯಲ್ಲಿ ಇಂತಹದೇ ಹಬ್ಬಗಳನ್ನು ಆಚರಿಸುತ್ತಾರೆ, ಅವುಗಳ ಹೆಸರು ಮಾತ್ರ ಬೇರೆ, ಮೂಲ ಆಶಯ ಒಂದೇ. ಈ ಕುರಿತಂತೆ ಒಂದಿಷ್ಟು ಮಾಹಿತಿ ಇಲ್ಲಿದೆ.ಹ್ಯಾಲೋವೀನ್ವಿಶ್ವಾದ್ಯಂತ ಹತ್ತಕ್ಕೂ

ಭಾರತ – ಅಮೆರಿಕ : ಹಬ್ಬಗಳ ಆಚರಣೆ ಭಿನ್ನ, ಆಶಯ ಒಂದೇ… Read More »

error: Content is protected !!
Scroll to Top