• All
  • ನಿಧನ
  • ನಮ್ಮೂರ ಸಾಧಕರು
  • ಸಿನೆಮಾ
  • ಸಂತಾಪ
  • ಸಂಪಾದಕೀಯ
  • ಸಂವಾದ
  • ಸುದ್ದಿ
  • ಅಂಕಣ
  • ಅಪಘಾತ
  • ಧಾರ್ಮಿಕ
  • ಶೈಕ್ಷಣಿಕ
  • ಶುಭವಿವಾಹ
  • ಮಾರುಕಟ್ಟೆ ದರ
  • ಉದ್ಯೋಗ ಮಾಹಿತಿ-ಅರ್ಜಿ
  • ಆರೋಗ್ಯಧಾರಾ
  • ಆರ್ಥಿಕತೆ
  • ಆತ್ಮಹತ್ಯೆ
  • ಇ-ಪೇಪರ್
  • ಇತರ ಸುದ್ದಿ
  • ಕರಾವಳಿ
  • ಕಾನೂನು ಕಣಜ
  • ಕಾರ್ಕಳ ಸುದ್ದಿ
  • ಕಾರ್ಕಳ ಮಾರುಕಟ್ಟೆ ದರ
  • ಕ್ಷೇತ್ರ ದರ್ಶನ
  • ಕ್ರೈಂ
  • ಕ್ರೀಡೆ
  • ಕ್ಲಾಸಿಫ್ಲೈಡ್ಸ್
  • ರಾಜಕೀಯ
  • ರಾಜ್ಯ
  • ರಾಜʼಪಥ (ರಾಜೇಂದ್ರ ಭಟ್‌ ಬರಹ)
  • ಬರಹ
  • ದಕ್ಷಿನ ಕನ್ನಡ
  • ದಕ್ಷಿಣ ಕನ್ನಡ
  • ದೇಶ
  • ತಂತ್ರಜ್ಞಾನ
  • ಹೆಬ್ರಿ ಸುದ್ದಿ
  • ಹೊರನಾಡ ಕಾರ್ಕಳದವರು
  • ಲೇಖನ
  • ಲೈವ್ ಲಿಂಕ್
  • ಪೇಟೆ ಧಾರಣೆ
  • ಜಿಲ್ಲಾ
  • ಚುನಾವಣೆ
  • ವಿಡಿಯೋ
  • ವಿದೇಶ
  • ವಾರ ಭವಿಷ್ಯ
  • ವಾರದ ವ್ಯಕ್ತಿ
  • ವಾಣಿಜ್ಯ
  • ವೈರಲ್ ಸುದ್ದಿ
  • Karkala Utsava
  • Uncategorized

ಧಾರ್ಮಿಕ

ಎಂಟು ಮಾಗಣೆಯ ಒಡತಿಗೆ ಅಷ್ಟದಿಕ್ಕುಗಳಿಂದ ಹಸಿರು ಹೊರೆಕಾಣಿಕೆ

ಹರಿದು ಬಂದ ಭಕ್ತ ಸಾಗರ – ಭಕ್ತಿ ಭಾವದಿಂದ ಮಿಂದೆದ್ದ ಕಾರ್ಕಳ ನಗರ ಕಾರ್ಕಳ : ಐತಿಹಾಸಿಕ ಪುರಾವೆಯೊಂದಿಗೆ ಕಾರ್ಕಳ ಜನತೆಯ ಭಕ್ತಿ ಭಾವದ ಸಂಕೇತವಾಗಿ ನಗರ ಹೃದಯ ಭಾಗದಲ್ಲಿ ನೆಲೆನಿಂತಿರುವ ಶ್ರೀ ಮಾರಿಯಮ್ಮ ದೇವಿಯ ಪುನರ್‌ ಪ್ರತಿಷ್ಠೆ ಮತ್ತು ಬ್ರಹ್ಮಕಲಶೋತ್ಸವದ ಪ್ರಯುಕ್ತ ಮಾ. 7ರಂದು ಬಂಡೀಮಠದಿಂದ ಮಾರಿಗುಡಿ ದೇವಸ್ಥಾನದವರೆಗೆ ನಡೆದ ಹಸಿರು ಹೊರೆಕಾಣಿಕೆಯ ಭವ್ಯ ಮೆರವಣಿಗೆಯು ಎಂಟು ಮಾಗಣೆ ಜನತೆಯ ಭಕ್ತಿಯ ದ್ಯೋತಕವಾಗಿ ಸಾಗಿತು. ಸಂಜೆ 4 ಗಂಟೆಗೆ ಆರಂಭಗೊಂಡ ಮೆರವಣಿಗೆಯು ಸುಮಾರು 6-30ರ ಹೊತ್ತಿಗೆ […]

ಎಂಟು ಮಾಗಣೆಯ ಒಡತಿಗೆ ಅಷ್ಟದಿಕ್ಕುಗಳಿಂದ ಹಸಿರು ಹೊರೆಕಾಣಿಕೆ Read More »

ಮಾ. 8 : ತೆಳ್ಳಾರು ಕನ್ನಡಿ ಶ್ರೀ ಜಲದುರ್ಗಾ ದೇವಸ್ಥಾನದ ವರ್ಧಂತಿ ಉತ್ಸವ

ಶಿವ ಭಕ್ತ ವೀರಮಣಿ – ಯಕ್ಷಗಾನ ತಾಳಮದ್ದಲೆ ಕಾರ್ಕಳ : ತೆಳ್ಳಾರು ಕನ್ನಡಿ ಶ್ರೀ ಜಲದುರ್ಗಾ ದೇವಸ್ಥಾನದ ವರ್ಧಂತಿ ಉತ್ಸವವು ಮಾ. 8 ರಂದು ಜರುಗಲಿದೆ. ವೇದಮೂರ್ತಿ ಜಾರ್ಕಳ ಶ್ರೀ ಪ್ರಸಾದ ತಂತ್ರಿಯವರ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳು ನೆರವೇರಲಿದೆ. ಅಂದು ಬೆಳಗ್ಗೆ 8:30 ಗಂಟೆಗೆ ಶ್ರೀ ದೇವತಾ ಪ್ರಾರ್ಥನೆ, ತೋರಣ ಮುಹೂರ್ತ, ಗಣಹೋಮ, ನವಕ ಪ್ರಧಾನ ಹೋಮ ಹಾಗೂ ಕಲಶಾಭಿಷೇಕ, ಮಧ್ಯಾಹ್ನ 11 ಗಂಟೆಗೆ ಶ್ರೀ ಜಲದುರ್ಗಾ ಭಜನಾ ಮಂಡಳಿಯಿಂದ ಭಜನೆ, 12:30 ಗಂಟೆಗೆ ಮಹಾಪೂಜೆ,

ಮಾ. 8 : ತೆಳ್ಳಾರು ಕನ್ನಡಿ ಶ್ರೀ ಜಲದುರ್ಗಾ ದೇವಸ್ಥಾನದ ವರ್ಧಂತಿ ಉತ್ಸವ Read More »

ನಾಳೆ ಶ್ರೀ ಮಾರಿಯಮ್ಮ ದೇವಸ್ಥಾನದ ಹೊರಕಾಣಿಕೆ ಮೆರವಣಿಗೆ

250ಕ್ಕೂ ಅಧಿಕ ವಾಹನಗಳಿಂದ ಹೊರಕಾಣಿಕೆ ನಿರೀಕ್ಷೆ : ಮೇಳೈಸಲಿದೆ ವೈವಿಧ್ಯಮಯ ವೇಷಭೂಷಣ ಕಾರ್ಕಳ : ಧಾರ್ಮಿಕತೆ, ಕಲೆ, ಸಂಸ್ಕೃತಿ, ಶಿಲ್ಪಕಲೆಗಳ ನೆಲೆಬೀಡಾದ ಕಾರ್ಕಳದ ಸೀಮೆಯಲ್ಲಿ ಜನತೆಯ ನಂಬಿಕೆಯ ಉಸಿರಾಗಿ ನೆಲೆನಿಂತಿರುವ ಎಂಟು ಮಾಗಣೆಯ ಒಡತಿ ಶ್ರೀ ಮಾರಿಯಮ್ಮ ದೇವಿಯ ಸಾನಿಧ್ಯದಲ್ಲಿ ಪುನರ್‌ ಪ್ರತಿಷ್ಠೆ ಮತ್ತು ಬ್ರಹ್ಮಕಲಶೋತ್ಸವವು ಮಾ. 9 ರಿಂದ 14 ರವರೆಗೆ ವಿಜೃಂಭಣೆಯಿಂದ ನಡೆಯಲಿದೆ. ಈ ಪ್ರಯುಕ್ತ ಮಾ. 7 ರಂದು ಹಸಿರು ಹೊರೆಕಾಣಿಕೆಯ ಭವ್ಯ ಮೆರವಣಿಗೆ ದೇಗುಲಕ್ಕೆ ಸಾಗಿ ಬರಲಿದೆ. 250ಕ್ಕೂ ಅಧಿಕ ವಾಹನಗಳ

ನಾಳೆ ಶ್ರೀ ಮಾರಿಯಮ್ಮ ದೇವಸ್ಥಾನದ ಹೊರಕಾಣಿಕೆ ಮೆರವಣಿಗೆ Read More »

ಶಿರ್ಲಾಲು ಶ್ರೀ ಆದಿನಾಥ ಸ್ವಾಮಿ ಬಸದಿ ಸಮುದಾಯ ಭವನದ ಶಿಲಾನ್ಯಾಸ

ಕಾರ್ಕಳ : ಶಿರ್ಲಾಲು ಗ್ರಾಮದ ಸೂಡಿ ಭಗವಾನ್‌ 1008 ಶ್ರೀ ಆದಿನಾಥ ಸ್ವಾಮಿ ಬಸದಿಯ ನೂತನ ಸಮುದಾಯ ಭವನ ಮತ್ತು ರಸ್ತೆ ನಿರ್ಮಾಣಕ್ಕೆ ಸರಕಾರದ 50 ಲಕ್ಷ ರೂ. ಅನುದಾನದೊಂದಿಗೆ ಮಾ. 4 ರಂದು ಸಚಿವ ವಿ. ಸುನೀಲ್‌ ಕುಮಾರ್‌ ಗುದ್ದಲಿ ಪೂಜೆ ನೆರವೇರಿಸಿದರು. ಈ ಸಂದರ್ಭ ಬಸದಿಯ ಅಭಿವೃದ್ಧಿ ಸಮಿತಿ ಅಧ್ಯಕ್ಷ ಗುಣಪಾಲ ಕಡಂಬ, ಕಾರ್ಯಾಧ್ಯಕ್ಷ ಶಾಂತಿರಾಜ್‌ ಜೈನ್‌, ಕಾರ್ಯದರ್ಶಿ ಸೂರಜ್‌ ಜೈನ್‌, ಕೋಶಾಧಿಕಾರಿ ಮಹಾವೀರ ಜೈನ್,‌ ಉದ್ಯಮಿಗಳಾದ ಮಹಾವೀರ ಹೆಗ್ಡೆ, ಮಹೇಂದ್ರ ವರ್ಮ ಜೈನ್‌,

ಶಿರ್ಲಾಲು ಶ್ರೀ ಆದಿನಾಥ ಸ್ವಾಮಿ ಬಸದಿ ಸಮುದಾಯ ಭವನದ ಶಿಲಾನ್ಯಾಸ Read More »

ಶ್ರೀ ಮಾರಿಯಮ್ಮ ದೇಗುಲದ ಬ್ರಹ್ಮಕಲಶಕ್ಕೆ ನಗರ ಸಿಂಗಾರ

ಪರಶುರಾಮ ಥೀಂ ಪಾರ್ಕ್‌ ಬಳಿಕ ಕಾರ್ಕಳದಲ್ಲಿ ಇನ್ನೊಂದು ಸಂಭ್ರಮ ಕಾರ್ಕಳ : ಶಿಲ್ಪಕಲೆಗಳ ಬೀಡು, ಸಾಂಸ್ಕೃತಿಕ, ಧಾರ್ಮಿಕ ಪರಂಪರೆಯೊಂದಿಗೆ ಶಿಕ್ಷಣ, ರಾಜಕೀಯ, ಪ್ರವಾಸೋದ್ಯಮ, ಕೈಗಾರಿಕೆ, ಔದ್ಯೋಗಿಕ ಕ್ಷೇತ್ರದಲ್ಲಿ ಪ್ರಗತಿ ಸಾಧಿಸುತ್ತಿರುವ ಕಾರ್ಕಳ ಮತ್ತೊಂದು ಸಂಭ್ರಮಕ್ಕೆ ಸಜ್ಜಾಗಿದೆ. ಇತ್ತೀಚೆಗಷ್ಟೆ ಪರಶುರಾಮ ಥೀಮ್‌ ಪಾರ್ಕ್‌ ಲೋಕಾರ್ಪಣಾ ಕಾರ್ಯಕ್ರಮ ಅದ್ದೂರಿಯಾಗಿ ನಡೆದಿದ್ದು, ಇಡೀ ತಾಲೂಕು ಸಂಭ್ರಮದಲ್ಲಿ ಮುಳುಗೆದ್ದಿದೆ. ಕಾರ್ಕಳ ನಗರವಂತು ಸಿಂಗಾರಗೊಂಡು ನವವಧುವಿನಂತೆ ಶೋಭಿಸಿತ್ತು. ಈ ಸಂಭ್ರಮದ ಗುಂಗನ್ನು ಜನ ಮರೆಯುವಷ್ಟರಲ್ಲಿ ಕಾರ್ಕಳದ ಜನತೆಗೆ ಇನ್ನೊಂದು ಸಂಭ್ರಮದ ಉತ್ಸಾಹ ಎದುರಾಗಿದೆ. ಎಂಟು

ಶ್ರೀ ಮಾರಿಯಮ್ಮ ದೇಗುಲದ ಬ್ರಹ್ಮಕಲಶಕ್ಕೆ ನಗರ ಸಿಂಗಾರ Read More »

ಶ್ರೀ ಮಾರಿಯಮ್ಮ ದೇವಸ್ಥಾನದ ಪುನ: ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಪ್ರಚಾರ ರಥಯಾತ್ರೆಗೆ ಚಾಲನೆ

ಕಾರ್ಕಳ : ಮಾ. 9 ರಿಂದ 14 ರವರೆಗೆ ನಡೆಯಲಿರುವ ಕಾರ್ಕಳ ಶ್ರೀ ಮಾರಿಯಮ್ಮ ದೇವಸ್ಥಾನದ ಪುನರ್‌ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಕಾರ್ಯಕ್ರಮದ ಪ್ರಚಾರ ರಥಯಾತ್ರೆಗೆ ಮಾ. 2 ರಂದು ದೇವಸ್ಥಾನದ ಅಭಿವೃದ್ಧಿ ಸಮಿತಿ ಅಧ್ಯಕ್ಷ ವಿ. ಸುನೀಲ್‌ ಕುಮಾರ್‌ ಚಾಲನೆ ನೀಡಿದರು. ಈ ಸಂದರ್ಭ ಜೀರ್ಣೊದ್ಧಾರ ಸಮಿತಿಯ ಉಪಾಧ್ಯಕ್ಷ ವಿಜಯ್‌ ಶೆಟ್ಟಿ, ಕಾರ್ಯದರ್ಶಿ ಕೆ.ಬಿ. ಗುರುಪ್ರಸಾದ್‌ ರಾವ್‌, ಭಾಸ್ಕರ್‌ ಕುಲಾಲ್‌, ಸತೀಶ್‌ ಕಾತ್ಯಾಯಿನಿ, ಸಂತೋಷ್‌ ರಾವ್‌ ಹಾಗೂ ಪ್ರಮುಖರು ಉಪಸ್ಥಿತರಿದ್ದರು.

ಶ್ರೀ ಮಾರಿಯಮ್ಮ ದೇವಸ್ಥಾನದ ಪುನ: ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಪ್ರಚಾರ ರಥಯಾತ್ರೆಗೆ ಚಾಲನೆ Read More »

ಮಾ. 4 : ಶಿರ್ಲಾಲು ಶ್ರೀ ಆದಿನಾಥ ಸ್ವಾಮಿ ಬಸದಿಯಲ್ಲಿ ಸಮುದಾಯ ಭವನದ ಶಿಲಾನ್ಯಾಸ

ಕಾರ್ಕಳ : ಶಿರ್ಲಾಲು ಸೂಡಿ ಭಗವಾನ್‌ 1008 ಶ್ರೀ ಆದಿನಾಥ ಸ್ವಾಮಿ ಬಸದಿಯಲ್ಲಿ ಸಮುದಾಯ ಭವನದ ಶಿಲಾನ್ಯಾಸ ಕಾರ್ಯಕ್ರಮ ಮಾ. 4 ರಂದು ಬೆಳಿಗ್ಗೆ 8:30 ಗಂಟೆಗೆ ಜರುಗಲಿದೆ. ಸಚಿವ ವಿ. ಸುನೀಲ್‌ ಕುಮಾರ್‌ ಅವರು ಗುದ್ದಲಿ ಪೂಜೆಯನ್ನು ನೆರವೇರಿಸಲಿರುವರು ಎಂದು ಬಸದಿಯ ಅಭಿವೃದ್ಧಿ ಸಮಿತಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಮಾ. 4 : ಶಿರ್ಲಾಲು ಶ್ರೀ ಆದಿನಾಥ ಸ್ವಾಮಿ ಬಸದಿಯಲ್ಲಿ ಸಮುದಾಯ ಭವನದ ಶಿಲಾನ್ಯಾಸ Read More »

ಕಾರ್ಕಳ : ಶ್ರೀ ಮಾರಿಯಮ್ಮ ದೇವಸ್ಥಾನದ ಬ್ರಹ್ಮಕಲಶೋತ್ಸವ ಆಮಂತ್ರಣ ಪತ್ರಿಕೆ ವಿತರಣೆ

ಕಾರ್ಕಳ : ಮಾ. 9 ರಿಂದ ಮಾ. 14 ರವರೆಗೆ ನಡೆಯಲಿರುವ ಶ್ರೀ ಮಾರಿಯಮ್ಮ ದೇವಸ್ಥಾನದ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವಕ್ಕೆ ಆಹ್ವಾನಿಸಲು ನಗರದ ಮನೆ-ಮನೆಗಳಿಗೆ ಆಮಂತ್ರಣ ಪತ್ರಿಕೆ ವಿತರಣೆಗೆ ಬ್ರಹ್ಮಕಲಶೋತ್ಸವದ ಸ್ವಾಗತ ಸಮಿತಿಯ ಸಂಚಾಲಕ ಪ್ರಕಾಶ್ ರಾವ್ ನೇತೃತ್ವದಲ್ಲಿ ಫೆ. 18 ರಂದು ಶ್ರೀ ಕಾಳಿಕಾಂಬ ದೇವಸ್ಥಾನದ ಬಳಿಯ 5 ಸೆನ್ಸ್ ಕಾಲೊನಿಯಲ್ಲಿ ಚಾಲನೆ ನೀಡಲಾಯಿತು.

ಕಾರ್ಕಳ : ಶ್ರೀ ಮಾರಿಯಮ್ಮ ದೇವಸ್ಥಾನದ ಬ್ರಹ್ಮಕಲಶೋತ್ಸವ ಆಮಂತ್ರಣ ಪತ್ರಿಕೆ ವಿತರಣೆ Read More »

ಕಾಂತಾವರ : ಅಖಂಡ ಭಜನಾ ಮಹೋತ್ಸವಕ್ಕೆ ಚಾಲನೆ

ಕಾರ್ಕಳ : ಮಹಾಶಿವರಾತ್ರಿಯ ಪ್ರಯುಕ್ತ ಕಾಂತಾವರದ ಶ್ರೀ ಕಾಂತೇಶ್ವರ ದೇವರ ಸನ್ನಿಧಿಯಲ್ಲಿ ನಡೆಯುವ ಅಖಂಡ ಭಜನಾ ಮಹೋತ್ಸವಕ್ಕೆ ಫೆ. 18 ರ ಬೆಳಗ್ಗೆ ಕ್ಷೇತ್ರದ ಧರ್ಮದರ್ಶಿ ಜೀವಂಧರ ಬಲ್ಲಾಳ್‌ ಚಾಲನೆ ನೀಡಿದರು. ಇಂದು ಸೂರ್ಯೋದಯ ಆರಂಭಗೊಂಡ ಭಜನೆಯು ಸುಮಾರು 25 ಕುಣಿತ ಭಜನಾ ತಂಡಗಳಿಂದ ಫೆ. 19 ರ ಸೂರ್ಯೋದಯದವರೆಗೆ ಜರುಗಲಿದೆ. ಫೆ. 19 ರ ಸಂಜೆ 6 ಗಂಟೆಯಿಂದ 8 ಗಂಟೆಯವರೆಗೆ ಅನಂದಭಜನೆ ನಡೆಯಲಿದೆ.

ಕಾಂತಾವರ : ಅಖಂಡ ಭಜನಾ ಮಹೋತ್ಸವಕ್ಕೆ ಚಾಲನೆ Read More »

ಫೆ. 18 : ಶ್ರೀ ಕಾಂತೇಶ್ವರ ದೇವರ ಸನ್ನಿಧಿಯಲ್ಲಿ ಅಖಂಡ ಭಜನಾ ಮಹೋತ್ಸವ

ಕಾರ್ಕಳ : ಕಾಂತಾವರದ ಶ್ರೀ ಕಾಂತೇಶ್ವರ ದೇವರ ಸನ್ನಿಧಿಯಲ್ಲಿ ಮಹಾಶಿವರಾತ್ರಿಯ ಪ್ರಯುಕ್ತ ಫೆ. 18 ರಂದು ಸೂರ್ಯೋದಯದಿಂದ ಫೆ. 19 ರ ಸೂರ್ಯೋದಯದರವರೆಗೆ ಅಖಂಡ ಭಜನಾ ಮಹೋತ್ಸವ ಜರುಗಲಿದೆ. ಫೆ. 18 ರ ಬೆಳಿಗ್ಗೆ ಸಾರ್ವಜನಿಕ ಸತ್ಯನಾರಾಯಣ ಪೂಜೆ ಬಳಿಕ ಅನ್ನಸಂತರ್ಪಣೆ ನಡೆಯಲಿದೆ. ಫೆ. 19 ರ ಸಂಜೆ 6 ಗಂಟೆಯಿಂದ 8 ಗಂಟೆಯವರೆಗೆ ಅನಂದಭಜನೆ ನಡೆಯಲಿದೆ. ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಭಾಗಿಯಾಗಬೇಕೆಂದು ಕ್ಷೇತ್ರದ ಧರ್ಮದರ್ಶಿ ಜೀವಂಧರ ಬಲ್ಲಾಳ್‌ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಫೆ. 18 : ಶ್ರೀ ಕಾಂತೇಶ್ವರ ದೇವರ ಸನ್ನಿಧಿಯಲ್ಲಿ ಅಖಂಡ ಭಜನಾ ಮಹೋತ್ಸವ Read More »

error: Content is protected !!
Scroll to Top