ಏ. 19 : ಕಾರ್ಕಳ ಕಾಂಗ್ರೆಸ್‌ ವತಿಯಿಂದ ಬೃಹತ್‌ ವಾಹನ ರ‍್ಯಾಲಿ – ಹೆಬ್ರಿಯಲ್ಲಿ ಸಾರ್ವಜನಿಕ ಸಭೆ

ಕಾರ್ಕಳ : ಲೋಕಸಭಾ ಚುನಾವಣಾ ಹಿನ್ನೆಲೆ ಕಾರ್ಕಳ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಪಕ್ಷದ ವತಿಯಿಂದ ಏ. 19ರಂದು ಸಂಜೆ 3 ಗಂಟೆಗೆ ಕಾರ್ಕಳ ಪುಲ್ಕೇರಿ ಬೈಪಾಸ್‌ ವೃತ್ತದಿಂದ ಹೆಬ್ರಿ ಬಸ್ಸ್ ನಿಲ್ದಾಣದವರೆಗೆ ಬೃಹತ್‌ ವಾಹನ ರ‍್ಯಾಲಿ – ಪರಿವರ್ತನಾ ಜಾಥಾ ನಡೆಯಲಿದೆ. ನಂತರ ಹೆಬ್ರಿಯಲ್ಲಿ ಸಾರ್ವಜನಿಕ ಬಹಿರಂಗ ಸಭೆ ನಡೆಯಲಿದ್ದು, ಈ ಸಭೆಯಲ್ಲಿ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ, ಕೆಪಿಸಿಸಿ ವಕ್ತಾರರಾದ ನಿಖೇತ್ ರಾಜ್ ಮೌರ್ಯ, ಸುದೀರ್ ಕುಮಾರ್ ಮರೋಳಿ, ಮುನಿಯಾಲು ಉದಯ್ ಕುಮಾರ್ ಶೆಟ್ಟಿ ಮೊದಲಾದವರು ಭಾಗವಹಿಸಲಿದ್ದಾರೆ ಎಂದು ಬ್ಲಾಕ್ ಕಾಂಗ್ರೆಸ್ ಅದ್ಯಕ ಸದಾಶಿವ ದೇವಾಡಿಗ ಪ್ರಕಟನೆಯಲ್ಲಿ ತಿಳಿಸಿದ್ದಾರೆ.























































































































































error: Content is protected !!
Scroll to Top