ದೇವಸ್ಥಾನ ಪ್ರವೇಶಕ್ಕೆ ಅನುಮತಿ ನೀಡುವುದಿಲ್ಲವೆಂದು ಆಡಳಿತ ಮೊಕ್ತೇಸರರಿಗೆ ಬೆದರಿಕೆ – ದೂರು ದಾಖಲು
ಹೆಬ್ರಿ : ದೇವಸ್ಥಾನದ ಪ್ರವೇಶಕ್ಕೆ ಅನುಮತಿ ನೀಡುವುದಿಲ್ಲ ಎಂದು ಆಡಳಿತ ಮೊಕ್ತೇಸರರಿಗೆ ಬೆದರಿಕೆ ಹಾಕಿರುವ ಘಟನೆ ಆ. 12ರಂದು ಹೆಬ್ರಿ ತಾಲೂಕಿನ ನಾಡ್ಪಾಲು ಗ್ರಾಮದಲ್ಲಿ ಸಂಭವಿಸಿದೆ. ಮನೋರಮಾ ಎಂಬವರು ನಾಡ್ಪಾಲು ಗ್ರಾಮದ ಸೀತಾನದಿ ನಂದಲ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರಾಗಿರುತ್ತಾರೆ. ಮನೋರಮಾ ಅವರ ಮೊಮ್ಮಗ ಸುಪ್ರೀತ್ ಹಾಗೂ ಅವರ ಮನೆಯವರು ಮಂಗಳವಾರದಂದು ದೇವಸ್ಥಾನಕ್ಕೆ ಹೋಗಲು ಆವರಣದಲ್ಲಿ ಕಾರಿನಲ್ಲಿ ಕುಳಿತುಕೊಂಡಿರುವಾಗ ವಿಜಯ ಮತ್ತು ಅವನ ಜೊತೆ ಬಂದ ಕೆಲವರು ಕಾರನ್ನು ತಡೆದು ಜೀವ ಬೆದರಿಕೆ ಹಾಕಿ […]
ದೇವಸ್ಥಾನ ಪ್ರವೇಶಕ್ಕೆ ಅನುಮತಿ ನೀಡುವುದಿಲ್ಲವೆಂದು ಆಡಳಿತ ಮೊಕ್ತೇಸರರಿಗೆ ಬೆದರಿಕೆ – ದೂರು ದಾಖಲು Read More »








