ಜೂ. 28 ರ ಬಳಿಕ ಹೊಟೇಲ್‌, ರೆಸಾರ್ಟ್‌, ಕಲ್ಯಾಣ ಮಂಟಪಗಳಲ್ಲಿ ‌ಮದುವೆ ನಡೆಸಲು ಅನುಮತಿ

ಬೆಂಗಳೂರು : ಜೂ. 28 ರ ಬಳಿಕ ಮದುವೆ ಹಾಲ್‌, ಹೊಟೇಲ್‌, ರೆಸಾರ್ಟ್‌, ಕಲ್ಯಾಣ ಮಂಟಪ ಇತ್ಯಾದಿಗಳಲ್ಲಿ ಕೋವಿಡ್‌ ನಿಯಾಮಾವಳಿಗಳನ್ನು ಅನುಸರಿಸಿ ಮದುವೆ ನಡೆಸಲು ಸರಕಾರ ಅನುಮತಿ ನೀಡಿದೆ. ಮದುವೆಯಲ್ಲಿ ಭಾಗವಹಿಸುವವರ ಒಟ್ಟು ಸಂಖ್ಯೆ 40 ಮೀರುವಂತಿಲ್ಲ.
ಈ ಕುರಿತು ಸ್ಥಳಿಯಾಡಳಿತ ಸಂಸ್ಥೆ, ತಹಶೀಲ್ದಾರ್‌ ಮೊದಲಾದವರಿಂದ ವರ್ಗಾಯಿಸಲಾದ ಪಾಸ್‌ ಪಡೆದುಕೊಳ್ಳಬೇಕು ಎಂದು ಸರಕಾರದ ಮುಖ್ಯ ಕಾರ್ಯದರ್ಶಿ ಮಂಜುನಾಥ ಪ್ರಸಾದ್‌ ಆದೇಶಿಸಿದ್ದಾರೆ.





























































































































































































































error: Content is protected !!
Scroll to Top