• All
  • ನಿಧನ
  • ನಮ್ಮೂರ ಸಾಧಕರು
  • ಸಿನೆಮಾ
  • ಸಂತಾಪ
  • ಸಂಪಾದಕೀಯ
  • ಸಂವಾದ
  • ಸುದ್ದಿ
  • ಅಂಕಣ
  • ಅಪಘಾತ
  • ಧಾರ್ಮಿಕ
  • ಶೈಕ್ಷಣಿಕ
  • ಶುಭವಿವಾಹ
  • ಮಾರುಕಟ್ಟೆ ದರ
  • ಉದ್ಯೋಗ ಮಾಹಿತಿ-ಅರ್ಜಿ
  • ಆರೋಗ್ಯಧಾರಾ
  • ಆರ್ಥಿಕತೆ
  • ಆತ್ಮಹತ್ಯೆ
  • ಇ-ಪೇಪರ್
  • ಇತರ ಸುದ್ದಿ
  • ಕರಾವಳಿ
  • ಕಾನೂನು ಕಣಜ
  • ಕಾರ್ಕಳ ಸುದ್ದಿ
  • ಕಾರ್ಕಳ ಮಾರುಕಟ್ಟೆ ದರ
  • ಕ್ಷೇತ್ರ ದರ್ಶನ
  • ಕ್ರೈಂ
  • ಕ್ರೀಡೆ
  • ಕ್ಲಾಸಿಫ್ಲೈಡ್ಸ್
  • ರಾಜಕೀಯ
  • ರಾಜ್ಯ
  • ರಾಜʼಪಥ (ರಾಜೇಂದ್ರ ಭಟ್‌ ಬರಹ)
  • ಬರಹ
  • ದಕ್ಷಿನ ಕನ್ನಡ
  • ದಕ್ಷಿಣ ಕನ್ನಡ
  • ದೇಶ
  • ತಂತ್ರಜ್ಞಾನ
  • ಹೆಬ್ರಿ ಸುದ್ದಿ
  • ಹೊರನಾಡ ಕಾರ್ಕಳದವರು
  • ಲೇಖನ
  • ಲೈವ್ ಲಿಂಕ್
  • ಪೇಟೆ ಧಾರಣೆ
  • ಜಿಲ್ಲಾ
  • ಚುನಾವಣೆ
  • ವಿಡಿಯೋ
  • ವಿದೇಶ
  • ವಾರ ಭವಿಷ್ಯ
  • ವಾರದ ವ್ಯಕ್ತಿ
  • ವಾಣಿಜ್ಯ
  • ವೈರಲ್ ಸುದ್ದಿ
  • Karkala Utsava
  • Uncategorized

ವೈರಲ್ ಸುದ್ದಿ

ಹುತಾತ್ಮ ಯೋಧನ ಪತ್ನಿ ಸೇನೆಗೆ ಅಧಿಕೃತವಾಗಿ ಸೇರ್ಪಡೆ , 11 ತಿಂಗಳ ತರಬೇತಿ ಮುಗಿಸಿದ ದಿ.ಮೇಜರ್ ದೀಪಕ್ ನೈನಾವಾಲ್ ಪತ್ನಿ ಜ್ಯೋತಿ

ಚೆನ್ನೈ: 2018ರಲ್ಲಿ ಜಮ್ಮು ಕಾಶ್ಮೀರದ ಕುಲ್ಗಾಮ್‌ನಲ್ಲಿ ಉಗ್ರರೊಂದಿಗೆ ಹೋರಾಡಿ ಹುತಾತ್ಮರಾಗಿದ್ದ ಮೇಜರ್‌ ದೀಪಕ್‌ ನೈನಾವಾಲ್‌ ಅವರ ಪತ್ನಿ ಜ್ಯೋತಿ ನೈನಾವಾಲ್‌ ಅವರು ಶನಿವಾರದಂದು ಅಧಿಕೃತವಾಗಿ ಸೇನೆ ಸೇರಿದ್ದಾರೆ.ಈ ಮೂಲಕ ತಾನು ಅಂದುಕೊಂಡದ್ದನ್ನು ಸಾಧಿಸಿದ್ದಾರೆ. ಚೆನ್ನೈನ ಸೇನಾ ತರಬೇತಿ ಕೇಂದ್ರದಲ್ಲಿ 11 ತಿಂಗಳ ತರಬೇತಿ ಪೂರ್ಣ ಗೊಳಿಸಿದ 153 ಭಾರತೀಯ ಕೆಡೆಟ್‌ಗಳನ್ನು ಶನಿವಾರ ಅಧಿಕೃತವಾಗಿ ಸೇನೆಗೆ ಸೇರ್ಪಡಿಸಿ­ಕೊಳ್ಳಲಾಗಿದ್ದು, ಅದರಲ್ಲಿ ಜ್ಯೋತಿಯೂ ಸೇರಿದ್ದಾರೆ. ಜ್ಯೋತಿ ಅವರಿಗೆ ಲೆಫ್ಟಿನೆಂಟ್‌ ಕರ್ನಲ್‌ ಹುದ್ದೆಯನ್ನು ನೀಡಲಾಗಿದೆ. ಜ್ಯೋತಿಯವರ ಸೇನಾ ಸೇರ್ಪಡೆ ಅವರ ಪುತ್ರಿ ಲಾವಣ್ಯಳಿಗೂ […]

ಹುತಾತ್ಮ ಯೋಧನ ಪತ್ನಿ ಸೇನೆಗೆ ಅಧಿಕೃತವಾಗಿ ಸೇರ್ಪಡೆ , 11 ತಿಂಗಳ ತರಬೇತಿ ಮುಗಿಸಿದ ದಿ.ಮೇಜರ್ ದೀಪಕ್ ನೈನಾವಾಲ್ ಪತ್ನಿ ಜ್ಯೋತಿ Read More »

ಹುಟ್ಟುವ ಮಗುವಿನ ಶೈಶವಾವಸ್ಥೆಯ ಸಂಭಾವ್ಯ ಶಸ್ತ್ರಚಿಕಿತ್ಸೆಗೆ ಇನ್ನು ಮುಂದೆ ಸಿಗಲಿದೆ ವಿಮಾ ಸುರಕ್ಷೆ

ಮಗು ಹುಟ್ಟುವ ಮುನ್ನವೇ ಮಗುವಿನ ಸಂಭಾವ್ಯ ಜನ್ಮಜಾತ ದೋಷಗಳಿಗೆ ಮತ್ತು ಶೈಶವಾವಸ್ಥೆಯ ಸಂಭಾವ್ಯ ಶಸ್ತ್ರಚಿಕಿತ್ಸೆ ಸಂಬಂಧಿ ಸಮಸ್ಯೆಗಳಿಗಾಗಿ ವಿಮಾ ಸುರಕ್ಷೆ ಒದಗಿಸಲು ಪ್ರಮುಖ ವಿಮಾ ಕಂಪನಿಯೊಂದು ಒಪ್ಪಿಕೊಂಡಿದೆ. ಇಂಡಿಯನ್ ಅಕಾಡಮಿ ಆಫ್ ಪೀಡಿಯಾಟ್ರಿಕ್ ಸರ್ಜನ್ಸ್ (ಐಎಪಿಎಸ್) ಸಂಘಟನೆ ವಿಮಾ ಕಂಪೆನಿಗಳ ಜತೆ ಈ ಸಂಬಂಧ ಸುದೀರ್ಘ ಚರ್ಚೆ ನಡೆಸಿದ ಬಳಿಕ ಸ್ಟಾರ್ ಹೆಲ್ತ್ ಮತ್ತು ಅಲೈಡ್ ಇನ್ಸೂರೆನ್ಸ್ ಕಂಪೆನಿ ಈ ವಿನೂತನ ವಿಮಾ ಸುರಕ್ಷೆಗೆ ಒಪ್ಪಿಕೊಂಡಿದೆ. ಇತರ ಹಲವು ವಿಮಾ ಕಂಪೆನಿಗಳ ಜತೆ ಕೂಡಾ ಚರ್ಚೆ ನಡೆಯುತ್ತಿದೆ

ಹುಟ್ಟುವ ಮಗುವಿನ ಶೈಶವಾವಸ್ಥೆಯ ಸಂಭಾವ್ಯ ಶಸ್ತ್ರಚಿಕಿತ್ಸೆಗೆ ಇನ್ನು ಮುಂದೆ ಸಿಗಲಿದೆ ವಿಮಾ ಸುರಕ್ಷೆ Read More »

ಹೆಬ್ರಿ : ಕಾಡು ಪ್ರದೇಶದಲ್ಲಿ ತಳಮಟ್ಟದಲ್ಲಿ ಹಾರಿದ ಹೆಲಿಕಾಪ್ಟರ್‌

ಹೆಲಿಕಾಪ್ಟರ್ ನಿಂದ ವ್ಯಕ್ತಿಗಳು ಇಳಿದರು ಎಂದ ಬಾಲಕ ಆತಂಕಕ್ಕೀಡಾದ ಸ್ಥಳೀಯರು ಕಾರ್ಕಳ : ಹೆಬ್ರಿ ತಾಲೂಕು ಬೈರಂಪಳ್ಳಿ ಪ್ರದೇಶದಲ್ಲಿ ಸೆ. 21ರ ಮಧ್ಯಾಹ್ನ 12 ರ ವೇಳೆ ಹೆಲಿಕಾಪ್ಟರೊಂದು ತಳಮಟ್ಟದಲ್ಲಿ ಹಾರಾಟ ನಡೆಸಿದ್ದು, ಸ್ಥಳೀಯರಲ್ಲೊಮ್ಮೆ ಆತಂಕಕ್ಕೀಡು ಮಾಡಿತು. ಹೆಲಿಕಾಪ್ಟರ್‌ ನೋಡಿದ 13 ವರ್ಷದ ಬಾಲಕನೋರ್ವ ಹೆಲಿಕಾಪ್ಟರ್‌ ನಿಂದ ವ್ಯಕ್ತಿಗಳು ಇಳಿದು ಹೋದರು ಎಂದು ಮನೆಯವರಲ್ಲಿ ತಿಳಿಸಿದ್ದು, ಅಪರಿಚಿತರು ಬೈರಂಪಳ್ಳಿ ಪರಿಸರದಲ್ಲಿ ಅವಿತಿದ್ದಾರೆ ಎಂಬ ಸುದ್ದಿ ಕ್ಷಣಾರ್ಧದಲ್ಲಿ ಎಲ್ಲೆಡೆ ಹರಡಿತು. ಈ ವಿಚಾರ ಸ್ಥಳೀಯರಲ್ಲಿ ಆತಂಕ ಮೂಡಿಸಿದ್ದು, ಸುದ್ದಿ

ಹೆಬ್ರಿ : ಕಾಡು ಪ್ರದೇಶದಲ್ಲಿ ತಳಮಟ್ಟದಲ್ಲಿ ಹಾರಿದ ಹೆಲಿಕಾಪ್ಟರ್‌ Read More »

ಭೀಕರ ದೃಶ್ಯ: ಬಂಡೆಗಳು ಬಿದ್ದು ಸೇತುವೆ ಕುಸಿತ: 9 ಪ್ರವಾಸಿಗರ ದುರ್ಮರಣ

ಹಿಮಾಚಲ ಪ್ರದೇಶ: ಸಾಂಗ್ಲಾ ಕಣಿವೆಯಲ್ಲಿ ಭಾರಿ ಭೂಕುಸಿತ ಉಂಟಾಗಿ ಬೃಹತ್‌ ಗಾತ್ರದ ಬಂಡೆಗಳು ಉರುಳಿದ ಪರಿಣಾಮ ಸೇತುವೆ ಕೊಚ್ಚಿ ಹೋಗಿದೆ. ಈ ಭೀಕರ ಘಟನೆಯಲ್ಲಿ ಒಂಬತ್ತು ಪ್ರವಾಸಿಗರು ಮೃತಪಟ್ಟಿದ್ದಾರೆ. ಪರ್ವತದ ತುದಿಯಿಂದ ಕಲ್ಲುಬಂಡೆಗಳು ಕಣಿವೆಯ ಕೆಳಕ್ಕೆ ಉರುಳಿ ಬಂದು ಅಪ್ಪಳಿಸುವ ಭಯಾನಕ ವಿಡಿಯೋ ವೈರಲ್‌ ಆಗಿದೆ. ಬೃಹತ್‌ ಕಲ್ಲುಬಂಡೆಯೊಂದು ಬೆಟ್ಟದ ತುದಿಯಿಂದ ವೇಗವಾಗಿ ಉರುಳಿ ಬಂದಿದ್ದು ಅದು ಅಪ್ಪಳಿಸಿದ ರಭಸಕ್ಕೆ ಸೇತುವೆಯ ಭಾಗವೊಂದು ನದಿ ಸೇರಿದೆ.

ಭೀಕರ ದೃಶ್ಯ: ಬಂಡೆಗಳು ಬಿದ್ದು ಸೇತುವೆ ಕುಸಿತ: 9 ಪ್ರವಾಸಿಗರ ದುರ್ಮರಣ Read More »

ವರ್ಷಕ್ಕೆ ಸುಮಾರು 300 ದಿನ ಸಂಪೂರ್ಣ ನಿದ್ದೆ ಮಾಡುವ ವ್ಯಕ್ತಿ!

ನವದೆಹಲಿ : ಭಾರತೀಯರು ರಾಮಾಯಣದಲ್ಲಿ ರಾವಣನ ಕಿರಿಯ ಸಹೋದರ ಕುಂಭಕರ್ಣ ಎಲ್ಲರಿಗೂ ಪರಿಚಿತರಾಗಿದ್ದಾರೆ, ಅವರು ಒಂದೇ ಬಾರಿಗೆ ಆರು ತಿಂಗಳು ಮಲಗುತ್ತಿದ್ದರು. ದೀರ್ಘಕಾಲ ಮತ್ತು ಆಳವಾಗಿ ಮಲಗುವ ಜನರನ್ನು ಅವರ ಸ್ನೇಹಿತರು ಮತ್ತು ಕುಟುಂಬದವರು ಕುಂಭಕರ್ಣ ಎಂದು ಕರೆಯುತ್ತಾರೆ. ರಾಜಸ್ಥಾನದ ನಾಗೌರ್ ನಿವಾಸಿ ಪುರ್ಖರಾಮ್ ವಾಸ್ತವವಾಗಿ ವರ್ಷಕ್ಕೆ 300 ದಿನ ಮಲಗುತ್ತಾನೆ. ದಿನಕ್ಕೆ ಎಂಟು ಗಂಟೆಗಳ ನಿದ್ರೆಯನ್ನು ತಜ್ಞರು ಸೂಕ್ತವೆಂದು ಪರಿಗಣಿಸಿದರೆ, ಪುರ್ಖರಾಮ್ 25 ದಿನಗಳ ಕಾಲ ನಿದ್ದೆ ಮಾಡುತ್ತಾರೆ ಎಂದು ವರದಿಯಾಗಿದೆ. 23 ವರ್ಷಗಳ ಹಿಂದೆ ಅವನಿಗೆ

ವರ್ಷಕ್ಕೆ ಸುಮಾರು 300 ದಿನ ಸಂಪೂರ್ಣ ನಿದ್ದೆ ಮಾಡುವ ವ್ಯಕ್ತಿ! Read More »

ಬೈಕ್‌ ಸವಾರನ ಕತ್ತು ಕುಯ್ದ ಗಾಳಿಪಟ ದಾರ

ಬೆಂಗಳೂರು : ಗಾಳಿಪಟದ ದಾರ ಕುತ್ತಿಗೆಗೆ ಸಿಲುಕಿ ಬೈಕ್‌ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಆಡುಗೋಡಿ ಸಂಚಾರಿ ಪೊಲೀಸ್ ಠಾಣೆ ಬಳಿ ನಡೆದಿದೆ.ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ ಬೈಕ್ನಲ್ಲಿ ಹೋಗುತ್ತಿದ್ದ ದ್ವಿಚಕ್ರ ವಾಹನ ಸವಾರನ ಕುತ್ತಿಗೆಗೆ ಸಿಲುಕಿದ್ದ ಗಾಳಿಪಟ ಬಿಡಿಸಿಕೊಳ್ಳಲು ಹೋಗಿ ಕೈಬೆರಲು ಕಟ್‌ ಆಗಿದೆ.ಸ್ಥಳೀಯರ ಸಹಾಯದಿಂದ ಪ್ರಾಣಾಪಾಯದಿಂದ ಪಾರಾಗಿರುವ ಬೈಕ್‌ ಸವಾರ, ಗಾಳಿಪಟ ಹಾರಿಸೋದನ್ನ ಬ್ಯಾನ್‌ ಮಾಡಿ ಅಂತ ಮನವಿ ಮಾಡಿದ್ದಾರೆ.ಮನೆಯ ಟೆರೆಸ್‌ ನಿಂದ ಗಾಳಿಪಟ ಹಾರಿಸಿದ ಮಾಂಜಾ ದಾರ ಕಟ್‌ ಆಗಿರಬಹುದೆಂದು ಶಂಕಿಸಲಾಗಿದೆ. ಸ್ಥಳಕ್ಕೆ ಆಡುಗೋಡಿ

ಬೈಕ್‌ ಸವಾರನ ಕತ್ತು ಕುಯ್ದ ಗಾಳಿಪಟ ದಾರ Read More »

ತೌಕ್ತೆ ಬೆನ್ನಲ್ಲೇ ಮೇ 23ರಿಂದ ಅಪ್ಪಳಿಸಲಿದೆ ಯಾಸ್ ಚಂಡಮಾರುತ

ಪೋರ್ಟ್‍ ಬ್ಲೇರ್: ದೇಶದ ವಿವಿಧ ರಾಜ್ಯಗಳಲ್ಲಿ ಭಾರಿ ಅವಾಂತರ ಸಷ್ಟಿ ಮಾಡಿದ್ದ ತೌಕ್ತೆ ಚಂಡಮಾರುತದ ಈಗಷ್ಟೇ ತಣ್ಣಗಾಗಿದ್ದು, ಇದರ ಬೆನ್ನಲ್ಲೇ ಬಂಗಾಳಕೊಲ್ಲಿಯಲ್ಲಿ ಮತ್ತೊಂದು ಚಂಡಮಾರುತದ ಭೀತಿ ಎದುರಾಗಿದೆ. ಬಂಗಾಳ ಕೊಲ್ಲಿಯ ಪೂರ್ವ ಕೇಂದ್ರ ಹಾಗೂ ನೆರೆಯ ಉತ್ತರ ಅಂಡಮಾನ್‍ ಸಮುದ್ರದಲ್ಲಿ ಚಂಡಮಾರುತ ಸೃಷ್ಟಿಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಕರಾವಳಿ ರಕ್ಷಣಾ ಪಡೆ ಅಧಿಕೃತ ಎಚ್ಚರಿಕೆ ಹೊರಡಿಸಿದೆ. ಈ ತಿಂಗಳ 21ರಿಂದ 23ರವರೆಗೆ ಬಂಗಾಳ ಕೊಲ್ಲಿಯ ಪೂರ್ವ ಕೇಂದ್ರ ಹಾಗೂ ನೆರೆಯ ಉತ್ತರ  ಅಂಡಮಾನ್‍ ಸಮುದ್ರದಲ್ಲಿ ವಾಯಭಾರ ಕುಸಿತವಾಗಲಿದ್ದು,

ತೌಕ್ತೆ ಬೆನ್ನಲ್ಲೇ ಮೇ 23ರಿಂದ ಅಪ್ಪಳಿಸಲಿದೆ ಯಾಸ್ ಚಂಡಮಾರುತ Read More »

ಮರವನ್ನೇ ಐಸೋಲೇಶನ್‌ ಸೆಂಟರ್‌ ಮಾಡಿಕೊಂಡು 11 ದಿನ ಮರದಲ್ಲೇ ಕಳೆದ ವಿದ್ಯಾರ್ಥಿ

ಕಳೆದೊಂದು ವರ್ಷದಿಂದ ಕೊರೊನಾ ಹಾವಳಿಯಿಂದ ಬಹುತೇಕ ಶಾಲೆಗಳು ಆನ್ಲೈನ್‌ ಕ್ಲಾಸ್‌ ನಡೆಸುತಿದ್ದ ಸಂದರ್ಭದಲ್ಲಿ ಶಿಕ್ಷಕರು ವಿದ್ಯಾರ್ಥಿಗಳು ಮರದ ಮೇಲೆ ಕುಳಿತು ನೆಟ್ವರ್ಕ್‌ನ ಕುಟ್ಟಿ ಹುಡುಕುತ್ತಿದ್ದರು. ಈಗಲೂ ಅದನ್ನೇ ಮಾಡುತಿದ್ದಾರೆ. ಹಾಗೆಯೇ ಇಲ್ಲೊಬ್ಬ ವಿದ್ಯಾರ್ಥಿ ಮನೆಯಲ್ಲಿ ಜಾಗವಿಲ್ಲದೆ ಐಸೋಲೇಶನ್‌ಗಾಗಿ ಮರವನ್ನೇರಿ ಕುಳಿತ ಘಟನೆ ವರದಿಯಾಗಿದೆ. ಕೊರೊನಾ ಸೋಂಕು ತಗುಲಿದ ಕೂಡಲೇ ಸಾಮಾನ್ಯವಾಗಿ ಹೋಂ ಐಸೋಲೇಶನ್‌ ಗೆ ಒಳಗಾಗಲು ಆರೋಗ್ಯ ಕಾರ್ಯಕರ್ತರು ಸೂಚಿಸುತ್ತಾರೆ. ಹೋಂ ಐಸೋಲೇಶನ್‌ ಅನ್ನು ಸರಿಯಾದ ರೀತಿಯಲ್ಲಿ ಮಾಡಲು ಎಷ್ಟೋ ಕುಟುಂಬಗಳು ಜಾಗದ ತೀವ್ರ ಅಭಾವವನ್ನು ಎದುರಿಸುತ್ತಿವೆ.ಇದನ್ನರಿತು

ಮರವನ್ನೇ ಐಸೋಲೇಶನ್‌ ಸೆಂಟರ್‌ ಮಾಡಿಕೊಂಡು 11 ದಿನ ಮರದಲ್ಲೇ ಕಳೆದ ವಿದ್ಯಾರ್ಥಿ Read More »

ಅಕ್ಕ-ತಂಗಿಯನ್ನು ಮದುವೆಯಾಗಿದ್ದ ಉಮಾಪತಿ ಅರೆಸ್ಟ್

ಕೋಲಾರ : ಒಂದೇ ಮುಹೂರ್ತದಲ್ಲಿ ಅಕ್ಕ ತಂಗಿಯನ್ನು ಮದುವೆ ಯಾಗೋ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಹೀರೋ ಆಗಿದ್ದ ಉಮಾಪತಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ವೇಗಮಡುಗು ಗ್ರಾಮ ದ ಸುಪ್ರಿಯಾ ಹಾಗೂ ಲಲಿತ ಎಂಬ ಅಕ್ಕ ತಂಗಿಯರನ್ನು ಉಮಾಪತಿ ಎಂಬಾತ ಮದುವೆಯಾಗಿದ್ದ. ಮದುವೆಯ ಪೋಟೋ ಸಾಮಾಜಿಕ ಜಾಲಾತಾಣಗಳಲ್ಲಿ ಭಾರೀ ವೈರಲ್ ಆಗಿತ್ತು. ಈ ಬಗ್ಗೆ ಸಾಕಷ್ಟು ಚರ್ಚೆ ಗಳು ನಡೆದಿತ್ತು. ಮಾತು ಬಾರದ ಅಕ್ಕನನ್ನು ಮದುವೆಯಾದ್ರೆ ಮಾತ್ರ ತಾನು ಮದುವೆಯಾಗೋದಾಗಿ ತಂಗಿ ತಿಳಿಸಿದ್ದಾಳೆ.

ಅಕ್ಕ-ತಂಗಿಯನ್ನು ಮದುವೆಯಾಗಿದ್ದ ಉಮಾಪತಿ ಅರೆಸ್ಟ್ Read More »

ಮಗಳ ಮದುವೆಗೆ ಮೀಸಲಿಟ್ಟ 2 ಲಕ್ಷ ರೂ. ಹಣವನ್ನು ಆಕ್ಸಿಜನ್ ಖರೀದಿಗಾಗಿ ದೇಣಿಗೆ ನೀಡಿದ ರೈತ!

ನೀಮೂಚ್: ಕೊರೋನಾ ಸೋಂಕಿನ ಪ್ರಕರಣಗಳು ದಿನದಿಂದ ದಿನಕ್ಕೆ ಏರುತ್ತಿರುವ ಹಿನ್ನೆಲೆಯಲ್ಲಿ ಮಧ್ಯಪ್ರದೇಶದ ರೈತನೊಬ್ಬ ತನ್ನ ಮಗಳ ಅದ್ಧೂರಿ ಮದುವೆಗೆ ಕೂಡಿಟ್ಟ ಹಣವನ್ನು ಜೀವಸಂರಕ್ಷಕ ಆಮ್ಲಜನಕ ಖರೀದಿಸಲು ದಾನ ಮಾಡಿದ್ದಾರೆ. ಗ್ವಾಲ್ ದೇವಿಯಾನ್ ಗ್ರಾಮದ ಚಂಪಲಾಲ್ ಗುರ್ಜಾರ್ 2 ಲಕ್ಷ ರೂ. ಮೌಲ್ಯದ ಚೆಕ್ ಅನ್ನು ಜಿಲ್ಲಾಧಿಕಾರಿ ಮಯಾಂಕ್ ಅಗರ್ ವಾಲ್ ಅವರಿಗೆ ನೀಡಿದ್ದಾರೆ. ಎರಡು ಸಿಲಿಂಡರ್ ಖರೀದಿಸಿರುವ ಮಯಾಂಕ್ ಅಗರ್ ವಾಲ್ ಒಂದು ಸಿಲಿಂಡರ್ ಅನ್ನು ಜಿಲ್ಲಾಸ್ಪತ್ರೆಗೆ ಮತ್ತೊಂದನ್ನು ಜೀರನ್ ತೆಹ್ಸಿಲ್ ಆಸ್ಪತ್ರೆಗೆ ನೀಡಿದ್ದಾರೆ. ಕೃಷಿಕರಾಗಿರುವ ಗುರ್ಜಾರ್

ಮಗಳ ಮದುವೆಗೆ ಮೀಸಲಿಟ್ಟ 2 ಲಕ್ಷ ರೂ. ಹಣವನ್ನು ಆಕ್ಸಿಜನ್ ಖರೀದಿಗಾಗಿ ದೇಣಿಗೆ ನೀಡಿದ ರೈತ! Read More »

error: Content is protected !!
Scroll to Top