• All
  • ನಿಧನ
  • ನಮ್ಮೂರ ಸಾಧಕರು
  • ಸಿನೆಮಾ
  • ಸಂತಾಪ
  • ಸಂಪಾದಕೀಯ
  • ಸಂವಾದ
  • ಸುದ್ದಿ
  • ಅಂಕಣ
  • ಅಪಘಾತ
  • ಧಾರ್ಮಿಕ
  • ಶೈಕ್ಷಣಿಕ
  • ಶುಭವಿವಾಹ
  • ಮಾರುಕಟ್ಟೆ ದರ
  • ಉದ್ಯೋಗ ಮಾಹಿತಿ-ಅರ್ಜಿ
  • ಆರೋಗ್ಯಧಾರಾ
  • ಆರ್ಥಿಕತೆ
  • ಆತ್ಮಹತ್ಯೆ
  • ಇ-ಪೇಪರ್
  • ಇತರ ಸುದ್ದಿ
  • ಕರಾವಳಿ
  • ಕಾನೂನು ಕಣಜ
  • ಕಾರ್ಕಳ ಸುದ್ದಿ
  • ಕಾರ್ಕಳ ಮಾರುಕಟ್ಟೆ ದರ
  • ಕ್ಷೇತ್ರ ದರ್ಶನ
  • ಕ್ರೈಂ
  • ಕ್ರೀಡೆ
  • ಕ್ಲಾಸಿಫ್ಲೈಡ್ಸ್
  • ರಾಜಕೀಯ
  • ರಾಜ್ಯ
  • ರಾಜʼಪಥ (ರಾಜೇಂದ್ರ ಭಟ್‌ ಬರಹ)
  • ಬರಹ
  • ದಕ್ಷಿನ ಕನ್ನಡ
  • ದಕ್ಷಿಣ ಕನ್ನಡ
  • ದೇಶ
  • ತಂತ್ರಜ್ಞಾನ
  • ಹೆಬ್ರಿ ಸುದ್ದಿ
  • ಹೊರನಾಡ ಕಾರ್ಕಳದವರು
  • ಲೇಖನ
  • ಲೈವ್ ಲಿಂಕ್
  • ಪೇಟೆ ಧಾರಣೆ
  • ಜಿಲ್ಲಾ
  • ಚುನಾವಣೆ
  • ವಿಡಿಯೋ
  • ವಿದೇಶ
  • ವಾರ ಭವಿಷ್ಯ
  • ವಾರದ ವ್ಯಕ್ತಿ
  • ವಾಣಿಜ್ಯ
  • ವೈರಲ್ ಸುದ್ದಿ
  • Karkala Utsava
  • Uncategorized

ಇತರ ಸುದ್ದಿ

ಬಲೆಗೆ ಬಿತ್ತು ರಾಶಿ ರಾಶಿ ಬೊಂಡಾಸ್‌ ಮೀನು

ಬೆಲೆ ಕುಸಿದು ಮೀನುಗಾರರಿಗೆ ನಿರಾಶೆ ಉಡುಪಿ : ಆಳ ಸಮುದ್ರ ಮೀನುಗಾರಿಕೆ ಆರಂಭವಾದ ಬೆನ್ನಿಗೆ ಮೀನುಗಾರರಿಗೆ ರಾಶಿ ರಾಶಿ ಮೀನುಗಳು ಸಿಗುತ್ತಿವೆ. ಕೆಲ ದಿನಗಳ ಹಿಂದೆಯಷ್ಟೇ ಬಂಗುಡೆ ಮತ್ತು ಬೂತಾಯಿ ಮೀನು ಯಥೇಚ್ಛವಾಗಿ ಸಿಕ್ಕಿದ್ದವು. ಇದೀಗ ಬೊಂಡಾಸ್‌ ಮೀನಿನ ಸುಗ್ಗಿ ಶುರುವಾಗಿದೆ. ಮೀನುಗಾರರಿಗೆ ಬಂಪರ್ ಹೊಡೆದಿದೆ. ಆದರೆ ಬೆಲೆ ಕಡಿಮೆಯಾಗಿರುವುದರಿಂದ ಮೀನುಗಾರರಿಗೆ ನಿರೀಕ್ಷಿತ ಲಾಭ ಮಾತ್ರ ಸಿಗುತ್ತಿಲ್ಲ. ಬೋಟ್‌ಗಳು ಅಕ್ಟೋಪಸ್ ತಳಿಯ ಬೊಂಡಾಸ್ ಹೊತ್ತು ತರುತ್ತಿವೆ. ಮಲ್ಪೆ ಬಂದರಿನ ಹರಾಜು ಕೇಂದ್ರಗಳಲ್ಲಿ ಬೊಂಡಾಸ್ ರಾಶಿಯೇ ಕಾಣ‌‌ಸಿಗುತ್ತದೆ. ಸಾಮಾನ್ಯ

ಬಲೆಗೆ ಬಿತ್ತು ರಾಶಿ ರಾಶಿ ಬೊಂಡಾಸ್‌ ಮೀನು Read More »

ಪಂಜುರ್ಲಿ ಎಂದು ನಂಬಿ ಪೂಜಿಸುತ್ತಿದ್ದ ಹಂದಿಯ ಹತ್ಯೆ

ದುಷ್ಕರ್ಮಿಗಳ ಕೃತ್ಯಕ್ಕೆ ಜನರ ಆಕ್ರೋಶ ಕಾರವಾರ : ಜನರು ಪಂಜುರ್ಲಿ ಎಂದು ನಂಬಿ ಪೂಜಿಸುತ್ತಿದ್ದ ಕಾಡು ಹಂದಿಯನ್ನು ದುಷ್ಕರ್ಮಿಗಳು ನಾಡಬಾಂಬ್‌ ಇಟ್ಟು ಸಾಯಿಸಿದ ಘಟನೆ ಶನಿವಾರ ರಾತ್ರಿ ಉತ್ತರ ಕನ್ನಡ ಜಿಲ್ಲೆ ಕಾರವಾರ ತಾಲೂಕಿನ ಚಂಡಿಯಾ ಗ್ರಾಮದಲ್ಲಿ ನಡೆದಿದೆ.ಕೋಳಿ ಮಾಂಸದಲ್ಲಿ ನಾಡಬಾಂಬ್ ಇಟ್ಟು ಕಾಡುಹಂದಿಯನ್ನು ಹತ್ಯೆ ಮಾಡಲಾಗಿದೆ. ಊರಿನಲ್ಲಿ ಜನ ನೀಡುತ್ತಿದ್ದ ಆಹಾರ ಸೇವಿಸುತ್ತ ಜನರ ಪ್ರೀತಿ ಗಳಿಸಿದ್ದ ಕಾಡು ಹಂದಿಯನ್ನು ಜನ ಪಂಜುರ್ಲಿ ಎಂದು ನಂಬಿ ಪೂಜೆ ಮಾಡುತ್ತಿದ್ದರು. ಕಾಂತಾರ ಸಿನಿಮಾ ನಂತರ ದೈವದ ಸ್ಥಾನ

ಪಂಜುರ್ಲಿ ಎಂದು ನಂಬಿ ಪೂಜಿಸುತ್ತಿದ್ದ ಹಂದಿಯ ಹತ್ಯೆ Read More »

ಕನ್ನಡ ನಾಮಫಲಕ ಕಡ್ಡಾಯ : ಸಚಿವೆಗೆ ಕರವೇ ಮನವಿ

ಉಡುಪಿ: ಜಿಲ್ಲೆಯ ಅಂಗಡಿ ಮುಂಗಟ್ಟುಗಳ ನಾಮಫಲಕಗಳಲ್ಲಿ ಕನ್ನಡ ಕಡ್ಡಾಯಗೊಳಿಸುವಂತೆ ಕರ್ನಾಟಕ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾಘಟಕ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ಗೆ ಮನವಿ ಸಲ್ಲಿಸಿದೆ. ಮನವಿಗೆ ಶೀಘ್ರವಾಗಿ ಸ್ಪಂದಿಸುವುದಾಗಿ ಆಶ್ವಾಸನೆ ನೀಡಿದ್ದಾರೆ.ಈ ಸಂದರ್ಭದಲ್ಲಿ ಕರವೇ ಜಿಲ್ಲಾಧ್ಯಕ್ಷ ಸುಜಯ್ ಪೂಜಾರಿ, ಸಲಹೆಗಾರ ಲಕ್ಷ್ಮೀಶ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ನಾಯಕ್, ಉಪಾಧ್ಯಕ್ಷ ಕುಶಲ್ ಅಮೀನ್ ಬೆಂಗ್ರೆ, ಮಹಿಳಾ ವಿಭಾಗದ ಜಿಲ್ಲಾಧ್ಯಕ್ಷೆ ಗೀತಾ ಪಾಂಗಾಳ, ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷ ಜಯ ಪೂಜಾರಿ, ಸಾಂಸ್ಕೃತಿಕ ಕಾರ್ಯದರ್ಶಿ ಕೃಷ್ಣ ಪಿ, ಉಪಾಧ್ಯಕ್ಷೆ

ಕನ್ನಡ ನಾಮಫಲಕ ಕಡ್ಡಾಯ : ಸಚಿವೆಗೆ ಕರವೇ ಮನವಿ Read More »

ದೈವಕ್ಕೆ ದೂರು ನೀಡಿದ ಉಚ್ಚಾಟಿತ ಕಾಂಗ್ರೆಸ್‌ ಸದಸ್ಯರು

ಸುಳ್ಯದ ಕಾಂಗ್ರೆಸ್‌ ಸದಸ್ಯರಿಂದ ಮಜ್ಜಾರು ರಾಜನ್ ದೈವಕ್ಕೆ ಮೊರೆ ಮಂಗಳೂರು: ಪಕ್ಷ ವಿರೋಧಿ ಕಾರಣಕ್ಕೆ ಪಕ್ಷದಿಂದ ಉಚ್ಚಾಟಿಸಲ್ಪಟ್ಟಿರುವ ಸುಳ್ಯದ ಕಾಂಗ್ರೆಸ್‌ ಕಾರ್ಯಕರ್ತರು ದೈವದ ಎಂದು ದೂರು ಸಲ್ಲಿಸಿದ್ದಾರೆ. ವಿಧಾನಸಭಾ ಚುನಾವಣೆ ವೇಳೆ ಸುಳ್ಯ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೃಷ್ಣಪ್ಪ ಜಿ. ಅವರ ವಿರುದ್ದ ಕೆಲಸ ಮಾಡಿದ ಆರೋಪದಲ್ಲಿ ಕೆಲವರನ್ನು ಪಕ್ಷದಿಂದ ಉಚ್ಚಾಟಿಸಲಾಗಿತ್ತು.ಸುಳ್ಯದ ಕೋಡಿಂಬಾಳ ಗ್ರಾಮದ ಪ್ರಸಿದ್ಧ ಕಾರಣಿಕ ಕ್ಷೇತ್ರ ಮಜ್ಜಾರು ರಾಜನ್ ದೈವದ ಸನ್ನಿಧಿಯಲ್ಲಿ ಮಂಗಳವಾರ ಕಾಂಗ್ರೆಸ್ ಮುಖಂಡರಾದ ಬಾಲಕೃಷ್ಣ ಬಳ್ಳೇರಿ, ಸುಧೀರ್ ದೇವಾಡಿಗ, ಉಷಾ

ದೈವಕ್ಕೆ ದೂರು ನೀಡಿದ ಉಚ್ಚಾಟಿತ ಕಾಂಗ್ರೆಸ್‌ ಸದಸ್ಯರು Read More »

ಮುಂಬೈಗೆ ಯೆಲ್ಲೋ ಅಲರ್ಟ್, ಅಸ್ಸಾಂನಲ್ಲಿ ಪ್ರವಾಹ : ಹಲವು ರಾಜ್ಯಗಳಲ್ಲಿ ಮುಂಗಾರು ಚುರುಕು

ಮುಂಬೈ : ಜೂ.24 ರಂದು ಮುಂಗಾರು ಮಳೆ ಮುಂಬೈ ನಗರಕ್ಕೆ ಆಗಮಿಸಿದೆ. ಮುಂಬೈ ನಗರಕ್ಕೆ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದ್ದು ಮುಂದಿನ 4-5 ದಿನಗಳಲ್ಲಿ ಮಹಾರಾಷ್ಟ್ರದ ಕೆಲವು ಭಾಗಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಇಲಾಖೆ ಹೇಳಿದೆ. ಭಾರತದ ಹವಾಮಾನ ಇಲಾಖೆ ನೈಋತ್ಯ ಮಾನ್ಸೂನ್ ಮುಂಬೈ ನಗರ ತಲುಪುವುದಾಗಿ ಹೇಳಿತ್ತು. ಇಂದು ಬೆಳಗ್ಗೆ ಮುಂಬೈಯ ಕೆಲವು ಭಾಗಗಳಲ್ಲಿ ಮಳೆಯಾಗಿದ್ದು ಬಿಸಿಲಿನ ಬೇಗೆ ಕಡಿಮೆಯಾಗಿದೆ. ಆದರೆ, ಮಳೆಯಿಂದಾಗಿ ನಗರದ ಹಲವು ಪ್ರದೇಶಗಳು ಜಲಾವೃತವಾಗಿತ್ತು. ಮುಂಬೈ ನಗರ

ಮುಂಬೈಗೆ ಯೆಲ್ಲೋ ಅಲರ್ಟ್, ಅಸ್ಸಾಂನಲ್ಲಿ ಪ್ರವಾಹ : ಹಲವು ರಾಜ್ಯಗಳಲ್ಲಿ ಮುಂಗಾರು ಚುರುಕು Read More »

ಪೇಜಾವರ ಮಠ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಯೋಗ

ಚೆನ್ನೈ ಶಾಖಾ ಮಠದಲ್ಲಿ ಯೋಗಾಸನ ಮಾಡಿದ ಶ್ರೀಗಳು ಉಡುಪಿ : ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ದೂರದ ಚೆನ್ನೈಯಲ್ಲಿ ಇಂದು ಅಂತಾರಾಷ್ಟ್ರೀಯ ಯೋಗ ದಿನದಂಗವಾಗಿ ಯೋಗಾಸನಗಳನ್ನು ಮಾಡಿದರು. ಪ್ರವಾಸದಲ್ಲಿದ್ದರೂ ಶ್ರೀಗಳು ನಿತ್ಯದ ಯೋಗಾಭ್ಯಾಸವನ್ನು ತಪ್ಪಿಸುವುದಿಲ್ಲ. ಅಂತಾರಾಷ್ಟ್ರೀಯ ಯೋಗ ದಿನಾಚರಣೆರಯಂಗವಾಗಿ ಇಂದು ಕಠಿಣವಾಗಿರುವ ಕೆಲವು ವಿಶೇಷ ಆಸನಗಳನ್ನು ಮಾಡಿ ತೋರಿಸಿದರು.ಚೆನ್ನೈಯಲ್ಲಿರುವ ಶಾಖಾ ಮಠದಲ್ಲಿ ದೇವರ ಗರ್ಭಗುಡಿಯ ಮುಂಭಾಗ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರಿಂದ ವಿವಿಧ ಯೋಗಾಸನದ ಭಂಗಿಗಳ ಪ್ರದರ್ಶನ ನಡೆಯಿತು. ಪೇಜಾವರ ಶ್ರೀಗಳೊಂದಿಗೆ

ಪೇಜಾವರ ಮಠ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಯೋಗ Read More »

500 ಹೊಸ ವಿಮಾನಗಳನ್ನು ಖರೀದಿಸಲಿರುವ ಇಂಡಿಗೊ

ನಾಗರಿಕ ವಿಮಾನ ಯಾನ ರಂಗದ ಅತಿದೊಡ್ಡ ಡೀಲ್‌ ಹೊಸದಿಲ್ಲಿ : ಅಗ್ಗದ ದರದಲ್ಲಿ ವಿಮಾನ ಸೇವೆ ಒದಗಿಸಿ ಜನಪ್ರಿಯವಾಗಿರುವ ಇಂಡಿಗೊ ಏರ್‌ವೇಸ್‌ 500 ಏರ್‌ಬಸ್ A320 ವಿಮಾನಗಳನ್ನು ಖರೀದಿಸಲು ಮೂದಾಗಿದೆ. ಇದು ನಾಗರಿಕ ವಿಮಾನಯಾನ ರಂಗದಲ್ಲಿ ಜಾಗತಿಕವಾಗಿ ಇಷ್ಟರ ತನಕ ನಡೆದ ಅತಿದೊಡ್ಡ ಖರೀದಿ ವ್ಯವಹಾರ ಎಂಬ ಹಿರಿಮೆಗೆ ಪಾತ್ರವಾಗಿದೆ. ಈ ವಿಮಾನಗಳು 2030 ಮತ್ತು 2035ರ ನಡುವೆ ಇಂಡಿಗೊ ಸಂಸ್ಥೆಗೆ ಹಸ್ತಾಂತರವಾಗಲಿವೆ.ಈ ಮೊದಲು ಈ ದಾಖಲೆ ಏರ್‌ ಇಂಡಿಯಾದ ಹೆಸರಲ್ಲಿತ್ತು. ಏರ್‌ ಇಂಡಿಯಾವನ್ನು ಟಾಟಾ ಖರೀದಿ

500 ಹೊಸ ವಿಮಾನಗಳನ್ನು ಖರೀದಿಸಲಿರುವ ಇಂಡಿಗೊ Read More »

ವಿದ್ಯುತ್ ಶಾಕ್​ನಿಂದ ನಾಲ್ವರಿಗೆ ಗಾಯ, 70 ಮನೆಗಳಲ್ಲಿ ವಿದ್ಯುತ್ ಉಪಕರಣಗಳು ಭಸ್ಮ

ತುಮಕೂರು : ವಿದ್ಯುತ್ ಶಾಕ್​ ಹೊಡೆದು ನಾಲ್ವರು ಆಸ್ಪತ್ರೆಗೆ ದಾಖಲಾದ ಘಟನೆ ಕೊರಟಗೆರೆ ‌ತಾಲೂಕಿನ ಚಿಲುಗನಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದಲ್ಲಿನ 11 ಕೆವಿ ವಿದ್ಯುತ್ ಸಾಮರ್ಥ್ಯದ ತಂತಿ ತುಂಡಾದ ಪರಿಣಾಮ ಅವಘಡ ಸಂಭವಿಸಿದೆ. ಗ್ರಾಮದ 70 ಮನೆಗಳಲ್ಲಿನ ವಿದ್ಯುತ್ ಉಪಕರಣಗಳು ಸುಟ್ಟು ಭಸ್ಮವಾಗಿವೆ. ಮನೆ ಮೇಲೆ ಹಾದು ಹೋಗಿದ್ದ ವಿದ್ಯುತ್ ತಂತಿ ಕಟ್ ಆಗಿ ಮನೆ ಮೇಲೆ ಬಿದ್ದು ಶಾರ್ಟ್​ಸರ್ಕ್ಯೂಟ್​​​ನಿಂದ ಒಂದೇ ಕುಟುಂಬದ ನಾಲ್ವರಿಗೆ ಗಾಯಗಳಾಗಿವೆ. ಮನೆಯಲ್ಲಿದ್ದ ಶಾರದಮ್ಮ(55), ಮಂಜುನಾಥ್(35), ವರಲಕ್ಷ್ಮೀ(30), ದರ್ಶನ್(12)ಗೆ ಸುಟ್ಟ ಗಾಯಗಳಾಗಿದ್ದು ನಾಲ್ವರಿಗೂ

ವಿದ್ಯುತ್ ಶಾಕ್​ನಿಂದ ನಾಲ್ವರಿಗೆ ಗಾಯ, 70 ಮನೆಗಳಲ್ಲಿ ವಿದ್ಯುತ್ ಉಪಕರಣಗಳು ಭಸ್ಮ Read More »

ಬಂಡುಕೋರರಿಂದ ಗುಂಡಿನ ದಾಳಿ : ಬಿಎಸ್ಎಫ್ ಯೋಧ ಹುತಾತ್ಮ : ಇರ್ವರು ಯೋಧರಿಗೆ ಗಾಯ

ಇಂಫಾಲ್ : ಮಣಿಪುರದಲ್ಲಿ ಬಂಡುಕೋರರ ಗುಂಡಿನ ದಾಳಿಗೆ ಓರ್ವ ಬಿಎಸ್‌ಎಫ್ ಯೋಧ ಹುತಾತ್ಮರಾಗಿದ್ದು, ಇಬ್ಬರು ಅಸ್ಸಾಂ ರೈಫಲ್ಸ್ ಯೋಧರು ಗಾಯಗೊಂಡ ಘಟನೆ ನಡೆದಿದೆ. ಜೂ. 5-6ರ ಮಧ್ಯರಾತ್ರಿಯಲ್ಲಿ ಭದ್ರತಾ ಪಡೆಗಳು ಮತ್ತು ಬಂಡುಕೋರರ ಗುಂಪಿನ ನಡುವಿನ ಗುಂಡಿನ ದಾಳಿಯಲ್ಲಿ ಮಣಿಪುರದ ಸೆರೌ ಪ್ರದೇಶದಲ್ಲಿ ಇಬ್ಬರು ಅಸ್ಸಾಂ ರೈಫಲ್ಸ್ ಸಿಬ್ಬಂದಿ ಗುಂಡೇಟಿನಿಂದ ಗಾಯಗೊಂಡು ಗಡಿ ಭದ್ರತಾ ಪಡೆಯ ಓರ್ವ ಯೋಧ ಸಾವನ್ನಪ್ಪಿದ್ದಾರೆ ಎಂದು ಸೇನಾ ಅಧಿಕಾರಿಗಳು ತಿಳಿಸಿದ್ದಾರೆ. ಗಾಯಗೊಂಡ ಅಸ್ಸಾಂ ರೈಫಲ್ಸ್ ಸಿಬ್ಬಂದಿಯನ್ನು ವಿಮಾನದ ಮೂಲಕ ಸ್ಥಳಾಂತರಿಸಲಾಗಿದೆ ಎಂದು

ಬಂಡುಕೋರರಿಂದ ಗುಂಡಿನ ದಾಳಿ : ಬಿಎಸ್ಎಫ್ ಯೋಧ ಹುತಾತ್ಮ : ಇರ್ವರು ಯೋಧರಿಗೆ ಗಾಯ Read More »

ಮುಂಗಾರು ಪ್ರವೇಶ ಇನ್ನೂ 2-3 ದಿನ ವಿಳಂಬ

ಜೂ.7ರ ಬಳಿಕ ಮಳೆಗಾಲ ಶುರು ಎಂದು ಹವಾಮಾನ ಇಲಾಖೆ ಮುನ್ಸೂಚನೆ ಕಾರ್ಕಳ : ಬಿರು ಬಿಸಿಲಿನ ಹೊಡೆತಕ್ಕೆ ಕಂಗಾಲಾಗಿರುವ ಕರಾವಳಿಯ ಜನತೆಗೆ ಹವಾಮಾನ ಇಲಾಖೆ ಕಹಿಸುದ್ದಿ ನೀಡಿದೆ. ಕರ್ನಾಟಕಕ್ಕೆ ವಾಡಿಕೆಯ ಮುಂಗಾರು ಪ್ರವೇಶ 2-3 ದಿನ ವಿಳಂಬವಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕೇರಳಕ್ಕೆ ಮುಂಗಾರು ಪ್ರವೇಶ ಜೂ.5ರ ಬಳಿಕ ಆಗುತ್ತದೆ. ಕೇರಳದಿಂದ ಕರ್ನಾಟಕದ ಕರಾವಳಿಗೆ ಬರಲು ಎರಡು ದಿನ ಹಿಡಿಯುವುದರಿಂದ ಬಹುತೇಕ ಜೂ.7ರ ಬಳಿಕವೇ ಮಳೆಗಾಲ ಶುರುವಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.ಈ ಸಲ

ಮುಂಗಾರು ಪ್ರವೇಶ ಇನ್ನೂ 2-3 ದಿನ ವಿಳಂಬ Read More »

error: Content is protected !!
Scroll to Top