ಸಂಪಾದಕೀಯ- ರಾಜಕೀಯದಲ್ಲೂ ಸಿಂಗಂ ಆಗಿ ಮೆರೆಯಲಿ ಅಣ್ಣಾಮಲೈ
ಪೊಲೀಸ್ ಇಲಾಖೆಯಲ್ಲಿ ದಕ್ಷತೆ ಮತ್ತು ನಿರ್ಭೀತಿಯಿಂದ ಕಾರ್ಯವೆಸಗಿ ಹೆಸರುವಾಸಿಯಾಗಿದ್ದ ಯುವ ಐಪಿಎಸ್ ಅಧಿಕಾರಿ ಅಣ್ಣಾಮಲೈ ಅವರು ಬಿಜೆಪಿಗೆ ಸೇರುವುದರೊಂದಿಗೆ ಅವರ ರಾಜಕೀಯ ನಿಲುವುಗಳ ಕುರಿತಾಗಿ ಹರಡಿದ್ದ ಊಹಾಪೋಹಗಳಿಗೆ ತೆರೆ ಬಿದ್ದಂತಾಗಿದೆ. ಪೊಲೀಸ್ ಇಲಾಖೆ ಮಾತ್ರವಲ್ಲ ಜನಸಾಮಾನ್ಯರಿಗೂ ಅಣ್ಣಾಮಲೈ ಎಂಬ ಹೆಸರು ಮಿಂಚು ಹರಿಸುತ್ತದೆ. ಇದಕ್ಕೆ ಕಾರಣ ಅವರು ಪೊಲೀಸ್ ಇಲಾಖೆಯ ಸೇವೆಯಲ್ಲಿರುವಾಗ ತೋರಿಸಿದ ವೃತ್ತಿ ನಿಷ್ಠೆ ಮತ್ತು ದಿಟ್ಟತನ. ಯಾವುದೇ ರಾಜಕೀಯ ಲಾಬಿ, ಒತ್ತಡಗಳಿಗೆ ಮಣಿಯದೆ ತನ್ನ ಕರ್ತವ್ಯವನ್ನು ನಿಷ್ಠೆಯಿಂದ ಮಾಡುವ ಮೂಲಕ ಅವರು ಪೊಲೀಸ್ […]
ಸಂಪಾದಕೀಯ- ರಾಜಕೀಯದಲ್ಲೂ ಸಿಂಗಂ ಆಗಿ ಮೆರೆಯಲಿ ಅಣ್ಣಾಮಲೈ Read More »