ಯುವಕ ಮಂಡಲ ಸಾಣೂರು : ಅಧ್ಯಕ್ಷರಾಗಿ ಪ್ರಸಾದ್ ಪೂಜಾರಿ ಆಯ್ಕೆ

ಸಾಣೂರು: ಸಾಣೂರು ಯುವಕ ಮಂಡಲದ 2022-24 ನೇ ಸಾಲಿನ ಅಧ್ಯಕ್ಷರಾಗಿ ಪ್ರಸಾದ್ ಪೂಜಾರಿ ಮರು ಆಯ್ಕೆಗೊಂಡಿದ್ದಾರೆ. ಎ. 3 ರಂದು ಮಂಡಲದ ಕಚೇರಿಯಲ್ಲಿ ವಾರ್ಷಿಕ ಮಹಾ ಸಭೆಯು ಜರುಗಿತು. ಸಾಣೂರು ಯುವಕ ಮಂಡಲದ 2022-24 ನೇ ಸಾಲಿನ ಸಮಿತಿ ರಚಿಸಲಾಯಿತು.

ಇತರ ಪದಾಧಿಕಾರಿಗಳು : ಕಾರ್ಯದರ್ಶಿಯಾಗಿ ಮೋಹನ್ ಶೆಟ್ಟಿ, ಉಪಾಧ್ಯಕ್ಷ ಪ್ರಸಾದ್ ಶೆಟ್ಟಿ, ಜೊತೆ ಕಾರ್ಯದರ್ಶಿಗಳು ಪ್ರಕಾಶ್ ರಾವ್, ಪ್ರಮಿತ್ ಸುವರ್ಣ, ಕೋಶಾಧಿಕಾರಿ ರಾಜೇಶ್ ಪೂಜಾರಿ, ಕ್ರೀಡಾ ಕಾರ್ಯದರ್ಶಿಗಳು ರೋಹಿತ್ ಆರ್., ಕೆ. ಹರೀಶ್ ರಾವ್, ಸಾಂಸ್ಕೃತಿಕ ಕಾರ್ಯದರ್ಶಿ ಚಂದ್ರಹಾಸ್ ಪೂಜಾರಿ, ಸಮಿತಿ ಸದಸ್ಯರುಗಳು ಶುಭಕರ್ ಶೆಟ್ಟಿ, ಜಯ ಶೆಟ್ಟಿಗಾರ್, ಅಬ್ದುಲ್ ದಿಲೀಪ್, ಪ್ರಸನ್ನ ಆಚಾರ್ಯ, ಸೀತಾರಾಮ್, ಜಿತೇಶ್ ರಾವ್, ಸುಮಂತ್, ಮುರಳಿ ಸುವರ್ಣ, ಪ್ರವೀತ್ ಸುವರ್ಣ, ರಮೇಶ್ ಪೂಜಾರಿ, ಸತೀಶ್ ಮಡಿವಾಳ, ಅನಿಲ್ ಕೋಟ್ಯಾನ್, ಗೌರವ ಸಲಹೆಗಾರರಾಗಿ ರಘುರಾಮ್ ಶೆಟ್ಟಿ, ಪ್ರವೀಣ್ ಶೆಟ್ಟಿ, ಮಹೇಶ್ ಕುಮಾರ್, ಶಂಕರ್ ಶೆಟ್ಟಿ, ಜಗದೀಶ್ ಕುಮಾರ್, ದೇವಾನಂದ್ ಶೆಟ್ಟಿ, ಪ್ರಕಾಶ್ ಮಡಿವಾಳ, ಗಣೇಶ್ ನಾಯಕ್ ಅವರು ಆಯ್ಕೆಯಾಗಿದ್ದಾರೆ.





























































































































































































































error: Content is protected !!
Scroll to Top