• All
  • ನಿಧನ
  • ನಮ್ಮೂರ ಸಾಧಕರು
  • ಸಿನೆಮಾ
  • ಸಂತಾಪ
  • ಸಂಪಾದಕೀಯ
  • ಸಂವಾದ
  • ಸುದ್ದಿ
  • ಅಂಕಣ
  • ಅಪಘಾತ
  • ಧಾರ್ಮಿಕ
  • ಶೈಕ್ಷಣಿಕ
  • ಶುಭವಿವಾಹ
  • ಮಾರುಕಟ್ಟೆ ದರ
  • ಉದ್ಯೋಗ ಮಾಹಿತಿ-ಅರ್ಜಿ
  • ಆರೋಗ್ಯಧಾರಾ
  • ಆರ್ಥಿಕತೆ
  • ಆತ್ಮಹತ್ಯೆ
  • ಇ-ಪೇಪರ್
  • ಇತರ ಸುದ್ದಿ
  • ಕರಾವಳಿ
  • ಕಾನೂನು ಕಣಜ
  • ಕಾರ್ಕಳ ಸುದ್ದಿ
  • ಕಾರ್ಕಳ ಮಾರುಕಟ್ಟೆ ದರ
  • ಕ್ಷೇತ್ರ ದರ್ಶನ
  • ಕ್ರೈಂ
  • ಕ್ರೀಡೆ
  • ಕ್ಲಾಸಿಫ್ಲೈಡ್ಸ್
  • ರಾಜಕೀಯ
  • ರಾಜ್ಯ
  • ರಾಜʼಪಥ (ರಾಜೇಂದ್ರ ಭಟ್‌ ಬರಹ)
  • ಬರಹ
  • ದಕ್ಷಿನ ಕನ್ನಡ
  • ದಕ್ಷಿಣ ಕನ್ನಡ
  • ದೇಶ
  • ತಂತ್ರಜ್ಞಾನ
  • ಹೆಬ್ರಿ ಸುದ್ದಿ
  • ಹೊರನಾಡ ಕಾರ್ಕಳದವರು
  • ಲೇಖನ
  • ಲೈವ್ ಲಿಂಕ್
  • ಪೇಟೆ ಧಾರಣೆ
  • ಜಿಲ್ಲಾ
  • ಚುನಾವಣೆ
  • ವಿಡಿಯೋ
  • ವಿದೇಶ
  • ವಾರ ಭವಿಷ್ಯ
  • ವಾರದ ವ್ಯಕ್ತಿ
  • ವಾಣಿಜ್ಯ
  • ವೈರಲ್ ಸುದ್ದಿ
  • Karkala Utsava
  • Uncategorized

ಕ್ರೀಡೆ

ಸೆ.19ರಿಂದ ಐಪಿಎಲ್‌ ಕೂಟ –ನ.8ಕ್ಕೆ ಫೈನಲ್‌

ದಿಲ್ಲಿ:ಕೊರೊನಾದಿಂದಾಗಿ ಸ್ಥಗಿತಗೊಂಡಿದ್ದ ಕ್ರೀಡಾ ಚಟುವಟಿಕೆಗಳು  ಒಂದೊಂದಾಗಿ ಶುರುವಾಗುತ್ತಿವೆ.ಇದೀಗ ಐಪಿಎಲ್‌ ಸರದಿ. ಗಲ್ಫ್‌ ದೇಶದಲ್ಲಿ ಈ ಸಲದ ಐಪಿಎಲ್‌ ಕೂಟಗಳು  ನಡೆಯಲಿವೆ.ಪೋರ್ಣ ಪ್ರಮಾಣದ ಐಪಿಎಲ್‌ ಕೂಟವನ್ನೇ ನಡೆಸುವುದಾಗಿ ಹೇಳಿದ್ದ ಬಿಸಿಸಿಐ ಇದೀಗ  ಕೂಟದ ದಿನಾಂಕವನ್ನು ಘೋಷಿಸಿ ಕ್ರಿಕೆಟ್‌ ಪ್ರೇಮಿಗಳಲ್ಲಿ ಪುಳಕವುಂಟು ಮಾಡಿದೆ.    ಇಂಡಿಯನ್ ಪ್ರೀಮಿಯರ್ ಲೀಗ್‌ನ 2020 ಆವೃತ್ತಿಯು ಸೆಪ್ಟೆಂಬರ್ 19 ರಂದು ಪ್ರಾರಂಭವಾಗಲಿದೆ ಮತ್ತು ಫೈನಲ್ ನವೆಂಬರ್ 8 ರಂದು ನಡೆಯಲಿದೆ. ಈ ಪಂದ್ಯಾವಳಿ ಯುಎಇಯಲ್ಲಿ ನಡೆಯಲಿದ್ದು, ಭಾರತ ಸರ್ಕಾರದಿಂದ ಅನುಮತಿ ಬಾಕಿ ಉಳಿದಿದೆ. ಎಮಿರೇಟ್ಸ್ […]

ಸೆ.19ರಿಂದ ಐಪಿಎಲ್‌ ಕೂಟ –ನ.8ಕ್ಕೆ ಫೈನಲ್‌ Read More »

ಕೊರೊನಾ ನಡುವೆಯೂ ಈ ಸಲ ಪೂರ್ಣ ಪ್ರಮಾಣದ ಐಪಿಎಲ್‌

ಮುಂಬಯಿ :ಅಂತೂ ಇಂತೂ ಈ ಸಲ ಐಪಿಎಲ್‌ ನಡೆಯುವುದು ಖಾತರಿಯಾಗಿದೆ. ಆದರೆ ಅದರ ಸ್ವರೂಪ ಗೇಗಿರಬಹುದು ಎಂಬ ಅಂದಾಜು ಇನ್ನೂ ಯಾರಿಗೂ ಇಲ್ಲ. ಫುಲ್ ಮ್ಯಾಚ್ ಇರುತ್ತಾ? ಅಥವಾ ಸಮಯದ ಅಭಾವದ ಕಾರಣ ಪಂದ್ಯಗಳನ್ನು ಕಡಿತ ಮಾಡಲಾಗುತ್ತಾ? ಇತ್ಯಾದಿ ಅನುಮಾನಗಳು ಅಭಿಮಾನಿಗಳಲ್ಲಿದೆ. ಇದಕ್ಕೆ ಐಪಿಎಲ್ ಅಧ್ಯಕ್ಷ ಬ್ರಿಜೇಶ್ ಪಟೇಲ್ ಉತ್ತರಿಸಿದ್ದಾರೆ. ಈ ಬಾರಿ ಐಪಿಎಲ್ ಸಂಪೂರ್ಣ ಪಂದ್ಯಗಳು ನಡೆಯಲಿವೆ. ಒಟ್ಟಾರೆ 60 ಪಂದ್ಯಗಳು ನಡೆಯಲಿವೆ. ಪಂದ್ಯ ವೀಕ್ಷಿಸಲು ಪ್ರೇಕ್ಷಕರಿಗೆ ಮೈದಾನಕ್ಕೆ ಪ್ರವೇಶ  ಸಿಗುವ ಸಾಧ್ಯತೆ ಕಡಿಮೆ. ಆದರೆ

ಕೊರೊನಾ ನಡುವೆಯೂ ಈ ಸಲ ಪೂರ್ಣ ಪ್ರಮಾಣದ ಐಪಿಎಲ್‌ Read More »

2020ರಲ್ಲಿ ಇಲ್ಲ 20-20 ವಿಶ್ವಕಪ್‌

ದುಬೈ: ಕೋವಿಡ್​ 19ನಿಂದಾಗಿ ಐಸಿಸಿ ಟಿ20 ವಿಶ್ವಕಪ್ 2020 ಟೂರ್ನಿಯನ್ನು ಮುಂದೂಡಲಾಗಿದೆ ಎಂದು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಸೋಮವಾರ ಪ್ರಕಟಿಸಿದೆ. ಈ ಪಂದ್ಯಾವಳಿ ಈ ವರ್ಷ ಅಕ್ಟೋಬರ್ 18 ರಿಂದ ನವೆಂಬರ್ 15ರ ನಡುವೆ ಆಸ್ಟ್ರೇಲಿಯಾದಲ್ಲಿ ನತೆಯಬೇಕಿತ್ತು. ಆಸ್ಟ್ರೇಲಿಯಾದಲ್ಲಿ ನಡೆಯಬೇಕಿದ್ದ ಈ ಟೂರ್ನಿಯನ್ನು ಕೋವಿಡ್​ 19 ಹಾವಳಿಯಿಂದಾಗಿ ಮುಂದೂಡಿಕೆ ಮಾಡಲಾಗಿದೆ ಎಂದು ಐಸಿಸಿ ಘೋಷಿಸಿದೆ. ಇದೇ ವೇಳೆ ಭಾರತದಲ್ಲಿ ಆಡಲಿರುವ 2023ರ ವಿಶ್ವಕಪ್ ಸೇರಿದಂತೆ ಮುಂದೆ ಬರುವ ಮೂರು ವಿಶ್ವಕಪ್​ಗಳ ಪರಿಷ್ಕೃತ ದಿನಾಂಕವನ್ನು ಸಹ ಐಸಿಸಿ ಬಹಿರಂಗಪಡಿಸಿದೆ.

2020ರಲ್ಲಿ ಇಲ್ಲ 20-20 ವಿಶ್ವಕಪ್‌ Read More »

ಜೆರ್ಸಿಯಲ್ಲಿ ವೈದ್ಯರ ಹೆಸರು –ಕೊರೊನಾ ವಾರಿಯರ್ಸ್ ಗೆ ಇಂಗ್ಲಂಡ್‌ ಕ್ರಿಕೆಟಿಗರ ವಿಶಿಷ್ಟ ಗೌರವ

ಲಂಡನ್: ಕೊರೋನಾ ಬಳಿಕ ಇದೇ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯವಾಡಲಿಳಿದಿರುವ ಇಂಗ್ಲೆಂಡ್ ಕ್ರಿಕೆಟಿಗರು ತಮ್ಮ ಜೆರ್ಸಿಯಲ್ಲಿ ಕೊರೋನಾ ವಿರುದ್ಧ ಹೋರಾಡುತ್ತಿರುವ ವೈದ್ಯರ ಹೆಸರು ಬರೆಯಿಸಿಕೊಂಡು ಗೌರವ ಸಲ್ಲಿಸುತ್ತಿದ್ದಾರೆ. ಈ ವೇಳೆ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಜೆರ್ಸಿಯಲ್ಲಿ ಭಾರತೀಯ ಮೂಲದ ವೈದ್ಯ ಡಾ. ವಿಕಾಸ್ ಕುಮಾರ್ ಎಂಬವರ ಹೆಸರು ಇರುವುದನ್ನು ಅಭಿಮಾನಿಗಳು ಪತ್ತೆ ಮಾಡಿದ್ದಾರೆ. ಅರ್ಲಿಂಗ್ಟನ್ ಆಸ್ಪತ್ರೆಯಲ್ಲಿ ಕೊರೋನಾ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ಡಾ. ವಿಕಾಸ್ ಕುಮಾರ್ ದೆಹಲಿ ಮೂಲದವರು. ಭಾರತೀಯ ವೈದ್ಯನಿಗೆ ಇಂಗ್ಲೆಂಡ್ ನಾಯಕ ಗೌರವ

ಜೆರ್ಸಿಯಲ್ಲಿ ವೈದ್ಯರ ಹೆಸರು –ಕೊರೊನಾ ವಾರಿಯರ್ಸ್ ಗೆ ಇಂಗ್ಲಂಡ್‌ ಕ್ರಿಕೆಟಿಗರ ವಿಶಿಷ್ಟ ಗೌರವ Read More »

ಪಾಕಿಸ್ತಾನದ ಹಿಂದೂ ನಿರಾಶ್ರಿತರಿಗೆ ಕ್ರಿಕೆಟಿಗ ಶಿಖರ್ ಧವನ್ ನೆರವು

ದಿಲ್ಲಿ: ಪಾಕಿಸ್ಥಾನದಿಂದ ವಲಸೆ ಬಂದು ದಿಲ್ಲಿಯ ನಿರಾಶ್ರಿತ ಶಬಿರಗಳಲ್ಲಿ ಆಶ್ರಯ ಪಡೆದಿರುವ ಹಿಂದೂ ನಿರಾಶ್ರಿತರಿಗೆ ಟೀಂ ಇಂಡಿಯಾ ಕ್ರಿಕೆಟಿಗ ಶಿಖರ್ ಧವನ್ ಕ್ರಿಕೆಟ್ ಬ್ಯಾಟ್ ಮತ್ತು ಮತ್ತಿತರ ಜೀವನ ಅವಶ್ಯಕ ಸಹಾಯಕ ಒದಗಿಸುವ ಮೂಲಕ ಸಹಾಯ ಮಾಡಿದ್ದಾರೆ. ದಿಲ್ಲಿಯಲ್ಲಿ ನೆಲೆಸಿರುವ ನಿರಾಶ್ರಿತರಿಗೆ ಲಾಕ್ ಡೌನ್ ಸಮಯದಲ್ಲಿ ಜೀವನ ಕಷ್ಟವಾಗಿದೆ. ಈ ಹಿನ್ನಲೆಯಲ್ಲಿ ಭಾರತದ ಸ್ಟಾರ್ ಕ್ರಿಕೆಟಿಗ ಅವರ ಸಹಾಯಕ್ಕೆ ಧಾವಿಸಿದ್ದಾರೆ. ಈ ಬಗ್ಗೆ ಟ್ವಿಟರ್ ನಲ್ಲಿ ಬರೆದುಕೊಂಡಿರುವ ಧವನ್ ನನಗೆ ಈ ನಿರಾಶ್ರಿತರಿಗೆ ಸಹಾಯ ಮಾಡಲು ಅವಕಾಶ

ಪಾಕಿಸ್ತಾನದ ಹಿಂದೂ ನಿರಾಶ್ರಿತರಿಗೆ ಕ್ರಿಕೆಟಿಗ ಶಿಖರ್ ಧವನ್ ನೆರವು Read More »

ಎಬಿಡಿ –ಸ್ಮಿತ್‌ ಗೆ ಬೌಲಿಂಗ್‌ ಮಾಡುವ ಬಗ್ಗೆ ಕುಲದೀಪ್‌ ಹೇಳಿದ್ದೇನು?

ದಿಲ್ಲಿ : ಎಬಿ ಡಿವಿಲಿಯರ್ಸ್‌ ಹಾಗೂ ಸ್ಟೀವ್‌ ಸ್ಮಿತ್‌ ಇವರಿಬ್ಬರಿಗೂ ಬೌಲಿಂಗ್‌ ಮಾಡುವುದು ದೊಡ್ಡ ಸವಾಲಿನ ಕೆಲಸ ಎಂದು ಭಾರತ ಕ್ರಿಕೆಟ್‌ ತಂಡದ ಲೆಗ್‌ ಸ್ಪಿನ್ನರ್‌ ಕುಲದೀಪ್‌ ಯಾದವ್‌ ಅವರು ಹೇಳಿಕೊಂಡಿದ್ದಾರೆ. ಇಎಸ್‌ಪಿಎನ್ ‌ಕ್ರಿಕ್‌ಇನ್ಫೊ ವಾಹಿನಿಯಲ್ಲಿ ನಡೆದ ಕ್ರಿಕೆಟ್‌ಬಾಜಿ ಕಾರ್ಯಕ್ರಮದಲ್ಲಿ ಹಿರಿಯ ಕ್ರಿಕೆಟಿಗ ದೀಪ್‌ ದಾಸ್‌ಗುಪ್ತಾ ಅವರೊಂದಿಗೆ ಮಾತನಾಡಿರುವ ಅವರು, ಸ್ವೀವ್​ ಸ್ಮಿತ್‌ ಅವರು ನನ್ನ ಎಸೆತಗಳಿಗೆ ಬ್ಯಾಕ್‌ಫೂಟ್‌ ತೆಗೆದುಕೊಂಡು ಬ್ಯಾಟ್​ ಬೀಸುತ್ತಾರೆ. ತಡವಾಗಿ ಬ್ಯಾಟ್‌ ಬೀಸುತ್ತಾರೆ. ಹೀಗಾಗಿ ಸ್ಮಿತ್​ಗೆ ಬೌಲಿಂಗ್‌ ಮಾಡುವುದು ಸವಾಲಾಗಿದೆ ಎಂದು ಅವರು ಹೇಳಿದ್ದಾರೆ.

ಎಬಿಡಿ –ಸ್ಮಿತ್‌ ಗೆ ಬೌಲಿಂಗ್‌ ಮಾಡುವ ಬಗ್ಗೆ ಕುಲದೀಪ್‌ ಹೇಳಿದ್ದೇನು? Read More »

ಮಾಜಿ ರೈಫಲ್‌ ಶೂಟಿಂಗ್‌ ಚಾಂಪಿಯನ್‌ ಪೂರ್ಣಿಮಾ ನಿಧನ

ಭಾರತದ ಮಾಜಿ ಶೂಟರ್ ಮತ್ತು ತರಬೇತುದಾರೆ ಪೂರ್ಣಿಮಾ ಜಾನಾನೆ ತಮ್ಮ 42 ನೇ ವಯಸ್ಸಿನಲ್ಲಿ ನಿಧನ ಹೊಂದಿದ್ದಾರೆ. ಭಾರತೀಯ ರೈಫಲ್ ಶೂಟರ್ ಆಗಿದ್ದ ಪೂರ್ಣಿಮಾ ಅವರು ಎರಡು ವರ್ಷಗಳಿಂದ ಕ್ಯಾನ್ಸರ್‌ ರೋಗದಿಂದ ಬಳಲುತ್ತಿದ್ದರು. ಗುಣವಾಗದ ಕ್ಯಾನ್ಸರ್‌ನಿಂದಾಗಿ ಇಂದು ಪೂರ್ಣಿಮಾ ಪುಣೆಯಲ್ಲಿ ಕೊನೆಯುಸಿರೆಳೆದರು. ಪೂರ್ಣಿಮಾ ವಿಶ್ವಕಪ್, ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ದೇಶವನ್ನು ಪ್ರತಿನಿಧಿಸಿದ್ದಾರೆ. ಅವರು 10 ಮೀಟರ್ ಏರ್ ರೈಫಲ್‌ನಲ್ಲಿ ದೀರ್ಘಕಾಲದವರೆಗೆ ರಾಷ್ಟ್ರೀಯ ದಾಖಲೆ ಹೊಂದಿದ್ದರು. ಅವರ ಯಶಸ್ಸಿಗೆ ಮಹಾರಾಷ್ಟ್ರ ಸರ್ಕಾರ ಅವರಿಗೆ ಶಿವ ಛತ್ರಪತಿ ಕ್ರೀಡಾ ಪ್ರಶಸ್ತಿಯನ್ನು ನೀಡಿತು.

ಮಾಜಿ ರೈಫಲ್‌ ಶೂಟಿಂಗ್‌ ಚಾಂಪಿಯನ್‌ ಪೂರ್ಣಿಮಾ ನಿಧನ Read More »

ಒನ್‌ ಡೇಯಲ್ಲಿ ಅತಿ ಹೆಚ್ಚು ಅರ್ಧಶತಕ ಗಳಿಸಿದ ಟಾಪ್ 5 ಆಟಗಾರರು

ಕಾರ್ಕಳ : ಏಕದಿನ ಕ್ರಿಕೆಟ್‌ನಲ್ಲಿ ಒಂದೊಂದು ರನ್‌ ಕೂಡ ಮುಖ್ಯ.ಶತಕ , ಅರ್ಧ ಶತಕ ಬಾರಿಸಿದರಂತೂ ಗ್ರೇಟ್.‌ಆದರೆ   ಕ್ರಿಕೆಟ್‌ನ ಯಾವುದೇ ಸ್ವರೂಪದಲ್ಲಿ, ಅರ್ಧ ಶತಕಕ್ಕೆ ಶತಕದಷ್ಟು ಮಹತ್ವ ನೀಡಲಾಗಿಲ್ಲ. ಆದರೂ ಅರ್ಧಶತಕಗಳನ್ನು ಆಟಗಾರನ ವೈಯಕ್ತಿಕ ಸಾಧನೆಯಾಗಿ ಪರಿಗಣಿಸುತ್ತಾರೆ. ತಂಡದ ಸ್ಕೋರ್ ಹೆಚ್ಚಿಸುವಲ್ಲಿ ಅರ್ಧಶತಕವೂ ಬಹಳ ಮುಖ್ಯ ಪಾತ್ರ ವಹಿಸುತ್ತದೆ. ಈ ಕಾರಣಕ್ಕಾಗಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಯಾವುದೇ ಆಟಗಾರನಿಗೆ ಅರ್ಧಶತಕ ಕಡಿಮೆ ಮಹತ್ವದ್ದಲ್ಲ. ಇಲ್ಲಿ ಏಕದಿನ ಪಂದ್ಯಗಳಲ್ಲಿ ಅತಿ ಹೆಚ್ಚು ಅರ್ಧಶತಕ ಗಳಿಸಿದ ಐದು ಬ್ಯಾಟಿಂಗ್‌ ದಿಗ್ಗಜರ ವಿವರವಿದೆ. ಸಚಿನ್

ಒನ್‌ ಡೇಯಲ್ಲಿ ಅತಿ ಹೆಚ್ಚು ಅರ್ಧಶತಕ ಗಳಿಸಿದ ಟಾಪ್ 5 ಆಟಗಾರರು Read More »

ಕೃಷಿ ಮಾಡಿದ ಧೋನಿ!

ಲಾಕ್‌ ಡೌನ್‌ ಸಂದರ್ಭದಲ್ಲಿ ಬೇರೆ ಬೇರೆ ಕ್ರೀಡಾಪಟುಗಳು ತಾವು ಏನೇನು ಮಾಡುತ್ತಿದ್ದೇವೆ ಎನ್ನುವುದನ್ನು ಸೋಷಿಯಲ್ ಮೀಡಿಯಾ ಮೂಲಕ ಆಗಾಗ ತಿಳಿಸುತ್ತಾ ಇದ್ದರು. ಆದರೆ ಮಹೇಂದ್ರ ಸಿಂಗ್‌ ಧೋನಿ ಏನು ಮಾಡುತ್ತಿದ್ದರು ಎಂಬುದರ ಬಗ್ಗೆ ಯಾರಿಗೂ ಹೆಚ್ಚಿನ ಮಾಹಿತಿ ಸಿಕ್ಕಿಲ್ಲ.ಲಾಕ್‌ ಡೌನ್‌ ದಿನಗಳಲ್ಲಿ ಧೋನಿ ತನ್ನ ಹಳೆಯ ಹವ್ಯಾಸವೊಂದಕ್ಕೆ ಜೀವ ಕೊಟ್ಟಿದ್ದಾರೆ.ಅದೇನು ಗೊತ್ತೆ? ಕೃಷಿ ಮಾಡುವುದು.ಹೌದು ಧೋನಿ ಕೃಷಿ ಮಾಡಿದ್ದಾರೆ.ತನ್ನ ಫಾರ್ಮ್ ಹೌಸ್ ನಲ್ಲಿ ಧೋನಿ ಟ್ರ್ಯಾಕ್ಟರ್ನಲ್ಲಿ ಗದ್ದೆ ಉಳುವ ವಿಡಿಯೊ ಒಂದು ಇತ್ತೀಚೆಗೆ ಬಹಿರಂಗವಾಗಿದೆ.ಈ ಹಿಂದೆಯೂ ಧೋನಿ

ಕೃಷಿ ಮಾಡಿದ ಧೋನಿ! Read More »

error: Content is protected !!
Scroll to Top