ಹೊರನಾಡ ಕಾರ್ಕಳದವರು

ಬಿಲ್ಲವರ ಎಸೋಸಿಯೇಶನ್‌ ಮೀರಾರೋಡು ಸ್ಥಳೀಯ ಕಚೇರಿಯಲ್ಲಿ ನಾರಾಯಣ ಗುರು ಜಯಂತಿ ಆಚರಣೆ

ಮುಂಬಯಿ,ಸೆ. 2: ಬಿಲ್ಲವರ ಎಸೋಸಿಯೇಶನ್ ಮುಂಬಯಿ ಇದರ ಮೀರಾರೋಡು ಸ್ಥಳೀಯ ಸಮಿತಿಯ ವತಿಯಿಂದ  ಬ್ರಹ್ಮಶ್ರೀ ನಾರಾಯಣ ಗುರು, ಅವರ 166ನೇ ಜಯಂತ್ಸೋತ್ಸವವು ಸೆ.2 ರಂದು ಮೀರಾರೋಡು ಪೂರ್ವದ ಶಾಂತಿ ನಗರದ ಸೆಕ್ಟರ್ 5 ರಲ್ಲಿರುವ  ಸ್ಥಳೀಯ ಕಚೇರಿಯ ಸಭಾಂಗಣದಲ್ಲಿ ಸಾಂಕೇತಿಕವಾಗಿ ಜರಗಿತು.          ಸ್ಥಳೀಯ ಸಮಿತಿಯ, ಗೌರವ ಕಾರ್ಯಾಧ್ಯಕ್ಷ ಭೋಜ ಬಿ,ಸಾಲ್ಯಾನ್, ಕಾರ್ಯಾಧ್ಯಕ್ಷ ವಿಶ್ವನಾಥ ಎಮ್. ಸಾಲ್ಯಾನ್, ಉಪ ಕಾರ್ಯಾಧ್ಯಕ್ಷರಾದ ಸುಂದರ ಎ. ಪೂಜಾರಿ ಮತ್ತು ಸುಭಾಶ್ಚಂದ್ರ ಎಂ, ಕರ್ಕೇರ, ಕಾರ್ಯದರ್ಶಿ ಎನ್.ಪಿ.ಕೋಟ್ಯಾನ್, ಕೋಶಾಧಿಕಾರಿ ಎಚ್.ಎಮ್.ಪೂಜಾರಿ,  ಜೊತೆ …

ಬಿಲ್ಲವರ ಎಸೋಸಿಯೇಶನ್‌ ಮೀರಾರೋಡು ಸ್ಥಳೀಯ ಕಚೇರಿಯಲ್ಲಿ ನಾರಾಯಣ ಗುರು ಜಯಂತಿ ಆಚರಣೆ Read More »

ಹಿರಿಯ ಲೇಖಕ –ಉದ್ಯಮಿ ಎಸ್ಕೆ ಹಳೆಯಂಗಡಿ ನಿಧನ

ಮುಂಬಯಿ, ಸೆ. 1: ಹಿರಿಯ ಲೇಖಕ ಹಾಗೂ ಉದ್ಯಮಿ ಎಸ್ಕೆ ಹಳೆಯಂಗಡಿ (85) ಅವರು ಅಲ್ಪಕಾಲದ ಅನಾರೋಗ್ಯದ ಬಳಿಕ ಸೆ.1ರಂದು ಬರೋಡಾದ ಸ್ವಗೃಹದಲ್ಲಿ ನಿಧನರಾಗಿದ್ದಾರೆ . ಬಾಲ್ಯದಲ್ಲೇ ಮುಂಬಯಿಗೆ ಹೋಗಿ ರಾತ್ರಿ ಶಾಲೆಯಲ್ಲಿ ಕಲಿತು ಜೀವನದಲ್ಲಿ ನೆಲೆಯಾಗಿದ್ದ ಎಸ್ಕೆಯವರು ಅನಂತರ ಗುಜರಾತಿಗೆ ತೆರಳಿ ಅಲ್ಲಿನ ಬರೋಡಾದಲ್ಲಿ ಉದ್ಯಮಿಯಾಗಿ ಬೆಳೆದಿದ್ದರು. ಬರೋಡಾ ತುಳು ಸಂಘ ಸೇರಿ ಹಲವು ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಬಾಲ್ಯದಿಂದಲೇ ಬರವಣಿಗೆಯ ಅಭಿರುಚಿ ಹೊಂದಿದ್ದ ಅವರು ಸಾವಿರಕ್ಕೂ  ಅಧಿಕ ಲೇಖನಗಳನ್ನು ಬರೆದಿದ್ದಾರೆ. ಸುಖದ ಗುಟ್ಟು …

ಹಿರಿಯ ಲೇಖಕ –ಉದ್ಯಮಿ ಎಸ್ಕೆ ಹಳೆಯಂಗಡಿ ನಿಧನ Read More »

ಭಾರತ್‌ ಬ್ಯಾಂಕ್‌ ನೂತನ ಚೇರ್ಮನ್‌ ಉಪ್ಪೂರು ಶಿವಾಜಿ ಪೂಜಾರಿ

ವರದಿ : ದಿನೇಶ್ ಕುಲಾಲ್ ಮುಂಬಯಿ, ಆ. 16: ಮುಂಬಯಿಯಲ್ಲಿ ಕರಾವಳಿಯ ಕನ್ನಡಿಗರು ಸ್ಥಾಪಿಸಿರುವ ಪ್ರತಿಷ್ಠಿತ ಹಣಕಾಸು ಸಂಸ್ಥೆ  ಭಾರತ್‌ ಕೋ-ಆಪರೇಟಿವ್‌ ಬ್ಯಾಂಕಿನ ಚೇರ್ಮನ್‌ ಆಗಿ ಉಪ್ಪೂರು ಶಿವಾಜಿ ಪೂಜಾರಿ ಆಯ್ಕೆಯಾಗಿದ್ದಾರೆ. ಬ್ಯಾಂಕಿನ ನಿರ್ದೇಶಕ  ಮಂಡಳಿ ಸಭೆಯಲ್ಲಿ ನೂತನ ಚೇರ್ಮನ್‌ ಆಯ್ಕೆ ಮಾಡಲಾಯಿತು. ನೂತನ ಕಾರ್ಯಾಧ್ಯಕ್ಷರಾಗಿ ಆಯ್ಕೆಗೊಂಡಿರುವ ಉಪ್ಪೂರು ಶಿವಾಜಿ ಪೂಜಾರಿಯವರು ರಾಷ್ಟೀಯ ಬ್ಯಾಂಕೊಂದರಲ್ಲಿ ಮಹಾ ಪ್ರಬಂಧಕರಾಗಿ ಸುದೀರ್ಘ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದವರು. ಬ್ಯಾಂಕಿಗ್ ಕ್ಷೇತ್ರದಲ್ಲಿ ಅಪಾರ ಅನುಭವವಿರುವ ಇವರು ಭಾರತ್ ಬ್ಯಾಂಕಿನ ನಿರ್ದೇಶಕರಾಗಿ …

ಭಾರತ್‌ ಬ್ಯಾಂಕ್‌ ನೂತನ ಚೇರ್ಮನ್‌ ಉಪ್ಪೂರು ಶಿವಾಜಿ ಪೂಜಾರಿ Read More »

error: Content is protected !!
Scroll to Top