ವ್ಯಕ್ತಿ ನಾಪತ್ತೆ

ಕಾರ್ಕಳ : ಮುಂಡ್ಕೂರು ಗ್ರಾಮದ ಸಚ್ಚೇರಿ ಕನ್ನಡಿಬೆಟ್ಟು ನಿವಾಸಿ ಸತೀಶ (46) ಎಂಬಾತನು ನಾಪತ್ತೆಯಾಗಿರುವ ಕುರಿತು ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಾನಸಿಕ ತೊಂದರೆಯಿಂದ ಬಳಲುತ್ತಿದ್ದ ಇವರು ನ. 19 ರಂದು ಸಂಜೆ 4:30 ಗಂಟೆ ವೇಳೆಗೆ ತಾಯಿ ಸುಶೀಲರೊಂದಿಗೆ ಜಗಳ ಮಾಡಿ ಮನೆ ಬಿಟ್ಟು ಹೋದವರು ವಾಪಸಾಗಿಲ್ಲ.





























































































































































































































error: Content is protected !!
Scroll to Top