ಕಾರ್ಕಳದ ವಕೀಲರಿಗೆ ಲಸಿಕೆ

ಕಾರ್ಕಳ : ಕಾರ್ಕಳದ ವಕೀಲರಿಗೆ ಜೂ. 3ರಂದು ಲಕೀಲರ ಸಂಘದ ಭವನದಲ್ಲಿ ಕೊರೊನಾ ಲಸಿಕೆ ನೀಡಲಾಯಿತು. ವೈದ್ಯರಾದ ಡಾ. ನಾಗರಾಜ್ ಅವರು ಲಸಿಕೆ ಕುರಿತಾಗಿ ಮಾಹಿತಿ ನೀಡಿದರು. ಆರೋಗ್ಯ ಇಲಾಖೆಯ ಸುಜಾತ ಲಸಿಕೆ ನೀಡಿದರು. ಸ್ವಚ್ಛ ಕಾರ್ಕಳ ಬ್ರಿಗೇಡ್ ನ ಸದಸ್ಯರಾದ ವಿಘ್ನೇಶ್ ಜೆ.ಪಿ., ಮಾನಸ ಉಪಾಧ್ಯಾಯ ನೋಂದಣಿ ಪ್ರಕ್ರಿಯೆಯಲ್ಲಿ ಸಹಕರಿಸಿದರು.

ಗೌರವಾರ್ಪಣೆ
ಕೊರೊನಾ ತಡೆಗಟ್ಟುವಲ್ಲಿ ಮುಂಚೂಣಿಯಾಗಿ ನಿಂತು ಕಾರ್ಯನಿರ್ವಹಿಸುತ್ತಿರುವ ವೈದರು, ವೈದ್ಯಕೀಯ ಸಿಬ್ಬಂದಿಗೆ ವಕೀಲರ ಸಂಘದ ಅಧ್ಯಕ್ಷ ಸನತ್ ಕುಮಾರ್ ಜೈನ್, ಕಾರ್ಯದರ್ಶಿ ಪದ್ಮಪ್ರಸಾದ್ ಜೈನ್, ವಕೀಲರಾದ ರೇಖಾ ಹೆಗಡೆ, ರವೀಂದ್ರ ಮೊಯ್ಲಿ, ಎಂ.ಕೆ. ವಿಪುಲ್ ತೇಜ್ ಗೌರವಿಸಿದರು.





























































































































































































































error: Content is protected !!
Scroll to Top