• All
  • ನಿಧನ
  • ನಮ್ಮೂರ ಸಾಧಕರು
  • ಸಿನೆಮಾ
  • ಸಂತಾಪ
  • ಸಂಪಾದಕೀಯ
  • ಸಂವಾದ
  • ಸುದ್ದಿ
  • ಅಂಕಣ
  • ಅಪಘಾತ
  • ಧಾರ್ಮಿಕ
  • ಶೈಕ್ಷಣಿಕ
  • ಶುಭವಿವಾಹ
  • ಮಾರುಕಟ್ಟೆ ದರ
  • ಉದ್ಯೋಗ ಮಾಹಿತಿ-ಅರ್ಜಿ
  • ಆರೋಗ್ಯಧಾರಾ
  • ಆರ್ಥಿಕತೆ
  • ಆತ್ಮಹತ್ಯೆ
  • ಇ-ಪೇಪರ್
  • ಇತರ ಸುದ್ದಿ
  • ಕರಾವಳಿ
  • ಕಾನೂನು ಕಣಜ
  • ಕಾರ್ಕಳ ಸುದ್ದಿ
  • ಕಾರ್ಕಳ ಮಾರುಕಟ್ಟೆ ದರ
  • ಕ್ಷೇತ್ರ ದರ್ಶನ
  • ಕ್ರೈಂ
  • ಕ್ರೀಡೆ
  • ಕ್ಲಾಸಿಫ್ಲೈಡ್ಸ್
  • ರಾಜಕೀಯ
  • ರಾಜ್ಯ
  • ರಾಜʼಪಥ (ರಾಜೇಂದ್ರ ಭಟ್‌ ಬರಹ)
  • ಬರಹ
  • ದಕ್ಷಿನ ಕನ್ನಡ
  • ದಕ್ಷಿಣ ಕನ್ನಡ
  • ದೇಶ
  • ತಂತ್ರಜ್ಞಾನ
  • ಹೆಬ್ರಿ ಸುದ್ದಿ
  • ಹೊರನಾಡ ಕಾರ್ಕಳದವರು
  • ಲೇಖನ
  • ಲೈವ್ ಲಿಂಕ್
  • ಪೇಟೆ ಧಾರಣೆ
  • ಜಿಲ್ಲಾ
  • ಚುನಾವಣೆ
  • ವಿಡಿಯೋ
  • ವಿದೇಶ
  • ವಾರ ಭವಿಷ್ಯ
  • ವಾರದ ವ್ಯಕ್ತಿ
  • ವಾಣಿಜ್ಯ
  • ವೈರಲ್ ಸುದ್ದಿ
  • Karkala Utsava
  • Uncategorized

ವಾರದ ವ್ಯಕ್ತಿ

ಪ್ರಾಮಾಣಿಕ, ಸಜ್ಜನ ರಾಜಕಾರಣಿ ಗೋಪಾಲ ಭಂಡಾರಿ

ಮಾಜಿ ಶಾಸಕ ಗೋಪಾಲ ಭಂಡಾರಿಯವರು ಭ್ರಷ್ಟಾಚಾರ ರಹಿತ, ನೇರ ನಡೆನುಡಿಯ, ಬಡ ಜನರ ಕಷ್ಟಗಳಿಗೆ ಸ್ಪಂದಿಸುವ ಸ್ವಭಾವ ಹೊಂದಿರುವ ಅಪರೂಪದ ರಾಜಕೀಯ ನಾಯಕರ ಸಾಲಿಗೆ ಸೇರಿದವರು. ತಾನೆಷ್ಟು ಕಷ್ಟದಲ್ಲಿದ್ದರೂ ಇನ್ನೊಬ್ಬರ ಕಷ್ಟಕ್ಕೆ ಮರುಗುವ , ಕೈಲಾದಷ್ಟು ನೆರವಾಗುವ ಮಾನವೀಯ ಗುಣಗಳು ಅವರಲ್ಲಿದ್ದವು. ಕೇವಲ ತನ್ನ ಸಾಮರ್ಥ್ಯ ಮತ್ತು ಸ್ವಚ್ಛ ಇಮೇಜ್‌ ಮೂಲಕವೇ ವಿಧಾನಸಭೆ ಪ್ರವೇಶಿಸಿದ ಗೋಪಾಲ ಭಂಡಾರಿಯವರ ರಾಜಕೀಯ ಜೀವನ ತೆರೆದಿಟ್ಟ ಪುಸ್ತಕದಂತೆ. ಶಾಸಕರಾಗಿ ಕಾರ್ಕಳದ ಅಭಿವೃದ್ಧಿಗೆ ಅವರ ಕೊಡುಗೆ ಸಾಕಷ್ಟಿದೆ. ಆದರೆ ಹಾಗೆಂದು ಅದನ್ನು ಅವರು […]

ಪ್ರಾಮಾಣಿಕ, ಸಜ್ಜನ ರಾಜಕಾರಣಿ ಗೋಪಾಲ ಭಂಡಾರಿ Read More »

ಸು”ಸಂಸ್ಕೃತ” ಶಿಕ್ಷಕ ಕೆ.ಸುಬ್ರಹ್ಮಣ್ಯ ಆಚಾರ್ಯ

ಕಾರ್ಕಳ: ಶ್ರೀ ನೇಮಿಸಾಗರ ವರ್ಣೀಜಿ ಪ್ರೌಢ ಶಾಲೆಯಲ್ಲಿ ಕಳೆದ 32 ವರ್ಷಗಳಿಂದ ಇಂಗ್ಲೀಶ್‌ ಮತ್ತು ಸಂಸ್ಕೃತ ಅಧ್ಯಾಪಕರಾಗಿ ಸಾವಿರಾರು ವಿದ್ಯಾರ್ಥಿಗಳ ಮೆಚ್ಚುಗೆಯ ಶಿಕ್ಷಕರಾಗಿ ಆ.31 ರಂದು ನಿವೃತ್ತರಾದ ಕೆ. ಸುಬ್ರಹ್ಮಣ್ಯ ಆಚಾರ್ಯ ಅವರನ್ನು newskarkala.com ಸಂದರ್ಶನ ಮಾಡಿತು. ಅವರೊಂದಿಗಿನ ಮಾತುಕತೆಯ ಸಾರಾಂಶ ಈ ರೀತಿ ಇದೆ. ನನ್ನ ಬಾಲ್ಯದ ಪರಿಸರ ನಾನು ಬಂಟ್ವಾಳ  ತಾಲೂಕಿನ ಕಾವಳಮೂಡೂರು ಕುಡಂಬೆಟ್ಟು ಮನೆಯಲ್ಲಿ ಜನಿಸಿದವನು. ನನ್ನ ತಂದೆ ಕೆ. ಅನಂತ ಆಚಾರ್ಯ ತಾಯಿ ಯಶೋದಾ. ನಾನು ಕೂಡುಕುಟುಂಬ ಪದ್ಧತಿಯಿಂದ ಬೆಳೆದು ಬಂದವನು.

ಸು”ಸಂಸ್ಕೃತ” ಶಿಕ್ಷಕ ಕೆ.ಸುಬ್ರಹ್ಮಣ್ಯ ಆಚಾರ್ಯ Read More »

ಅಪೂರ್ವ ಯೋಗ ಸಾಧಕಿ ಇನ್ನ ಮೂಲದ ಪುಣೆ ಕನ್ನಡತಿ- ಹೀರಾ ಶೆಟ್ಟಿ

ಯೋಗ ಭರತಖಂಡದ ಪರಿಚಯ…ಅದು ಈ ನೆಲದ ಗುರುತು . ಯೋಗ ಇಲ್ಲಿನ ಸಂಸ್ಕ್ರತಿ ಯೊಂದಿಗೆ ಹಾಸುಹೊಕ್ಕಾಗಿದೆ. ಆಧ್ಯಾತ್ಮಿಕ, ಮಾನಸಿಕ ಮತ್ತು ದೈಹಿಕ  ಶಾಂತಿ ಸಂಯಮಗಳನ್ನು ಕಾಯ್ದುಕೊಳ್ಳಲು ಸಾಧಿಸಲಾಗುವ ಉನ್ನತ ಜೀವನ ಶಿಕ್ಷಣವೇ ಯೋಗ.ಸಾವಿರಾರು ವರ್ಷಗಳಿಂದಲೂ ಭಾರತ ದೇಶದಲ್ಲಿ ಆಚರಿಸಲ್ಪಡುತ್ತಿರುವ ‘ಯೋಗ ವಿದ್ಯೆ’ಯು ಋಷಿ ಮುನಿಗಳಾದಿ ಸಾಧಕರಿಂದ ವಿದ್ಯೆ ಮತ್ತು ಜೀವನ ಶೈಲಿಯಾಗಿ ಹರಿದು ಬಂದಿದೆ.ಪತಂಜಲಿ ಮಹರ್ಷಿಗಳು ಯೋಗ ಪ್ರವರ್ತಕರು. ನಮ್ಮ ನೆಲದ ನಮ್ಮ ಆಚರಣೆ-ಗಿಡಮೂಲಿಕೆಗಳು ನಮಗೆ ಪಥ್ಯವಾಗದೆ ದೂರವಾಗುತ್ತಿದ್ದು ವಿದೇಶಿಗರು ಅಪ್ಪಿಕೊಳ್ಳುತ್ತಿರುವಂತೆ ಯೋಗ ಕೂಡ ಇಂದು ನಮಗಿಂತಲೂ

ಅಪೂರ್ವ ಯೋಗ ಸಾಧಕಿ ಇನ್ನ ಮೂಲದ ಪುಣೆ ಕನ್ನಡತಿ- ಹೀರಾ ಶೆಟ್ಟಿ Read More »

ಕೊರೊನಾ ವೈರಸ್ ಗೆ ಆಯುರ್ವೇದ ಮದ್ದರೆದ ಡಾ. ಗಿರಿಧರ ಕಜೆ

-ರಾಜೇಂದ್ರ ಭಟ್ ಕೆ.        ಇಡೀ ಜಗತ್ತು ಇಂದು ಕೊರೊನಾ ಎಂಬ  ಮಹಾಮಾರಿಗೆ ಭಯಭೀತವಾಗಿರುವ ಈ ಸಂದರ್ಭದಲ್ಲಿ “ಯಾರಾದರೂ ಅದಕ್ಕೊಂದು ಲಸಿಕೆ ಕಂಡು ಹುಡುಕಲಿ ದೇವರೇ” ಎಂದು ಎಲ್ಲರೂ  ಪ್ರಾರ್ಥನೆ ಮಾಡುತ್ತಿದ್ದಾರೆ. ಈ ಹಿಂದೆ ಯಾವ ವೈರಸ್ ಕಾಯಿಲೆಯೂ ಜಗತ್ತನ್ನು ಇಷ್ಟೊಂದು ಕಾಡಿದ್ದೇ ಇಲ್ಲ.         ಈಗ ಕರಾವಳಿ ಕರ್ನಾಟಕ  ಮೂಲದ ಆಯುರ್ವೇದಿಕ್ ವೈದ್ಯರೊಬ್ಬರು ತಾವೇ  ಸಂಶೋಧನೆ ಮಾಡಿರುವ ಔಷಧಿಯ ಮೂಲಕ  ಕೊರೊನಾ ಸೋಂಕನ್ನು ಗುಣಪಡಿಸಲು ಸಾಧ್ಯ ಎಂಬ ಭರವಸೆಯ ಮಾತುಗಳನ್ನು ಆಡಿದ್ದಾರೆ. ಆರಂಭಿಕ ಕ್ಲಿನಿಕಲ್ ಟ್ರಯಲ್

ಕೊರೊನಾ ವೈರಸ್ ಗೆ ಆಯುರ್ವೇದ ಮದ್ದರೆದ ಡಾ. ಗಿರಿಧರ ಕಜೆ Read More »

error: Content is protected !!
Scroll to Top