Author name: News desk

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಸೈಕ್ಲೋನ್ 19 ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ

ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತ ಸೈಕ್ಲೋನ್ ಆಗಿ ಪರಿವರ್ತನೆ ಆಗಲಿದ್ದು ಕಳೆದ 4 ದಿನಗಳಿಂದ ಸುರಿಯುತ್ತಿರುವ ಮಳೆ ಮತ್ತಷ್ಟು ಚುರುಕು ಪಡೆದುಕೊಳ್ಳಲಿದೆ. ಮೇ 8 ರಂದು ಮಧ್ಯಾಹ್ನದಿಂದಲೇ ಸೈಕ್ಲೋನ್ ಎಫೆಕ್ಟ್ ರಾಜ್ಯದಲ್ಲಿ ಕಾಣಿಸಲಿದೆ. ಹವಾಮಾನ ಇಲಾಖೆಯ ಪ್ರಕಾರ ಆಂಧ್ರ ಪ್ರದೇಶದ ದಕ್ಷಿಣ ಭಾಗ ಮತ್ತು ಒಡಿಶಾದಲ್ಲಿ ಹೆಚ್ಚು ಮಳೆಯಾಗುವ ನಿರೀಕ್ಷೆಗಳಿವೆ. ಚಂಡಮಾರುತದ ವೇಗ ಹೆಚ್ಚಾಗಿರುವ ಕಾರಣ ಮೀನುಗಾರರು ಸಮುದ್ರಕ್ಕೆ ಇಳಿಯಬಾರದು ಎಂದು ಹವಮಾನ ಇಲಾಖೆ ಮುನ್ಸೂಚನೆಯನ್ನು ನೀಡಿದೆ. ರಾಜಧಾನಿ ಬೆಂಗಳೂರು, ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ, ಮಂಡ್ಯ, […]

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಸೈಕ್ಲೋನ್ 19 ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ Read More »

ರಸ್ತೆ ಅಪಘಾತದಲ್ಲಿ ಹಾಸ್ಯ ನಟಿ ಸುನೇತ್ರಾ ಪಂಡಿತ್ ಗಂಭೀರ ಗಾಯ : ಆಸ್ಪತ್ರೆಗೆ ದಾಖಲು

ಬೆಂಗಳೂರು: ಶೂಟಿಂಗ್ ಮುಗಿಸಿ ಮನೆಗೆ ತೆರಳುತ್ತಿದ್ದ ಜನಪ್ರಿಯ ಹಾಸ್ಯ ನಟಿ ಸುನೇತ್ರಾ ಪಂಡಿತ್ ಅವರ ದ್ವಿಚಕ್ರ ವಾಹನ ಅಪಘಾತಕ್ಕೀಡಾಗಿದ್ದು, ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆಂದು ತಿಳಿದುಬಂದಿದೆ. ಶನಿವಾರ ಮೇ 7 ತಡರಾತ್ರಿ ಶೂಟಿಂಗ್ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಅಪಘಾತ ಸಂಭವಿಸಿದೆ. ಸುನೇತ್ರಾ ಪಂಡಿತ್ ಅವರು ತಮ್ಮ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದರು. ಎನ್.ಆರ್. ಕಾಲೋನಿಯ 9ನೇ ಅಡ್ಡರಸ್ತೆಯಲ್ಲಿ ಅವೈಜ್ಞಾನಿಕ ಹಂಪ್ ಮತ್ತು ರಸ್ತೆ ಗುಂಡಿ ಕಾರಣದಿಂದ ಈ ಅಪಘಾತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.

ರಸ್ತೆ ಅಪಘಾತದಲ್ಲಿ ಹಾಸ್ಯ ನಟಿ ಸುನೇತ್ರಾ ಪಂಡಿತ್ ಗಂಭೀರ ಗಾಯ : ಆಸ್ಪತ್ರೆಗೆ ದಾಖಲು Read More »

ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್ ಆಗಿ ಆಯ್ಕೆ – ರೇಖಾ ಸಿಂಗ್

ರೇವಾ : ಮಧ್ಯಪ್ರದೇಶದ ರೇವಾ ಜಿಲ್ಲೆಯ ಹುತಾತ್ಮ ಲ್ಯಾನ್ಸ್ ನಾಯಕ್ ದೀಪಕ್ ಸಿಂಗ್ ಅವರ ಪತ್ನಿ ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್ ಆಗಿ ಆಯ್ಕೆಯಾಗಿದ್ದಾರೆ. ಈಗ ವೈದ್ಯಕೀಯ ವಿಧಿವಿಧಾನಗಳು ಪೂರ್ಣಗೊಂಡ ನಂತರ, ಅವರ ತರಬೇತಿಯು ಚೆನ್ನೈನ ಆಫೀಸರ್ಸ್ ಟ್ರೈನಿಂಗ್ ಅಕಾಡೆಮಿಯಲ್ಲಿ ಪ್ರಾರಂಭವಾಗಲಿದೆ. ಮದುವೆಯಾದ ಕೇವಲ 15 ತಿಂಗಳಲ್ಲೇ ರೇಖಾ ಸಿಂಗ್ ಪತಿಯನ್ನು ಕಳೆದುಕೊಂಡಿದ್ದರು. 2020ರ ಜೂನ್ 15ರಂದು ಗಾಲ್ವಾನ್ ಕಣಿವೆಯಲ್ಲಿ ಚೀನಾದ ಸೇನೆಯೊಂದಿಗೆ ನಡೆದ ಸಂಘರ್ಷದಲ್ಲಿ ಲ್ಯಾನ್ಸ್ ನಾಯಕ್ ದೀಪಕ್ ಸಿಂಗ್ ವೀರಮರಣವನ್ನಪ್ಪಿದರು. ಹುತಾತ್ಮಗೊಂಡ ಪತಿಯ ದುಃಖ ಹಾಗೂ

ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್ ಆಗಿ ಆಯ್ಕೆ – ರೇಖಾ ಸಿಂಗ್ Read More »

ಐಎಎಸ್ ಅಧಿಕಾರಿ ಮನೆಗೆ ಇಡಿ ದಾಳಿ – 19.31 ಕೋಟಿ ರೂ. ನಗದು ಪತ್ತೆ

ರಾಂಚಿ : ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ಜಾರಿ ನಿರ್ದೇಶನಾಲಯ ಜಾರ್ಖಂಡ್ ನ ಹಿರಿಯ ಐಎಎಸ್ ಅಧಿಕಾರಿ ಮತ್ತು ಜಾರ್ಖಂಡ್ ನ ಗಣಿ ಇಲಾಖೆ ಕಾರ್ಯದರ್ಶಿ ಪೂಜಾ ಸಿಂಘಾಲ್ ಅವರ ಪತಿ ಮತ್ತು ಇತರ ನಿಕಟ ಸಂಬಂಧಿಗಳ ಮನೆ ಮೇಲೆ ದಾಳಿ ನಡೆಸಿ ಸುಮಾರು 19.31 ಕೋಟಿ ರೂಪಾಯಿ ನಗದು ವಶಪಡಿಸಿಕೊಂಡಿದೆ. ಜಾರ್ಖಂಡ್, ಬಿಹಾರ, ದೆಹಲಿ ಹಾಗೂ ಇತರ ನಗರಗಳ 18 ಸ್ಥಳಗಳಲ್ಲಿ ದಾಳಿ ನಡೆಸಿದ ಇಡಿ, ಒಟ್ಟು 19.31 ಕೋಟಿ ನಗದನ್ನು ವಶಪಡಿಸಿಕೊಂಡಿದೆ. ಅದರಲ್ಲಿ

ಐಎಎಸ್ ಅಧಿಕಾರಿ ಮನೆಗೆ ಇಡಿ ದಾಳಿ – 19.31 ಕೋಟಿ ರೂ. ನಗದು ಪತ್ತೆ Read More »

ಮೇರೆ ಪಾಸ್ ಮಾ ಹೈ

1970ರ ದಶಕದ ಅತ್ಯಂತ ಜನಪ್ರಿಯವಾದ ಹಿಂದೀ ಸಿನೆಮಾ ದೀವಾರ್. ಅದರ ಒಂದು ದೃಶ್ಯ ಎಷ್ಟು ವರ್ಷ ಆದರೂ ಮರೆತು ಹೋಗುವುದಿಲ್ಲ. ಅಣ್ಣ ಅಮಿತಾಬ್ ಬಚ್ಚನ್ ಸಣ್ಣ ಪ್ರಾಯದಲ್ಲಿ ತನ್ನ ಸಂಸಾರದ ಹೊಣೆ ಹೊತ್ತುಕೊಂಡು ಅನಿವಾರ್ಯ ಸನ್ನಿವೇಶಗಳಿಂದ ಒಬ್ಬ ಡಾನ್ ಆಗಿ ಪರಿವರ್ತನೆ ಆಗುತ್ತಾನೆ. ಅವನ ತಮ್ಮ ಶಶಿಕಪೂರ್ ಅಣ್ಣನ ಕೃಪೆಯಿಂದ ಕಷ್ಟ ಪಟ್ಟು ಓದಿ ಒಬ್ಬ ಪೊಲೀಸ್ ಇನ್ಸಪೆಕ್ಟರ್ ಆಗುತ್ತಾನೆ. ತಮ್ಮನಿಗೆ ಒಂದು ಹಂತದಲ್ಲಿ ಅಣ್ಣನ ನಿಗೂಢ ಕಾರಸ್ತಾನಗಳು ಗಮನಕ್ಕೆ ಬರುತ್ತವೆ. ಅಣ್ಣ ಅಡ್ದ ದಾರಿ ಹಿಡಿದಿರುವುದನ್ನು

ಮೇರೆ ಪಾಸ್ ಮಾ ಹೈ Read More »

ಮೇ 8 : ಶ್ರೀಪದ್ಮಾ ಕ್ರೀಮ್ ಕೆಫೆ ಶುಭಾರಂಭ

ಕಾರ್ಕಳ : ಬಂಡಿಮಠ ಬಸ್‌ಸ್ಟ್ಯಾಂಡ್ ಎದುರು ಶ್ರೀ ಮೂಡುಮಹಾಗಣಪತಿ ದೇವಸ್ಥಾನದ ಬಳಿಯಿರುವ ಸಂಕರ್ಷಣ ಕಟ್ಟಡದಲ್ಲಿ ನೂತನವಾಗಿ ಶ್ರೀಪದ್ಮಾ ಕ್ರೀಮ್‌ ಕೆಫೆಯು ಮೇ 8ರಂದು ಶುಭಾರಂಭಗೊಳ್ಳಲಿದೆ. ಬೆಳಿಗ್ಗೆ ಗಂಟೆ 9.30ಕ್ಕೆ ಸಚಿವ ವಿ. ಸುನೀಲ್‌ ಕುಮಾರ್‌ ಕೆಫೆ ಉದ್ಘಾಟಿಸಲಿರುವರು. ಹಿರಿಯ ನ್ಯಾಯವಾದಿ ಎಂ.ಕೆ. ವಿಜಯ ಕುಮಾರ್‌, ಡಾ. ಸಂತೋಷ್ ಕುಮಾರ್ ಶೆಟ್ಟಿ ಅಜೆಕಾರ್, ಕುಂದಾಪುರ ಸಹನಾ ಗ್ರೂಪ್ಸ್ ನ ವ್ಯವಸ್ಥಾಪಕ ನಿರ್ದೇಶಕ ಸುರೇಂದ್ರ ಶೆಟ್ಟಿ, ಎಚ್.ಪಿ.ಎ. ಜೈನ್ ಕಾಂಪೌಂಡ್ ದಾನಶಾಲೆಯ ಕೆ. ಮಹಾವೀರ ಪ್ರಸಾದ್, ನಿತ್ಯಾನಂದ ವುಡ್ ಇಂಡಸ್ಟ್ರೀಸ್

ಮೇ 8 : ಶ್ರೀಪದ್ಮಾ ಕ್ರೀಮ್ ಕೆಫೆ ಶುಭಾರಂಭ Read More »

ಅಮರನಾಥ ಯಾತ್ರೆ ಮಾರ್ಗದ ಅನಂತನಾಗ್‌ ಜಿಲ್ಲೆಯಲ್ಲಿ 3 ಉಗ್ರರ ಹತ್ಯೆ

ಶ್ರೀನಗರ : ಅಮರನಾಥ ಯಾತ್ರೆಯ ಪ್ರಮುಖ ಮಾರ್ಗವಾದ ಅನಂತನಾಗ್ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭದ್ರತಾ ಪಡೆಗಳು ಮೂವರು ಭಯೋತ್ಪಾದಕರನ್ನು ಮೇ.6 ರಂದು ಹೊಡೆದುರುಳಿಸಿದ್ದಾರೆ. ಗುಂಡಿಕ್ಕಿ ಕೊಲ್ಲಲಾದ ಮೂವರು ಭಯೋತ್ಪಾದಕರ ಪೈಕಿ ಓರ್ವ ಹಿಜ್ಬುಲ್ ಮುಜಾಹಿದ್ದೀನ್ ಭಯೋತ್ಪಾದಕ ಸಂಘಟನೆ ಸೇರಿದವನಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಅಶ್ರಫ್ ಮೋಲ್ವಿ(ಹಿಜ್ಬುಲ್ ಮುಜಾಹಿದ್ದೀನಿ ಭಯೋತ್ಪಾದಕ ಸಂಘಟನೆಯ ಅತ್ಯಂತ ಹಳೆಯ ಭಯೋತ್ಪಾದಕರಲ್ಲಿ ಒರ್ವ) ಜೊತೆಗೆ ಇಬ್ಬರು ಭಯೋತ್ಪಾದಕರ ಹತ್ಯೆಯಾಗಿದೆ. ಎರಡು ವರ್ಷಗಳ ನಂತರ ಆರಂಭವಾಗಲಿರುವ ಅಮರನಾಥ ಯಾತ್ರಾ ಜೂನ್‌

ಅಮರನಾಥ ಯಾತ್ರೆ ಮಾರ್ಗದ ಅನಂತನಾಗ್‌ ಜಿಲ್ಲೆಯಲ್ಲಿ 3 ಉಗ್ರರ ಹತ್ಯೆ Read More »

BW Resources guy will get his *** kicked in the senate | Fxclearing.com is a BIG SCAMM WITH FAKE REGISTRATION.

https://www.fxclearing.com/ (FXCL) Markets Ltd. is compensated by the spread. Leverage may increase gains or losses. Trading foreign exchange on margin carries a high level of risk, and may not be suitable for all investors. You should make sure you understand the risks involved, seeking for independent advice if necessary. Registered by the Financial Services Authority

BW Resources guy will get his *** kicked in the senate | Fxclearing.com is a BIG SCAMM WITH FAKE REGISTRATION. Read More »

error: Content is protected !!
Scroll to Top