ಕಾರ್ಕಳ : ಅತ್ತೂರು ಕಿಲ್ಲಬೆಟ್ಟು ದಿ. ಸುರೇಶ್ ಹೆಗ್ಡೆ ಸ್ಮರಣಾರ್ಥವಾಗಿ ಅ. 24ರ ಆದಿತ್ಯವಾರ ಮಿಯ್ಯಾರು ಲವ-ಕುಶ ಜೋಡುಕರೆಯಲ್ಲಿ ನೇಗಿಲು ಕಿರಿಯ ವಿಭಾಗದ ಕಂಬಳ ನಡೆಯಲಿದೆ. ಅಂದು ಬೆಳಿಗ್ಗೆ 8ರಿಂದ ಸಂಜೆ 6ರವರೆಗೆ ಕಂಬಳ ನಡೆಯಲಿದ್ದು, ನ್ಯೂಸ್ ಕಾರ್ಕಳ ಯೂಟ್ಯೂಬ್ ಚಾನೆಲ್ನಲ್ಲಿ ನೇರ ಪ್ರಸಾರ ಬಿತ್ತರಗೊಳ್ಳಲಿದೆ.
ನೇರ ಪ್ರಸಾರ ವೀಕ್ಷಿಸಲು ನ್ಯೂಸ್ ಕಾರ್ಕಳ ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ.