ಅ. 24 : ಮಿಯ್ಯಾರು ಲವಕುಶ ಜೋಡುಕರೆಯಲ್ಲಿ ಕಂಬಳ

ಕಾರ್ಕಳ : ಅತ್ತೂರು ಕಿಲ್ಲಬೆಟ್ಟು ದಿ. ಸುರೇಶ್‌ ಹೆಗ್ಡೆ ಸ್ಮರಣಾರ್ಥವಾಗಿ ಅ. 24ರ ಆದಿತ್ಯವಾರ ಮಿಯ್ಯಾರು ಲವ-ಕುಶ ಜೋಡುಕರೆಯಲ್ಲಿ ನೇಗಿಲು ಕಿರಿಯ ವಿಭಾಗದ ಕಂಬಳ ನಡೆಯಲಿದೆ. ಅಂದು ಬೆಳಿಗ್ಗೆ 8ರಿಂದ ಸಂಜೆ 6ರವರೆಗೆ ಕಂಬಳ ನಡೆಯಲಿದ್ದು, ನ್ಯೂಸ್‌ ಕಾರ್ಕಳ ಯೂಟ್ಯೂಬ್‌ ಚಾನೆಲ್‌ನಲ್ಲಿ ನೇರ ಪ್ರಸಾರ ಬಿತ್ತರಗೊಳ್ಳಲಿದೆ.

ನೇರ ಪ್ರಸಾರ ವೀಕ್ಷಿಸಲು ನ್ಯೂಸ್‌ ಕಾರ್ಕಳ ಯೂಟ್ಯೂಬ್‌ ಚಾನೆಲ್‌ ಸಬ್‌ಸ್ಕ್ರೈಬ್‌ ಮಾಡಿ.

https://youtu.be/lLzuW7h0klE




























































































































































































































error: Content is protected !!
Scroll to Top