• All
  • ನಿಧನ
  • ನಮ್ಮೂರ ಸಾಧಕರು
  • ಸಿನೆಮಾ
  • ಸಂತಾಪ
  • ಸಂಪಾದಕೀಯ
  • ಸಂವಾದ
  • ಸುದ್ದಿ
  • ಅಂಕಣ
  • ಅಪಘಾತ
  • ಧಾರ್ಮಿಕ
  • ಶೈಕ್ಷಣಿಕ
  • ಶುಭವಿವಾಹ
  • ಮಾರುಕಟ್ಟೆ ದರ
  • ಉದ್ಯೋಗ ಮಾಹಿತಿ-ಅರ್ಜಿ
  • ಆರೋಗ್ಯಧಾರಾ
  • ಆರ್ಥಿಕತೆ
  • ಆತ್ಮಹತ್ಯೆ
  • ಇ-ಪೇಪರ್
  • ಇತರ ಸುದ್ದಿ
  • ಕರಾವಳಿ
  • ಕಾನೂನು ಕಣಜ
  • ಕಾರ್ಕಳ ಸುದ್ದಿ
  • ಕಾರ್ಕಳ ಮಾರುಕಟ್ಟೆ ದರ
  • ಕ್ಷೇತ್ರ ದರ್ಶನ
  • ಕ್ರೈಂ
  • ಕ್ರೀಡೆ
  • ಕ್ಲಾಸಿಫ್ಲೈಡ್ಸ್
  • ರಾಜಕೀಯ
  • ರಾಜ್ಯ
  • ರಾಜʼಪಥ (ರಾಜೇಂದ್ರ ಭಟ್‌ ಬರಹ)
  • ಬರಹ
  • ದಕ್ಷಿನ ಕನ್ನಡ
  • ದಕ್ಷಿಣ ಕನ್ನಡ
  • ದೇಶ
  • ತಂತ್ರಜ್ಞಾನ
  • ಹೆಬ್ರಿ ಸುದ್ದಿ
  • ಹೊರನಾಡ ಕಾರ್ಕಳದವರು
  • ಲೇಖನ
  • ಲೈವ್ ಲಿಂಕ್
  • ಪೇಟೆ ಧಾರಣೆ
  • ಜಿಲ್ಲಾ
  • ಚುನಾವಣೆ
  • ವಿಡಿಯೋ
  • ವಿದೇಶ
  • ವಾರ ಭವಿಷ್ಯ
  • ವಾರದ ವ್ಯಕ್ತಿ
  • ವಾಣಿಜ್ಯ
  • ವೈರಲ್ ಸುದ್ದಿ
  • Karkala Utsava
  • Uncategorized

ವಿದೇಶ

ಅಮೆರಿಕಲ್ಲಿ ಬರಲಿದೆ ಹೊಸ ವಲಸೆ ಕಾನೂನು

ವಾಷಿಂಗ್ಟನ್‌ : ಇತ್ತೀಚೆಗಷ್ಟೆ ವಲಸೆ ನಿಯಮಕ್ಕೆ ತಿದ್ದುಪಡಿ ಮಾಡಿ ಭಾರತೀಯರು ಸೇರಿದಂತೆ ಲಕ್ಷಗಟ್ಟಲೆ ಮಂದಿಯ ಡಾಲರ್‌ ಕನಸಿಗೆ ತಣ್ಣೀರು ಎರಚಿದ್ದ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಇದೀಗ ಹೊಸ ನಿರಿಕ್ಷೆ ಹುಟ್ಟಿಸುವ ಸುದ್ದಿಯನ್ನು ನೀಡಿದ್ದಾರೆ. ಪ್ರತಿಭೆ ಆಧಾರಿತ ಹೊಸ ವಲಸೆ ನಿಯಮ ರಚಿಸಲು ಟ್ರಂಪ್‌ ಹೇಳಿದ್ದಾರಂತೆ. ಹೊಸ ನಿಯಮದಲ್ಲಿ ಬಾಲ್ಯದಿಂದಲೇ  ಅಮೆರಿಕದಲ್ಲಿದ್ದರೂ ಪೌರತ್ವ ವಂಚಿತರಾಗಿರುವವರಿಗೂ ಅನುಕೂಲವಾಗಲಿರುವ ಅಂಶಗಳಿವೆ ಎಂದು ಖಾಸಗಿ ಟಿವಿ ವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ಟ್ರಂಪ್‌ ಹೇಳಿಕೊಂಡಿದ್ದಾರೆ. ಡಿಫರ್ಡ್‌ ಆಕ್ಷನ್‌ ಫಾರ್‌ ಚೈಲ್ಡ್‌ ವುಡ್‌ ಎರಾಯ್‌ವಲ್ಸ್‌ […]

ಅಮೆರಿಕಲ್ಲಿ ಬರಲಿದೆ ಹೊಸ ವಲಸೆ ಕಾನೂನು Read More »

ಕುವೈಟ್ ನಲ್ಲಿ ಈ ಕಾನೂನು ಜಾರಿಗೆ ಬಂದರೆ 8 ಲಕ್ಷ ಭಾರತೀಯರ ಉದ್ಯೋಗಕ್ಕೆ ಸಂಚಕಾರ

ಕುವೈಟ್:‌ ಇಡೀ ಜಗತ್ತು ಕೊರೊನಾ ವೈರಸ್‌ ಉಂಟು ಮಾಡಿರುವ ಕೋಲಾಹಲದಿಂದ ತಲ್ಲಣಿಸಿ ಹೋಗಿದೆ.ಎಲ್ಲೆಡೆ ನೌಕರಿಗೆ ಕತ್ತರಿ ಹಾಕುತ್ತಿರುವ ಸುದ್ದಿಗಳೇ ಬರುತ್ತಿವೆ.ಅದರಲ್ಲೂ ವಿದೇಶಗಳಲ್ಲಿ ದುಡಿಯುತ್ತಿರುವವರ ಪಾಡು  ಬಹಳ ಶೋಚನೀಯವಾಗಿದೆ.ಲಾಕ್‌ ಡೌನ್‌ , ಶಟ್‌ ಡೌನ್‌ನಂಥ ಕ್ರಮಗಳಿಂದಾಗಿ ದೇಶಗಳ ಆರ್ಥಿಕತೆ ಮುಗ್ಗರಿಸಿದೆ. ಈ ಪರಿಸ್ಥಿತಿಯಲ್ಲಿ ಎಲ್ಲ ದೇಶಗಳು ಖರ್ಚುವೆಚ್ಚಗಳನ್ನು ಕಡಿಮೆ ಮಾಡುವ ಮತ್ತು ಸ್ಥಳೀಯರಿಗೆ ನೌಕರಿ ಕೊಡುವಂಥ ಕ್ರಮಗಳಿಗೆ ಮುಂದಾಗಿವೆ. ಕುವೈಟ್‌ ದೇಶವೂ ಈ ನಿಟ್ಟಿನಲ್ಲಿ ಚಿಂತನೆ ನಡೆಸುತ್ತಿದ್ದು,ಹೊಸದಾಡಿ ಕಾನೂನು ರಚಿಸಲು ಮುಂದಾಗಿದೆ. ಒಂದು ವೇಳೆ ಈ ಕಾನೂನು ರಚನೆಯಾದದ್ದೇ

ಕುವೈಟ್ ನಲ್ಲಿ ಈ ಕಾನೂನು ಜಾರಿಗೆ ಬಂದರೆ 8 ಲಕ್ಷ ಭಾರತೀಯರ ಉದ್ಯೋಗಕ್ಕೆ ಸಂಚಕಾರ Read More »

ನರಿ ಬುದ್ದಿಯ ಚೀನಕ್ಕೆ ಪಾಠ ಕಲಿಸಿದ ಪುಟ್ಟ ರಾಷ್ಟ್ರ ಭೂತಾನ್

ದಿಲ್ಲಿ: ಭಾರತದೊಂದಿಗೆ ಗಡಿ ಕ್ಯಾತೆ ತೆಗೆದ ಬಳಿಕ ಪುಟ್ಟ ರಾಷ್ಟ್ರ ಭೂತಾನ್ ಮೇಲೆ ಕಣ್ಣು ಹಾಕಿದ್ದ ಅವಕಾಶವಾದ ಚೀನಕ್ಕೆ ಪುಟ್ಟ ರಾಷ್ಟ್ರ ಭೂತಾನ್ ತಕ್ಕ ತಿರುಗೇಟು ನೀಡಿದೆ.ಭೂತಾನ್ ತನ್ನ ಗಡಿ ಭಾಗದಲ್ಲಿ ನಿರ್ಮಿಸಲು ಹೊರಟಿದ್ದ ವನ್ಯ ಜೀವಿ ಕೇಂದ್ರ ನಿರ್ಮಾಣವನ್ನು ಆಕ್ಷೇಪಿಸಿದ್ದ ಚೀನ ಇದು ವಿವಾದಿತ ಪ್ರದೇಶವಾಗಿದ್ದು ಇಲ್ಲಿ ಹೊಸ ಯೋಜನೆಯನ್ನು ಭೂತಾನ್ ಕೈಗೊಳ್ಳುವಂತಿಲ್ಲ ಎಂದು ತಗಾದೆ ತೆಗೆದಿತ್ತು. ಆದರೆ ಇದಕ್ಕೆ ತಕ್ಕ ತಿರುಗೇಟು ನೀಡಿರುವ ಭೂತಾನ್ ‘ನಾವು ನಿರ್ಮಿಸ ಹೊರಟಿರುವುದು ನಮ್ಮ ಗಡಿಯೊಳಗ. ಹೀಗಾಗಿ ಯಾವ ಕಾರಣಕ್ಕೂ

ನರಿ ಬುದ್ದಿಯ ಚೀನಕ್ಕೆ ಪಾಠ ಕಲಿಸಿದ ಪುಟ್ಟ ರಾಷ್ಟ್ರ ಭೂತಾನ್ Read More »

ದಕ್ಷಿಣ ಆಫ್ರಿಕಾದ ಹಿಂದು ಪಕ್ಷದ ಸ್ಥಾಪಕ ಜಯರಾಜ್ ಕೊರೊನಾಗೆ ಬಲಿ

ಜೊಹಾನ್ಸ್ ಬರ್ಗ್:ದಕ್ಷಿಣ ಆಫ್ರಿಕಾದಲ್ಲಿ ಹಿಂದೂ ಸಮುದಾಯದ ಹಿತಾಸಕ್ತಿ ರಕ್ಷಣೆಗಾಗಿ ಕಳೆದ 50 ವರ್ಷಗಳಿಂದ ಶ್ರಮಿಸುತ್ತಿದ್ದ ಸಮಾಜಸೇವಕ ಮತ್ತು ಸ್ಥಳೀಯ ರಾಜಕಾರಣಿ ಜಯರಾಜ್ ಬಚು (75) ಕೊರೊನಾಗೆ ಬಲಿಯಾಗಿದ್ದಾರೆ. ಹಿಂದೂ ಯುನೈಟೆಡ್ ಮೂವ್‍ಮೆಂಟ್ (ಹಮ್) ಎಂಬ ಏಕೈಕ ಹಿಂದೂ ಪಕ್ಷವನ್ನು ದಕ್ಷಿಣ ಆಫ್ರಿಕಾದಲ್ಲಿ ಸ್ಥಾಪಿಸಿದ್ದ ಜಯರಾಜ್ ಸಮುದಾಯ ಮತ್ತು ಪೊಲಿಟಿಕಲ್ ಪಾರ್ಟಿಯಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದರು. ಡರ್ಬನ್ ನಿವಾಸಿಯಾದ ಅವರಿಗೆ ಒಂದು ವಾರದ ಹಿಂದೆ ಕೊರೊನಾ ಸೋಂಕು ತಗುಲಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಜಯರಾಜ್ ಬಚು ಶುಕ್ರವಾರ ಸಂಜೆ ಇಹಲೋಕ

ದಕ್ಷಿಣ ಆಫ್ರಿಕಾದ ಹಿಂದು ಪಕ್ಷದ ಸ್ಥಾಪಕ ಜಯರಾಜ್ ಕೊರೊನಾಗೆ ಬಲಿ Read More »

ಈ ಹೊಟೇಲ್‌ ಸಂಪೂರ್ಣ ಸ್ವರ್ಣಮಯ

ವಿಯೆಟ್ನಾಂ: ವಿಯೆಟ್ನಾಂನ ರಾಜಧಾನಿ ಹನೋಯಿಯಲ್ಲಿ ಕೊರೊನಾ ಲಾಕ್‌ ಡೌನ್‌ ಬಳಿಕ ತೆರೆದಿರುವ ಈ ಹೊಟೇಲನ್ನು ನೋಡಿದರೆ ನೀವು ಹುಬ್ಬೇರಿಸುವುದು ಖಂಡಿತ.ಬಹುಮಹಡಿಗಳ ಔ ಯಂಚಗಾರಾ ಹೊಟೇಲ್‌ ಸಂಪೂರ್ಣ ಸ್ವರ್ಣಮಯ.ಅಂದರೆ  ಹೊಟೃಲ್‌ ನ ಒಳಾಂಗಣ ಮತ್ತು ಹೊರಾಂಗಣವನ್ನು ಪೂರ್ಣವಾಗಿ ಚಿನ್ನದಿಂದ ಮಾಡಲಾಗೊದೆ.ಏಲ್ಲ ಬಿಟ್ಟು ಶೌಚಾಲಯದ ಕಮೋಡ್ , ಬೇಸಿನ್‌ ,ಬಾತ್‌ ಟಬ್ ಗಳಿಗೆ ಕೂಡ ಚಿನ್ನದ ಪ್ಲೇಟಿಂಗ್‌ ಮಾಡಲಾಗಿದೆ ಇಲ್ಲವೆ ಚಿನ್ನದ ತಗಡು ಮುಚದಚಲಾಗಿದೆ. ಹೋಟೆಲ್ ಬಗ್ಗೆ ಹೇಳುವುದಕ್ಕೆ ಹತ್ತಾರು ಕಾರಣಗಳು ಇವೆ. 24 ಕ್ಯಾರೆಟ್ ಚಿನ್ನ ಬಳಸಿ, ನಿರ್ಮಿಸಿರುವ

ಈ ಹೊಟೇಲ್‌ ಸಂಪೂರ್ಣ ಸ್ವರ್ಣಮಯ Read More »

ವಿಶ್ವ ಆರೋಗ್ಯ ಸಂಸ್ಥೆಯಿಂದ ಕೊರೊನಾ ತನಿಖೆ- ಮುಂದಿನವಾರ ಚೀನಕ್ಕೆ ನಿಯೋಗ ಭೇಟಿ

ದಿಲ್ಲಿ : ವಿಶ್ವದ 213ಕ್ಕೂ ಅಧಿಕ ರಾಷ್ಟ್ರಗಳಲ್ಲಿ ಮರಣ ಮೃದಂಗ ಭಾರಿಸುತ್ತಿರುವ ಕೊರೋನಾ ವೈರಸ್ ಗೆ ಚೀನ ದೇಶವೇ ಹೊಣೆ ಎಂಬ ಆರೋಪ ಜಾಗತಿಕ ಸಮುದಾಯದಿಂದ ಬಲವಾಗಿ ಕೇಳಿಬರುತ್ತಿರುವ ಹಿನ್ನಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಈ ಬಗ್ಗೆ ತನಿಖೆಗೆ ಮುಂದಾಗಿದ್ದು, ಈ ಕುರಿತಂತೆ ಮುಂದಿನ ವಾರ ತನ್ನ ಒಂದು ನಿಯೋಗವನ್ನು ಚೀನಾಗೆ ಕಳುಹಿಸಲಿದೆ. ಇಡೀ ವಿಶ್ವಕ್ಕೆ ಕೊರೋನಾ ವೈರಸ್ ಗೆ ಸಂಬಂಧಿಸಿದಂತೆ ಚೀನ ಉದ್ದೇಶಪೂರ್ವಕವಾಗಿ ಮಾಹಿತಿ ಮುಚ್ಚಿಟ್ಟಿತು. ಅಥವಾ ಮಾಹಿತಿ ನೀಡುವಲ್ಲಿ ಉದ್ದೇಶಪೂರ್ವಕ ವಿಳಂಬ ಮಾಡಿತು ಎಂಬ ಆರೋಪವನ್ನು

ವಿಶ್ವ ಆರೋಗ್ಯ ಸಂಸ್ಥೆಯಿಂದ ಕೊರೊನಾ ತನಿಖೆ- ಮುಂದಿನವಾರ ಚೀನಕ್ಕೆ ನಿಯೋಗ ಭೇಟಿ Read More »

ಪಾಕಿಸ್ತಾನದಲ್ಲಿ ಹೆಸರುಬೇಳೆ ಕೆಜಿಗೆ 260 ರೂ.

ಆರ್ಥಿಕ ವರ್ಷ 2020ರಲ್ಲಿ ಹಲವಾರು ಕಾರಣಗಳಿಂದಾಗಿ ಪಾಕಿಸ್ಥಾನದಲ್ಲಿ ಹಣದುಬ್ಬರ ಹೆಚ್ಚಾಗಿದೆ. ಇದು ಶೇಕಡಾ 10.74 ರೊಂದಿಗೆ ಎಂಟು ತಿಂಗಳ ಗರಿಷ್ಠ ಮಟ್ಟದಲ್ಲಿದೆ. ದಿಲ್ಲಿ : ಪಾಕಿಸ್ಥಾನದಲ್ಲಿ ಹಣದುಬ್ಬರ ಹೆಚ್ಚಾಗಿದ್ದು ಜನಸಾಮಾನ್ಯರು ಜೀವನ ಸಾಗಿಸುವುದೇ ಕಷ್ಟವಾಗಿದೆ.  ತರಕಾರಿಗಳ ನಂತರ ದ್ವಿದಳ ಧಾನ್ಯಗಳ ಬೆಲೆಗಳು ಗಗನಕ್ಕೇರಿವೆ. ವಿಶ್ವದ ಇತರ ದೇಶಗಳಿಗೆ ಹೋಲಿಸಿದರೆ ಪಾಕಿಸ್ಥಾನದ ರೂಪಾಯಿ ಹೆಚ್ಚು ಕುಸಿದಿದೆ. ಆರ್ಥಿಕ ವರ್ಷ 2020 ರಲ್ಲಿ ಹಲವಾರು ಕಾರಣಗಳಿಂದಾಗಿ ಪಾಕಿಸ್ಥಾನದಲ್ಲಿ ಹಣದುಬ್ಬರ ಹೆಚ್ಚಾಗಿದೆ. ಇದು ಶೇಕಡಾ 10.74 ರೊಂದಿಗೆ ಎಂಟು ತಿಂಗಳ ಗರಿಷ್ಠ ಮಟ್ಟದಲ್ಲಿದೆ. ಪಾಕಿಸ್ಥಾನದ ಬ್ಯೂರ

ಪಾಕಿಸ್ತಾನದಲ್ಲಿ ಹೆಸರುಬೇಳೆ ಕೆಜಿಗೆ 260 ರೂ. Read More »

ಕಡೆಗೂ ಸಿಕ್ಕಿತು ಕೊರನಾಕ್ಕೆ ಮದ್ದು

ಈ ಲಸಿಕೆಯನ್ನು ಇಂಜೆಕ್ಷನ್ ಸಹಾಯದಿಂದ ದೇಹದೊಳಗೆ ಬಿಡುಗಡೆ ಮಾಡಲಾಗುತ್ತದೆ. ಈ ಔಷಧವು ಒಟ್ಟಾರೆ ಒಂದು ರೀತಿಯ ಡಿಎನ್‌ಎ ಆಗಿದ್ದು ಅದು ದೇಹದೊಳಗಿನ ಕರೋನಾವೈರಸ್ ವಿರುದ್ಧ ರೋಗ ನಿರೋಧಕ ಶಕ್ತಿಯನ್ನು ಉತ್ಪಾದಿಸುತ್ತದೆ. ದಿಲ್ಲಿ : ಪ್ರಪಂಚದಾದ್ಯಂತದ ವಿಜ್ಞಾನಿಗಳು ಕೊರೊನಾ ವೈರಸ್‌   ವಿರುದ್ಧ ಹೋರಾಡಲು ಲಸಿಕೆ ತಯಾರಿಸುವಲ್ಲಿ ನಿರತರಾಗಿದ್ದಾರೆ. ಆದರೆ ಇಲ್ಲಿಯವರೆಗೆ ಎಲ್ಲಾ ಕಂಪನಿಗಳು ಲಸಿಕೆಗಳನ್ನು ಮಾತ್ರ ತಯಾರಿಸಿವೆ ಎಂದು ಹೇಳಿಕೊಂಡಿವೆ. ಆದರೆ ಲಸಿಕೆ ಮಾನವರ ಮೇಲಿನ ಪ್ರಾಯೋಗಿಕ ಪರೀಕ್ಷೆಗಳು ಯಶಸ್ವಿಯಾದಾಗ ಮಾತ್ರ ಅದನ್ನು ಯಶಸ್ವಿ ಎಂದು ಪರಿಗಣಿಸಲಾಗುತ್ತದೆ. ಈಗ ಏತನ್ಮಧ್ಯೆ ಅಮೆರಿಕದ

ಕಡೆಗೂ ಸಿಕ್ಕಿತು ಕೊರನಾಕ್ಕೆ ಮದ್ದು Read More »

ಟಿಕ್ – ಟ್ಯಾಕ್ ನಿಷೇಧದಿಂದ ಆಗುವ ನಷ್ಟ ಎಷ್ಟು ಗೊತ್ತಾ?

ದಿಲ್ಲಿ: ಭಾರತ ಚೀನ ಮೂಲದ ಒಟ್ಟು 59 app ಗಳನ್ನು ಬ್ಯಾನ್ ಮಾಡಿದೆ. ಬ್ಯಾನ್ ಬಳಿಕ ಚೀನದ ಪತ್ರಿಕೆ ಗ್ಲೋಬಲ್ ಟೈಮ್ಸ್, ಈ ಬ್ಯಾನ್ ನಿಂದ ಟಿಕ್-ಟಾಕ್ ಮೂಲ ಕಂಪನಿ ByteDanceಗೆ ಕೋಟ್ಯಂತರ ರೂ.ಗಳ ನಷ್ಟ ಉಂಟಾಗುವ ಸಾಧ್ಯತೆ ಇದೆ ಎಂದು ಒಪ್ಪಿಕೊಂಡಿದೆ. ಬಿಜಿಂಗ್: ಪೂರ್ವ ಲಡಾಕ್ ನ ಗಡಿಭಾಗದಲ್ಲಿ ಉಂಟಾಗಿರುವ ಉದ್ವಿಗ್ನತೆಯಾ ನಂತರ ಭಾರತ ಚೀನ ಮೂಲದ 59 app ಗಳನ್ನು ನಿಷೇಧಿಸಿತ್ತು. ಈ ಕ್ರಮದಿಂದ ಚೀನದ ಆರ್ಥಿಕತೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಹೇಳಲಾಗಿತ್ತು.

ಟಿಕ್ – ಟ್ಯಾಕ್ ನಿಷೇಧದಿಂದ ಆಗುವ ನಷ್ಟ ಎಷ್ಟು ಗೊತ್ತಾ? Read More »

ಈ ನಗರದಲ್ಲಿ ನಡೆದಾಡುವಾಗ ಮೊಬೈಲ್ ಫೋನ್ ಬಳಕೆ ಬ್ಯಾನ್

ರಸ್ತೆಗಳಲ್ಲಿ ನಡೆದಾಡುವಾಗ ಕರೆ ಮಾಡುವುದು ಎಷ್ಟೊಂದು ಅಪಾಯಕಾರಿ ಎಂಬುದರ ಕುರಿತು ಜನರಲ್ಲಿ ಎಚ್ಚರಿಕೆ ಮೂಡಿಸಲು ಅಭಿಯಾನವೊಂದನ್ನು ನಡೆಸಲಾಗುತ್ತಿದೆ. ಟೋಕಿಯೊ: ರಸ್ತೆಗಳಲ್ಲಿ ನಡೆದಾಡುವಾಗ ಮೊಬೈಲ್ ಫೋನ್ ಬಳಕೆ ಮಾಡುವುದು ಈಗ  ಒಂದು ಸಾಮಾನ್ಯ ವಿಷಯ. ಈದು ಸಾರ್ವತ್ರಿಕವಾದ ಪಿಡುಗು. ಆದರೆ ಜಪಾನ್ ನ ಯಾಮಾಟೋ ನಗರದಲ್ಲಿ ಇನ್ಮುಂದೆ ನಿಮಗೆ ಈ ರೀತಿಯ ಉದಾಹರಣೆಗಳು ಕಾಣಲು ಸಿಗುವುದಿಲ್ಲ. ಏಕೆಂದರೆ ಈ ಕುರಿತು ಮಸೂದೆಯೊಂದನ್ನು ಜಾರಿಗೊಳಿಸಲು ಮುಂದಾಗಿದ್ದು, ಈ ಬಿಲ್ ರಸ್ತೆಗಳಲ್ಲಿ ನಡೆದಾಡುವ ಜನರ ಮೊಬೈಲ್ ಬಳಕೆಯ ಮೇಲೆ ನಿಷೇಧ ವಿಧಿಸಲಿದೆ. ರಸ್ತೆಗಳಲ್ಲಿ

ಈ ನಗರದಲ್ಲಿ ನಡೆದಾಡುವಾಗ ಮೊಬೈಲ್ ಫೋನ್ ಬಳಕೆ ಬ್ಯಾನ್ Read More »

error: Content is protected !!
Scroll to Top