Author name: Newskarkala Desk

ಕೊರೊನಾ ಲಸಿಕೆ ವಿತರಣೆಗೆ ಮೋದಿ 4 ಸೂತ್ರ

ದಿಲ್ಲಿ: ಕೊರೊನಾ ವೈರಸ್ ಗೆ ಲಸಿಕೆ ನೀಡಲು ಕೈಗೊಳ್ಳುತ್ತಿರುವ ಸಿದ್ಧತೆಗಳನ್ನು ಪರಿಶೀಲಿಸಲು ಮತ್ತು ಲಸಿಕೆ ಲಭ್ಯವಾಗುವ ಸಂದರ್ಭದಲ್ಲಿ ಕೈಗಪಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚೀಸಲು ನಡೆದ ಸಭೆಯಲ್ಲಿ  ಪ್ರಧಾನಿ ಭಾಗವಹಿಸಿದರು. ಸಮಯಕ್ಕೆ ಸರಿಯಾಗಿ ಲಸಿಕೆ ನೀಡುವುದನ್ನು ಖಚಿತಪಡಿಸಿಕೊಳ್ಳಲು ವಿವಿಧ ತಂತ್ರಜ್ಞಾನ ಸಾಧನಗಳ ಮೌಲ್ಯಮಾಪನ ಮಾಡಲು ಪಿಎಂಒ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಇಂತಹ ದೊಡ್ಡ ಪ್ರಮಾಣದ ಲಸಿಕೆ ಕಾರ್ಯಕ್ರಮದ ಬಗ್ಗೆ ವಿವರವಾದ ಯೋಜನೆಯನ್ನು ಕೂಡಲೇ ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದರು.ಸಭೆಯಲ್ಲಿ ಭಾರತೀಯ ಮತ್ತು ಜಾಗತಿಕ ಲಸಿಕೆ ಅಭಿವೃದ್ಧಿ ಪ್ರಯತ್ನಗಳ ಸ್ಥಿತಿಗತಿಯನ್ನು ಪರಿಶೀಲಿಸಲಾಯಿತು. […]

ಕೊರೊನಾ ಲಸಿಕೆ ವಿತರಣೆಗೆ ಮೋದಿ 4 ಸೂತ್ರ Read More »

ಕನ್ನಡ ಸಿನೆಮಾ ರಂಗದಲ್ಲಿ ಏನೆಲ್ಲ ಬದಲಾವಣೆಗಳಿಗೆ ಕಾರಣವಾಯ್ತು ಕೊರೊನಾ?

– ಎನ್.ಎಸ್.ರಾಮಚಂದ್ರಸಿನಿಮಾ ಹಾಗೂ ಸೀರಿಯಲ್‍ಗಳಲ್ಲಿ ಕೇವಲ ಕನ್ನಡ ದನಿ ಕೇಳಿಸಿದರೆ ಸಾಲದು. ಕನ್ನಡಿಗರು ಅಭಿನಯಿಸಬೇಕು. ಕನ್ನಡಿಗರು ಮಾತನಾಡಬೇಕು. ಹಾಗಾದಾಗ ಮಾತ್ರ ಈ ಕ್ಷೇತ್ರಗಳನ್ನು ನಂಬಿಕೊಂಡಿರುವ ಕನ್ನಡಿಗರ ಹೊಟ್ಟೆ ತುಂಬಲು ಸಾಧ್ಯ. ಕನ್ನಡಿಗ ಕೆಲಸವಿಲ್ಲದೆ ಸತ್ತರೆ ಕನ್ನಡವೆಲ್ಲಿ ಬೆಳೆಯುತ್ತೆ ಸ್ವಾಮಿ? ಇದು ಡಬ್ಬಿಂಗ್ ವಿರೋಧಿ ಕನ್ನಡಿಗ ಹಾಗೂ ನಟ ಯತಿರಾಜ್ ಅವರ ಪ್ರಶ್ನೆ. ಅದು ಭಾವನಾತ್ಮಕ ಮಾತು. ಭಾಷೆಯ ವಿಷಯ ಬಂದಾಗ ಭಾವನಾತ್ಮಕತೆ ಉಕ್ಕುವುದು ಸಹಜ. ಆದರೆ ಅಷ್ಟಾದರೆ ಸಾಲದು. ಭಾವನಾತ್ಮಕತೆಯೊಂದಿಗೆ ಬದ್ಧತೆಯೂ ಬೆರೆಯಬೇಕು. ಪದ್ಮಭೂಷಣ ಡಾ.ರಾಜ್‍ಕುಮಾರ್ ಮತ್ತಿತರರ

ಕನ್ನಡ ಸಿನೆಮಾ ರಂಗದಲ್ಲಿ ಏನೆಲ್ಲ ಬದಲಾವಣೆಗಳಿಗೆ ಕಾರಣವಾಯ್ತು ಕೊರೊನಾ? Read More »

ಕೇಂದ್ರಕ್ಕಿಂತ ಕಠಿಣ ರಾಜ್ಯದ ಅನ್‌ ಲಾಕ್‌ ಡೌನ್‌ ರೂಲ್ಸ್

ಬೆಂಗಳೂರು: ಅನ್ ಲಾಕ್‍ಡೌನ್ 2.0 ಅಂಗವಾಗಿ ಕೇಂದ್ರ ಸರ್ಕಾರ ಇಂದಿನಿಂದ ಕರ್ಫ್ಯೂ ಸಮಯದ ಮಿತಿಯನ್ನು ರಾತ್ರಿ 10 ಗಂಟೆಯಿಂದ ಬೆಳಗ್ಗೆ 5ರವರೆಗೆ ನಿಗದಿಪಡಿಸಿದೆ. ಆದರೆ ಕರ್ನಾಟಕದಲ್ಲಿ ಎರಡು ಗಂಟೆ ಮುಂಚಿತವಾಗಿಯೇ ಆರಂಭವಾಗಲಿದೆ. ರಾಜ್ಯದಲ್ಲಿ ಹೆಚ್ಚುತ್ತಿರುವ ಕೊರೊನಾ ಸೋಂಕಿತರ ರಾತ್ರಿ 8 ಗಂಟೆಯಿಂದ ಬೆಳಗ್ಗೆ 5 ಗಂಟೆವರೆಗೆ ಕರ್ಫ್ಯೂ ಜಾರಿಗೊಳಿಸಿದೆ, ಜೊತೆಗೆ ಭಾನುವಾರದ ಲಾಕ್‍ಡೌನ್ ಆಗಸ್ಟ್ 2ರವರೆಗೆ ಮುಂದುವರಿಸಲು ನಿರ್ಧರಿಸಿದೆ. ಅಗತ್ಯ ಚಟುವಟಿಕೆಗಳನ್ನು ಹೊರತುಪಡಿಸಿ, ರಾಜ್ಯದಾದ್ಯಂತ ರಾತ್ರಿ 8 ರಿಂದ ಬೆಳಿಗ್ಗೆ 5ರವರೆಗೆ ಜನರ ಸಂಚಾರವನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.

ಕೇಂದ್ರಕ್ಕಿಂತ ಕಠಿಣ ರಾಜ್ಯದ ಅನ್‌ ಲಾಕ್‌ ಡೌನ್‌ ರೂಲ್ಸ್ Read More »

ಇರಾನ್​ನ ಟೆಹ್ರಾನ್​ನಲ್ಲಿ ಗ್ಯಾಸ್​ ಸೋರಿಕೆಯಿಂದ ಭಾರೀ ಸ್ಫೋಟ; 19 ಜನ ಸಾವು

ನಿನ್ನೆ ರಾತ್ರಿ 9 ಗಂಟೆಗೆ ಇರಾನ್​ನ ರಾಜಧಾನಿ ಟೆಹ್ರಾನ್​ನಲ್ಲಿ ಸ್ಫೋಟ ಸಂಭವಿಸಿದೆ. ಆ ಕಟ್ಟಡದ ಬೇಸ್​ಮೆಂಟ್​ನಲ್ಲಿ ಆಕ್ಸಿಜನ್ ಟ್ಯಾಂಕ್ ಸ್ಫೋಟಗೊಂಡ ಕಾರಣಕ್ಕೆ ಈ ದುರಂತ ಸಂಭವಿಸಿದೆ ಎನ್ನಲಾಗಿದೆ. ಟೆಹ್ರಾನ್‌ : ಇರಾನ್​ನ ಟೆಹ್ರಾನ್​ನಲ್ಲಿರುವ ಮೆಡಿಕಲ್ ಕ್ಲಿನಿಕ್​ನಲ್ಲಿ ಮಂಗಳವಾರ ರಾತ್ರಿ ಭಾರೀ ಸ್ಫೋಟ ಸಂಭವಿಸಿದೆ. ಸ್ಫೋಟದಿಂದಾಗಿ ಇಡೀ ಕಟ್ಟಡವೇ ಹೊತ್ತಿ ಉರಿದಿದ್ದು, 19 ಜನರು ಸಾವನ್ನಪ್ಪಿದ್ದಾರೆ. ಬಹುಮಹಡಿಯ ಕಟ್ಟಡ ಹೊತ್ತಿ ಉರಿಯುತ್ತಿರುವ ವಿಡಿಯೋ ಟ್ವಿಟ್ಟರ್​ನಲ್ಲಿ ವೈರಲ್ ಆಗಿದೆ. ಟೆಹ್ರಾನ್​ನ ಮೆಡಿಕಲ್ ಕ್ಲಿನಿಕ್​ನಲ್ಲಿ ಉಂಟಾದ ಸ್ಫೋಟಕ್ಕೆ ಗ್ಯಾಸ್ ಸೋರಿಕೆಯೇ ಕಾರಣ ಎಂದು

ಇರಾನ್​ನ ಟೆಹ್ರಾನ್​ನಲ್ಲಿ ಗ್ಯಾಸ್​ ಸೋರಿಕೆಯಿಂದ ಭಾರೀ ಸ್ಫೋಟ; 19 ಜನ ಸಾವು Read More »

ಮುಂಬಯಿಯಲ್ಲಿ ಮಾಸ್ಕ್‌ ಧರಿಸದಿದ್ದರೆ ೧೦೦೦ ರೂ. ದಂಡ

ಮುಂಬಯಿ : ಮುಂಬಯಿಯಲ್ಲಿ ಕೊರೊನ ವೈರಸ್‌ ಕಾಡ್ಗಿಚ್ಚಿನಂತೆ ಹರಡುತ್ತಿದೆ. ಅರ್ಧಕ್ಕರ್ಧ ಮುಂಬಯಿ ಸೀಲ್‌ ಡೌನ್‌ ಆಗಿದೆ.ಸರಕಾರ ಹಾಗೂ ಸ್ಥಳೀಯಾಡಳಿತ ಕೊರೊನ ನಿಯಂತ್ರಿಸಲು ಶಕ್ತಿಮೀರಿ ಪ್ರಯತ್ನಿಸುತ್ತಿವೆ.ಈ ಹಿನ್ನೆಲೆಯಲ್ಲಿ ಬಿಎಂಸಿ ಮಾಸ್ಕ್‌ ನಿಯಮವನ್ನು ಇನ್ನಷ್ಟು ಬಿಗುಗೊಳಿಸಿದೆ. ಮಾಸ್ಕ್‌ ಧರಿಸದವರಿಗೆ ೧೦೦೦ ರೂ.ದಂಡ ವಿಧಿಸುವ ಕಠಿಣ ಆದೇಶವನ್ನು ಬಿಎಂಸಿ ಹೊರಡಿಸಿದೆ.ಮಾಸ್ಕ್‌ ಕಡ್ಡಾಯ ನಿಯಮ ಕಳೆದ ಎಪ್ರಿಲ್ ನಲ್ಲಿಯೇ ಆದೇಶ ಹೊರಡಿಸಲಾಗಿತ್ತು.ಇದೀಗ ಈ ನಿಯಮವನ್ನು ಕಠಿಣಗೊಳಿಸಲಾಗಿದೆಯಷ್ಟೆ.ನಗರದಲ್ಲಿ ಕೊರೊನ ತಾಂಡವ ತೀವ್ರವಾಗಿದ್ದರೂ ಜನರು ಕ್ಯಾರೆ ಎನ್ನದೆ ತಿರುಗಾಡುತ್ತಿದ್ದಾರೆ.ಜನರಿಗಿನ್ನೂ ಪರಿಸ್ಥಿತಿಯ ಭೀಕರತೆಯ ಅರಿವಾಗಿಲ್ಲ.ಮಾಸ್ಕ್‌ ಧರಿಸದೆ ಸಾರ್ವಜನಿಕ

ಮುಂಬಯಿಯಲ್ಲಿ ಮಾಸ್ಕ್‌ ಧರಿಸದಿದ್ದರೆ ೧೦೦೦ ರೂ. ದಂಡ Read More »

ಪಾಕ್‌ ಪೈಲಟ್ ಗಳ ಲೈಸೆನ್ಸ್‌ ನಕಲಿ

ಮೇ ತಿಂಗಳಲ್ಲಿ ಪಾಕಿಸ್ಥಾನದಲ್ಲಿ ವಿಮಾನ ಪತನಗೊಂಡು ೯೮ ಮಂದಿ ಸಾವನ್ನಪ್ಪಿದ ದುರ್ಘಟನೆಯ ಬಳಿಕ ಅಲ್ಲಿನ ಪೈಲಟ್ ಗಳ ಲೈಸೆನ್ಸ್‌ ಪರಿಶೀಲನೆ ನಡೆಸಿದಾಗ ಕಾರ್ಯನಿರತ ೮೬೦ ಪೈಲಟ್ ಗಳ ಪೈಕಿ ೨೬೨ ಮಂದಿ ನಕಲಿ ಲೈಸೆನ್ಸ್‌ ಹೊಂದಿರುವುದು ಪತ್ತೆಯಾಗಿದೆ.೪೩೪ಪೈಲಟ್‌ ಗಳು ನಕಲಿ ಅಥವಾ ಅಡ್ಡದಾರಿಯ ಮೂಲಕ ಲೈಸೆನ್ಸ್ ಪಡೆದುಕೊಂಡಿದ್ದಾರೆ.ಈ ಪೈಕಿ ೧೪೧ ಪೈಲಟ್‌ ಗಳನ್ನು ಈಗಾಗಲೆ ಮನೆಗೆ ಕಳುಹಿಸಲಾಗಿದೆ. ಎ೩೨೦ ವಿಮಾನದಲ್ಲಿ ಕರ್ತವ್ಯದಲ್ಲಿದ್ದ ಇಬ್ಬರು ಪೈಲಟ್‌ ಗಳು ಕೊರೊನ ವೈರಸ್‌ ಬಗ್ಗೆ ಪಟ್ಟಾಂಗ ಹೊಡೆದ ಕಾರಣ ಎಳೆದ ತಿಂಗಳು

ಪಾಕ್‌ ಪೈಲಟ್ ಗಳ ಲೈಸೆನ್ಸ್‌ ನಕಲಿ Read More »

ಎಚ್‌ಐವಿಯಂತೆ ರೋಗ ನಿರೋಧಕ ವ್ಯವಸ್ಥೆಯನ್ನು ಕೆಡಿಸುತ್ತದೆ ಕೊರೊನ!

ಕೊರೊನ ವೈರಸ್‌ ಎಚ್‌ಐವಿ ಮಾದರಿಯಲ್ಲೆ ನಮ್ಮ ರೋಗ ನಿರೋಧಕ ವ್ಯವಲ್ಥೆಯನ್ನು ಕೆಡಿಸುತ್ತದೆ ಎನ್ನುವುದನ್ನು ಹೊಸ ಸಂಶೋಧನೆಯೊಂದು ಸಾಬೀತುಪಡಿಸಿದೆ. ಪೆನ್ನಿಸಿಲ್ವೇನಿಯ ವಿವಿಯ ಸಂಶೋಧಕ ಜಾನ್‌ ವೆರ್ರಿ ನಡೆಸಿದ ಸಂಶೋಧನೆ ಪ್ರಕಾರ ತೀವ್ರ ಅಸ್ವಸ್ಥ ರೋಗಿಗಳ ರೋಗ ನಿರೋಧಕ ವ್ಯವಸ್ಥೆಯ ಮೇಲೆ ತೀವ್ರವಾಗಿ ದಾಳಿ ಮಾಡುವ ಕೊರೊನ ವೈರಸ್‌ ಟಿ ಸೆಲ್ಸ್‌ ಅನ್ನು ನಾಶ ಮಾಡುತ್ತದೆ.ಹೀಗಾಗಿ ದೇಹ ವೈರಸ್‌ ವಿರುದ್ಧ ಹೋರಾಡುವ ಸಾಮರ್ಥ್ಯ ಕಳೆದುಕೊಳ್ಳುತ್ತದೆ.ಎಚೈವಿ ರೋಗಿಗಳಲ್ಲೂ ಟಿ ಸೆಲ್‌ ನಾಶವಾಗುವುದರಿಂದಲೇ ಆರೋಗ್ಯ ಬಿಗಡಾಯಿಸುತ್ತದೆ.

ಎಚ್‌ಐವಿಯಂತೆ ರೋಗ ನಿರೋಧಕ ವ್ಯವಸ್ಥೆಯನ್ನು ಕೆಡಿಸುತ್ತದೆ ಕೊರೊನ! Read More »

ಅಭಿಷೇಕ್‌ ಬಚ್ಚನ್ ಗೆ ಅವಕಾಶಗಳು ಕಡಿಮೆಯಾದದ್ದೇಕೆ?

ಬಾಲಿವುಡ್‌ನ ಸೂಪರ್‌ಸ್ಟಾರ್‌ನ ಮಗನಾಗಿದ್ದರೂ ಅಭಿಷೇಕ್‌ ಬಚ್ಚನ್‌ಗೆ ಅವಕಾಶಗಳೇಕೆ ಸಿಗುತ್ತಿಲ್ಲ? ಇದರ ಹಿಂದಿನ ಕಾರಣವನ್ನು ಸ್ವಗಹ ಅಭಿಷೇಕ್‌ ಬಹಿರಂಗೊಳಿಸಿದ್ದಾರೆ.ಮಗಳು ಆರಾಧ್ಯ ಹುಟ್ಟಿದ ಬಳಿಕ ಅಭಿಷೇಕ್‌ ಇಂಟಿಮೇಟ್‌ ಸೀನ್ ಗಳಲ್ಲಿ ನಟಿಸಲು ಅಭಿಷೇಕ್‌ ಒಪ್ಪುತ್ತಿಲ್ಲವಂತೆ. ಈ ಕಾರಣಕ್ಕೆ ಅವರಿಗೆ ಹಲವಾರು ಅವಕಾಶಗಳು ಕೈತಪ್ಪಿ ಹೋಗಿವಿಯಂತೆ.ತಂದೆತನದ ಜವಾಬ್ದಾರಿ ಅಭಿಷೇಕ್‌ ಬಚ್ಚನ್‌ ಅವರ ಆದ್ಯತೆಗಳನ್ನು ಬದಲಾಯಿಸಿವೆ.ಹೀಗಾಗಿ ಅವರು ಇಂತಹ ದೃಶ್ಯಗಳಿರುವ ಸಿನೇಮಾಗಳನ್ನು ಮುಲಾಜಿಲ್ಲದೆ ನಿರಾಕರಿಸುತಿದ್ದಾರಂತೆ.ಹೀಗಾಗಿ ಅಭಿಷೇಕ್‌ಗೆ ಈಗ ಅವಕಾಶಗಳು ಸಿಗುತ್ತಿಲ್ಲ.ಮಗಳಿಗೆ ಮುಜುಗರವಾಗುವಂಥ ಅಥವಾ ಅವಳು ನನ್ನನ್ನು ಪ್ರಶ್ನಿಸುವಂಥ ಕೆಲಸಗಳನ್ನು ಮಾಡುವುದಿಲ್ಲ ಎಂದು ಅಭಿಷೇಕ್‌

ಅಭಿಷೇಕ್‌ ಬಚ್ಚನ್ ಗೆ ಅವಕಾಶಗಳು ಕಡಿಮೆಯಾದದ್ದೇಕೆ? Read More »

ಕೃಷಿ ಮಾಡಿದ ಧೋನಿ!

ಲಾಕ್‌ ಡೌನ್‌ ಸಂದರ್ಭದಲ್ಲಿ ಬೇರೆ ಬೇರೆ ಕ್ರೀಡಾಪಟುಗಳು ತಾವು ಏನೇನು ಮಾಡುತ್ತಿದ್ದೇವೆ ಎನ್ನುವುದನ್ನು ಸೋಷಿಯಲ್ ಮೀಡಿಯಾ ಮೂಲಕ ಆಗಾಗ ತಿಳಿಸುತ್ತಾ ಇದ್ದರು. ಆದರೆ ಮಹೇಂದ್ರ ಸಿಂಗ್‌ ಧೋನಿ ಏನು ಮಾಡುತ್ತಿದ್ದರು ಎಂಬುದರ ಬಗ್ಗೆ ಯಾರಿಗೂ ಹೆಚ್ಚಿನ ಮಾಹಿತಿ ಸಿಕ್ಕಿಲ್ಲ.ಲಾಕ್‌ ಡೌನ್‌ ದಿನಗಳಲ್ಲಿ ಧೋನಿ ತನ್ನ ಹಳೆಯ ಹವ್ಯಾಸವೊಂದಕ್ಕೆ ಜೀವ ಕೊಟ್ಟಿದ್ದಾರೆ.ಅದೇನು ಗೊತ್ತೆ? ಕೃಷಿ ಮಾಡುವುದು.ಹೌದು ಧೋನಿ ಕೃಷಿ ಮಾಡಿದ್ದಾರೆ.ತನ್ನ ಫಾರ್ಮ್ ಹೌಸ್ ನಲ್ಲಿ ಧೋನಿ ಟ್ರ್ಯಾಕ್ಟರ್ನಲ್ಲಿ ಗದ್ದೆ ಉಳುವ ವಿಡಿಯೊ ಒಂದು ಇತ್ತೀಚೆಗೆ ಬಹಿರಂಗವಾಗಿದೆ.ಈ ಹಿಂದೆಯೂ ಧೋನಿ

ಕೃಷಿ ಮಾಡಿದ ಧೋನಿ! Read More »

Common Size Balance Sheets & Financial Statements

Content Purposes of Comparative Financial Statements Using Common-Size Analysis to Evaluate Trends within a Company Examples of common size analysis What are Common Size Financial Statements? More Definitions of Comparative balance sheet Looking at a breakdown of a Common Size Income Statement can illustrate the line items that are a significant portion of revenue. An

Common Size Balance Sheets & Financial Statements Read More »

error: Content is protected !!
Scroll to Top