Author name: Newskarkala Desk

ಸುಶಾಂತ್‌ ಸಿಂಗ್‌ ಆತ್ಮಹತ್ಯೆ- ಸಂಜಯ್‌ ಲೀಲಾ ಭನ್ಸಾಲಿಗೆ ವಿಚಾರಣೆ ಉರುಳು

 ಮುಂಬಯಿ : ನಟ ಸುಶಾಂತ್‌ ಸಿಂಗ್‌ ರಜಪೂತ್‌ ಆತ್ಮಹತ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬಯಿ ಪೊಲೀಸರು ಖ್ಯಾಗ ನಿರ್ದೇಶಕ ಸಂಜಯ್‌ ಲೀಲಾ ಭನ್ಸಾಲಿ ಅವರನ್ನು ಪ್ರಶ್ನಿಸಲಿದಾರೆ.ಇತ್ತೀಚೆಗಷ್ಟೆ ನಟಿ ಸಂಜನಾ ಸಾಂಘಿ ಅವರನ್ನು ಪ್ರಶ್ನಿಸಲಾಗಿತ್ತು. ಈ ಪ್ರಕರಣಕ್ಕೆಬ ಸಂಬಂಧಿಸಿ ಈಗಾಗಲೇ ಪೊಲೀಸರು ನಸರ್ದೇಶಕ ಶೇಖರ್‌ ಕಪೂರ್‌, ಸುಶಾಂತ್‌ ಸ್ನೇಹಿತ ಸಂದೀಪ್‌ ಸಿಂಗ್‌ ಸೇರಿ 25 ಬಾಲಿವುಡ್ಡಿಗರನ್ನು ಪ್ರಶ್ನಿಸಲಾಗಿದೆ. ಸುಶಾಂತ್‌ ನಟಿಸಿದ ಕೊನೆಯ ಚಿತ್ರಕ್ಕೆ ಸಂಜನಾ ಸಾಂಘಿ ನಾಯಕಿಯಾಗಿದ್ದರು., ಸುಶಾಂತ್‌ ಜೂ.14 ರಂದು ಬಾಂದ್ರದಲ್ಲಿರುವ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. […]

ಸುಶಾಂತ್‌ ಸಿಂಗ್‌ ಆತ್ಮಹತ್ಯೆ- ಸಂಜಯ್‌ ಲೀಲಾ ಭನ್ಸಾಲಿಗೆ ವಿಚಾರಣೆ ಉರುಳು Read More »

ರೈಲ್ವೇ ಇತಿಹಾಸದಲ್ಲೆ ಮೊದಲ ಬಾರಿಗೆ ಕ್ಲಪ್ತ ಸಮಯಕ್ಕೆ ರೈಲುಗಳ ಸಂಚಾರ

ಜು.1 ರಂದು ಶೇ.100 ಕ್ಷಮತೆ ಸಾಧಿಸಿದ ಭಾರತೀಯ ರೈಲುಗಳು   ದಿಲ್ಲಿ: ಭಾರತದ ರೈಲ್ವೇ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ರೈಲುಗಳು ಶೇ. 100 ಸರಿಯಾದ ಸಮಯಕ್ಕೆ ಸಂಚರಿಸಿ ದಾಖಲೆ ಮಾಡಿವೆ.ಜು.1ರಂದು ಸಂಚರಿಸಿದ 201 ರೈಲುಗಳ ಪೈಕಿ  ಯಾವ ರೈಲೂ ಒಂದು ನಿಮಿಷವೂ ತಡವಾಗಿಲ್ಲ.   ಇದಕ್ಕೂ ಮೊದಲು ಜೂ.23ರಂದು ಬರೀ ಒಂದು ರೈಲು ತಡವಾಗಿ ಶೇ.99.54 ಕ್ಷಮತೆಯನ್ನು ಸಾಧಿಸಲಾಗಿತ್ತು. ಲಾಕ್‌ ಡೌನ್‌ ಜಾರಿಯಲ್ಲಿರುವುದರಿಂದ ಆಯ್ದ ಮಾರ್ಗಗಳಲ್ಲಿ ಸೀಮಿತ ರೈಲುಗಳು ಮಾತ್ರ ಸಂಚರಿಸುತ್ತಿವೆ.

ರೈಲ್ವೇ ಇತಿಹಾಸದಲ್ಲೆ ಮೊದಲ ಬಾರಿಗೆ ಕ್ಲಪ್ತ ಸಮಯಕ್ಕೆ ರೈಲುಗಳ ಸಂಚಾರ Read More »

ಕೊರೊನಾಗೆ ಬಲಿಯಾದವರ ಅಂತ್ಯಸಂಸ್ಕಾರಕ್ಕೆ 35 ಎಕರೆ ಜಾಗ

ಬೆಂಗಳೂರು: ಕೊರೊನಾ ಸೋಂಕಿನಿಂದ ಮದೃತಪಟ್ಟವರ ಅಂತ್ಯಕ್ರಿಯೆ ನಡೆಸಲು ನಾನಾ ರೀತಿಯ ಅಡ್ಡಿಗಳು ಎದುರಾಗುತ್ತಿವೆ.ಈ ಹಿನ್ನೆಲೆಯಲ್ಲಿ  ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಸೋಂಕಿನಿಂದ ಮೃತಪಟ್ಟರೆ ಅವರ ಅಂತ್ಯಸಂಸ್ಕಾರ ನೆರವೇರಿಸಲು ಸರ್ಕಾರ ನಗರದ ಹೊರವಲಯದಲ್ಲಿ ನಿವೇಶನ ಮಂಜೂರು ಮಾಡಿದೆ. ನಗರದ ಹೊರವಲಯದಲ್ಲಿ 10 ಕಡೆ ಅಂತ್ಯಸಂಸ್ಕಾರಕ್ಕೆ ಜಾಗ ನಿಗದಿ ಮಾಡಿದೆ. ಒಟ್ಟು 35 ಎಕರೆ 18 ಗುಂಟೆ ಜಾಗ ಕಾಯ್ದಿರಿಸಿದೆ. ಕೆಲ ಪ್ರದೇಶವನ್ನು ಬಿಬಿಎಂಪಿಗೆ ಹಸ್ತಾಂತರ ಮಾಡಿದೆ. ಕೊರೊನಾದಿಂದ ಮೃತರಾದವರ ಅಂತ್ಯಕ್ರಿಯೆಗೆ ಜನ ವಸತಿ ಪ್ರದೇಶದಲ್ಲಿರುವ  ಶ್ಮಶಾನದೊಳಗೆ ಕೊರೊನಾ ಸೋಂಕಿನಿಂದ ಮೃತಪಟ್ಟವರ

ಕೊರೊನಾಗೆ ಬಲಿಯಾದವರ ಅಂತ್ಯಸಂಸ್ಕಾರಕ್ಕೆ 35 ಎಕರೆ ಜಾಗ Read More »

ಪಾಕಿಸ್ತಾನದಲ್ಲಿ ಹೆಸರುಬೇಳೆ ಕೆಜಿಗೆ 260 ರೂ.

ಆರ್ಥಿಕ ವರ್ಷ 2020ರಲ್ಲಿ ಹಲವಾರು ಕಾರಣಗಳಿಂದಾಗಿ ಪಾಕಿಸ್ಥಾನದಲ್ಲಿ ಹಣದುಬ್ಬರ ಹೆಚ್ಚಾಗಿದೆ. ಇದು ಶೇಕಡಾ 10.74 ರೊಂದಿಗೆ ಎಂಟು ತಿಂಗಳ ಗರಿಷ್ಠ ಮಟ್ಟದಲ್ಲಿದೆ. ದಿಲ್ಲಿ : ಪಾಕಿಸ್ಥಾನದಲ್ಲಿ ಹಣದುಬ್ಬರ ಹೆಚ್ಚಾಗಿದ್ದು ಜನಸಾಮಾನ್ಯರು ಜೀವನ ಸಾಗಿಸುವುದೇ ಕಷ್ಟವಾಗಿದೆ.  ತರಕಾರಿಗಳ ನಂತರ ದ್ವಿದಳ ಧಾನ್ಯಗಳ ಬೆಲೆಗಳು ಗಗನಕ್ಕೇರಿವೆ. ವಿಶ್ವದ ಇತರ ದೇಶಗಳಿಗೆ ಹೋಲಿಸಿದರೆ ಪಾಕಿಸ್ಥಾನದ ರೂಪಾಯಿ ಹೆಚ್ಚು ಕುಸಿದಿದೆ. ಆರ್ಥಿಕ ವರ್ಷ 2020 ರಲ್ಲಿ ಹಲವಾರು ಕಾರಣಗಳಿಂದಾಗಿ ಪಾಕಿಸ್ಥಾನದಲ್ಲಿ ಹಣದುಬ್ಬರ ಹೆಚ್ಚಾಗಿದೆ. ಇದು ಶೇಕಡಾ 10.74 ರೊಂದಿಗೆ ಎಂಟು ತಿಂಗಳ ಗರಿಷ್ಠ ಮಟ್ಟದಲ್ಲಿದೆ. ಪಾಕಿಸ್ಥಾನದ ಬ್ಯೂರ

ಪಾಕಿಸ್ತಾನದಲ್ಲಿ ಹೆಸರುಬೇಳೆ ಕೆಜಿಗೆ 260 ರೂ. Read More »

ಡಿಕೆಶಿಗೆ ಪಟ್ಟಾಭಿಷೇಕ

ದಾಖಲೆಯಾಯಿತು  ಕೆಪಿಸಿಸಿ ‘ಪ್ರತಿಜ್ಞಾ ದಿನ’ ಬೆಂಗಳೂರು : ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ್ ಹಾಗೂ ಕಾರ್ಯಾಧ್ಯಕ್ಷರಾಗಿ ಈಶ್ವರ್ ಖಂಡ್ರೆ, ಸತೀಶ್ ಜಾರಕಿಹೊಳಿ ಹಾಗೂ ಸಲೀಂ ಅಹಮ್ಮದ್ ಅವರುಗಳು ಅಧಿಕಾರ ಸ್ವೀಕರಿಸುವ ಕಾರ್ಯಕ್ರಮ ಐತಿಹಾಸಿಕ ದಾಖಲೆ ಬರೆಯಿತು. ಕೋವಿಡ್-19 ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಬೃಹತ್ ಕಾರ್ಯಕ್ರಮದ ಬದಲಾಗಿ ವಿಡಿಯೋ ಕಾನ್ಫರೆನ್ಸ್‍ನಲ್ಲಿ ಕಾರ್ಯಕ್ರಮ ನಡೆಯಿತು. ರಾಜ್ಯಾದ್ಯಂತ ಸುಮಾರು 10 ಲಕ್ಷಕ್ಕೂ ಹೆಚ್ಚು ಮಂದಿ ಏಕಕಾಲಕ್ಕೆ ಕಾರ್ಯಕ್ರಮದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗವಹಿಸಿದರು. ವಿನೂತನ ಹಾಗೂ ವಿಶಿಷ್ಟ ಪ್ರಯೋಗಗಳ ಮೂಲಕ ಅಧಿಕಾರ ಸ್ವೀಕರಿಸಿದ

ಡಿಕೆಶಿಗೆ ಪಟ್ಟಾಭಿಷೇಕ Read More »

ನಟಿ ನವ್ಯಾಗೆ ಕೊರೋನಾ ಸೋಂಕು

ಬೆಂಗಳೂರು: ಕೊರೋನಾ ಹೆಮ್ಮಾರಿ ಇದುವರೆಗೆ ಯಾವುದೇ ಕನ್ನಡ ಕಲಾವಿದರಿಗೆ ತಟ್ಟಿಲ್ಲ ಎಂಬ ಸಮಾಧಾನವಿತ್ತು. ಆದರೆ ಈಗ ಕಿರುತೆರೆ ನಟಿ ನವ್ಯಾ ಸ್ವಾಮಿಗೆ ಕೊರೋನಾ ಇರುವುದು ದೃಢಪಟ್ಟಿದೆ. ಕನ್ನಡ ಮತ್ತು ತೆಲುಗು ಧಾರವಾಹಿಗಳಲ್ಲಿ ನಟಿಸಿ ಖ್ಯಾತರಾಗಿರುವ ನವ್ಯಾ ಸ್ವಾಮಿ ತಮಗೆ ಕೊರೋನಾ ಪಾಸಿಟಿವ್ ಆಗಿದೆ ಎಂದು ಇನ್ ಸ್ಟಾಗ್ರಾಂ ಮೂಲಕ ವಿಡಿಯೋ ಸಂದೇಶದಲ್ಲಿ ಹೇಳಿದ್ದಾರೆ. ಆದರೆ ನಾನು ಧೈರ್ಯವಾಗಿದ್ದು, ವೈದ್ಯರ ಸಲಹೆಯಂತೆ ಸೂಕ್ತ ಔಷಧ, ಪೋಷಕಾಂಶಯುಕ್ತ ಆಹಾರ ಸೇವಿಸುತ್ತಿದ್ದೇನೆ. ನನ್ನ ದೇಹವನ್ನು ಕೊರೊನಾ ವಿರುದ್ಧ ಹೋರಾಡಲು ಅಣಿಗೊಳಿಸಿದ್ದೇನೆ. ವಿಶ್ರಾಂತಿ ತೆಗೆದುಕೊಂಡಿದ್ದೇನೆ.

ನಟಿ ನವ್ಯಾಗೆ ಕೊರೋನಾ ಸೋಂಕು Read More »

ಕಡೆಗೂ ಸಿಕ್ಕಿತು ಕೊರನಾಕ್ಕೆ ಮದ್ದು

ಈ ಲಸಿಕೆಯನ್ನು ಇಂಜೆಕ್ಷನ್ ಸಹಾಯದಿಂದ ದೇಹದೊಳಗೆ ಬಿಡುಗಡೆ ಮಾಡಲಾಗುತ್ತದೆ. ಈ ಔಷಧವು ಒಟ್ಟಾರೆ ಒಂದು ರೀತಿಯ ಡಿಎನ್‌ಎ ಆಗಿದ್ದು ಅದು ದೇಹದೊಳಗಿನ ಕರೋನಾವೈರಸ್ ವಿರುದ್ಧ ರೋಗ ನಿರೋಧಕ ಶಕ್ತಿಯನ್ನು ಉತ್ಪಾದಿಸುತ್ತದೆ. ದಿಲ್ಲಿ : ಪ್ರಪಂಚದಾದ್ಯಂತದ ವಿಜ್ಞಾನಿಗಳು ಕೊರೊನಾ ವೈರಸ್‌   ವಿರುದ್ಧ ಹೋರಾಡಲು ಲಸಿಕೆ ತಯಾರಿಸುವಲ್ಲಿ ನಿರತರಾಗಿದ್ದಾರೆ. ಆದರೆ ಇಲ್ಲಿಯವರೆಗೆ ಎಲ್ಲಾ ಕಂಪನಿಗಳು ಲಸಿಕೆಗಳನ್ನು ಮಾತ್ರ ತಯಾರಿಸಿವೆ ಎಂದು ಹೇಳಿಕೊಂಡಿವೆ. ಆದರೆ ಲಸಿಕೆ ಮಾನವರ ಮೇಲಿನ ಪ್ರಾಯೋಗಿಕ ಪರೀಕ್ಷೆಗಳು ಯಶಸ್ವಿಯಾದಾಗ ಮಾತ್ರ ಅದನ್ನು ಯಶಸ್ವಿ ಎಂದು ಪರಿಗಣಿಸಲಾಗುತ್ತದೆ. ಈಗ ಏತನ್ಮಧ್ಯೆ ಅಮೆರಿಕದ

ಕಡೆಗೂ ಸಿಕ್ಕಿತು ಕೊರನಾಕ್ಕೆ ಮದ್ದು Read More »

ಟಿಕ್ – ಟ್ಯಾಕ್ ನಿಷೇಧದಿಂದ ಆಗುವ ನಷ್ಟ ಎಷ್ಟು ಗೊತ್ತಾ?

ದಿಲ್ಲಿ: ಭಾರತ ಚೀನ ಮೂಲದ ಒಟ್ಟು 59 app ಗಳನ್ನು ಬ್ಯಾನ್ ಮಾಡಿದೆ. ಬ್ಯಾನ್ ಬಳಿಕ ಚೀನದ ಪತ್ರಿಕೆ ಗ್ಲೋಬಲ್ ಟೈಮ್ಸ್, ಈ ಬ್ಯಾನ್ ನಿಂದ ಟಿಕ್-ಟಾಕ್ ಮೂಲ ಕಂಪನಿ ByteDanceಗೆ ಕೋಟ್ಯಂತರ ರೂ.ಗಳ ನಷ್ಟ ಉಂಟಾಗುವ ಸಾಧ್ಯತೆ ಇದೆ ಎಂದು ಒಪ್ಪಿಕೊಂಡಿದೆ. ಬಿಜಿಂಗ್: ಪೂರ್ವ ಲಡಾಕ್ ನ ಗಡಿಭಾಗದಲ್ಲಿ ಉಂಟಾಗಿರುವ ಉದ್ವಿಗ್ನತೆಯಾ ನಂತರ ಭಾರತ ಚೀನ ಮೂಲದ 59 app ಗಳನ್ನು ನಿಷೇಧಿಸಿತ್ತು. ಈ ಕ್ರಮದಿಂದ ಚೀನದ ಆರ್ಥಿಕತೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಹೇಳಲಾಗಿತ್ತು.

ಟಿಕ್ – ಟ್ಯಾಕ್ ನಿಷೇಧದಿಂದ ಆಗುವ ನಷ್ಟ ಎಷ್ಟು ಗೊತ್ತಾ? Read More »

ಚೀನ ಸರಕುಗಳಿಗೆ ಬಹಿಷ್ಕಾರ- ಆಹಾರ ಪೂರೈಕೆ ಸಚಿವಾಲಯದಿಂದ ಚೀನಕ್ಕೆ ಗುದ್ದು

ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಅವರು ವಿದೇಶಿ ಸರಕುಗಳ ಮಾನದಂಡಗಳ ಮೇಲೆ ಪರೀಕ್ಷೆ ನಡೆಸಲು ನಿಯಮಗಳನ್ನು ರೂಪಿಸಲಾಗುತ್ತಿದೆ ಎಂದು ಹೇಳಿದ್ದಾರೆ. ದಿಲ್ಲಿ: ಗಡಿಭಾಗದಲ್ಲಿ ಉಪಟಳ ಕೊಡಿತ್ತಿರುವ ಚೀನಕ್ಕೆ ಕಡಿವಾಣ ಹಾಕಲು ಭಾರತದಲ್ಲಿ ಚೀನ ದೇಶದ ಸರಕುಗಳ ಮೇಲಿನ ನಿಷೇಧ ಮುಂದುವರೆದಿದ್ದು, ಇದೀಗ ಕೇಂದ್ರ ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ಸಚಿವ ರಾಮ್ ವಿಲಾಸ್ ಪಾಸ್ವಾನ್ ಅವರು ಚೀನದ ಉತ್ಪನ್ನಗಳಿಗೆ ತಮ್ಮ ಸಚಿವಾಲಯದ ಬಾಗಿಲುಗಳನ್ನು ಮುಚ್ಚಿದ್ದಾರೆ. ತಮ್ಮ ಇಲಾಖೆಯಲ್ಲಿ ಈಗ ಯಾವುದೇ ಚೀನ ಸರಕುಗಳು ಬರುವುದಿಲ್ಲ ಮತ್ತು

ಚೀನ ಸರಕುಗಳಿಗೆ ಬಹಿಷ್ಕಾರ- ಆಹಾರ ಪೂರೈಕೆ ಸಚಿವಾಲಯದಿಂದ ಚೀನಕ್ಕೆ ಗುದ್ದು Read More »

ಈ ನಗರದಲ್ಲಿ ನಡೆದಾಡುವಾಗ ಮೊಬೈಲ್ ಫೋನ್ ಬಳಕೆ ಬ್ಯಾನ್

ರಸ್ತೆಗಳಲ್ಲಿ ನಡೆದಾಡುವಾಗ ಕರೆ ಮಾಡುವುದು ಎಷ್ಟೊಂದು ಅಪಾಯಕಾರಿ ಎಂಬುದರ ಕುರಿತು ಜನರಲ್ಲಿ ಎಚ್ಚರಿಕೆ ಮೂಡಿಸಲು ಅಭಿಯಾನವೊಂದನ್ನು ನಡೆಸಲಾಗುತ್ತಿದೆ. ಟೋಕಿಯೊ: ರಸ್ತೆಗಳಲ್ಲಿ ನಡೆದಾಡುವಾಗ ಮೊಬೈಲ್ ಫೋನ್ ಬಳಕೆ ಮಾಡುವುದು ಈಗ  ಒಂದು ಸಾಮಾನ್ಯ ವಿಷಯ. ಈದು ಸಾರ್ವತ್ರಿಕವಾದ ಪಿಡುಗು. ಆದರೆ ಜಪಾನ್ ನ ಯಾಮಾಟೋ ನಗರದಲ್ಲಿ ಇನ್ಮುಂದೆ ನಿಮಗೆ ಈ ರೀತಿಯ ಉದಾಹರಣೆಗಳು ಕಾಣಲು ಸಿಗುವುದಿಲ್ಲ. ಏಕೆಂದರೆ ಈ ಕುರಿತು ಮಸೂದೆಯೊಂದನ್ನು ಜಾರಿಗೊಳಿಸಲು ಮುಂದಾಗಿದ್ದು, ಈ ಬಿಲ್ ರಸ್ತೆಗಳಲ್ಲಿ ನಡೆದಾಡುವ ಜನರ ಮೊಬೈಲ್ ಬಳಕೆಯ ಮೇಲೆ ನಿಷೇಧ ವಿಧಿಸಲಿದೆ. ರಸ್ತೆಗಳಲ್ಲಿ

ಈ ನಗರದಲ್ಲಿ ನಡೆದಾಡುವಾಗ ಮೊಬೈಲ್ ಫೋನ್ ಬಳಕೆ ಬ್ಯಾನ್ Read More »

error: Content is protected !!
Scroll to Top