ಈದು ಪರಿಸರದಲ್ಲಿ ಭಾರಿ ಗಾಳಿ ಮಳೆ – ಅಪಾರ ಪ್ರಮಾಣದ ಬೆಳೆ ಹಾನಿ

ಕಾರ್ಕಳ : ಈದು ಗ್ರಾಮದಲ್ಲಿ ಜೂ. 17ರಂದು ಭಾರಿ ಗಾಳಿ ಮಳೆಯಾಗಿದ್ದು, ರೈತರಿಗೆ ಅಪಾರ ಪ್ರಮಾಣದಲ್ಲಿ ನಷ್ಟವುಂಟಾಗಿದೆ. ಲಲಿತ ಶೆಟ್ಟಿ ಎಂಬವರ ಭತ್ತದ ಬೆಳೆ ಹಾನಿಯಾಗಿದ್ದು ಅಂದಾಜು 18 ಸಾವಿರ ರೂ. ನಷ್ಟ ಸಂಭವಿಸಿದೆ.
ಇದೇ ಗ್ರಾಮದ ಸುಶೀಲ ಎಂಬವರ ಭತ್ತದ ಬೆಳೆ ಹಾನಿಯಾಗಿದ್ದು 35 ಸಾವಿರ ರೂ., ರತ್ನಾಕರ ಪೂಜಾರಿ ಎಂಬವರಿಗೆ ಬೆಳೆ ಹಾನಿಯಾಗಿದ್ದು 10 ಸಾವಿರ ರೂ. ನಷ್ಟ ಸಂಭವಿಸಿದೆ.























































































































































error: Content is protected !!
Scroll to Top