ಸಾಣೂರು : ಶಾಂಭವಿ ಕಲಾವಿದೆರ್ ತಂಡದ ವಾರ್ಷಿಕ ದಿನಾಚರಣೆ
ಕಾರ್ಕಳ : ಶಾಂಭವಿ ಕಲಾವಿದೆರ್ ಸಾಣೂರು ತಂಡದ ವಾರ್ಷಿಕ ದಿನಾಚರಣೆಯು ಸೆ. 8ರಂದು ನಂದ್ರೊಟ್ಟು ಶ್ರೀ ಚಾಮುಂಡಿ ನೀಚ ಬೊಬ್ಬರ್ಯ ಸನ್ನಿಧಾನದಲ್ಲಿ ನಡೆಯಿತು. ಉದಯರವಿ ಕಲಾವೃಂದದ ಅಧ್ಯಕ್ಷ ಯುವರಾಜ್ ಜೈನ್ ಕಾರ್ಯಕ್ರಮ ಉದ್ಘಾಟಿಸಿದರು. ಸಾಣೂರು ಗ್ರಾ.ಪಂ. ಮಾಜಿ ಅಧ್ಯಕ್ಷ ಕರುಣಾಕರ್ ಎಸ್. ಕೋಟ್ಯಾನ್, ಹಿರಿಯ ಕಲಾವಿದ ಚಂದ್ರಹಾಸ ಸಾಣೂರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ನೂತನ ಪದಾಧಿಕಾರಿಗಳ ಆಯ್ಕೆ ಇದೇ ಸಂದರ್ಭದಲ್ಲಿ ಶಾಂಭವಿ ಕಲಾವಿದೆರ್ ತಂಡದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದ್ದು, ಗೌರವ ಅಧ್ಯಕ್ಷರಾಗಿ ಭಾಸ್ಕರ್ ಪೂಜಾರಿ, ಸಂಚಾಲಕರಾಗಿ ಸಂತೋಷ್ […]
ಸಾಣೂರು : ಶಾಂಭವಿ ಕಲಾವಿದೆರ್ ತಂಡದ ವಾರ್ಷಿಕ ದಿನಾಚರಣೆ Read More »


