ಮತ್ತೆ ಗಡಿ ತಂಟೆಗೆ ಬಂದ ಮಹಾರಾಷ್ಟ್ರ : 865 ಹಳ್ಳಿಗಳ ಸೇರ್ಪಡೆಗೆ ಒತ್ತಾಯ
ಜನರಿಗೆ ಆರೋಗ್ಯ ವಿಮೆ ನೀಡಿ ಮನಗೆಲ್ಲುವ ಪ್ರಯತ್ನ ಬೆಳಗಾವಿ: ಮಹಾರಾಷ್ಟ್ರ ಮತ್ತೆ ಬೆಳಗಾವಿಯಲ್ಲಿ ಗಡಿ ತಕರಾರು ಪ್ರಾರಂಭಿಸಿದೆ. ಮಹಾರಾಷ್ಟ್ರ ಸಂಸದ ಧೈರ್ಯಶೀಲ ಮಾನೆ ಬೆಳಗಾವಿ, ಕಾರವಾರ, ನಿಪ್ಪಾಣಿ, ಬೀದರ್, ಬಾಲ್ಕಿ ಸೇರಿದಂತೆ 865 ಹಳ್ಳಿಗಳು ಮಹಾರಾಷ್ಟ್ರಕ್ಕೆ ಸೇರಬೇಕು. ಗಡಿ ವಿವಾದ ಹೋರಾಟ ಸುಪ್ರೀಂಕೋರ್ಟ್ನಲ್ಲಿದೆ. ನಮ್ಮ ಮುಖ್ಯಮಂತ್ರಿ ಏಕನಾಥ್ ಶಿಂಧೆ ಬರೀ ಹೇಳಿಕೆ ಕೊಡುವ ಸಿಎಂ ಅಲ್ಲ. ಗಡಿ ವಿವಾದದ ಹೋರಾಟದಲ್ಲಿ ಏಕನಾಥ್ ಶಿಂಧೆ ಜೈಲಿಗೆ ಹೋಗಿದ್ದರು. ಹೀಗಾಗಿ ಮಹಾರಾಷ್ಟ್ರ ಏಕೀಕರಣ ಸಮಿತಿ ಹೋರಾಟಕ್ಕೆ ನಮ್ಮ ಬೆಂಬಲವಿದೆ ಎಂದು […]
ಮತ್ತೆ ಗಡಿ ತಂಟೆಗೆ ಬಂದ ಮಹಾರಾಷ್ಟ್ರ : 865 ಹಳ್ಳಿಗಳ ಸೇರ್ಪಡೆಗೆ ಒತ್ತಾಯ Read More »