border contraversy

ಮತ್ತೆ ಗಡಿ ತಂಟೆಗೆ ಬಂದ ಮಹಾರಾಷ್ಟ್ರ : 865 ಹಳ್ಳಿಗಳ ಸೇರ್ಪಡೆಗೆ ಒತ್ತಾಯ

ಜನರಿಗೆ ಆರೋಗ್ಯ ವಿಮೆ ನೀಡಿ ಮನಗೆಲ್ಲುವ ಪ್ರಯತ್ನ ಬೆಳಗಾವಿ: ಮಹಾರಾಷ್ಟ್ರ ಮತ್ತೆ ಬೆಳಗಾವಿಯಲ್ಲಿ ಗಡಿ ತಕರಾರು ಪ್ರಾರಂಭಿಸಿದೆ. ಮಹಾರಾಷ್ಟ್ರ ಸಂಸದ ಧೈರ್ಯಶೀಲ ಮಾನೆ ಬೆಳಗಾವಿ, ಕಾರವಾರ, ನಿಪ್ಪಾಣಿ, ಬೀದರ್, ಬಾಲ್ಕಿ ಸೇರಿದಂತೆ 865 ಹಳ್ಳಿಗಳು ಮಹಾರಾಷ್ಟ್ರಕ್ಕೆ ಸೇರಬೇಕು. ಗಡಿ ವಿವಾದ ಹೋರಾಟ ಸುಪ್ರೀಂಕೋರ್ಟ್​ನಲ್ಲಿದೆ. ನಮ್ಮ ಮುಖ್ಯಮಂತ್ರಿ ಏಕನಾಥ್ ಶಿಂಧೆ ಬರೀ ಹೇಳಿಕೆ ಕೊಡುವ‌ ಸಿಎಂ ಅಲ್ಲ. ಗಡಿ ವಿವಾದದ ಹೋರಾಟದಲ್ಲಿ ಏಕನಾಥ್ ಶಿಂಧೆ ಜೈಲಿಗೆ ಹೋಗಿದ್ದರು. ಹೀಗಾಗಿ ಮಹಾರಾಷ್ಟ್ರ ಏಕೀಕರಣ ಸಮಿತಿ ಹೋರಾಟಕ್ಕೆ ನಮ್ಮ ಬೆಂಬಲವಿದೆ ಎಂದು […]

ಮತ್ತೆ ಗಡಿ ತಂಟೆಗೆ ಬಂದ ಮಹಾರಾಷ್ಟ್ರ : 865 ಹಳ್ಳಿಗಳ ಸೇರ್ಪಡೆಗೆ ಒತ್ತಾಯ Read More »

ಕರ್ನಾಟಕ ಸೇರ ಬಯಸಿದ ಸೊಲ್ಲಾಪುರದ 11 ಗ್ರಾಮ

ಪಂಚಾಯತ್‌ಗಳಲ್ಲಿ ನಿರ್ಣಯ ಅಂಗೀಕಾರ ; ಮಹಾರಾಷ್ಟ್ರಕ್ಕೆ ಮುಖಭಂಗ ಸೊಲ್ಲಾಪುರ: ಅತ್ತ ಮಹಾರಾಷ್ಟ್ರ ಗಡಿ ವಿವಾದವನ್ನು ಕೆದಕಿ ತಕರಾರು ಎಬ್ಬಿಸುತ್ತಿರುವಾಗಲೇ ಮಹಾರಾಷ್ಟ್ರದಲ್ಲಿರುವ ಗಡಿ ಜಿಲ್ಲೆ ಸೊಲ್ಲಾಪುರದ 11 ಗ್ರಾಮಗಳು ಕರ್ನಾಟಕದ ಜತೆ ಸೇರಲು ನಿರ್ಣಯ ಅಂಗೀಕರಿಸಿವೆ. ಈ ಬೆಳವಣಿಗೆ ಗಡಿ ತಂಟೆ ಎಬ್ಬಿಸಿರುವ ಮಹಾರಾಷ್ಟ್ರ ಸರಕಾರಕ್ಕೆ ತೀವ್ರ ಮುಖಭಂಗವುಂಟುಮಾಡಿದೆ.ಸೊಲ್ಲಾಪುರ ಜಿಲ್ಲಾಧಿಕಾರಿ ಕಚೇರಿ ಮೂಲಕ ಈ ಪಂಚಾಯತ್‌ಗಳು ಸರಕಾರಕ್ಕೆ ಮನವಿ ಸಲ್ಲಿಸಿ, ಕರ್ನಾಟಕ ಸೇರಲು ನಿರಾಕ್ಷೇಪಣ ಪತ್ರ ನೀಡುವಂತೆ ಕೋರಿವೆ. ಪಂಚಾಯತ್‌ಗಳ ನಿರ್ಣಯದ ಪ್ರತಿ ಹಾಗೂ ಅರ್ಜಿ ತಮ್ಮ ಕಚೇರಿಗೆ

ಕರ್ನಾಟಕ ಸೇರ ಬಯಸಿದ ಸೊಲ್ಲಾಪುರದ 11 ಗ್ರಾಮ Read More »

error: Content is protected !!
Scroll to Top