ಅಭಿಷೇಕ್ ಆತ್ಮಹತ್ಯೆ ಸಂಘಟಿತ ಅಪರಾಧ ಚಟುವಟಿಕೆಯ ಭಾಗ
ಪ್ರಕರಣದ ಆರೋಪಿಗಳನ್ನು ತಕ್ಷಣ ಬಂಧಿಸಿ ಕಠಿಣ ಕ್ರಮ ಕೈಗೊಳ್ಳಿ – ಹರ್ಷವರ್ಧನ್ ನಿಟ್ಟೆ ಕಾರ್ಕಳ : ನಿಟ್ಟೆಯ ಯುವಕ ಅಭಿಷೇಕ್ ಅವರ ಆತ್ಮಹತ್ಯೆ ಅತ್ಯಂತ ದುಃಖಕರ ಹಾಗೂ ಆತಂಕಕಾರಿ. ಅಭಿಷೇಕ್ ತನ್ನ ಸಾವಿನ ಮುನ್ನ ಬರೆದಿರುವ 7 ಪುಟಗಳ ಡೆತ್ ನೋಟ್ನಲ್ಲಿ ನಾಲ್ಕು ಜನರನ್ನು ತನ್ನ ಸಾವಿಗೆ ಹೊಣೆಗಾರರೆಂದು ಸ್ಪಷ್ಟವಾಗಿ ಉಲ್ಲೇಖಿಸಿದ್ದಾನೆ. ಅಲ್ಲದೆ, ಸಂಬಂಧಿಸಿದ ದಾಖಲೆಗಳನ್ನು ತನ್ನ ಮೊಬೈಲ್ ಫೋನ್ನಲ್ಲಿ ಸಂಗ್ರಹಿಸಿರುವುದಾಗಿ ಬರೆದಿದ್ದಾನೆ. ಈ ವ್ಯಕ್ತಿಗಳು ಅಭಿಷೇಕ್ ಅವರ ಖಾಸಗಿ ಚಿತ್ರಗಳು ಮತ್ತು ವೀಡಿಯೊಗಳ ಮೂಲಕ ಬ್ಲಾಕ್ಮೇಲ್ […]
ಅಭಿಷೇಕ್ ಆತ್ಮಹತ್ಯೆ ಸಂಘಟಿತ ಅಪರಾಧ ಚಟುವಟಿಕೆಯ ಭಾಗ Read More »

