• All
  • ನಿಧನ
  • ನಮ್ಮೂರ ಸಾಧಕರು
  • ಸಿನೆಮಾ
  • ಸಂತಾಪ
  • ಸಂಪಾದಕೀಯ
  • ಸಂವಾದ
  • ಸುದ್ದಿ
  • ಅಂಕಣ
  • ಅಪಘಾತ
  • ಧಾರ್ಮಿಕ
  • ಶೈಕ್ಷಣಿಕ
  • ಶುಭವಿವಾಹ
  • ಮಾರುಕಟ್ಟೆ ದರ
  • ಉದ್ಯೋಗ ಮಾಹಿತಿ-ಅರ್ಜಿ
  • ಆರೋಗ್ಯಧಾರಾ
  • ಆರ್ಥಿಕತೆ
  • ಆತ್ಮಹತ್ಯೆ
  • ಇ-ಪೇಪರ್
  • ಇತರ ಸುದ್ದಿ
  • ಕರಾವಳಿ
  • ಕಾನೂನು ಕಣಜ
  • ಕಾರ್ಕಳ ಸುದ್ದಿ
  • ಕಾರ್ಕಳ ಮಾರುಕಟ್ಟೆ ದರ
  • ಕ್ಷೇತ್ರ ದರ್ಶನ
  • ಕ್ರೈಂ
  • ಕ್ರೀಡೆ
  • ಕ್ಲಾಸಿಫ್ಲೈಡ್ಸ್
  • ರಾಜಕೀಯ
  • ರಾಜ್ಯ
  • ರಾಜʼಪಥ (ರಾಜೇಂದ್ರ ಭಟ್‌ ಬರಹ)
  • ಬರಹ
  • ದಕ್ಷಿನ ಕನ್ನಡ
  • ದಕ್ಷಿಣ ಕನ್ನಡ
  • ದೇಶ
  • ತಂತ್ರಜ್ಞಾನ
  • ಹೆಬ್ರಿ ಸುದ್ದಿ
  • ಹೊರನಾಡ ಕಾರ್ಕಳದವರು
  • ಲೇಖನ
  • ಲೈವ್ ಲಿಂಕ್
  • ಪೇಟೆ ಧಾರಣೆ
  • ಜಿಲ್ಲಾ
  • ಚುನಾವಣೆ
  • ವಿಡಿಯೋ
  • ವಿದೇಶ
  • ವಾರ ಭವಿಷ್ಯ
  • ವಾರದ ವ್ಯಕ್ತಿ
  • ವಾಣಿಜ್ಯ
  • ವೈರಲ್ ಸುದ್ದಿ
  • Karkala Utsava
  • Uncategorized

ಇತರ ಸುದ್ದಿ

ಮಾಯಾ ನಗರಿಯ ಕೂಲಿ ಕಾರ್ಮಿಕರೆಂಬ ನತದೃಷ್ಟರ ಕತೆಯಿದು

ದಶರಥ್ ಗೋಡ್ಕರ್‌ ಮುಂಬಯಿಯ ದಾದರ್‌ ಸಮೀಪದ ಭೋಯಿವಾಡದ ಫ್ಲೈಓವರ್ ಕೆಳಗಿನ ಖಾಯಂ ನಿವಾಸಿ. ದಿನಗೂಲಿ ಕಾರ್ಮಿಕನಾಗಿರುವ ಗೋಡ್ಕರ್‌ ನಿತ್ಯ 500 ರೂ.ಗೆ ಕಡಿಮೆಯಿಲ್ಲದಂತೆ ಸಂಪಾದಿಸುತ್ತಿದ್ದ. ಫ್ಲೈಓವರ್‌ ಪಕ್ಕದಲ್ಲಿರುವ ಸಾರ್ವಜನಿಕ ಶೌಚಾಲಯದಲ್ಲಿ ನಿತ್ಯ ಕರ್ಮಗಳನ್ನು ಮುಗಿಸಿ ಕೆಲಸಕ್ಕೆ ರೆಡಿಯಾಗಿ ನಿಂತರೆ ಏನಾದರೊಂದು ಕೂಲಿ ಕೆಲಸ ಸಿಕ್ಕಿಯೇ ಸಿಗುತ್ತಿತ್ತು.ಹೀಗೆ ಬದುಕು ಸಾಗುತ್ತಿದ್ದಾಗ ವಕ್ಕರಿಸಿತು ಕೊರೊನಾ. ಸೋಂಕು ಹರಡುವ ಭೀತಿಯಲ್ಲಿ ಗೋಡ್ಕರ್‌ ನನ್ನು ಇಲ್ಲಿಂದ ಒಕ್ಕಲೆಬ್ಬಿಸಿ ಪರೇಲ್ ನ ಫ್ಲೈಓವರ್‌ ನಡಿಗೆ ಸಾಗಿಸಲಾಯಿತು.ಅಲ್ಲಿ ಅವನಂಥ ಇನ್ನೂ ಸುಮಾರು 150 ಮಂದಿ ಜಮೆಯಾಗಿದ್ದರು. […]

ಮಾಯಾ ನಗರಿಯ ಕೂಲಿ ಕಾರ್ಮಿಕರೆಂಬ ನತದೃಷ್ಟರ ಕತೆಯಿದು Read More »

ಗ್ರಾಚ್ಯುಟಿ ಹಣ ಒಂದು ತಿಂಗಳಲ್ಲಿ ನಿಮ್ಮ ಕೈಗೆ

ನೌಕರನು ಉದ್ಯೋಗ ತೊರೆದಾಗ ಅಥವಾ ನೌಕರಿಯಿಂಹ ಕಿತ್ತು ಹಾಕಿದಾಗ ಅಥವಾ ನಿವೃತ್ತನಾದಾಗ ಸಿಗುವ ಹಣ ದಿಲ್ಲಿ :ಕೊರೊನಾ ಹಾವಳಯಿಂದಾಗಿ ಈಗ ಎಲ್ಲೆಲ್ಲೂ ನೌಕರರನ್ನು ಕಿತ್ತನ ಹಾಕುತ್ತಿರುವ ಸುದ್ದಿಯೇ ಕೇಳಿ ಬರುತ್ತದೆ. ಇಂಥ  ಸಂದರ್ಭದಲ್ಲಿ ನೌಕರ ತನಗೆ ಕಂಪೆನಿಯಿಂದ ಸಿಗಬೇಕಾದ ಗ್ರಾಚುಟಿ ಉಒತ್ತವನ್ನು  ಹೇಗೆ ಪಡೆದುಕೊಲ್ಲುವುದು? ಈ ಕುರಿತಾದ ಒಂದಿಷ್ಟು ಮಾಹಿತಿ ಇಲ್ಲಿದೆ.  ಗ್ರಾಚ್ಯುಟಿ ಎನ್ನುವುದು ಉದ್ಯೋಗಿಗೆ ಸಂಸ್ಥೆ ಅಥವಾ ಉದ್ಯೋಗದಾತರ ಪರವಾಗಿ ನೀಡಲಾಗುವ ಮೊತ್ತವಾಗಿದೆ. ಒಂದು ಸಂಸ್ಥೆ ಅಥವಾ ಉದ್ಯೋಗದಾತ ಕನಿಷ್ಠ ಐದು ವರ್ಷಗಳ ಕಾಲ ಕೆಲಸ

ಗ್ರಾಚ್ಯುಟಿ ಹಣ ಒಂದು ತಿಂಗಳಲ್ಲಿ ನಿಮ್ಮ ಕೈಗೆ Read More »

ಹೇಗಿದ್ದ ಹೊಟೇಲ್‌ ಹೇಗಾಯಿತು ನೋಡಿ

  ಮಿರ್ಚಿ & ಮೈಮ್‌  ಮತ್ತು ಮದಿರಾ & ಮೈಮ್‌ ಇವೆರಡು ಮುಂಬಯಿಯ ಶ್ರೀಮಂತರ ಬಡಾವಣೆಯಾಗಿರುವ ಪೊವಾಯಿಯ ಹೀರಾನಂದಾನಿ ಗಾರ್ಡನ್‌ ನಲ್ಲಿರುವ ಪ್ರತಿಷ್ಠಿತ ಹೊಟೇಲ್ ಗಳು. ರಾಜಶೇಖರ್‌ ರೆಡ್ಡಿ ಮತ್ತು ಶಿಶಿರ್‌ ಗೋರ್ಲೆ ಎಂಬಿಬ್ಬರ ಪಾಲಿದಾರಿಕೆಯ ಹೊಟೇಲ್‌ ಗಳಿವು.ರುಚಿ, ಗುಣಮಟ್ಡದಿಂದಾಗಿ ಅಲ್ಪ ಕಾಲದಲ್ಲೇ  ಅಪಾರ ಯಶಸ್ಸು ಕಂಡಿದ್ದವು. ಒಂದೊಂದು ಹೊಟೇಲಿನಲ್ಲಿ ಪ್ರತಿ ತಿಂಗಳು ಕಡಿಮೆ ಎಂದರೂ 65-70 ಲ.ರೂ. ತನಕ ವ್ಯಾಪಾರವಿತ್ತು. ಎಲ್ಲ ಎ ಗ್ರೇಡ್‌ ಹೊಟೇಲ್‌ ಗಳಂಗೆ ಇದ್ದರೂ ಈ ಹೊಟೇಲ್‌ ಗೆ ತನ್ನದೇ ಆದ

ಹೇಗಿದ್ದ ಹೊಟೇಲ್‌ ಹೇಗಾಯಿತು ನೋಡಿ Read More »

ದೇಶದ ಮೊದಲ ಸ್ವದೇಶಿ ಸೋಷಿಯಲ್‌ ಮೀಡಿಯಾ app Elyments- ಏನಿದರ ವೈಶಿಷ್ಟ್ಯ?

ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಭಾನುವಾರ ಬಿಡುಗಡೆಗೊಳಿಸಿದ ದೇಶೀಯವಾಗಿ ಆಭಿವೃದ್ಧಿಪಡಿಸಿದ  ಮೊದಲ  ಸಾಮಾಜಿಕ ಮಾಧ್ಯಮ ಆಪ್ ‘ಎಲಿಮೆಂಟ್ಸ್ (Elyments). ದಿಲ್ಲಿ:  ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಭಾನುವಾರ ಭಾರತದ ಮೊಟ್ಟಮೊದಲ ಸ್ವದೇಶೀ ನಿರ್ಮಿತ ಸಾಮಾಜಿಕ ಮಾಧ್ಯಮ app ಎಲಿಮೆಂಟ್ಸ್ (Elyments) ಬಿಡುಗಡೆಗೊಳಿಸಿದ್ದಾರೆ. ಬಳಕೆದಾರರು ಇದೀಗ ಈ app ಅನ್ನು ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್ಲೋಡ್ ಮಾಡಬಹುದಾಗಿದೆ. ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ನಡೆದ ಕಾರ್ಯಕ್ರಮದಲ್ಲಿ ವೆಂಕಯ್ಯ ನಾಯ್ಡು ಅವರು ಈ app ಅನ್ನು ಬಿಡುಗಡೆಗೊಳಿಸಿದ್ದಾರೆ. ಸಮಾರಂಭದಲ್ಲಿ ಆರ್ಟ್ ಆಫ್ ಲಿವಿಂಗ್

ದೇಶದ ಮೊದಲ ಸ್ವದೇಶಿ ಸೋಷಿಯಲ್‌ ಮೀಡಿಯಾ app Elyments- ಏನಿದರ ವೈಶಿಷ್ಟ್ಯ? Read More »

ಕೋವಿಕೋಟ್-‌ಇದು ಕೊರೊನಾ ವಿರುದ್ಧ ರಕ್ಷಾಕವಚ

ಕರೋನಾ ಸೋಂಕನ್ನು ತಡೆಗಟ್ಟಲು ಬಂದ ಹೊಸ ತಂತ್ರ ದಿಲ್ಲಿ: ಮನುಕಿಲವನ್ನು ಮಹಾಮಾರಿಯಂತೆ ಕಾಡುತ್ತಿರುವ ಕೊರೊನಾ ವೈರಸ್‌  ಸೋಂಕನ್ನು ತಡೆಗಟ್ಟಲು ಈಗ ಹೊಸದೊಂದು ತಂತ್ರವನ್ನು  ಆವಿಷ್ಕರಿಸಲಾಗಿದೆ. ಇದನ್ನು ಕೋವಿಕೋಟ್ ಎಂದು ಕರೆಯಲಾಗುತ್ತದೆ. ಕೋವಿಕೋಟ್‌ ನ್ನು  ಯಾವುದೇ ಮೇಲ್ಮೈಗೆ  ಬಳಿದರೆ  ಆ ಸ್ಥಳದಲ್ಲಿ 100 ದಿನಗಳ ಕಾಲ ಕೊರೊನಾ ವೈರಸ್  ತಡೆಯಬಹುದು ಎಂದು ಹೇಳಲಾಗುತ್ತಿದೆ. ಇದಕ್ಕೆ  ಪ್ರಯೋಗಾಲಯದ ಮಾನ್ಯತೆ ಸಿಕ್ಕಿದೆ ಮತ್ತು ಈ ನ್ಯಾನೊ ತಂತ್ರಜ್ಞಾನವನ್ನು ಈಗಾಗಲೇ ರಾಷ್ಟ್ರಪತಿ ಭವನದಲ್ಲಿ ಸಹ ಬಳಸಲಾಗಿದೆ. ಎನ್ಎಬಿಎಲ್ ಸರ್ಟಿಫೈಡ್ ಕಚೇರಿ, ಲಿಫ್ಟ್, ಕಾರು, ಲ್ಯಾಪ್‌ಟಾಪ್ ಅಥವಾ ಮೊಬೈಲ್ ಫೋನ್

ಕೋವಿಕೋಟ್-‌ಇದು ಕೊರೊನಾ ವಿರುದ್ಧ ರಕ್ಷಾಕವಚ Read More »

ಜೀವಮಾನದ ಗಳಿಕೆಯನ್ನೆಲ್ಲ ಕೊರೊನಾ ನುಂಗಿತು

ಅವರು ಮುಂಬಯಿಯ ಡೋಂಗ್ರಿ ಪೊಲೀಸ್‌ ಠಾಣೆಯಲ್ಲಿ ಸಹಾಯಕ ಸಬ್ ಇನ್ಸ್‌ ಪೆಕ್ಟರ್‌ ಆಗಿದ್ದವರು. ಕಳೆದ ಮಾರ್ಚ ನಲ್ಲಷ್ಟೆ ನಿವೃತ್ತರಾಗಿದ್ದಾರೆ.ಕೆಲ ದಿನಗಳ ಹಿಂದೆ ಅವರಿಗೆ ಕೊರೊನಾ ಸೋಂಕು ತಗಲಿತು.ಮುಂಬಯಿಯ ಸರಕಾರಿ ಆಸ್ಪತ್ರೆಗಳು ರೋಗಿಗಳಿಂದ ತುಂಬಿ ತುಳುಕುತ್ತಿರುವ ಕಾರಣ ಮನೆಯವರು ನಿರ್ವಾಹವಿಲ್ಲದೆ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಿದರು.ನಿವೃತ್ತರಾಗಿರುವ ಕಾರಣ ಸರಕಾರದ ಯಾವುದೇ ವೈದ್ಯಕೀಯ ಸೌಲಭ್ಯ ಅವರಿಗೆ ಸಿಗುವುದಿಲ್ಲ. ಈ ಪೊಲೀಸದ ಅಧಿಕಾರಿಯ ದುರಂತ ಕತೆ ಸುರು ಆಗುವುದೇ ಇಲ್ಲಿಂದ.ಖಾಸಗಿ ಆಸ್ಪತ್ರೆಯಲ್ಲಿ ಈಗಾಗಲೇ 13.5 ಲ.ರೂ. ಬಿಲ್‌ ಆಗಿದೆ.ನಿವೃತ್ತಿ ಸಂದರ್ಭದಲ್ಲಿ ಸಿಕ್ಕಿದ ಹಣವೆಲ್ಲ

ಜೀವಮಾನದ ಗಳಿಕೆಯನ್ನೆಲ್ಲ ಕೊರೊನಾ ನುಂಗಿತು Read More »

ಒನ್‌ ನೇಶನ್‌ ಒನ್‌ ರೇಶನ್‌ ಕಾರ್ಡ್‌ ಪ್ರಯೋಜನ ಪಡೆಯುವುದು ಹೇಗೆ?

ದಿಲ್ಲಿ: ಕೇಂದ್ರ ಸರ್ಕಾರ ಜೂನ್ 1 ರಿಂದ ದೇಶಾದ್ಯಂತ ಒನ್‌ ನೇಶನ್‌ ಒನ್‌ ರೇಶನ್‌ ಕಾರ್ಡ್ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಈ ಯೋಜನೆಯ ನಂತರ ನಿಮಗೆ ಪಡಿತರ ಪಡೆಯುವುದು ತುಂಬಾ ಸುಲಭವಾಗುತ್ತದೆ. ಈ ಯೋಜನೆಯಡಿಯಲ್ಲಿ ನೀವು ದೇಶದ ಯಾವುದೇ ರಾಜ್ಯದಲ್ಲಿ ಪಡಿತರವನ್ನು ತೆಗೆದುಕೊಳ್ಳಬಹುದು, ಆದರೆ ನಿಮ್ಮಲ್ಲಿ ಪಡಿತರ ಕಾರ್ಡ್ ಇಲ್ಲದಿದ್ದರೆ  ಸಮಸ್ಯೆಯಾಗಬಹುದು ಆದ್ದರಿಂದ ಮನೆಯಲ್ಲಿ ಕುಳಿತುಕೊಳ್ಳುವಾಗಲೂ ನೀವು ಈ ರೇಷನ್ ಕಾರ್ಡ್‌ಗಳಿಗಾಗಿ ಸುಲಭವಾಗಿ ಅರ್ಜಿ ಸಲ್ಲಿಸಿ. ಐದು ತಿಂಗಳವರೆಗೆ ಉಚಿತ ರೇಷನ್ಕೊರೊನಾ ಸಂಕಷ್ಟ ಕಾಲದಲ್ಲಿ ಸರ್ಕಾರವು ಪ್ರಧಾನ್ ಮಂತ್ರಿ

ಒನ್‌ ನೇಶನ್‌ ಒನ್‌ ರೇಶನ್‌ ಕಾರ್ಡ್‌ ಪ್ರಯೋಜನ ಪಡೆಯುವುದು ಹೇಗೆ? Read More »

ಯಾರಿಗೆ ಯಾವ ಮಾಸ್ಕ್​?

 ಕಾರ್ಕಳ :ಕೊರೊನಾ ವೈರಸ್‌ ಹರಡುವುದನ್ನು ತಡೆಯಲು ಎಲ್ಲರೂ ಮಾಸ್ಕ್‌ ಧರಿಸುವುದು ಅನಿವಾರ್ಯ.ಹೀಗಾಗಿ ಮಾರುಕಟ್ಟೆಯಲ್ಲಿ ಈಗ ತರಹೇವಾರಿ ಮಾಸ್ಕ್ ಗಳು ಲಭ್ಯವಿವೆ. ಮಾಸ್ಕ್‌ ಗಳ ವ್ಯಾಪಾರವೂ ಭರ್ಜರಿಯಾಗಿ ನಡೆಯುತ್ತಿದೆ.ಈ ನಡುವೆ ಯಾರು ಯಾವ ರೀತಿಯ ಮಾಸ್ಕ್‌ ಧರಿಸಬೇಕೆಂಬ  ಗೊಂದಲ ಮೂಡುವುದು ಸಹಜ. ಈ ಹಿನ್ನೆಯಲ್ಲಿ  ಯಾರಿಗೆ ಯಾವ ಮಾಸ್ಕ್‌ ಸೂಕ್ತ ಎನ್ನುವ ಕಿರು ವಿವಕ ಇಲ್ಲಿದೆ.  ಕೊರೊನಾ ಒಬ್ಬರು ಬಳಸುತ್ತಿರುವ ಮಾಸ್ಕ್​ ಅವರು ನೋಡುತ್ತಿರುವ ಸುರಕ್ಷತೆಯ ಮಟ್ಟ ಮತ್ತು ಅವುಗಳ ಆಧಾರವಾಗಿರುವ ಪರಿಸ್ಥಿತಿಗಳ ಮೇಲೆ ಅವಲಂಬಿತವಾಗಿರುತ್ತದೆ. ಸಾಮಾಜಿಕ ಅಂತರವನ್ನು

ಯಾರಿಗೆ ಯಾವ ಮಾಸ್ಕ್​? Read More »

ಡಾ. ಜ್ಯೋತ್ಸ್ನಾ ಬಿ.ಕೆ. ಅವರಿಗೆ ಸನ್ಮಾನ

ಕಾರ್ಕಳ : ವಿಶ್ವ ವೈದ್ಯರ ದಿನಾಚರಣೆಯಂಗವಾಗಿ ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ ಇದರ ವತಿಯಿಂದ ತಾಲೂಕು ಸರಕಾರಿ ಆಸ್ಪತ್ರೆ ವೈದ್ಯಾಧಿಕಾರಿ, ಕೋವಿಡ್-19 ಇದರ ನೋಡಲ್ ಅಧಿಕಾರಿ ಡಾ. ಜ್ಯೋತ್ಸ್ನಾ ಬಿ.ಕೆ. ಅವರನ್ನು ಸನ್ಮಾನಿಸಲಾಯಿತು. ಡಾ. ಆಶಾ  ಪಿ. ಹೆಗ್ಡೆ, ರೋಟರಿಯ ಡಾ. ಭರತೇಶ್ ಆದಿರಾಜ್, ರೋಟರಿ ಕ್ಲಬ್ ಕಾರ್ಕಳದ ಅಧ್ಯಕ್ಷ ಜಗದೀಶ್ ಟಿ., ಮಾಜಿ ಅಧ್ಯಕ್ಷ ಚಂದ್ರಶೇಖರ ಹೆಗ್ಡೆ, ಡಾ. ಟಿಎಂಎ ಪೈ ರೋಟರಿ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ. ಕೀರ್ತಿನಾಥ್ ಬಲ್ಲಾಳ್, ರೋಟರಿ ರಾಕ್

ಡಾ. ಜ್ಯೋತ್ಸ್ನಾ ಬಿ.ಕೆ. ಅವರಿಗೆ ಸನ್ಮಾನ Read More »

ಕೊರೊನಾ ದುರಂತ ಕತೆಗಳು

ರೈಲು ಇಲ್ಲದೆ ಮುಂಬಯಿ ಇಲ್ಲ 79 ವರ್ಷದ ಜೆ.ಆರ್‌. ಭೋಸಲೆ ಮುಂಬಯಿಯ ಕಾರ್ಮಿಕ ನಾಯಕ.ಸುಮಾರು ಆರು ದಶಕಗಳಿಂದ ಮುಂಬಯಿಯ ಲೋಕಲ್‌ ರೈಲುಗಳನ್ನು ಹತ್ತಿರದಿಂದ ನೋಡುತ್ತಾ ಬಂದವರು.1976ರ ಕಾರ್ಮಿಕ ಮುಷ್ಕರ ಅವರ ಮನಸಿನಲ್ಲಿನ್ನೂ ಹಸಿರಾಗಿದೆ.ಜಗತ್ತಿನ ಅತಿ ದೊಡ್ಡ ಕಾರ್ಮಿಕ ಮುಷ್ಕರ ಎಂದು ಹೆಸರಾಗಿದ್ದ ಈ ಮುಷ್ಕರದ ಸಂದರ್ಭದಲ್ಲಿ 20 ದಿನ ರೈಲು ಸಂಚಾರ ಸ್ಥಗಿತವಾಗಿತ್ತು.ಅನಂತರ 2006ರಲ್ಲಿ ಲೋಕಲ್‌ ರೈಲುಗಳಲ್ಲಿ ಸರಣಿ ಬಾಂಬ್‌ ಸ್ಫೋಟ ಸಂಭವಿಸಿದಾಗೊಮ್ಮೆ 24 ತಾಸುಗಳ ಮಟ್ಟಿಗೆ ಲೋಕಲ್‌ ರೈಲು ಸಂಚಾರ ಬಂದ್‌ ಆಯ್ತು.ಆದರೆ ಇವೆಲ್ಲ ತಾತ್ಕಾಲಿಕ

ಕೊರೊನಾ ದುರಂತ ಕತೆಗಳು Read More »

error: Content is protected !!
Scroll to Top