ಮತ್ತೆ ಸಾವರ್ಕರ್ ಅವಮಾನಿಸಿದ ರಾಹುಲ್ ಗಾಂಧಿ
ಪೊಲೀಸ್ ಕೇಸ್ ದಾಖಲಿಸಲು ಮೊಮ್ಮಗ ನಿರ್ಧಾರ ಮುಂಬಯಿ : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತೆ ವೀರ ಸಾವರ್ಕರ್ ವಿರುದ್ಧ ಅವಮಾನಿಕಾರಿಯಾಗಿ ಮಾತನಾಡಿ ವಿವಾದದ ಕಿಡಿಯೆಬ್ಬಿಸಿದ್ದಾರೆ. ಅವರ ವಿರುದ್ಧ ಪೊಲೀಸ್ ದೂರು ದಾಖಲಿಸಲು ಸಾವರ್ಕರ್ ಮೊಮ್ಮಗ ರಂಜಿತ್ ಸಾವರ್ಕರ್ ನಿರ್ಧರಿಸಿದ್ದಾರೆ.ಭಾರತ್ ಜೋಡೊ ಯಾತ್ರೆಯಲ್ಲಿ ಮಂಗಳವಾರ ನಡೆದ ಬುಡಕಟ್ಟು ಸಮಾವೇಶವೊಂದರಲ್ಲಿ ರಾಹುಲ್ ಗಾಂಧಿ, ಸಾವರ್ಕರ್ ವಿರುದ್ಧ ಹಗುರವಾಗಿ ಮಾತನಾಡಿದ್ದಾರೆ. ಸಾವರ್ಕರ್ ಬ್ರಿಟಿಷರಿಂದ ಪಿಂಚಣೆ ಪಡೆದು ಕಾಂಗ್ರೆಸ್ ವಿರುದ್ಧ ಕೆಲಸ ಮಾಡಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿದ್ದರು. ಅಂಡಮಾನ್ನಲ್ಲಿ ಸೆರೆಮನೆ […]
ಮತ್ತೆ ಸಾವರ್ಕರ್ ಅವಮಾನಿಸಿದ ರಾಹುಲ್ ಗಾಂಧಿ Read More »